<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-3271885473865236423</id><updated>2012-02-16T03:06:26.954-08:00</updated><category term='ಶಿಕಾಗೋ'/><category term='ಅವಧ'/><category term='ಶಬ್ದಗುಣ'/><category term='ಕ್ರಿಕೆಟ್'/><category term='ಮಹಾಪ್ರಸ್ಥಾನ'/><category term='ವಠಾರ'/><category term='ಪ್ರೀಮಿಯರ್'/><category term='ಶ್ರೀರಾಮ್'/><category term='ಸುಧೀರ್ ವೆಂಕಟೇಶ್'/><category term='ಸ್ಲಂಡಾಗ್'/><category term='ಮುಖಾಮುಖಿ'/><category term='ವೈಟ್ ಟೈಗರ್'/><category term='- ಪುಸ್ತಕದಂಗಡಿಗಳು'/><category term='ಅಮೆರಿಕಾ'/><category term='ಸಾಕ್ಷಿ'/><category term='ಸಣ್ಣ ಪತ್ರಿಕೆಗಳು'/><category term='ವಿಕಾಸ ಸ್ವರೂಪ್'/><category term='ತಿರುಮಲೇಶ'/><category term='ಕಾದಂಬರಿ'/><category term='ಗ್ಯಾಂಗ್ ಲೀಡರ್'/><category term='ಸಣ್ಣ ಕಥೆಗಳು'/><category term='ರಣಜಿ'/><category term='ಪುಸ್ತಕದಂಗಡಿಗಳು'/><category term='ಕಪ್ಪು'/><category term='ಬೆಂಗಳೂರು'/><category term='ದೇಶಕಾಲ'/><category term='ಶ್ಯಾನಭಾಗ್'/><category term='ಪತ್ರಕರ್ತರು'/><category term='ಸ್ತ್ರಜನವೇದಿ'/><category term='ಬುಕರ್'/><category term='ರುಜುವಾತು'/><category term='ಎಂ.ಎಸ್.ಶ್ರೀರಾಮ್'/><category term='ಗುರುಪ್ರಸಾದ್ ಕಾಗಿನೆಲೆ'/><category term='ಮೂರ್ತಿ'/><category term='ಕೋಟ ನೀಲಿಮಾ'/><category term='ರಾಮ್ ಗುಹಾ'/><category term='ಸೆಲೆಕ್ಟ್'/><category term='ಪ್ರಬಂಧಗಳು'/><category term='ಪುಸ್ತಕಲೋಕ'/><category term='ಬಡ್ಡಿವ್ಯಾಪಾರ'/><category term='ಅರವಿಂದ ಅಡಿಗ'/><title type='text'>ಪುಸ್ತಕಲೋಕ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://prapanchapustaka.blogspot.com/feeds/posts/default'/><link rel='self' type='application/atom+xml' href='http://www.blogger.com/feeds/3271885473865236423/posts/default?max-results=100'/><link rel='alternate' type='text/html' href='http://prapanchapustaka.blogspot.com/'/><link rel='hub' href='http://pubsubhubbub.appspot.com/'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>28</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-3271885473865236423.post-2869786498826777577</id><published>2010-01-27T18:12:00.000-08:00</published><updated>2010-01-27T18:26:06.380-08:00</updated><category scheme='http://www.blogger.com/atom/ns#' term='ಎಂ.ಎಸ್.ಶ್ರೀರಾಮ್'/><category scheme='http://www.blogger.com/atom/ns#' term='ಕೋಟ ನೀಲಿಮಾ'/><category scheme='http://www.blogger.com/atom/ns#' term='ಪತ್ರಕರ್ತರು'/><category scheme='http://www.blogger.com/atom/ns#' term='ಬಡ್ಡಿವ್ಯಾಪಾರ'/><category scheme='http://www.blogger.com/atom/ns#' term='ಪುಸ್ತಕಲೋಕ'/><title type='text'>ಹೊಸ ಓದು: ಬಡ್ಡಿವ್ಯಾಪಾರಿಯ ಸಾವು - ಕಥನ ತಂತ್ರದ ಕೆಲವು ವಿಚಾರಗಳು</title><content type='html'>&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಕಾದಂಬರಿ: Death of a Moneylender&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಲೇಖಕಿ - ಕೋಟ ನೀಲಿಮಾ&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಕೋಟ ನೀಲಿಮಾರ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಇತ್ತೀಚಿನ ಪುಸ್ತಕ ಈಚೆಗೆ ಬರುತ್ತಿರುವ ಭಾರತೀಯರು ಬರೆಯುತ್ತಿರುವ ಇಂಗ್ಲೀಷ್ ಸಾಹಿತ್ಯದ ಸಂದರ್ಭದಲ್ಲಿ, ಒಂದು ಭಿನ್ನ ಲಹರಿಯನ್ನು ತರುತ್ತದೆ. ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಬರಹಗಾರರು ಪಶ್ಚಿಮಾಭಿಮುಖವಾಗಿ ಯಾರನ್ನೋ ಮೆಚ್ಚಿಸಲು ಮಾತ್ರ ಬರೆಯುತ್ತಿದ್ದಾರೆ ಎನ್ನುವ ಆರೋಪ ಹೊರಿಸುವುದು ಅಸಮಂಜನವೇ ಸರಿ. ಆದರೆ ಇತ್ತೀಚಿನ ಬೆಳವಣಿಗೆಯನ್ನು ಕಂಡಾಗ, ಭಾರತ ಕೇಂದ್ರಿತವಾಗಿ ಬರುತ್ತಿರುವ ಬರವಣಿಗೆಯಲ್ಲಿ ನಮಗೆ ಐದು ಭಿನ್ನ ಎಳೆಗಳು ಕಾಣಿಸುತ್ತಿವೆ. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;ul&gt;&lt;li&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಮೊದಲ ಎಳೆ ಭಾರತದ ಮೇಲ್ವರ್ಗವನ್ನು ಪ್ರತಿನಿಧಿಸುವ [ಆದರೆ ಸಾಹಿತ್ಯವನ್ನು ಪ್ರತಿನಿಧಿಸಲಾರದ] ಶೋಭಾ ಡೇ, ಚೇತನ್ ಭಗತ್ ಗಳು ಹರಿಯಬಿಡುತ್ತಿರುವ ಸಾಹಿತ್ಯ.&lt;/span&gt;&lt;/span&gt;&lt;/li&gt;&lt;li&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಎರಡನೆಯ ಎಳೆ ಅರವಿಂದ ಅಡಿಗ, ಅರುಂಧತಿ ರಾಯ್ ಪ್ರತಿನಿಧಿಸುವ ಸಾಹಿತ್ಯ. ಇದರಲ್ಲಿ ಭಾರತದ ಮೂಲ ಎಳೆಗಳಿದ್ದರೂ, ಅವರುಗಳ ಮನಸ್ಸಿನಲ್ಲಿರು ಓದಗ ವೃಂದ ವಿಶ್ವವ್ಯಾಪಿಯಾದ್ದರಿಂದ ಅವರ ಬರವಣಿಗೆಯೂ ಸಾಕಷ್ಟು ಗ್ಲೋಬಲೈಸ್ಡ್ ಬರವಣಿಗೆಯಾಗಿರುತ್ತದೆ.&lt;/span&gt;&lt;/span&gt;&lt;/li&gt;&lt;li&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ನಿಜಕ್ಕೂ ವಿಶ್ವ ಸಾಹಿತ್ಯದ ವೇದಿಕೆಯ ಮೇಲೆ ಬರೆಯುತ್ತಾ ಭಾರತವನ್ನು ಆಗಾಗ ಸಂದರ್ಭ ಮಾಡಿಕೊಂಡು ಬರೆವ ಲೇಖಕರಾದ ವಿಕ್ರಂ ಸೇಠ್ ಮತ್ತು ಅಮಿತಾವ್ ಘೋಷ್ ಮೂರನೆಯ ಎಳೆಗೆ ಸೇರುತ್ತಾರೆ.&lt;/span&gt;&lt;/span&gt;&lt;/li&gt;&lt;li&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ನಾಲ್ಕನೆಯ ಎಳೆಯಲ್ಲಿ ಭಾರತೀಯ ಸಂಜಾತರಾಗಿ, ಇತರೆ ದೇಶದ ಪಾಸ್ ಪೋರ್ಟ್ ಹೊಂದಿರುವ, ಆಗಾಗ ಇಲ್ಲಿಗೆ ವಾಪಸ್ಸಾಗುವ, ತಮ್ಮ ನೆನಪಿನ ಗಣಿಯಿಂದ - ಅಥವಾ ಪ್ರವಾಸೀ ಬೆರಗಿನಿಂದ ಭಾರತವನ್ನು ನೋಡುವ ಆದರೂ ಸಮರ್ಥವಾಗಿ ಬರೆಯಬಲ್ಲ ಸಲ್ಮಾನ್ ರಶ್ದೀ, ಝುಂಪಾ ಲಹಿರಿಗಳದ್ದು.&lt;/span&gt;&lt;/span&gt;&lt;/li&gt;&lt;li&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಐದನೆಯ ಎಳೆಯಲ್ಲಿ ರಾಜಾರಾವ್ ಶಶಿ ದೇಶಪಾಂಡೆ, ಕೆ.ಆರ್. ಉಷಾರಂತೆ ಸ್ಥಳೀಯ ಸಂವೇದನೆಯನ್ನು ಇಂಗ್ಲೀಷಿನಲ್ಲಿ ಸಮರ್ಥವಾಗಿ ಬಿಂಬಿಸುವ, ಸಾಧ್ಯವಾಗಿದ್ದರೆ ತಮ್ಮ ತಮ್ಮ ಭಾಷೆಗಳಲ್ಲಿಯೇ ಸಾಹಿತ್ಯ ರಚಿಸಬಹುದಾಗಿದ್ದ ಪರಂಪರೆಯ ಬರಹಗಾರರು. ಈ ಪರಂಪರೆಗೆ ಈಚಿನ ಸೇರ್ಪಡೆ ಕೋಟ ನೀಲಿಮಾ ಎನ್ನುವ ಲೇಖಕಿಯದ್ದು ಅನ್ನಿಸುತ್ತದೆ.&lt;/span&gt;&lt;/span&gt;&lt;/li&gt;&lt;/ul&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/S2DzHyN7F_I/AAAAAAAABcE/eY2-7vUrLvo/s400/kota.jpg" style="float:left; margin:0 10px 10px 0;cursor:pointer; cursor:hand;width: 220px; height: 342px;" border="0" alt="" id="BLOGGER_PHOTO_ID_5431608465673623538" /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಇತ್ತೀಚೆಗೆ ಬಂದ ಆಕೆಯ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಕಾದಂಬರಿ ಅನೇಕ ಕಾರಣಗಳಿಗಾಗಿ ಹಚ್ಚಿನ ಚರ್ಚೆಗೊಳಪಡಬೇಕಿತ್ತು. ಆ ಪುಸ್ತಕದ ಬಗ್ಗೆ ಹೆಚ್ಚಿನ ವಿಮರ್ಶೆಗಳೂ ಬರಬೇಕಿತ್ತು. ಆದರೆ ಆ ಪುಸ್ತಕದ ಬಗ್ಗೆ ಹೆಚ್ಚೆನ ಚರ್ಚೆಯೇ ನನಗೆ ಕಂಡಿಲ್ಲ. ಅದಕ್ಕೆ ನಮ್ಮ ಮೀಡಿಯಾದ ಬ್ರೇಕಿಂಗ್ ನ್ಯೂಸ್ ಲೋಲುಪತೆಯೇ ಕಾರಣವಿರಬಹುದು. ಈ ಗಡಿಬಿಡಿಯ ಜೀವನದ ನಡುವಿನಲ್ಲಿ ಪತ್ರಕರ್ತರ ಕಾರ್ಯವೈಖರಿ, ಹಾಗೂ ನಗರಪ್ರದೇಶದಿಂದ ದೂರವಿರುವ "ಸೆಕ್ಸಿ" ಅಲ್ಲದ ವಿಷಯಗಳ ಬಗ್ಗೆ ತುಸು ತಾಳ್ಮೆಯಿಂದ- ಸಂಶೋಧನಾ ಮನೋಭಾವದಿಂದ ಬರೆಯಬಹುದಾದ ಪತ್ರಕರ್ತರಿಲ್ಲದ ಈ ಸಮಯದಲ್ಲಿ - ಅದೂ ಪ್ರಿಂಟ್ ಮೀಡಿಯಾದ ಸಂದರ್ಭದಲ್ಲಿ ಬರೆಯಲ್ಪಟ್ಟಿರುವ ಈ ಕಾದಂಬರಿ ನನ್ನ ಮಟ್ಟಿಗೆ ಬೆಚ್ಚನೆಯ ಬದಲಾವಣೆಯನ್ನು ಸೂಚಿಸಿದ್ದರಿಂದ ತುಂಬಾ ಹಿಡಿಸಿತು ಅನ್ನಿಸುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ನೀಲಿಮಾ ಅವರ ಕಾದಂಬರಿ ಪ್ರಾರಂಭವಾಗುವುದು ದೆಹಲಿಯ ಪತ್ರಿಕಾ ಕಾರ್ಯಾಲಯಕ್ಕೆ ಬರುವ ಸುದ್ದಿಯನ್ನು ಹೇಗೆ ವಿಶ್ಲೇಶಿಸಬೇಕು - ಅನ್ನುವ ಪ್ರಶ್ನೆಯನ್ನು ಹಿಡಿದು. ಯಾವುದೋ ದೂರದ ಗ್ರಾಮದಲ್ಲಿ ಒಂದು ಸಾವು ಉಂಟಾಗಿದೆ. ಸಾವು ಸಹಜವಾದ ಸಾವಲ್ಲ. ಸತ್ತಿರುವುದೂ ಸಾಧಾರಣ ವ್ಯಕ್ತಿಯಲ್ಲ. ಆಗಿರುವುದು ಒಬ್ಬ ಬಡ್ಡಿವ್ಯಾಪಾರಿಯ ದುರ್ಮರಣ. ಆತನ ಶವ ಊರ ನಡುವಿನ ದೀಪದ ಕಂಬದಿಂದ ನೇತಾಡುತ್ತಿದೆ. ಈ ರೀತಿಯ ಸುದ್ದಿ ಸಹಜವಾಗಿ ಒಂದು ರೀತಿಯ ರಂಜಕತೆಯನ್ನುಂಟು ಮಾಡುವುದು ನಿರೀಕ್ಷಿತವೇ. ಇದು ಓದುಗರ ಗಮನವನ್ನು ಆಕರ್ಷಿಸುವ ಮುಖ್ಯಸುದ್ದಿಯಾಗಬಹುದು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಿ - ಆ ಮರಣದ ಹಿನ್ನೆಲೆಯನ್ನು ವಿವರಿಸುವ ಕೆಲಸ, ಅದರಿಂದ ಅಲ್ಲಿನ ಪರಿಸ್ಥಿತಿಯ ಬಗ್ಗೆ ಒದುಗರಿಗೆ ಒಂದು ಸೂಚನೆ ಕೊಡುವ ಕಾರ್ಯಧರ್ಮ ಪತ್ರಕರ್ತರದ್ದು. ಅಲ್ಲಿಗೆ ಹೋಗುವ ತಾಳ್ಮೆ, ಅಲ್ಲಿಂದ ವಿವರಗಳನ್ನು ಸಂಗ್ರಹಿಸಿ, ವಿಶ್ಲೇಶಿಸಿ, ವರದಿಮಾಡುವ, ಅದೇ ಕಾಲಕ್ಕೆ ಒದುಗರ ಗಮನವನ್ನೂ ಹಿಡಿದಿಡುವ, ಹಾಗೂ ತನ್ನ ಮೇಲಿನವರಿಂದ ಮೆಚ್ಚುಗೆಯನ್ನೂ ಪಡೆವ ಕೆಲಸವನ್ನು ಆ ಬೀಟ್ ಪಡೆದ ಪತ್ರಕರ್ತ ಮಾಡಬೇಕಾಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/S2DyzJE0m2I/AAAAAAAABb8/W7M4_DV4v7c/s400/kota1.jpg" style="float:right; margin:0 0 10px 10px;cursor:pointer; cursor:hand;width: 227px; height: 355px;" border="0" alt="" id="BLOGGER_PHOTO_ID_5431608111032212322" /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಹೀಗೆ ಪ್ರಾರಂಭವಾಗುವ ಕಾದಂಬರಿ, ಅನೇಕ ಸಮಕಾಲೀನ ವಿಷಯಗಳನ್ನು ಉದ್ವೇಗರಹಿತವಾಗಿ ಚರ್ಚಿಸುತ್ತದೆ. ಫಲಕ್ ಅನ್ನುವ ಪತ್ರಕರ್ತನಿಗೆ ಈ ಮರಣದ ಹಿನ್ನೆಲೆಯನ್ನು ಕಂಡುಹಿಡಿವ, ಆ ಬಗ್ಗೆ ವರದಿಮಾಡುವ ಕೆಲಸವನ್ನು ಒಪ್ಪಿಸಲಾಗುತ್ತದೆ. ಆತ ತನ್ನ ವೃತ್ತಿಯ ಏಣಿಯನ್ನು ತ್ವರಿತವಾಗಿ ಏರಬೇಕೆನ್ನುವ ತವಕದಲ್ಲಿರುವ ಮಹತ್ವಾಕಾಂಕ್ಷೀ ವರದಿಗಾರ. ಈಗಾಗಲೇ ಅವನು ತನ್ನ ಪತ್ರಿಕೆಯಲ್ಲಿ ಪಡೆಯಬೇಕಾದ ಬಡ್ತಿಯನ್ನು ಪಡೆದಿದ್ದಾನೆ. ಮುಂದಿನ ಬಡ್ತಿ ಪಡೆದು ಯಶಸ್ವೀ ಪತ್ರಕರ್ತನಾಗಲು ಆತ ಏನು ಮಾಡಲೂ ಸಿದ್ಧ. ಯಶಸ್ವೀ ಪತ್ರಕರ್ತನಿಗೂ ಉತ್ತಮ ಪತ್ರಕರ್ತನಿಗೂ ವ್ಯತ್ಯಾಸವಿರಬಹುದೆನ್ನುವ ಸಾಧ್ಯತೆಯನ್ನು ಆ ಕಾದಂಬರಿಯಲ್ಲಿ ಸೂಚಿಸುವವಳು ತನ್ನ ಮಾಜಿ ಗೆಳತಿ - ಹಾಗೂ ಮತ್ತೊಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬಾಕೆ. ಒಂದು ರೀತಿಯಲ್ಲಿ ಆಕೆ ಕಾದಂಬರಿಯುದ್ದಕ್ಕೂ ಫಲಕ್ ನ ಆತ್ಮಸಾಕ್ಷಿಯ ಪ್ರತೀಕವಾಗಿ ಆಗಾಗ ತಲೆಹಾಕುತ್ತಾಳೆ. ಆಕೆಯ ದೃಷ್ಟಿಯಲ್ಲಿ ಪತನಗೊಳ್ಳದೆಯೇ ತಾನು ಹೇಗೆ ಯಶಸ್ವಿಯಾಗುವುದು - ಅರ್ಥಾತ್ ಆತ್ಮವನ್ನು ಮಾರಿಕೊಳ್ಳದೆಯೇ ಹೇಗೆ ವೃತ್ತಿಯಲ್ಲಿ ಮೇಲೇರುವುದು ಅನ್ನುವ ಪ್ರಶ್ನೆ ಫಲಕ್ ನನ್ನು ಕಾದಂಬರಿಯುದ್ದಕ್ಕೂ ಕಾಡುತ್ತದೆ. ಆಕೆಗೆ ಇದರಲ್ಲಿ ಯಾವ ದ್ವಂದ್ವವೂ ಕಾಣುವುದಿಲ್ಲವಾದರೂ, ಆತನಿಗೆ ಮಾತ್ರ ಯಶಸ್ಸಿನ ಚಡಪಡಿಕೆ ಇದ್ದೇ ಇರುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಇಲ್ಲಿ ಒಬ್ಬ ಬಡ್ಡಿವ್ಯಾಪಾರಿಯ ಸಾವು ಅದರ ಹಿಂದಿನ ಕಾರಣಗಳನ್ನು ಹುಡುಕುವ ಪತ್ತೆದಾರಿಕೆಯು ಒದುಗರನ್ನು ಹಿಡಿದಿಡುವ ಒಂದು ಸೂತ್ರವಾಗಿದೆ. ಈ ಪತ್ತೆದಾರಿಕೆಯ ಕುತೂಹಲವನ್ನು ಬುನಾದಿಯಾಗಿಟ್ಟುಕೊಂಡು ಲೇಖಕಿ ಅನೇಕ ಕಷ್ಟದ ಪ್ರಶ್ನೆಗಳನ್ನು ಕೇಳುತ್ತಾರೆ. ಉದಾಹರಣೆಗೆ ನಾವುಗಳು ಬರೇ ರೈತರ ಆತ್ಮಹತ್ಯೆಗಳ ಬಗ್ಗೆ ಮಾತ್ರ ಕೇಳುತ್ತಿದ್ದೇವೆ. ಆದರೆ ಯಾವ ಬಡ್ಡಿ ವ್ಯಾಪಾರಿಯ ಆತ್ಮಹತ್ಯೆಯೂ ಕೇಳಿಬಂದಿಲ್ಲ? ಹಾಗೆ ಒಬ್ಬ ಬಡ್ಡಿವ್ಯಾಪಾರಿಯ ಮರಣವಾದಾಗ ಅದಕ್ಕೆ ಪತ್ರಿಕೆಗಳು ಎಷ್ಟು ಸ್ಥಳವನ್ನು ಕಾಯ್ದಿರಿಸಬೇಕು? ಒಬ್ಬ ಬಡ್ಡಿವ್ಯಾಪಾರಿಯ ಸಾವು ಅನೇಕ ರೈತರ ಆತ್ಮಹತ್ಯೆಗಿಂತ ಹೆಚ್ಚಿನ ಸುದ್ದಿಪುಟಗಳನ್ನ ಆಕ್ರಮಿಕೊಳ್ಳುವುದಕ್ಕೆ ಕಾರಣವೇನಿರಬಹುದು? ಇದರಲ್ಲಿರಬಹುದಾದ ಪತ್ರಿಕಾ ವ್ಯಾಪರದ "ಧರ್ಮ" ಏನು? ಈ ಎಲ್ಲ ಪ್ರಶ್ನೆಗಳನ್ನೂ ನೀಲಿಮಾ, ಕೇಳದೆಯೇ ಕೇಳುತ್ತಾರೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಹೀಗೆ ಒಬ್ಬ ಪತ್ರಕರ್ತನ ಆಂತರಿಕ ತಲ್ಲಣಗಳನ್ನು ಮನಸ್ಸಿನ ವಿರೋಧಾಭಾಸಗಳನ್ನು ಓದುಗರ ಮುಂದಿಡುತ್ತಲೇ, ಸಹಜವಾಗಿ ಕೃಷಿಯ ಲಾಭದಯಕತೆ, ಗ್ರಾಮಜೀವನದಲ್ಲಿನ ಇತರ ತಲ್ಲಣಗಳು, ಸ್ಥಳೀಯ ಸಾಮಾಜಿಕ ಪದ್ಧತಿಯ ಪದರಗಳನ್ನು ನೀಲಿಮಾ ಬಿಚ್ಚಿಡುತ್ತಾ ಹೋಗುತ್ತಾರೆ. ಪತ್ರಕರ್ತರಿಗೆ ತಮ್ಮ ವೃತ್ತಿಜೀವನದಲ್ಲಿ ಜೀವನದಲ್ಲಿ ಕಂಡೂ ಪತ್ರಿಕಾ ವೃತ್ತಿಯ ಮಿತಿಗಳಲ್ಲಿ ನಿರೂಪಿಸಲಾಗದ ಕಥೆಗಳನ್ನು ಒಂದೊಂದಾಗಿ ಈ ಕಾದಂಬರಿಯ ಮೂಲಕ ಆಕೆ ಬಿಚ್ಚುತ್ತಾ ಹೋಗುತ್ತಾರೆ. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಮೂಲಭೂತವಾಗಿ ಬಡ್ಡಿವ್ಯಾಪಾರಿಗಳೆಂದರೆ ಸಿಕ್ಕಸಿಕ್ಕ ಜನರನ್ನೆಲ್ಲಾ ಶೋಷಣೆಗೊಳಪಡಿಸಿ, ಅವರ ರಕ್ತವನ್ನು ಹೀರಿ ಜೀವನ ಮಾಡುವವರು ಅನ್ನುವ ಭಿತ್ತಿಯನ್ನು ನಾವೆಲ್ಲಾ ಹೊತ್ತು ತಿರುಗುತ್ತಿರುತ್ತೇವೆ. ಹೀಗಾಗಿ, ಒಂದು ಗ್ರಾಮದಲ್ಲಿ ಊರಿನ ಮಧ್ಯೆ ಒಬ್ಬ ಬಡ್ಡಿವ್ಯಾಪಾರಿಯ ಶವ ದೀಪದ ಕಂಬದಿಂದ ನೇತಾಡುತ್ತಿದೆಯೆಂದರೆ ಅದರಲ್ಲಿ ಯಾವುದೋ ರೀತಿಯ ರಕ್ತಕ್ರಾಂತಿಯ ಮೊದಲ ಬೀಜಗಳು ಕಾಣಬಹುದು ಅನ್ನುವ ಭಾವನೆ ಸಹಜವೇ ಆಗಿದೆ. ಹೀಗಾಗಿ ಈ ರೀತಿಯ ಕಥೆ ಒದುಗರ ಆಸಕ್ತಿಯನ್ನು ಹಿಡಿದಿಡುತ್ತದೆ ಎನ್ನುವುದನ್ನು ಪರಿಗಣಿಸಿ, ಇದರ ಸುತ್ತಲೂ ಆಕೆ ತನ್ನ ಕಥನವನ್ನು ಹಣೆಯುತ್ತಾರೆ. ಹೀಗೆ, ಗ್ರಾಮ್ಯ ಜೀವನದಲ್ಲಿರುವ ಅನೇಕ ಪದರಗಳನ್ನು ಆಕೆ ಬಿಚ್ಚಿಡುವುದರಲ್ಲಿ ಸಫಲರಾಗುತ್ತಾರೆ. ಹೀಗಾಗಿಯೇ ನಗರ ಪ್ರದೇಶದಲ್ಲಿ ಬದುಕುವವರು ಕೃಷಿ ಮತ್ತು ಗ್ರಾಮ್ಯ ಜೀವನದ ಬಗ್ಗೆ ತಲೆಯಲ್ಲಿ ತುಂಬಿಕೊಂಡಿರಬಹುದಾದ ಸ್ಟೀರಿಯೋಟೈಪ್ ಗಳನ್ನೂ ಮರುಪರೀಕ್ಷಿಸುವುದು ಈ ಕಾದಂಬರಿಯಿಂದಾಗಿ ಸಾಧ್ಯವಾಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಆದರೆ ನೀಲಿಮಾಗೆ ಕಥನದ ಹಿಡಿತವಿದ್ದರೂ, ಕಥೆ ಕಟ್ಟುವ ಕಲೆಯಿನ್ನೂ ಪೂರ್ತಿಯಾಗಿ ಒಗ್ಗಿ ಬಂದಿಲ್ಲವೇನೋ. ಆದ್ದರಿಂದಲೇ ಈ ಕಾದಂಬರಿ ಸೆಳೆಯಬೇಕಾದಷ್ಟು ಗಮನವನ್ನು ಸೆಳೆದಿಲ್ಲವೇನೋ. ಕಥನದ ಪ್ರಕ್ರಿಯೆಯಲ್ಲಿ - ಎತ್ತಿಕೊಂಡ ಪ್ರತಿ ವಿಷಯಕ್ಕೂ ಒಂದು ಅಂತ್ಯವಿರಬೇಕು, ಪ್ರತಿ ಪಾತ್ರವೂ ಒಂದು ಹಂತವನ್ನು ತಲುಪಿ ಪರಿಪೂರ್ಣವಾಗಬೇಕು ಅನ್ನುವ ನಂಬಿಕೆಯ ತುರ್ತು ಈ ಕಥನಕ್ಕೆ ಮುಳುವಾಗುತ್ತದೆ. ಸಹಜವಾಗಿಯೇ ಕಥೆ/ಕಾದಂಬರಿ ಬರೆಯುವವರಿಗೂ, ಪತ್ರಿಕಾ ವರದಿಯ ಶಿಸ್ತನಡಿಯಲ್ಲಿ ಬರವಣಿಗೆ ಮಾಡುತ್ತಿರುವವರಿಗೂ ಇರಬಹುದಾದ ವ್ಯತ್ಯಾಸ ನಮಗೆ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಪತ್ರಿಕಾ ವರದಿಯಲ್ಲಿ ಸಾಮಾನ್ಯವಾಗಿ ಹುಡುಕುವ ತಕ್ಷಣ-ಸಮಾಧಾನ, ಈಕ್ಷಣದ ಉತ್ತರ, ಈಕ್ಷಣದ ಸತ್ಯದ ತುರ್ತು ಕಾದಂಬರಿಯ ಹರವಿಗಿರುವುದಿಲ್ಲ. ಹೀಗಾಗಿ ಕಾದಂಬರಿಯಲ್ಲಿ ಎಲ್ಲವಿಚಾರಗಳನ್ನು ಅರಗಿಸಿ, ಮಥಿಸಿ ಒಂದು ಗುಳಿಗೆಯಲ್ಲಿ ಎಲ್ಲವನ್ನೂ ಅಡಕ ಮಾಡುವ ತುರ್ತೂ ಲೇಖಕಿಗಿರುವುದಿಲ್ಲ. ಕಾದಂಬರಿಯ ಹರವಿನಲ್ಲಿ ಈ ಎಲ್ಲ ಮಥನದ ಯಾನವನ್ನು ಓದುಗನೊಂದಿಗೇ ಲೇಖಕಿ ಕೈಗೂಳ್ಳಬಹುದು. ಹೀಗಾಗಿ ಅಲ್ಲಿ ಬರುವ ಪಾತ್ರಗಳ ವ್ಯಕ್ತಿತ್ವದಲ್ಲಿರುವ ಅನೇಕ ಮಜಲುಗಳನ್ನು, ಗೊಂದಲಗಳನ್ನೂ, ವೈವಿಧ್ಯವನ್ನೂ ಬಿಡಿಸಿಡಲು ಕಾದಂಬರಿಯ ಹರವಿಗೆ ಸಾಧ್ಯವಿದೆ. ನೀಲಿಮಾ ಈ ರೀತಿಯ ಭಿನ್ನತೆಯನ್ನು ಫಲಕ್ ನ ಪಾತ್ರದಲ್ಲಿ ತರಲು ಸಫಲರಾದರೂ ಮಿಕ್ಕ ಪಾತ್ರಗಳನ್ನು ತುಂಬುವುದರಲ್ಲಿ ತುಸು ವಿಫಲರೇ ಆಗುತ್ತಾರೆ. ಉದಾಹರಣೆಗೆ ದೀಪದ ಕಂಬಕ್ಕೆ ಏರಿದ ಬಡ್ಡಿವ್ಯಾಪಾರಿ ದುಷ್ಟನಲ್ಲವೇ ಅಲ್ಲ, ಬದಲಿಗೆ ಮಿಕ್ಕ ಬಡ್ಡಿವ್ಯಾಪಾರಿಗಳ ಹಾಗಿರದೇ ಕರುಣಾಳುವಾಗಿದ್ದ ಎನ್ನುವ ವಿಚಾರ ಕಾದಂಬರಿಯ ಮೊದಲ ಭಾಗದಲ್ಲಿಯೇ ಬರುತ್ತದೆ. ಹಾಗಾದರೆ ಅವನಿಗೆ ಈ ದುರ್ಮರಣ ಬಂದದ್ದು ಯಾಕೆ - ಅದಕ್ಕೆ ಕಾದಂಬರಿಯ ಅಂತ್ಯದಲ್ಲಿ ವಿವರಣೆಯಿದೆಯಾದರೂ, ಆ ವಿವರಣೆ ತೀರಾ ಬಾಲಿಶ ಮತ್ತು ಒಳ್ಳೆಯತನದ ಮಹಾಪೂರದಿಂದ ಕೂಡಿದ್ದಾಗಿದೆ. ಹೀಗಾಗಿಯೇ ಆ ಸಾವಿನಿಂದ ಆಗಬಹುದಾದ ಲೇಖಕಿಯ ಉದ್ದೇಶಿತ ಪರಿಣಾಮ ನಿಜಕ್ಕೂ ಆಗಬಹುದೇ ಅನ್ನುವ ಅನುಮಾನ ಓದುಗನನ್ನು ಕಾಡುತ್ತದೆ. ಸತ್ತ ಬಡ್ಡಿವ್ಯಾಪಾರಿಯ ಪಾತ್ರದ ಹಲವು ಮಜಲುಗಳನ್ನು ಆಕೆ ಇತರರ ನೆನಪುಗಳ ಮೂಲಕ ತರಲು ಪ್ರಯತ್ನಸಿತ್ತಾರಾದರೂ ಆ ಪಾತ್ರದ ತಲ್ಲಣಗಳು ಕಾದಂಬರಿಯಲ್ಲಿ ಎಲ್ಲೂ ಹೊರಬರುವುದೇ ಇಲ್ಲ. ಹೀಗಾಗಿ ಆ ಪಾತ್ರ ಒಂದೇ ಆಯಾಮದ ಪಾತ್ರದಂತೆ ಕಂಡುಬಿಡುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಒಳಿತು ಮಾಡುತ್ತಿದ್ದ ಈ ಮನುಷ್ಯ ಹೀಗೆ ದುರ್ಮರಣ ಹೊಂದಿದರೆ, ಕೆಡುಕು ಮಾಡುವವರಿಗೆ ಇನ್ನೂ ದಾರುಣವಾದ ಸಾವು ಕಾದಿರಬಹುದೆಂಬ ಬೆದರಿಕೆಯ ಸೂತ್ರ ಕಥೆಯುದ್ದಕ್ಕೂ ಇದೆಯಾದರೂ - ಅದೇ ಪತ್ರಿಕೆಯಲ್ಲಿ ಮುಖ್ಯ ಸುದ್ದಿಯಾಗಬಹುದೆಂದು ಅನ್ನಿಸಿದರೂ, ಅದರಿಂದ ಆಗಬಹುದಾದ ಮಿಕ್ಕ ಫಲಿತಗಳ ಬಗ್ಗೆ ನೀಲಿಮಾ - ಅಥವಾ ಅವರ ಪಾತ್ರಗಳು ಯೋಚಿಸುವುದೇ ಇಲ್ಲ. ಹೀಗಾಗಿ ಕಥೆಗೆ ಇರಬೇಕಾದ ಹಲವು ಮಗ್ಗಲುಗಳು ಒಂದು ಸತ್ಯ ಸುಳ್ಳಿನ ನಡುವಿನ - ಹೌದೋ ಇಲ್ಲವೋ ಅನ್ನುವ ಬೈನರಿಯಾಗಿ ನಿಂತುಬಿಡುತ್ತದೆ. ಜೀವನದ ಸಂಕೀರ್ಣತೆ ಒಳಿತು-ಕೆಡುಕಿನ ಹೌದು-ಇಲ್ಲದ ಈ ಬೈನರಿ ವಿಧಾನದಲ್ಲಿ ಗ್ರಾಹ್ಯವಾಗುವುದಿಲ್ಲವಾದ್ದರಿಂದಲೇ ಅದ್ಭುತವಾಗಬಹುದಾಗಿದ್ದ ಈ ಬೆಚ್ಚನೆಯ ಬರವಣಿಗೆ ಬರೇ ಉತ್ತಮ ಬರವಣಿಗೆ ಮಾತ್ರವಾಗಿ ಸೊರಗಿಬಿಡುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/S2Dze-T-K9I/AAAAAAAABcU/VCuyk0u9GpU/s400/kota2.jpg" style="float:left; margin:0 10px 10px 0;cursor:pointer; cursor:hand;width: 203px; height: 164px;" border="0" alt="" id="BLOGGER_PHOTO_ID_5431608864057207762" /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ನೀಲಿಮಾ ಕಾದಂಬರಿಯನ್ನು ಓದಿದಾಗ ಒಂದು ಉತ್ತಮ ಕಥೆಯನ್ನು ಸಾಧಾರಣವಾಗಸುವಲ್ಲಿ ಕಥನ ತಂತ್ರದ ಪಾತ್ರ ಮಹತ್ವದ ಬಗ್ಗೆ ಆಲೋಚನೆಗಳು ಸಹಜವಾಗಿಯೇ ಬಂದುವು.  ಯಾವುದೇನೇ ಇದ್ದರೂ, ಈ ಬ್ರೇಕಿಂಗ್ ನ್ಯೂಸ್ ಯುಗದಲ್ಲಿ, ಕೋರ್ಟುಗಳಿಗಿಂತ ಮುನ್ನವೇ ವಿಷಯಗಳನ್ನು ಎತ್ತಿ ಜನರ ಕಣ್ಣೆದುರಿಗೆ ಐದು ಕಮರ್ಷಿಯಲ್ ಬ್ರೇಕುಗಳನಡುವೆ ನಾಲ್ಕು ಪ್ರಶ್ನೆಗಳನ್ನೊಗೆದು ತೀರ್ಪು ನೀಡುತ್ತಿರುವ ಈ ದೃಶ್ಯಮಾಧ್ಯಮದ ಧಾಳಿಯ ನಡುವೆ ಹೀಗೂ ವಿಚಾರಗಳನ್ನು ವಿಶ್ಲೇಷಿಸಬಹುದೆನ್ನುವ ಪತ್ರಿಕಾಧರ್ಮವನ್ನು ಒಂದು ರೀತಿಯಿಂದ ಎತ್ತಿ ಹಿಡಿಯುವ ಈ ಕಾದಂಬರಿ ಇನ್ನಷ್ಟು ಚರ್ಚಿತಗೊಳ್ಳಬೇಕಿತ್ತು ಅನ್ನಿಸುತ್ತದೆ. ಕಥನ ಸಂಭ್ರಮವಿಲ್ಲದಿದ್ದಾಗ್ಯೂ ಕಟ್ಟುವ ಕಲೆಯಲ್ಲಿ ನ್ಯೂನತೆಗಳಿದ್ದಾಗ್ಯೂ ಈ ಕಾದಂಬರಿ ನನ್ನ ದೃಷ್ಟಿಯಲ್ಲಿ ಮಹತ್ವದ್ದಾಗಿಯೇ ಉಳಿದಿದೆ. ಆದರೆ ಪತ್ರಕರ್ತೆ ನೀಲಿಮಾ ತನ್ನ ವೃತ್ತಿಯಲ್ಲಿ ಕಂಡುಕೊಂಡ ಲಿಮಿಟೇಷನ್ನನ್ನು ಕಾದಂಬರಿಯ ಕಥನ ತಂತ್ರದ ಮೂಲಕ ಭೇದಿಸಿದ ದಿನ ಹಚ್ಚಿನ ಚರ್ಚಿತರಾಗಬಹುದೆಂಬ ನಂಬಿಕೆ, ಹಾಗೂ ಆಕೆ ಉತ್ತಮ ಪತ್ರಕರ್ತೆಯಿಂದ ಉತ್ತಮ ಕಾದಂಬರಿಗಾರ್ತಿಯಾಗಿ ಬೆಳೆಯಲು ಸಾಧ್ಯ ಎನ್ನುವುದು ಅವರ ಬರವಣಿಗೆ ಸೂಚಿಸುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"   style="  color: rgb(41, 48, 59); line-height: 19px; font-family:Verdana, Arial, sans-serif;font-size:13px;"&gt;&lt;p class="post-footer"  style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-size:11px;"&gt;&lt;b&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/b&gt;&lt;/p&gt;&lt;div&gt;&lt;span class="Apple-style-span"   style="font-family:georgia;color:#333333;"&gt;&lt;span class="Apple-style-span"  style="font-size:medium;"&gt;&lt;b&gt;&lt;br /&gt;&lt;/b&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3271885473865236423-2869786498826777577?l=prapanchapustaka.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prapanchapustaka.blogspot.com/feeds/2869786498826777577/comments/default' title='Post Comments'/><link rel='replies' type='text/html' href='http://prapanchapustaka.blogspot.com/2010/01/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3271885473865236423/posts/default/2869786498826777577'/><link rel='self' type='application/atom+xml' href='http://www.blogger.com/feeds/3271885473865236423/posts/default/2869786498826777577'/><link rel='alternate' type='text/html' href='http://prapanchapustaka.blogspot.com/2010/01/blog-post.html' title='ಹೊಸ ಓದು: ಬಡ್ಡಿವ್ಯಾಪಾರಿಯ ಸಾವು - ಕಥನ ತಂತ್ರದ ಕೆಲವು ವಿಚಾರಗಳು'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_mxWA9ZVkKhQ/S2DzHyN7F_I/AAAAAAAABcE/eY2-7vUrLvo/s72-c/kota.jpg' height='72' width='72'/><thr:total>0</thr:total></entry><entry><id>tag:blogger.com,1999:blog-3271885473865236423.post-9082777415224336626</id><published>2009-10-05T01:02:00.000-07:00</published><updated>2009-10-05T08:56:23.032-07:00</updated><category scheme='http://www.blogger.com/atom/ns#' term='ಶಿಕಾಗೋ'/><category scheme='http://www.blogger.com/atom/ns#' term='ಸುಧೀರ್ ವೆಂಕಟೇಶ್'/><category scheme='http://www.blogger.com/atom/ns#' term='ಗ್ಯಾಂಗ್ ಲೀಡರ್'/><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಅಮೆರಿಕಾ'/><category scheme='http://www.blogger.com/atom/ns#' term='ಕಪ್ಪು'/><title type='text'>ಭೂಗತ ಜಗತ್ತಿನ ಒಳನೋಟಗಳು</title><content type='html'>&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;img src="http://1.bp.blogspot.com/_mxWA9ZVkKhQ/SsmpyjHTK_I/AAAAAAAABJo/rM61fMksDeA/s400/sv2.jpg" style="float:left; margin:0 10px 10px 0;cursor:pointer; cursor:hand;width: 100px; height: 106px;" border="0" alt="" id="BLOGGER_PHOTO_ID_5389025115009919986" /&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಸುಧೀರ್ ವೆಂಕಟೇಶ್ ಅವರ ಗ್ಯಾಂಗ್ ಲೀಡರ್ ಫರ್ ಎ ಡೇ ಒಂದು ಕುತೂಹಲಕಾರಿ ಪುಸ್ತಕ. ನಿಜಕ್ಕೂ ಈ ಪುಸ್ತಕ ಗಂಭೀರ ಬರವಣಿಗೆ ಮತ್ತು ಜನಪ್ರಿಯ ಬರವಣಿಗೆಯ ಮಧ್ಯೆ ತೂರಾಡುತ್ತಾ, ಕಡೆಗೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿ ಅವುಗಳನ್ನು ಉತ್ತರಿಸಲು ಪ್ರಯತ್ನಿಸದೆಯೇ ನಿಂತುಬಿಡುತ್ತದೆ. ಹೀಗೆ ಎಲ್ಲಕ್ಕೂ ಉತ್ತರವನ್ನು ನೀಡುವುದು ಸುಧೀರ್ ಅವರ ಉದ್ದೇಶವೂ ಅಲ್ಲ, ಅದು ಸಾಧ್ಯವೂ ಆಗುವುದಿಲ್ಲ ಎನ್ನುವ ಭಾವನೆ ನಮಗೆ ಬರುವುದರಲ್ಲಿ ಯಾವ ಸೋಜಿಗವೂ ಇಲ್ಲ. ಆದರೂ ಈ ಪುಸ್ತಕವನ್ನು ನಾವು ಓದಿ ಚರ್ಚಿಸಬೇಕಾದ ಅವಶ್ಯಕತೆಯಿದೆ.&lt;br /&gt;&lt;br /&gt;ಸುಧೀರ್ ಶಿಕಾಗೋ ನಗರದಲ್ಲಿನ ಬಡತನವನ್ನು [ಅರ್ಬನ್ ಪಾವರ್ಟಿ] ಅರ್ಥಮಾಡಿಕೊಳ್ಳಲು ಅದರ ಬಗ್ಗೆ ಸಂಶೋಧನೆ ನಡೆಸಿ ಮಹಾಪ್ರಬಂಧ ಬರೆಯಲೆಂದು ಆ ನಗರದ ರಾಬರ್ಟ್ ಟೇಲರ್ ಹೋಮ್ಸ್ ಕಡೆಗೆ ಮೊದಲಿಗೆ ಹೊರಡುತ್ತಾರೆ. ಅವರು ಶುದ್ಧ ರಿಸರ್ಚ್ ವಿದ್ಯಾರ್ಥಿಯಾಗಿ ಕೈಯಲ್ಲಿ ಒಂದು ಪ್ರಶ್ನಾವಳಿಯನ್ನು ಹಿಡಿದು ಅದನ್ನು ಒಂದು ರಟ್ಟಿನ ಕ್ಲಿಪ್ಪಿನ ಕೆಳಗೆ ತೂರಿಸಿ, ಅಲ್ಲಿನ ಮನೆಗಳ ಪಟ್ಟಿಯಿಂದ ತಮ್ಮ ಸಂಶೋಧನಾ ನಿಯಮಾವಳಿಯನುಸಾರ ಯಾರನ್ನೆಲ್ಲಾ ಮಾತನಾಡಿಸಬೇಕೆಂಬ ಯಾದಿಯನ್ನು ತಯಾರು ಮಾಡಿ, ಆ ಜನವಸತಿಯನ್ನು ಪ್ರವೇಶಿಸುತ್ತಾರೆ. ಸಂಶೋಧನಾ ಪದ್ಧತಿಯ ದೃಷ್ಟಿಯಿಂದ ಅವರ ತಯಾರಿಯಲ್ಲಿ ಯಾವ ನ್ಯೂನತೆಯೂ ಇಲ್ಲವಾದರೂ ಈ ಪದ್ಧತಿಯ ಅರ್ಥಹೀನತೆಯನ್ನು ಸುಧೀರ್ ಶೀಘ್ರದಲ್ಲೇ ಗ್ರಹಿಸುತ್ತಾರೆ. ಇಲ್ಲ - ಸುಧೀರ್ ಪದ್ಧತಿಯ ಅರ್ಥಹೀನತೆಯನ್ನು ಹಿಡಿದು ಲೇವಡಿ ಮಾಡುವುದಿಲ್ಲ. ಸರ್ವೇ ಮೂಲಕ ಮಾಹಿತಿಯನ್ನು ಸಂಗ್ರಹಿಸುವ ರೀತಿಯನ್ನು ಅವರು ಟೀಕಿಸುವುದೂ ಇಲ್ಲ. ಆದರೆ ಹೀಗೆ ಸಂಗ್ರಹಿಸಿದ ಮಾಹಿತಿಯಿಂದ ಬರಬಹುದಾದ ಗ್ರಹಿಕೆ ಮತ್ತು ಈ ಗ್ರಹಿಕೆ ಸರಕಾರೀ ನೀತಿಯನ್ನು ಯಾವರೀತಿಯಿಂದ ರೂಪಿಸಬಹುದು ಹಾಗೂ ಅದರ ಮಿತಿಗಳೇನು ಅನ್ನುವುದನ್ನು ಅವರು ಸೂಕ್ಷ್ಮವಾಗಿ ನಮ್ಮ ಮುಂದಿಡುತ್ತಾರೆ. ಅದಕ್ಕೆ ಕಾರಣ: ನಾವು ಎದುರಿಸುತ್ತಿರುವ ಸಮಸ್ಯೆ ಅತೀ ಜಟಿಲವಾದದ್ದು, ಅನೇಕ ಪದರಗಳನ್ನೂ, ಒಳಕಥೆಗಳನ್ನೂ ಒಳಗೊಂಡದ್ದು. ಅದಕ್ಕೆ ನಾವು ಕಂಡುಕೊಳ್ಳುತ್ತಿರುವ ಉತ್ತರ ಸರಕಾರಿ ನೀತಿಗೆ ಅಡಕವಾಗಬೇಕಿದ್ದರೆ ಸರಳವಾಗಿಯೂ, ಅನೇಕ ಜಾಗಗಳಲ್ಲಿ ಅಮಲಾಗುವಷ್ಟು ಸಾಮಾನ್ಯವಾಗಿಯೂ ಇರಬೇಕು. ಹೀಗಾಗಿ ಸರಳೀಕರಿಸಿದ ಈ ಉತ್ತರಗಳ ಮಿತಿಯನ್ನು ಮತ್ತು ಅವುಗಳಿಂದ ಆಗುವ ಅಪಾಯ/ನಷ್ಟವನ್ನು ಸುಧೀರ್ ಎತ್ತಿ ತೋರಿಸುತ್ತಾರೆ. ಪುಸ್ತಕವನ್ನು ಅವರು ಅಂಕಿ-ಸಂಖ್ಯೆಯಾಧಾರದ ಮೇಲೆಯೇ ಸಂಶೊಧನೆ ನಡೆಸುವ "ಕ್ವಾಂಟಿಟೇಟಿವ್" ಜನರಿಗೂ, ಸಂಸ್ಕೃತಿಯ - ಸಂಬಂಧಗಳ ಚೌಕಟ್ಟಿನಲ್ಲಿ ಸಂಶೋಧನೆ ನಡೆಸುವ "ಎಥ್ನೋಗ್ರಾಫರ್ಸ್" ಗೂ ಇರುವ ವ್ಯತ್ಯಾಸವನ್ನು ಚರ್ಚಿಸುತ್ತಲೇ ಪ್ರಾರಂಭಿಸಿದರೂ ತಾವೇ ಮೊದಲಿಗೆ ಪ್ರಶ್ನಾವಳಿಯನ್ನು ಹಿಡಿದು ಸಂಖ್ಯಾಶಾಸ್ತ್ರದ ಮೂಲಕ ಆ ಬಡವರ ಕೇರಿಯನ್ನು ಪ್ರವೇಶಿಸಿದರು ಎನ್ನುವುದನ್ನು ಕೆಲ ಕ್ಷಣಗಳ ಮಟ್ಟಿಗೆ ಮರೆತುಬಿಡುತ್ತಾರೆ.&lt;br /&gt;&lt;br /&gt;&lt;/span&gt;&lt;/span&gt;&lt;img src="http://3.bp.blogspot.com/_mxWA9ZVkKhQ/Ssmo3cQ2Y6I/AAAAAAAABJg/31_jVwNb0dA/s400/sv1.jpg" style="float:right; margin:0 0 10px 10px;cursor:pointer; cursor:hand;width: 261px; height: 400px;" border="0" alt="" id="BLOGGER_PHOTO_ID_5389024099558646690" /&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಸುಧೀರ್ ಒಂದು ಪ್ರಶ್ನಾವಳಿಯನ್ನು ಹಿಡಿದು ರಾಬರ್ಟ್ ಟೇಲರ್ ಹೋಮ್ಸ್ ಕೇರಿಯನ್ನು ಪ್ರವೇಶಿಸಿದಾಗ ನಡೆದ ಘಟನೆಯನ್ನು ವಿವರಿಸುವ ರೀತಿಯನ್ನು ನಾವು ಗ್ರಹಿಸಿದರೆ ನಮಗೆ ಸುಧೀರ್ ನಿಜಕ್ಕೂ ಅಂಥ ಒಂದು ಮಳ್ಳ ಪ್ರಶ್ನಾವಳಿಯನ್ನು ಹಿಡಿದು ಹೊರಟಿದ್ದರೇ ಅಥವಾ ಅದನ್ನು ನಾಟಕೀಯವಾಗಿಸಿ ತಾವು ಅಧ್ಯಯನ ಮಾಡುತ್ತಿರುವ ವಿಷಯದ ಜಟಿಲತೆಯನ್ನು ನಮಗೆ ವಿವರಿಸುತ್ತಿದ್ದಾರೆಯೇ ಅನ್ನುವ ಅನುಮಾನ ಬರುತ್ತದೆ.&lt;br /&gt;&lt;br /&gt;ನಾನು ಹೀಗೆ ಹೇಳುವುದಕ್ಕೆ ಕಾರಣ ಅವರು ಆ ಬಿಲ್ಡಿಂಗಿಗೆ ಪ್ರವೇಶಿಸಿ, ಅಲ್ಲಿ ವಾಸವಾಗಿರುವವರನ್ನು ಕೇಳಿದ್ದರೆನ್ನಲಾದ ಮೊದಲ ಪ್ರಶ್ನೆ: “How does it feel to be black and poor?” [ಬಡವರೂ, ಕಪ್ಪು ಬಣ್ಣದವರೂ ಆಗಿರುವಾಗಿರುವ ನಿಮಗೆ ಇದರಿಂದ ಏನನ್ನಿಸುತ್ತದೆ? [p.14] ಇದಕ್ಕೆ ಐದು ಉತ್ತರಗಳಲ್ಲಿ ಒಂದನ್ನು ಆ ವ್ಯಕ್ತಿ ಆರಿಸಬೇಕು: "ತುಂಬಾ ಹೀನ, ಕೆಟ್ಟದನ್ನಿಸುತ್ತದೆ, ಪರವಾಗಿಲ್ಲ, ಉತ್ತಮ, ಅತ್ಯುತ್ತಮ". ಬಡತನವನ್ನು ಅರ್ಥಮಾಡಿಕೊಳ್ಳಲು ಸುಧೀರ್ ನಿಜಕ್ಕೂ ಈ ರೀತಿಯ ಪ್ರಶ್ನೋತ್ತರಗಳಿದ್ದ ಪ್ರಶ್ನಾವಳಿಯನ್ನು ತೆಗೆದು ಹೋಗಿದ್ದರೆ ಅದರ ನಿರರ್ಥಕತೆ ನಮ್ಮ ಕಣ್ಣಿನೆದುರಿಗೇ ಎದ್ದು ನಿಲ್ಲುತ್ತದೆ. ಈ ರೀತಿಯ ಪ್ರಶ್ನೆಗೆ ಗ್ಯಾಂಗುಗಳಲ್ಲಿ ಕೆಲಸ ಮಾಡುವ ಕತ್ತಿ ಝಳಪಿಸುವ ರೌಡಿ "ಕೇಯಿಸಿಕೋ, ನಿನಗೆ ಇದೇನು ಕೇಯಿಸಿಕೊಳ್ಳುವ ಮಕ್ಕಳಾಟ ಅನ್ನಿಸುತ್ತಿದೆಯಾ? [“Fuck you!... You got to be Fucking kidding me…..”]  ಅನ್ನುವ ಪ್ರಶ್ನೆಯನ್ನು ಕೇಳಿದರೆ, ಈ ಪ್ರಶ್ನಾವಳಿಯನ್ನು ನೋಡಿದ ಸಾರಸ್ವತ ಲೋಕ ರೌಡಿ ಉಪಯೋಗಿಸಿದ ಪದಗಳನ್ನು ಉಪಯೋಗಿಸಲಾರದಾದರೂ, ಅವರ ಭಾಷೇ ಶಿಷ್ಟವಾಗಿರುತ್ತದಾದರೂ, ಅವರುಗಳ ಪ್ರತಿಕ್ರಿಯೆಯ ಹಿಂದಿನ ಭಾವನೆಗಳು ಇದಕ್ಕಿಂತ ಭಿನ್ನವಾಗಿ ಏನೂ ಇರುವುದಿಲ್ಲ.&lt;br /&gt;ಮುಂದೆ ಜೆ.ಟಿ ಎನ್ನುವ ವ್ಯಕ್ತಿಯ ಜೊತೆಗಿನ ಒಡನಾಟದಲ್ಲಿ ಅವರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಈ ಪ್ರಶ್ನೆಯ ಹಿಂದಿನ ಜಟಿಲವಿಚಾರವನ್ನು ಅನ್ನುವುದು ನಮಗೆ ಕೂಡಲೇ ವೇದ್ಯವಾಗುತ್ತದೆ. ಆದರೂ ಒಬ್ಬ ಸಂಶೋಧಕ ಈ ರೀತಿಯ ಐದು ಅಂಶಗಳ ರೆನ್ಸಿಸ್ ಲಿಕರ್ಟ್ ಮಾಪನವನ್ನು ಹಿಡಿದು ಪ್ರಶ್ನಾವಳಿಯ ಜೊತೆಗೆ ಈ ಇಂಥ ಏರಿಯಾದಲ್ಲಿ ಓಡಾಡುತ್ತಿರುವುದನ್ನು ನೆನಸಿಕೊಂಡರೆ ನನಗೆ ನಡುಕ ಹುಟ್ಟುತ್ತದೆ!&lt;br /&gt;&lt;br /&gt;ಬಹುಶಃ ಇದು ಸರ್ವೇ ವಿಧಾನದ ಬಗ್ಗೆ ಅವರು ಮಾಡುತ್ತಿರುವ ಅಣಕವಿರಬಹುದು. ಆದರೆ ಸುಧೀರ್ ಪ್ರವೇಶಿಸುವ ಜಟಿಲ ಜಗತ್ತಿಗೆ ಇದು ಒಂದು ಒಳ್ಳೆಯ ಪ್ರವೇಶ ಮಾರ್ಗ. ಪುಟ ೧೬ರರಲ್ಲಿ ಸುಧೀರನ್ನು ಗ್ಯಾಂಗುಗಳ ಪ್ರಪಂಚಕ್ಕೆ ಸೇರಿಸಲು ಸಹಾಯ ಮಾಡುವ ಜೆ.ಟಿ ಜೊತೆಗೆ ನಡೆಯುವ ಸಂಭಾಷಣೆ ಅವರ ಮನಸ್ತತ್ವವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ.&lt;br /&gt;&lt;br /&gt;"ಬಡವರೂ, ಕಪ್ಪು ಬಣ್ಣದವರೂ ಆಗಿರುವಾಗಿರುವ ನಿಮಗೆ ಇದರಿಂದ ಏನನ್ನಿಸುತ್ತದೆ?"&lt;br /&gt;&lt;br /&gt;“ನಾನು ಕಪ್ಪುಬಣ್ಣದವನಲ್ಲ” ಆತ ಮಿಕ್ಕವರನ್ನು ನೋಡುತ್ತಾ ಎಲ್ಲ ಅರಿತವನಂತೆ ಉತ್ತರಿಸಿದ.&lt;br /&gt;&lt;br /&gt;“ಹಾಗಾದರೆ ಆಫ್ರಿಕನ್ ಅಮೆರಿಕನ್ ಆಗಿ, ಬಡವರೂ ಆಗಿರುವುದು ನಿಮಗೆ ಹೇಗನ್ನಿಸುತ್ತದೆ?” ನಾನು ಬಣ್ಣದ ಮಾತಾಡಿ ಆತನನ್ನು ಬೇಸರಗೊಳಿಸಿದ್ದೆ ಅಂದುಕೊಳ್ಳುತ್ತಾ ಕ್ಷಮೆಯಾಚಿಸುವ ಧ್ವನಿಯಲ್ಲಿ ಕೇಳಿದೆ.&lt;br /&gt;&lt;br /&gt;“ನಾನು ಆಫ್ರಿಕನ್ ಅಮೆರಿಕನ್ ಅಲ್ಲ.... ನಾನೊಬ್ಬ ನಿಗ್ಗರ್"&lt;br /&gt;&lt;br /&gt;……..&lt;br /&gt;&lt;br /&gt;“ಈ ಕಟ್ಟಡದಲ್ಲಿರುವವರು ನಿಗ್ಗರ್ ಗಳು” ಆತ ಕಡೆಗೂ ಹೇಳಿದ “ಆಫ್ರಿಕನ್ ಅಮೆರಿಕನ್ನರು ಬಡಾವಣೆಗಳಲ್ಲಿರುತ್ತಾರೆ. ಆಫ್ರಿಕನ್ ಅಮೆರಿಕನ್ನರು ಕೆಲಸಕ್ಕೆ ಟೈ ಕಟ್ಟಿ ಹೋಗುತ್ತಾರೆ. ನಿಗ್ಗರ್‌ಗಳಿಗೆ ಕೆಲಸವೇ ಸಿಗುವುದಿಲ್ಲ.”&lt;br /&gt;&lt;br /&gt;&lt;br /&gt;ಸರ್ವೆ ಮಾಡುವಾಗಲೂ ಪ್ರಶ್ನೆಗಳನ್ನು ರೂಪಿಸುವುದು ಹಾಗೂ ಅದನ್ನು ಕೇಳುವುದು ಹೇಗೆನ್ನುವ ಪಾಠವನ್ನು ಸುಧೀರ್‌ಗೆ ಈ ಮೊದಲ ಭೇಟಿಯೇ ಕಲಿಸಿಕೊಡುತ್ತದೆ. ಹೀಗಾಗಿಯೇ ಸರ್ವೇ ವಿಧಾನವನ್ನು ಬಿಟ್ಟು ಮುಂದುವರೆಯಲು ಈ ಅನುಭವವೇ ಆತನಿಗೆ ಸಾಕಾಗಿರಬೇಕು. ಆ ದಿನ ಸುಧೀರನ್ನು ಕೊಲ್ಲಲೂ ಅವರು ತಯಾರಿದ್ದರು. ಒಂದು ರಾತ್ರೆಗೆ ಅವನನ್ನು ತಮ್ಮಲ್ಲಿ ಬಂಧಿಸಿದ್ದರು. ಹಾಗೂ "ಈ ರೀತಿಯ ಮಳ್ಳ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲು ಅವರ ಜೊತೆಯಲ್ಲಿ ಕಾಲ ಕಳೆಯುವುದರ ಮೂಲಕ ಹೆಚ್ಚು ಅರ್ಥಮಾಡಿಕೊಳ್ಳಬಹುದು" ಅನ್ನುವ ಉಪದೇಶವನ್ನೂ ನೀಡಿದ್ದರು. ಈ ಅನುಭವವನ್ನು ಪಡೆದ ಯಾವುದೇ ಸಂಶೋಧಕ ಅಲ್ಲಿಂದ ಓಡಿ ತನ್ನ ವಿಶ್ವವಿದ್ಯಾಲಯದ ಬೆಚ್ಚನೆಯ ವಾತಾವರಣದಲ್ಲಿ ಅಡಗಿ ತನ್ನ ಸಂಶೋಧನೆಯ ವಿಷಯವನ್ನು ಬದಲಿಸುವುದು ಸಹಜವೇ ಆಗಿತ್ತು.&lt;br /&gt;&lt;br /&gt;ಆದರೆ ಮಾರನೆಯ ದಿನ ಸುಧೀರ್ ಮತ್ತೆ ಜೆಟಿಯ ಬಳಿ ಹೋಗಿ ಅವರ ಜೊತೆ ಕಾಲಹರಣಮಾಡಿ ಅವರುಗಳನ್ನು ಅರ್ಥಮಾಡಿಕೊಳ್ಳಲು ತಯಾರಾಗುತ್ತಾರೆ. ಹೀಗೆ ಸುಧೀರ್ ಬಗ್ಗೆ ಸ್ಟೀವನ್ ಡಬ್ನರ್ ಬರೆದ ಮಾತುಗಳನ್ನು ಸುಧೀರ್ ನಿಜವಾಗಿಸುತ್ತಾರೆ. ಪುಸ್ತಕದ ಮುನ್ನುಡಿಯಲ್ಲಿ ಡಬ್ನರ್ ಸುಧೀರ್ ಬಗ್ಗೆ ಈ ಮಾತುಗಳನ್ನು ಬರೆದಿದ್ದಾರೆ: “ಸುಧೀರ್ ವೆಂಕಟೇಶ್ ಎರಡು ನ್ಯೂನತೆಗಳನ್ನು ಹೊತ್ತು ಜನ್ಮ ಪಡೆದಿದ್ದಾರೆ: ಒಂದು ಅತೀ ವಿಕಸಿತವಾದ ಕುತೂಹಲ ಮತ್ತು ವಿಕಸನಗೊಳ್ಳದ ಭಯದ ಭಾವ.” - ಸುಧೀರ್ ಅನುಭವಿಸಿದ ಘಟನೆಗಳನ್ನು ಗಮನಿಸಿದಾಗ ಈ ಎರಡೂ ನಿಜವೇ ಎಂದು ಅನ್ನಿಸುವುದರಲ್ಲಿ ಆಶ್ಚರ್ಯವೇ ಇಲ್ಲ.&lt;br /&gt;&lt;br /&gt;ಸುಧೀರ್ ಈ ವಸತಿಯನ್ನು ಮೊದಲ ಬಾರಿಗೆ ಪ್ರವೇಶಿಸುವುದು ೧೯೮೯ರಲ್ಲಿ. ಈ ಪುಸ್ತಕ ಅಲ್ಲಿಂದ ಆರಂಭವಾಗಿ ೧೯೯೬ರ ತನಕದ ಘಟನೆಗಳನ್ನು ವಿವರಿಸುತ್ತದೆ. ಸುಧೀರ್‌‍ಗೆ ಫುಲ್‌ಬ್ರೈಟ್ ಸ್ಕಾಲರ್‌ಶಿಪ್ ಬಂದು ಶಿಕಾಗೋದಿಂದ ಹೊರಬೀಳಬೇಕಾಗಿ ಬಂದಾಗ ಈ ವಸತಿಯ ಜನರೊಂದಿಗಿನ ಸಂಬಂಧಗಳಿಗೂ ಸಹಜವಾಗಿಯೇ ತೆರೆ ಬೀಳುತ್ತದೆ. ಗಮ್ಮತ್ತಿನ ವಿಷಯವೆಂದರೆ ಆ ಸಮಯಕ್ಕೇ ಶಿಕಾಗೋ ಹೌಸಿಂಗ್ ಅಥಾರಿಟಿಯವರು ಈ ಕಟ್ಟಡಗಳನ್ನು ನೆಲಸಮ ಮಾಡಬೇಕೆಂದು ನಿರ್ಧರಿಸುತ್ತಾರೆ. ಹೀಗೆ ಸುಧೀರ್ ಏಳು ವರ್ಷಗಳ ಕಾಲ ಒಡನಾಡಿದ ಜನಸಮೂಹವೂ ಅಲ್ಲಿಂದ ಹೊರಬಿದ್ದು ಬೇರೊಂದೆಡೆ ಕೆಲಸ, ಧಂಧೆ ಕಂಡುಕೊಂಡು ಹೊಸ ಸವಾಲುಗಳನ್ನೂ ಹೊಸ ಜೀವನೋಪಾಯವನ್ನೂ ಹುಡುಕಿ ಹೊರಡಬೇಕಾಗಿದೆ.&lt;br /&gt;&lt;br /&gt;&lt;/span&gt;&lt;/span&gt;&lt;img src="http://3.bp.blogspot.com/_mxWA9ZVkKhQ/SsoVhn94MpI/AAAAAAAABJw/FkyE6xjuzTg/s400/sv3.jpg" style="float:left; margin:0 10px 10px 0;cursor:pointer; cursor:hand;width: 125px; height: 180px;" border="0" alt="" id="BLOGGER_PHOTO_ID_5389143571510604434" /&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಎಲ್ಲೆಡಯೂ ಬಡತನವಿದ್ದರೂ, ಹೀಗೆ ಮೂಲೆಗುಂಪಾಗಿರುವ ಜನಸಮೂಹ ಈ ರೀತಿಯ ಜೀವನ ಮತ್ತು ಈ ರೀತಿಯ ಕೆಲಸಕ್ಕೆ ಹೇಗೆ ಬರುತ್ತಾರೆ ಅನ್ನುವುದು ನಮಗೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ಈ ಪ್ರಶ್ನೆಗಳನ್ನು ಉತ್ತರಿಸುವ ಯತ್ನವನ್ನೂ ಈ ಪುಸ್ತಕ ಮಾಡುವುದಿಲ್ಲ. ಈ ಸಮೂಹಗಳನ್ನು ನೋಡಿದಾಗ ನಮಗನ್ನಿಸುವುದು ಮಾದಕ ದ್ರವ್ಯಗಳನ್ನು ಮಾರುವುದೂ, ಸಣ್ಣ ಪುಟ್ಟ ಅಪರಾಧಗಳನ್ನು ಮಾಡುವುದೂ ಅವರಿಗೆ ಸಹಜವಾಗಿಯೇ ಕರಗತವಾಗಿದೆ ಎಂದು. ಇದು ತಪ್ಪೆಂದು ಅವರಿಗೆ ಅನ್ನಿಸುವುದೇ ಇಲ್ಲ. ಅವರಿಗೆ ಬೇರೆ ಉದ್ಯೋಗಾವಕಾಶ ಇಲ್ಲ ಅನ್ನುವುದೂ ನಿಜವಲ್ಲವೇನೋ. ಯಾಕೆಂದರೆ ಆ ಸಮೂಹದಲ್ಲೇ ಕಾರು ರಿಪೇರಿ ಮಾಡುವವರೂ, ಪುಟ್ಟ ವ್ಯಾಪಾರಿಗಳೂ, ಜಗಳಗಳನ್ನು ಪರಿಹರಿಸುವವರೂ, ಕಿರಾಣೆಯಂಗಡಿಯನ್ನು ನಡೆಸುವವರೂ ಹೀಗೆ "ಗ್ಯಾಂಗ್"ಗೆ ಸಣ್ಣಪುಟ್ಟ ಸೇವೆಗಳನ್ನು ಒದಗಿಸುವವರನ್ನು ನಾವು ಕಾಣಬಹುದು. ಈ ರೀತಿಯ “ಗ್ಯಾಂಗು”ಗಳ ಕಥೆಯನ್ನು ರೋಮಾಂಚಕವಾಗಿ ವಿವರಿಸುವ ಕಥೆ-ಕಾದಂಬರಿಗಳಿವೆಯಾದರೂ, ಸುಧೀರ್ ಅವರ ಪುಸ್ತಕ ಈ ಕಥೆಗಳು ಸತ್ಯದೂರವಲ್ಲ ಅನ್ನುವುದನ್ನು ಒಂದು ರೀತಿಯಲ್ಲಿ ವಿವರಿಸುತ್ತದೆ. ವ್ಯತ್ಯಾಸ: ಕಥೆಗಳಲ್ಲಿ ಬರುವ ಪಾತ್ರಗಳಷ್ಟು ವರ್ಣರಂಜಿತವಾಗಿ ನಿಜಜೀವನದ ಪಾತ್ರಗಳು ಇಲ್ಲ. ಅಷ್ಟೇ.&lt;br /&gt;&lt;br /&gt;ಸುಧೀರ್ ಬರವಣಿಗೆಯಿಂದ ನಮಗೆ ವೇದ್ಯವಾಗುವುದೇನೆಂದರೆ ’ಬ್ಲಾಕ್ ಕಿಂಗ್ಸ್’ನಂತಹ ಗ್ಯಾಂಗುಗಳು ಸರಕಾರ ಮತ್ತು ಕಂಪನಿಯ ಮಿಶ್ರಣದ ನಿರ್ವಹಣಾ ತಂತ್ರವನ್ನು ಅಳವಡಿಸಿಕೊಂಡಿವೆ. ಒಂದು ಕೊನೆಯಲ್ಲಿ ಕಂಪನಿಯ ರೀತಿಯಲ್ಲಿ - ಮಾದಕ ಪದಾರ್ಥಗಳನ್ನು ಮಾರಾಟಮಾಡುವ ’ಸೇಲ್ಸ್ ಮನ್’ಗಳಿದ್ದರೆ ಅವರ ಅಫೀಸರುಗಳಂತೆ ಪದಾರ್ಥಗಳನ್ನು ಕೊಳ್ಳುವವರೂ ಹಾಗೂ ಕೆಳಗಿನಿಂದ ಮೇಲಕ್ಕೆ ಬಡ್ತಿ ಪಡೆಯುವ ಪ್ರಕ್ರಿಯೆಯೂ ಆ ಗ್ಯಾಂಗುಗಳಲ್ಲಿ ಉಂಟು. ಸುಧೀರ್ ಪರಿಚಯಿಸಿಕೊಂಡು ಗ್ಯಾಂಗಿನ ಜೊತೆ ಒಡನಾಟಕ್ಕೆ ಪರವಾನಗಿ ನೀಡಿದ ಜೆ.ಟಿ.ಗೂ ಈ ಅಧ್ಯಯನ ನಡುವೆ ಒಂದು ಬಡ್ತಿ ಸಿಕ್ಕಿಬಿಡುತ್ತದೆ. ಒಟ್ಟಾರೆ ಜೆ.ಟಿ. ಈ ಏಣಿಯ ನಡುವಿನಲ್ಲಿ ಇದ್ದಂತೆ ನಮಗೆ ಕಾಣುತ್ತದೆ. ಹೀಗಾಗಿ ಗ್ಯಾಂಗುಗಳ ಬಗೆಗಿನ ನಮ್ಮ ಗ್ರಹಿಕೆಯೂ ಆ ಮಟ್ಟದಿಂದ ಉಂಟಾಗುತ್ತದೆ. ಅಲ್ಲಿಂದ ಮುಂದಕ್ಕೆ ಗ್ಯಾಂಗುಗಳ ನಾಯಕತ್ವದ ಆಲೋಚನಾ ಸರಣಿ ಹೇಗಿರುತ್ತದೆ ಎನ್ನುವ ಒಳನೋಟ ಸುಧೀರ್‌ಗಾಗಲೀ ನಮಗಾಗಲೀ ಸಿಗುವುದಿಲ್ಲ. ನಾಯಕತ್ವವನ್ನು ಸುಧೀರ್ ಭೇಟಿಮಾಡುವುದು ’ಗ್ಯಂಗ್ ಪಾರ್ಟಿ’ಯಲ್ಲಿ ಒಮ್ಮೆ ಮಾತ್ರ. ಆದರೆ ಆ ಭಾಗದಲ್ಲಿ ನಮಗೆ ಯಾವ ಒಳನೋಟವೂ ದೊರೆಯುವುದಿಲ್ಲ.&lt;br /&gt;&lt;br /&gt;ಆದರೆ ಜೆ.ಟಿಯ ಕೆಳಗಿನ ಸ್ಥರದಲ್ಲಿ ಕೆಲಸ ಮಾಡುವವರ ಬಗ್ಗೆ ನಮಗೆ ಒಳ್ಳೆಯ ಗ್ರಹಿಕೆ ಉಂಟಾಗುತ್ತದೆ. ಈ ಗುಂಪಿನಲ್ಲಿ ಗ್ಯಾಂಗಿಗೆ ಅನೇಕ ಸಹಾಯಕ ಸೇವೆಗಳನ್ನೊದಗಿಸುವ ಜನರ ಪರಿಚಯವೂ ನಮಗಾಗುತ್ತದೆ. ಇವರುಗಳ ನಡುವೆ ಕೆಲ ಪೋಲೀಸಿನವರೂ ಇದ್ದಾರೆ. ಅವರು ಇಲಾಖೆಯಲ್ಲಿದ್ದರೂ ಈ ಜನಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಈ ’ಸಮುದಾಯ’ವನ್ನು ಅರ್ಥಮಾಡಿಕೊಳ್ಳಲು ಬಹುಶಃ ನಾವು ಕೇಳಬೇಕಾದ ಪ್ರಶ್ನೆಯೆಂದರೆ: ಇಷ್ಟೊಂದು ಜನ ಈ ಕಾಯಕದಲ್ಲಿ ಶಾಮೀಲಾಗಲು ಕಾರಣವೇನು ಎನ್ನುವದಾಗಿದೆ. ಅಲ್ಲಿ ಅವರು ತಮ್ಮಿಷ್ಟಾನುಸಾರವಾಗಿ ಗ್ಯಾಂಗಿನಲ್ಲಿದ್ದಾರೆಯೇ? ಅವರುಗಳಿಗೆ ಆ ಕಾಯಕ ಬಿಟ್ಟುಹೋಗಬೇಕೆನ್ನುವ ಬಯಕೆಯಿದೆಯೇ? ಈ ಪ್ರಶ್ನೆಗಳಿಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತವೆ.  ಆದರೆ ಹೀಗೆ ಒಂದು ನಿಯಮಿತ ಸ್ಥಳದಲ್ಲಿ ಜೀವಿಸುವ ಜನರ ಜೀವನದಲ್ಲಿ ’ಬದಲಾವಣೆ’ಯನ್ನುಂಟುಮಾಡಲು ಹೊರಟ ’ಸಮುದಾಯ ಕೇಂದ್ರಿತ ಸಂಸ್ಥೆ’ಗಳನ್ನು ನಡೆಸುವವರಿಗೆ ಈ ಉತ್ತರವನ್ನು ಕಂಡುಕೊಳ್ಳುವುದು ಅತೀ ಮುಖ್ಯವಾಗುತ್ತದೆ. ಈ ಪುಸ್ತಕದಲ್ಲಿರುವ ಭಾಷೆ ಅದರ ಹಿಂದಿನ ಮನೋಧರ್ಮವನ್ನು ನಾವು ಗಮನಿಸಿದರೆ, ಈ ರೀತಿಯ ಬದಲಾವಣೆಯನ್ನುಂಟುಮಾಡುವ ಸ್ವಯಂ ಸೇವಾ ಸಂಸ್ಥೆಗಳ ಸಹಾಯವನ್ನು ಅದು ದೊರೆತಾಗ ಮತ್ತು ದೊರೆತಷ್ಟೂ ಕಾಲ ಅನುಭವಿಸುತ್ತಲೇ ತಮ್ಮ ಜೀವನವನ್ನು ಎಂದಿನಂತೆ ಮುಂದುವರೆಸಲು ಆ ಜನ ನಿರ್ಧರಿಸಿರುವಂತೆ ಅನ್ನಿಸುತ್ತದೆ. ಉದಾಹರಣೆಗೆ ಪುಸ್ತಕದ ಕೆಲಭಾಗಗಳಲ್ಲಿ "ಸಮುದಾಯ" ಈ ರೀತಿಯ ’ಬದಲಾವಣೆ’ಯಿಂದ ಖುಷಿಯಾಗೇನೂ ಇಲ್ಲವೆನ್ನುವುದು ವೇದ್ಯವಾಗುತ್ತದೆ. ಅವರನ್ನುತ್ತಾರೆ "ಈ ಕರಿಯರು ನಮ್ಮ ಜೀವನವನ್ನು ನರಕಸದೃಶ ಮಾಡಬಹುದು, ಆದರೂ ಅವರು ನಮ್ಮವರೇ ಅನ್ನುವುದನ್ನು ಮರೆಯಲು ಸಾಧ್ಯವೇ. ಹಾಗೂ ಯಾವ ಮನೆಯಲ್ಲಿ ನಾವು ಹುಟ್ಟುತ್ತೇವೆನ್ನುವುದನ್ನು ನಾವು ಆಯ್ದು ಬರಲು ಸಾಧ್ಯವೇ?" ಎನ್ನುವಂಥಹ ಪ್ರಶ್ನೆಗಳನ್ನು ಅವರು ಕೇಳುತ್ತಾರೆ [ಪು.89]&lt;br /&gt;&lt;br /&gt;ಹೀಗೆ ಒಂದು ಸ್ಥರದಲ್ಲಿ ಸಿಕ್ಕಿಬಿದ್ದಿರುವ ಜನರ ದ್ವಂದ್ವಗಳನ್ನು ಸುಧೀರ್ ಚೆನ್ನಾಗಿ ಗ್ರಹಿಸುತ್ತಾರೆ. ಹಸಿವೆಯನ್ನು ತೊಡೆಯಲು ಹೊಟ್ಟೆಪಾಡಿಗೆ ದುಡಿಯಬೇಕೋ ಅಥವಾ ಶಾಲೆಗೆ ಹೋಗಿ ವಿದ್ಯೆಯನ್ನು ಆರ್ಜಿಸಬೇಕೋ ಅನ್ನುವ ದ್ವಂದ್ವ ಬಡವರನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ. ಈ ಬಗ್ಗೆ ಪ್ರಶ್ನೆಗಳ ಸರಣಿಯನ್ನು ಸುಧೀರ್ ಕೇಳುವುದಕ್ಕೆ ಬದಲಾಗಿ - ಆ ಸಮುದಾಯದ ಭಾಗವೇ ಆಗಿರುವ ಶ್ರೀಮತಿ ಬೇಯ್ಲಿ ಕೇಳಿ ಸುಧೀರನ್ನು ಉತ್ತರಿಸಲು ಹೇಳಿದಾಗ ಅದರಲ್ಲಿ ಕಡೆಗೆ ಬರುವ ತೀರ್ಪು ನಿರೀಕ್ಷಿತ ದಿಕ್ಕಿನಲ್ಲಿಯೇ ಹೋಗುತ್ತದೆ. ಹೀಗಾಗಿಯೇ ಸುಧೀರ್ ಒಗೆಯುವ "ಮಕ್ಕಳು ಹೈಸ್ಕೂಲು ಪಾಸಾದರೆ ಬಡತನದಿಂದ ಹೊರಬೀಳುವ ಸಾಧ್ಯತೆ ೨೫ ಪ್ರತಿಶತದಷ್ಟು ಹೆಚ್ಚುತ್ತದೆ" ಎನ್ನುವ ಸಂಶೋಧನೆಯ ಫಲಿತಗಳು ಅರ್ಥಹೀನವಾಗಿ ಕಾಣುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.&lt;br /&gt;&lt;br /&gt;ಯಾಕೆಂದರೆ ಈ ಟೈಲರ್ ಹೋಮ್ಸ್ ಅನ್ನುವ ಈ ವಸತಿಯಲ್ಲಿ ಕಷ್ಟಪಟ್ಟು ದಿನಕ್ಕೆರಡು ಊಟ ಹೇಗೋ ಸಂಪಾದಿಸುವ ಬಡವರಿದ್ದಾರೆ; ಅಲ್ಲಿಯೇ ಇದ್ದು ಆ ವಾತಾವರಣದಲ್ಲೇ ’ಬೆಳೆದು’ ಮ್ಯಾಲಿಬೂ ಕಾರುಗಳನ್ನು ಓಡಿಸುವ ಮಾಜಿ ಬಡವರಿದ್ದಾರೆ. ಆ ಕಾರುಗಳನ್ನು ಮತ್ಯಾರೋ ತೊಳೆಯುತ್ತಾರೆ. ಹಾಗೆ ತೊಳೆಯುವವರಿಗೆ ದುಡ್ಡು ಸಿಗುವುದಿಲ್ಲ. ಯಾಕೆಂದರೆ ಈ ಸೇವೆಗೆ ಬದಲಾಗಿ ಕಾರು ತೊಳೆದವನ ಮನೆಗೆ ಈತ ’ರಕ್ಷಣೆ’ ನೀಡುತ್ತಾನೆ. ಜನತೆಯ ಒಟ್ಟಾರೆ ಹಿತಕ್ಕಾಗಿ ನಾವು ತೆತ್ತುವ ತೆರಿಗೆಯಂತೆ ಇದೂ ಒಂದು ಸಮಾನಾಂತರ ಅರ್ಥವ್ಯವಸ್ಥೆಯಾಗಿ ನಡೆಯುತ್ತಿದೆ.&lt;br /&gt;&lt;br /&gt;ಅಲ್ಲಿನ ಕಾರ್ಯವೈಖರಿಯಲ್ಲಿ ಸಮಸ್ಯೆಯನ್ನು ’ಹೇಗೆ’ ಪರಿಹರಿಸಬೇಕು ಅನ್ನುವ ಬಗ್ಗೆ ವಿಚಾರವಾಗುತ್ತದೆಯೇ ಹೊರತು - ಆ ಸಮಸ್ಯೆಯನ್ನು ಪರಿಹರಿಸಬೇಕೋ ಇಲ್ಲವೋ ಅನ್ನುವುದರ ಬಗ್ಗೆ ಚರ್ಚೆ ನಡೆಯುವುದಿಲ್ಲ [ಪು.164]. ನ್ಯಾಯ ಸಂಪಾದಿಸಲು ಪರಿಹಾರ ಕಂಡುಕೊಳ್ಳಲು ಅವರು ಉಪಯೋಗಿಸುವ ಮಾರ್ಗವನ್ನು ಕಂಡು ಸುಧೀರ್ ಚಡಪಡಿಕೆಯಿಂದ ಹೇಳುತ್ತಾರೆ: "ಇದು ಎಷ್ಟು ವಿಚಿತ್ರ ಜೀವನ - ಹೀಗೆ ಹೇಗೆ ಬದುಕುವುದು ಸಾಧ್ಯ?" ಆದರೆ ಸುಧೀರ್ ಕೇಳಿದ ಈ ಪ್ರಶ್ನೆಗೆ "ಬಹುಶಃ ನಿನಗೆ ಈಗ ಅರ್ಥವಾಗಲು ಪ್ರಾರಂಭವಾಗಿದೆ ಅನ್ನಿಸುತ್ತದೆ. ಬಹುಶಃ ನೀನು ಈ ಬಗ್ಗೆ ಕಲಿಯಲೂ ಪ್ರಾರಂಭಿಸಿರಬಹುದು" ಅನ್ನುವುದು ಬೇಯ್ಲಿಯ ಉತ್ತರ. ಆ ಕಲಿಕೆ ಕೇವಲ ಸುಧೀರ್‌ಗೆ ಮಾತ್ರವಲ್ಲದೇ ಓದುಗನಿಗೂ ಉಂಟಾಗುತ್ತದೆ.&lt;br /&gt;&lt;br /&gt;ಸುಧೀರ್ ಬರವಣಿಗೆಯಲ್ಲಿ ಒಂದು ಥರದ ಸ್ಥಿತ ಪ್ರಜ್ಞತೆ ಹಾಗೂ ಒಳಗೊಳ್ಳದಿರುವ ಶೈಲಿಯಿದೆ. ಬಹುಶಃ ಈಗ ಆ ಎಲ್ಲದರಿಂದ ದೂರವಾಗಿ ತಮ್ಮ ವಿಶ್ವವಿದ್ಯಾನಿಲಯದ ಬೆಚ್ಚನೆಯ ವಾತಾವರಣದಲ್ಲಿ ಕೂತುಬರೆಯುತ್ತಿರುವುದರಿಂದ ನಮಗೆ ಹಾಗನ್ನಿಸಬಹುದೇನೋ. ಆತ ಹೆಚ್ಚಾದ ವಿಶ್ಲೇಷಣೆಯನ್ನು ನೀಡದೆಯೇ ಕೇವಲ ತಮ್ಮ ಅನುಭವವನ್ನು ದಾಖಲಿಸಿ, ಮಿಕ್ಕ ವಿಚಾರಗಳನ್ನು ಓದುಗರ ತೀರ್ಪಿಗೆ ಬಿಟ್ಟುಬಿಡುತ್ತಾರೆ. ಘಟಿಸಿದ ಘಟನಾವಳಿಯನ್ನು ತಮ್ಮ ಭಾವನೆಗಳನ್ನು ಒಳಪಡಿಸದೆಯೇ ದೂರದಿಂದ ನೋಡಿ ವರದಿ ಮಾಡುವ ಶೈಲಿಯನ್ನು ಸುಧೀರ್ ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ಸುಧೀರ್ ಚಿತ್ರಿಸುವ ಘಟನಾವಳಿಗಳ ಸರಣಿ ಅವರ ಒಟ್ಟಾರೆ ’ಕಥೆ’ಯನ್ನು ನಾವು ಅಂತರ್ಗತ ಮಾಡಿಕೊಳ್ಳಲು ಪೂರಕವಾಗಿದೆ.&lt;br /&gt;&lt;br /&gt;ಈ ಪುಸ್ತಕದ ಮಹತ್ವ ಇರುವುದು ಒಂದು ಮುಖ್ಯವಾದ ಅಂಶದಲ್ಲಿ. ಸಂಶೋಧನೆಯಲ್ಲಿ ತೊಡಗುವ ಜನರಿಗೆ ಈ ರೀತಿಯ ಗ್ಯಾಂಗುಗಳೊಂದಿಗೆ ಇದ್ದು ಅಲ್ಲಿಂದ ತಮ್ಮ ಒಳನೋಟಗಳನ್ನು ಪಡೆಯುವ ಘನತೆ ಸಾಮಾನ್ಯವಾಗಿ ದೊರೆಯುವುದಿಲ್ಲ. ಅವರುಗಳು ಜೀವಿಸುವ ಜಾಗವನ್ನು ಸರಕಾರ "ಪ್ರಾಜೆಕ್ಟ್" ಎಂದು ಕರೆದರೂ ಅವರು ಅದನ್ನು ಸಮುದಾಯವೆಂದೇ ಕರೆಯುತ್ತಾರೆ. ಈ ಸಮುದಾಯದಲ್ಲಿ ಇರುವುದು ಮಾದಕ ವಸ್ತುಗಳನ್ನು ಮಾರಾಟ ಮಾಡುವ, ಚಿಲ್ಲರೆ ಅಪರಾಧಗಳನ್ನೆಸಗುವ, ಕಾನೂನು ಮುರಿಯುವ ಆದರೆ ಎಲ್ಲವೂ ತಮ್ಮದೇ ಕಾಯಿದೆಯ ಪ್ರಕಾರ ಮಾಡುವ ಜನ. ಆ ಸಮುದಾಯಕ್ಕೆ ಯಾವುದೇ ಕಾರ್ಪರೇಟ್ ಜಗತ್ತಿನಂತೆಯೇ ಅಧಿಕಾರದ ಮಜಲುಗಳೂ, ಬಡ್ತಿ ಕಾರ್ಯಕ್ರಮಗಳೂ, ಅಸೂಯೆಗಳೂ ಹಾಗೂ ಮಾರುಕಟ್ಟೆಯಲ್ಲಿರಬಹುದಾದ ಪೈಪೋಟಿಗಳೂ ಇವೆ!&lt;br /&gt;&lt;br /&gt;ಸಂಶೋಧನೆಗೆಂದು ಹೊರಟಿರುವ ಜನರ ನಡವಳಿಕೆಯಲ್ಲಿರಬಹುದಾದ ದ್ವಂದ್ವಗಳನ್ನೂ ಆ ಸ್ಥಳವನ್ನಾಕ್ರಮಿಸಿದ ತಾತ್ವಿಕ ನೆಲೆಯನ್ನೂ ಪುಸ್ತಕ ಚರ್ಚಿಸುತ್ತದೆ. ಎಷ್ಟೋ ಬಾರಿ ಸಂಶೋಧಕನ ನಡವಳಿಕೆಯನ್ನು ಪರೀಕ್ಷೆಗೆ ಒಡ್ಡಲಾಗುತ್ತದೆ. ಈ ಪರೀಕ್ಷೆ ಒಮ್ಮೊಮ್ಮೆ ಪ್ರತ್ಯಕ್ಷವಾಗಿಯಾದರೆ, ಒಮ್ಮೊಮ್ಮೆ ಪರೋಕ್ಷವಾಗಿ ಸುಧೀರ್ ಅಂತಹ ಸಂಶೋಧಕರನ್ನು ಕಾಡುತ್ತದೆ. ಉದಾಹರಣೆಗೆ ವಿಶ್ವವಿದ್ಯಾನಿಲಯದಲ್ಲಿ ಜ್ಞಾನವರ್ಧನೆಯ ಕೆಲಸ ಮಾಡುವ ಸಂಶೋಧಕರು ಒಂದು ಸಮುದಾಯದ ಬಗ್ಗೆ ಅಧ್ಯಯನ ಮಾಡುತ್ತೇವೆ ಎಂದು ಹೊರಟಾಗ - ಹಾಗೊಂದು ’ವಿಷಯ’ವಿದೆ ಅನ್ನುವ ಅಹಂನೊಂದಿಗೆ ಹೋಗುತ್ತಾರೆ. ಆದರೆ ಸುಧೀರ್ ಅಥವಾ ಅವರಂತಹ ಸಂಶೋಧಕರನ್ನೇ ಈ ಸಮುದಾಯ ಹತ್ತಿರದಿಂದ ಅಧ್ಯಯನ ಮಾಡುತ್ತದಲ್ಲದೇ ಅವರನ್ನು ತಮ್ಮದೇ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲೂ ಬಹುದು ಅನ್ನುವುದು ನಮಗೆ ಮನವರಿಕೆಯಾಗುತ್ತದೆ. ಸುಧೀರ್ ಇರುವ ಸಂದರ್ಭದಲ್ಲಿ ಅದರಲ್ಲೂ ಅಪರಾಧವನ್ನೇ ಜೀವನಮಾಡಿಕೊಂಡ ಈ ಸಮುದಾಯದ ಭಯಭೀತಿಗಳ ನಡುವಿನಲ್ಲಿ ತಾವು ಮತ್ತಷ್ಟು ಪರೀಕ್ಷೆಗೊಳಗಾಗುವುದನ್ನು ಕಂಡುಕೊಳ್ಳುತ್ತಾರೆ. ಆ ಪರೀಕ್ಷೆಯನ್ನು ನಡೆಸುವವರು ಸುಧೀರನ್ನು ಒಳಸೇರಿಸಿದ ಜನರು ಮಾತ್ರವಲ್ಲ ಬದಲಿಗೆ ಆತನ ಜೊತೆ ಮಾತನಾಡಿದ-ಒಡನಾಡಿದ ಪ್ರತಿಯೊಬ್ಬರೂ ಆತನನ್ನು ಪರೀಕ್ಷೆಗೆ ಒಡ್ಡುತ್ತಿದ್ದಾರೆ ಅನ್ನುವುದನ್ನು ನಾವು ಗಮನಿಸಬೇಕು.  ಕೆಲವು ಬಾರಿ ತಮಗೆ ತಿಳಿಯದೆಯೇ ಸುಧೀರ್ ಒಂದು ಪಕ್ಷವನ್ನು ಬೆಂಬಲಿಸಿಬಿಡುತ್ತಾರೆ [ಅಥವಾ ಜೆ.ಟಿಯ ಏಜೆಂಟ್ ಅನ್ನುವ ಅಭಿಪ್ರಾಯ ಉಂಟಾಗುವುದರಿಂದ ಆತನ ಪಕ್ಷಪಾತ ಮಾಡುತ್ತಿರುವಂತೆ ಇತರರಿಗೆ ಕಂಡುಬರುತ್ತಾರೆ]. ಒಮ್ಮೆ ಜೆಟಿಯ ಸಹಚರರು ಆತನ ಬಗ್ಗೆ ದೂರಿದ್ದನ್ನು ತಮಗರಿವಿಲ್ಲದಂತೆಯೇ ಸಹಜ ಸಂಭಾಷಣೆಯಲ್ಲಿ ಜೆಟಿಯ ಜೊತೆ ಚರ್ಚಿಸಿ ಸಹಚರರ ಕೋಪ-ಶಾಪಕ್ಕೊಳಗಾಗುತ್ತಾರೆ. ಸುಧೀರ್‌ಗೆ ಮಾಹಿತಿ ನೀಡುತ್ತಿರುವವರೇ ಆತ ಬರೆದುಕೊಂಡ ಮಾಹಿತಿಯ ನೋಟ್ಸ್ ಕೂಲಂಕಶವಾಗಿ ಪರೀಕ್ಷಿಸುತ್ತಿದ್ದಾರೆ! ಹೀಗಾಗಿ ಆ ನೋಟ್ಸ್ ಅನುಸಾರವಾಗಿ ಹೊಸ ಮಾಹಿತಿಯನ್ನೂ ಅವರು ತಿರುಚಿ ನೀಡುವ ಸಾಧ್ಯತೆಯಿದೆ! ಹೀಗಾಗಿಯೇ ಭಾಗವಹಿಸಿ ಕಂಡುಕೊಳ್ಳುವ [participant observation] ವಿಧಾನದ ಅಧ್ಯಯನದ ಬಗ್ಗೆ ಕೆಲ ಪ್ರಶ್ನೆಗಳೂ ಉದ್ಭವವಾಗುತ್ತವೆ. ಭಾಗವಹಿಸುವ ಪ್ರಕ್ರಿಯೆ ಮುಗಿಯುವುದು, ಕಂಡುಕೊಳ್ಳುವ ಪ್ರಕ್ರಿಯ ಪ್ರಾರಂಭವಾಗುವುದೂ ಯಾವ ಬಿಂದುವಿನಲ್ಲಿ? ಅಥವಾ ಸಮುದಾಯದ ವತಿಯಿಂದ ನೋಡಿದರೆ ಮಾಹಿತಿ ನೀಡುವುದಕ್ಕೂ - ಒಂದು ರೀತಿಯಾಗಿ ಮಾಹಿತಿಯನ್ನು ಬರೆದುಕೊಳ್ಳಲೆಂದೇ ಭಿನ್ನರೀತಿಯ ಪ್ರವರ್ತನೆಯನ್ನು ಪ್ರದರ್ಶಿಸುವುದಕ್ಕೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗಳು ಅಧ್ಯಯನದ ರೀತಿನೀತಿಯ ದೃಷ್ಟಿಯಿಂದ ಮುಖ್ಯವಾದ ಪ್ರಶ್ನೆಗಳಾಗುತ್ತವೆ.&lt;br /&gt;&lt;br /&gt;ಈ ವಿಷಯಗಳನ್ನು ಸುಧೀರ್ ಚರ್ಚಿಸುವುದಿಲ್ಲವಾದರೂ, ನೇರ ಉತ್ತರಗಳಿಲ್ಲದ ಅನೇಕ ದ್ವಂದ್ವಗಳನ್ನು ಅವರು ಎತ್ತುತ್ತಾರೆ. ಈ ಗ್ಯಾಂಗುಗಳ ಅಧ್ಯಯನ ನಡೆಸುತ್ತಿರುವಾಗ ಪೋಲೀಸರು ತನ್ನನ್ನು ಕರೆದು ಪ್ರಶ್ನಿಸಿದರೆ ತಾನೇನು ಮಾಡಬೇಕು? ತನಗೆ ತಿಳಿದಿರುವ ವಿಚಾರವನ್ನು ಅವರಿಗೆ ಹೇಳಬೇಕೇ? ಈ ಗ್ಯಾಂಗಿನವರು ಒಂದು ಕೊಲೆ ಮಾಡಲು ಯೋಜನೆ ಹಾಕುತ್ತಿರುವುದು ತನಗೆ ತಿಳಿದುಬಂದಾಗ ತೆಗೆದುಕೊಳ್ಳಬೇಕಾದ ನಿಲುವೇನು? ತನ್ನ ಸಂಶೋಧನೆ ಮುಂದುವರೆಯಲು ತಮ್ಮ ಸಮಯವನ್ನೂ ಒಳನೋಟಗಳನ್ನೂ ನೀಡಿದ ಈ ಸಮುದಾಯದವರಿಗೆ ತಾನು ಕೃತಜ್ಞತೆ ತೋರುವುದು ಹೇಗೆ? ಅವರಿಗೆ ಹಣ ನೀಡಬೇಕೇ? ಅವರ ಜೀವನದಲ್ಲಿ ಏನಾದರೂ ಉತ್ತಮವಾಗುವಂತೆ ಕೆಲಸ ಮಾಡಬೇಕೇ? ತನಗೆ ತಿಳಿದಿರುವ ಸರ್ಕಾರಿ ಯೋಜನೆಗಳು ಇವರತ್ತ ಹರಿಯುವಂತೆ ಏನಾದರೂ ಮಾಡಬೇಕೇ? ಅಥವಾ ಈ ಸಮುದಾಯವನ್ನು ಕೇವಲ ’ಅಧ್ಯಯನದ ವಿಷಯ’ ಮತ್ತು ’ಉದಾಹರಣೆ’ಗಳೆಂದು  ನೋಡಿ ತನ್ನ ಜೀವನವನ್ನು ಮುಂದುವರೆಸಬೇಕೇ? ಇವುಗಳಲ್ಲಿ ಕೆಲವು ಪ್ರಶ್ನೆಗಳು ಆ ನಾಡಿನ ಕಾನೂನಿಗೆ ಸಂಬಂಧಿಸಿದ್ದಾದರೆ, ಬಹಳಷ್ಟು ಪ್ರಶ್ನೆಗಳು ಸಂಶೋಧಕರಿಗಿರುವ ತಾತ್ವಿಕ ನಿಲುವಿನ ಕಷ್ಟದ ಪ್ರಶ್ನೆಗಳಾಗಿವೆ. ಅಧ್ಯಯನ ನಡೆಸುವವರಿಗೂ, ಅಧ್ಯಯನಕ್ಕೊಳಗಾಗುವವರಿಗೂ ನಡುವಿನ ಈ ಜಟಿಲ ಹಾಗೂ ಗಹನ ಸಂಬಂಧದೊಳಗೆ ಯಾವನಿಲುವು ’ಸರಿ’ ಯಾವುದು ’ತಪ್ಪು’ ಎಂದು ನಿರ್ಧರಿಸಲು ಆಗುವುದೇ ಇಲ್ಲ!&lt;/span&gt;&lt;/span&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;img src="http://3.bp.blogspot.com/_mxWA9ZVkKhQ/SsoWHiGoIjI/AAAAAAAABJ4/3zZRlpord38/s400/sv4.jpg" style="float:right; margin:0 0 10px 10px;cursor:pointer; cursor:hand;width: 75px; height: 75px;" border="0" alt="" id="BLOGGER_PHOTO_ID_5389144222771716658" /&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಸುಧೀರ್ ಈ ಪುಸ್ತಕದಲ್ಲಿ ತಮ್ಮ ವಿಚಾರಗಳನ್ನೂ ಹೆಚ್ಚು ವ್ಯಕ್ತವಾಗಿ ಮಂಡಿಸಿದ್ದರೆ ಚೆನ್ನಾಗಿರುತ್ತಿತ್ತೇನೋ ಅಂತ ಒಮ್ಮೊಮ್ಮೆ ಅನ್ನಿಸುವುದು ಸಹಜ. ಆಗ ನಾವುಗಳು ಲೇಖಕರೊಂದಿಗೂ ಚರ್ಚೆಗಿಳಿಯಬಹುದಿತ್ತು. ಆದರೆ ಸುಧೀರ್ ಅವರ ವಿಚಾರಗಳು ವ್ಯಕ್ತವಾಗಿ ಇಲ್ಲದಿದ್ದರೂ ಪುಸ್ತಕದ ಮಹತ್ವವೇನೂ ಕುಂದುವುದಿಲ್ಲ. ಅವರ ಬರವಣಿಗೆಯ ಶೈಲಿ ನಮ್ಮನ್ನು ಈ ವಿಚಾರಗಳಲ್ಲಿ ಒಳಗೊಳ್ಳವ ರೀತಿಯಲ್ಲಿಯೇ ಇದೆ. ಆಗಾಗ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳನ್ನೆಬ್ಬಿಸುವದರಲ್ಲೂ ಸುಧೀರ್ ಸಫಲರಾಗುತ್ತಾರೆ. ಗಂಭೀರ ಅಧ್ಯಯನವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವ ಜನಪ್ರಿಯ ಶೈಲಿಯಲ್ಲಿ ಬರೆಯುವುದರಲ್ಲಿ ಸುಧೀರ್ ಸಫಲರಾಗಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಲೇಬೇಕಾಗಿದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;span class="Apple-style-span" style="font-family: Verdana, Arial, sans-serif; color: rgb(51, 51, 51); font-size: 13px; "&gt;&lt;div class="post-body entry-content" style="margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;div style="margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;span class="Apple-style-span" style="color: rgb(41, 48, 59); font-weight: bold; line-height: 19px; font-family: Verdana; font-size: 15px; "&gt;&lt;p class="post-footer" style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); font-size: 13px; padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; "&gt;&lt;span class="Apple-style-span" style="font-family: georgia; font-size: 16px; "&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/p&gt;&lt;div style="margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;span class="Apple-style-span" style="font-size: 15px; color: rgb(51, 51, 51); "&gt;&lt;span class="Apple-style-span" style="font-size: 13px; "&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div style="margin-top: 0px; margin-right: 0px; margin-bottom: 0.75em; margin-left: 0px; line-height: 1.3em; clear: both; "&gt;&lt;/div&gt;&lt;/div&gt;&lt;div class="post-footer" style="margin-top: 0px; margin-right: 0px; margin-bottom: 0.75em; margin-left: 0px; color: rgb(51, 51, 51); font-size: 11px; line-height: 1.3em; "&gt;&lt;/div&gt;&lt;/span&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3271885473865236423-9082777415224336626?l=prapanchapustaka.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prapanchapustaka.blogspot.com/feeds/9082777415224336626/comments/default' title='Post Comments'/><link rel='replies' type='text/html' href='http://prapanchapustaka.blogspot.com/2009/10/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3271885473865236423/posts/default/9082777415224336626'/><link rel='self' type='application/atom+xml' href='http://www.blogger.com/feeds/3271885473865236423/posts/default/9082777415224336626'/><link rel='alternate' type='text/html' href='http://prapanchapustaka.blogspot.com/2009/10/blog-post.html' title='ಭೂಗತ ಜಗತ್ತಿನ ಒಳನೋಟಗಳು'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_mxWA9ZVkKhQ/SsmpyjHTK_I/AAAAAAAABJo/rM61fMksDeA/s72-c/sv2.jpg' height='72' width='72'/><thr:total>0</thr:total></entry><entry><id>tag:blogger.com,1999:blog-3271885473865236423.post-4324419100624641258</id><published>2009-09-24T06:33:00.000-07:00</published><updated>2009-09-24T07:02:44.244-07:00</updated><category scheme='http://www.blogger.com/atom/ns#' term='ತಿರುಮಲೇಶ'/><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ವಠಾರ'/><category scheme='http://www.blogger.com/atom/ns#' term='ಅವಧ'/><category scheme='http://www.blogger.com/atom/ns#' term='ಸ್ತ್ರಜನವೇದಿ'/><category scheme='http://www.blogger.com/atom/ns#' term='ಮಹಾಪ್ರಸ್ಥಾನ'/><category scheme='http://www.blogger.com/atom/ns#' term='ಮುಖಾಮುಖಿ'/><title type='text'>ತಿರುಮಲೇಶರ ಕಾವ್ಯ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_mxWA9ZVkKhQ/Srt4jhQwlKI/AAAAAAAABJA/c-v7kz94lJM/s1600-h/translation-workshop4.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 269px;" src="http://4.bp.blogspot.com/_mxWA9ZVkKhQ/Srt4jhQwlKI/AAAAAAAABJA/c-v7kz94lJM/s400/translation-workshop4.jpg" border="0" alt="" id="BLOGGER_PHOTO_ID_5385030331070977186" /&gt;&lt;/a&gt;&lt;br /&gt;&lt;div&gt;&lt;span class="Apple-style-span"  style="font-size:medium;"&gt;ಕನ್ನಡದಲ್ಲಿ ಕಾವ್ಯದಲ್ಲಿ ನನಗೆ ಪ್ರಿಯರಾದ ಕವಿ ತಿರುಮಲೇಶ. ಅದಕ್ಕೆ ಕಾರಣವಿಷ್ಟೇ - ತಿರುಮಲೇಶ ಯಾವಾಗಲೂ ಏನಾದರೂ ಹೊಸತನ್ನು ಹೇಳುತ್ತಾರೆ, ಹೊಸರೀತಿಯಲ್ಲಿ ಹೇಳುತ್ತಾರೆ. ’ಮುಖವಾಡಗಳು’ ಸಂಕಲನದಿಂದ ’ಅವಧ’ದ ವರೆಗೆ ಬಂದಿರುವ ಅವರ ಐದು ಕವನ ಸಂಗ್ರಹಗಳಲ್ಲಿ ವಿಶೇಷ ವೈವಿಧ್ಯತೆಯಿದೆ. ಅಡಿಗರ ಜಾಡಿನಲ್ಲಿಯೇ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ ತಿರುಮಲೇಶರು ನಂತರ ತಮ್ಮದೇ ಪ್ರತ್ಯೇಕತೆಯನ್ನು ಶೋಧಿಸುತ್ತಾ ತಮ್ಮದೇ ಮಾರ್ಗವನ್ನು ಕಂಡುಕೊಂಡು ಮುಂದೆ ಸಾಗಿದರು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;"ಕನ್ನಡ ಕಾವ್ಯಕ್ಷೇತ್ರದಲ್ಲೀಗ ಹೊಸ ಸಾಧ್ಯತೆಗಳನ್ನು ಕಂಡುಹಿಡಿಯುವುದು ಅಡಿಗೋತ್ತರರ ಕರ್ತವ್ಯವೆಂದು ನನ್ನ ನಂಬಿಕೆ" ಎಂದು ಮಹಾಪ್ರಸ್ಥಾನದ ಪ್ರಸ್ತಾವನೆಯಲ್ಲಿ ತಿರುಮಲೇಶರು ಬರೆದಿದ್ದರು. ಆ ಕಳಕಳಿ ಅವರಲ್ಲಿ ತಮ್ಮ ಮೊದಲ ಸಂಕಲನದಿಂದಲೇ ಇದ್ದುದನ್ನು ಕಾಣಬಹುದಾಗಿದೆ. ಮುಖವಾಡಗಳು ಸಂಕಲನದ ಕವಿತೆಯ ಈ ಸಾಲುಗಳನ್ನು ಗಮನಿಸಿ:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕೇರಳ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;........&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಛೀ ಸಾಕು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ಹುಚ್ಚು ಸೆಕೆಂಡ್ ಹ್ಯಾಂಡ್ ಕಾವ್ಯ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಯಾರ ಟೇಸ್ಟಿಗೋ ಮಾಡಿದ ಅಡಿಗೆಯಿದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಪಂಪ ಕುಮಾರವ್ಯಾಸ, ಮಿಲ್ಟನರ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕಿಸೆಗೆ ಕೈಹಾಕಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಪದ ವಿಜೃಂಭಣೆಯ ಅಮಲಿನಲ್ಲಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನಾನು ರಾಮಾಯಣ ಬರೆಯಲೊಲ್ಲೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನನ್ನ ದರ್ಶನ ಬೇರೆ...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;....&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ತಿರುಮಲೇಶರ ಕಾವ್ಯವನ್ನು ಅಧ್ಯಯನ ಮಾಡಿದಾಗ ಅವರ ಬೆಳವಣಿಗೆಯನ್ನು ಸ್ಪಷ್ಟವಾಗಿ ಮೂರು ಘಟ್ಟಗಳಲ್ಲಿ ಗುರುತಿಸಬಹುದು. ’ಮುಖವಾಡಗಳು’, ’ವಠಾರ’ ಹಾಗೂ ಒಂದಂಶದವರೆಗೂ ’ಮಹಾಪ್ರಸ್ಥಾನ’ ಅಡಿಗರ ಜಾಡಿನಲ್ಲೇ ಬರೆದ, ಬೇರೊಂದು ಮಾರ್ಗಕ್ಕಾಗಿ ಶೋಧನೆ ನಡೆಸುತ್ತಿರುವ ಘಟ್ಟವಾದರೆ, ’ಮುಖಾಮುಖಿ’ ಅವರ ಹೊಸಮಾರ್ಗದ ಹುಡುಕಾಟಕ್ಕೆ ಒಂದು ಸ್ಪಷ್ಟ ದಿಕ್ಕನ್ನು ಕಲ್ಪಿಸಿದ ಸಂಕಲನ. ’ಅವಧ’ ಖಂಡಿತವಾಗಿಯೂ ಸಂಪೂರ್ಣ ತಿರುಮಲೇಶರದೇ ಎಂಬಂಥ ಶೈಲಿಯನ್ನು ಮೈಗೂಡಿಸಿಕೊಂಡಿದೆ. ’ವಠಾರ’ ’ಮುಖವಾಡಗಳು’ ಸಂಕಲನಗಳಲ್ಲಿರುವ ಕವಿತೆಗಳು ಬಹಳ ಎಕ್ಸ್ ಪ್ಲಿಸಿಟ್ ಸಂಕೇತಗಳೂ, ನೇರ ನಿರೂಪಣೆಯನ್ನೂ ಹೊಂದಿದ್ದರೆ, ಆನಂತರದ ಕವಿತೆಗಳು ಸಂಕೀರ್ಣವಾಗುತ್ತಾ ಹೋಗುವುದನ್ನ ಕಾಣಬಹುದು. ಅವರ ಬರವಣಿಗೆ, ಅತೀ ಸಣ್ಣವಿಚಾರವನ್ನೂ ಕಾವ್ಯಕ್ಕೆ ಅಳವಡಿಸುವ ಪ್ರಕ್ರಿಯೆಯಲ್ಲಿ ನಿರತವಾಗುತ್ತವೆ. ’ಒಂದು ಸ್ವತಂತ್ರ ಬಿಂದುವಿನಂತೆ ಪ್ರಣೀತವಾದ[ವಾದುದರಿಂದ] ಕವನವನ್ನು ಹೇಗೇ ವ್ಯಾಖ್ಯಾನಿಸಲೂ ಅನುಕೂಲವಾದ [ವಾಗಿದೆ]’ [ವಿಜಯಶಂಕರ್, ರುಜುವಾತು, ಸಂಚಿಕೆ ೯] ಕವಿತೆಗಳನ್ನು ತಿರುಮಲೇಶ್ ಬರೆದಿರುವುದರಲ್ಲಿ ಅವರ ಸ್ಪಷ್ಟ ಬೆಳವಣಿಗೆಯನ್ನು ಗಮನಿಸಬಹುದಾಗಿದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ತಿರುಮಲೇಶರ ಮೊದಲ ಸಂಕಲನಗಳ ಕವಿತೆಗಳು ’ನಿಯತ ಛಂದೋಗತಿಯಿಂದ ಮುಕ್ತವಾಗಿ, ಆದರೂ ಮುಕ್ತ ಪದ್ಯವಾಗದೆ, ಗದ್ಯದ ಗತಿಗೆ ಬಹು ಸಮೀಪ ಬಂದು ಆದರೂ ಗದ್ಯವಾಗದೆ ಸ್ವತಂತ್ರ ಕಾವ್ಯಕ್ಕೆ ತಕ್ಕ ಗತಿಯನ್ನು’ [ಗೋಪಾಲಕೃಷ್ಣ ಅಡಿಗ, ಮುಖವಾಡಗಳು ಮುನ್ನುಡಿ] ಒದಗಿಸಿದರೆ. ಈಚೀಚಿನ ಕವಿತೆಗಳು ಭಾವಗೀತಾತ್ಮಕ ಶೈಲಿಯಲ್ಲಿ ಬರೆದವುಗಳು ಎಂಬುದನ್ನು ಗಮನಿಸಬಹುದು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ಮುಖವಾಡಗಳು’ ಸಂಕಲನದಲ್ಲಿರುವ ಕವಿತೆಗಳು ಒಂದು ರೀತಿಯ ಹುಡುಕಾಟದಲ್ಲೇ ಓಡಾಡುತ್ತವೆ. ’ನನ್ನ ಕತೆ’ ಎಂಬ ಮೊದಲ ಕವಿತೆಯಲ್ಲಿ ಸೂಚ್ಯವಾಗಿ ತಿರುಮಲೇಶ್ ಅದನ್ನೇ ಹೇಳುತ್ತಾರೆ:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ಮನೀಷೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ಒಳತೋಟಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅನುಭವಿಸಿ, ಅನುಭವಿಸಿ ಸೋತು ಸುಸ್ತಾಗಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಯಶೋಧರೆಯ ಮಗ್ಗುಲಲಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹೊರಳಿದ್ದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎಲ್ಲೋ ಎನೋ ಕಳೆದುಹೋಗಿದೆಯೆಂದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬೋಧಿವೃಕ್ಷದ ಕೆಳಗೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹುಡುಕಿದ್ದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬುದ್ಧನಾದದ್ದು ಗೊಮ್ಮಟನಾದದ್ದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕಲ್ಲಾಗಿ ಬಿದ್ದದ್ದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನನ್ನ ಕತೆ..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ಹುಡುಕಾಟದಲ್ಲಿ ಮುಖ್ಯವಾಗಿ ವಾಸ್ತವಿಕತೆ ಹಾಗೂ ಅನುಭವಕ್ಕೆ ವಿಪರೀತವಾದ ಒತ್ತು ಕೊಟ್ಟಿರುವುದನ್ನೂ ನೋಡಬಹುದು. ’ಸಮರ್ಥನೆ: ಸೈತಾನ’ ’ಸಮರ್ಥನೆ: ಗುಂಡಿಯಿಲ್ಲದ ಪ್ಯಾಂಟು ಧರಿಸಿದವ’ ಕವಿತೆಯ &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹುಟ್ಟಿ ಬಂದಾಗ ಮಾತು ಕೊಟ್ಟಿದ್ದುಂಟೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಪ್ಯಾಂಟ್ಸು ಹಾಕುತ್ತೇನೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬಟನ್ಸ್ ಇರಿಸುತ್ತೇನೆ ಎಂದೆಲ್ಲಾ?&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ತಪ್ಪು ಮುತ್ತಜ್ಜ ಆದಮನದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅಲ್ಲ ಮುತ್ತಜ್ಜಿಯದೋ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬಾ, ಯಾಕೆ ಈ ಮುಖವಾಡ?&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಒಂದಿಷ್ಟು ಬಂಧನ ರಹಿತರಾಗಿ ಓಡಾಡೋಣ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮನ ಬಯಸಿದಲ್ಲಿ ಬಯಸಿದ ಹಾಗೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/Srt2D_rkVOI/AAAAAAAABIo/giALFnzhhTM/s400/vathara.jpg" style="float:left; margin:0 10px 10px 0;cursor:pointer; cursor:hand;width: 267px; height: 400px;" border="0" alt="" id="BLOGGER_PHOTO_ID_5385027590457414882" /&gt;&lt;div&gt;&lt;span class="Apple-style-span"  style="font-size:medium;"&gt;ಎಂಬ ಸಾಲುಗಳು, ’ವಾಸ್ತವತೆ’ ಕವಿತೆಯ ಸಾಲುಗಳು, ಹಾಗೂ ’ಮುಖವಾಡಗಳು’, ’ಕೇರಳ’ ಈ ಎಲ್ಲ ಕವಿತೆಗಳದೂ ಒಂದೇ ಧ್ವನಿ. ಆಷಾಢಭೂತಿತನದ ಪೊರೆ ಕಳಚಿ ಸಹಜವಾಗಿ ವಾಸ್ತವದಲ್ಲಿ ಬಂದದ್ದು ಬಂದಂತೆ, ಇದ್ದದ್ದು ಇದ್ದಂತೆ, ಯಾವ ಒಪ್ಪಂದಗಳೂ ಇಲ್ಲದೇ ಇರುವಂತಹ ಬದುಕಿನ ಶೋಧನೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ವಠಾರ’ ಸಂಕಲನಕ್ಕೆ ಬರುವ ವೇಳೆಗೆ ತಿರುಮಲೇಶರು ಹುಡುಕಾಟದಿಂದ ಸ್ವಲ್ಪ ಹುಡುಗಾಟಿಕೆಯತ್ತ ವಾಲುತ್ತಾರೆ. ’ಮುಖವಾಡಗಳು’ವಿನಲ್ಲಿನ ಪೊರೆ ಕಳಚಿ ವಾಸ್ತವದ ಮುಖಾಮುಖಿಯಾಗಿ ನಿಲ್ಲುವ ಮೂಲತಂತುವನ್ನು ಈ ಸಂಕಲನದಲ್ಲೂ ಪೋಷಿಸಿಕೊಂಡು ಬಂದರೂ, ಕವಿತೆ ಬರೆಯುವ ಶೈಲಿ ಇಲ್ಲಿ ಬೇರೊಂದು ಮುಖವನ್ನೇ ಪಡೆಯುವುದನ್ನು ಗಮನಿಸಬಹುದು. ಇಲ್ಲಿ ಹೆಚ್ಚಿನ ಕವಿತೆಗಳು ಹುಡುಗಾಟದ ಕೂಗಾಟದ ಅಬ್ಬರದಿಂದ ತತ್ತರಿಸಿವೆ. ’ವಠಾರ’ದ ಪ್ರಸ್ತಾವನೆಯಲ್ಲಿಯೇ ತಿರುಮಲೇಶ್ ಹೇಳಿಬಿಡುತ್ತಾರೆ.. "’ಮುಖವಾಡಗಳು’ ಸ್ವಲ್ಪಮಟ್ಟಿಗೆ ಅನುಕರಣಶೀಲತೆಯನ್ನು ಹೊಂದಿರುವುದು ಅನಿವಾರ್ಯವಾಗಿತ್ತು. ಅದರಲ್ಲೂ ನನ್ನದೇ ಲಯಗಳನ್ನು ಗುರುತಿಸುವ ಯತ್ನ ಮಾಡಿದ್ದೆ. ’ವಠಾರ’ ಅಂತಹ ಇನ್ನೊಂದು ಪ್ರಯತ್ನ. ಇದೊಂದು ಮಹತ್ವಾಕಾಂಕ್ಷೆಯ ಕೃತಿಯೇನೂ ಅಲ್ಲ. ವಠಾರ ನನ್ನ ಓದುಗರಲ್ಲಿ ಒಂದಿಷ್ಟು ನಗರ ಪ್ರಜ್ಞೆಯನ್ನೂ ಪರಿಸರ ಬೋಧವನ್ನೂ ಉಂಟುಮಾಡಿದರೆ, ಅಲ್ಲಿಗೆ ಅದು ಅರ್ಥಪೂರ್ಣ.’ ಇಷ್ಟೇ ಸೀಮಿತವಾದ ಘೋಷಿತ ಉದ್ದೇಶಗಳಿರುವ ಈ ಕವಿತೆಗಳು ಒಂದು ಸೀಮಿತ ಚೌಕಟ್ಟಿನಲ್ಲಿ ಮಾತ್ರ ಪರಿಣಾಮ ಬೀರುತ್ತವೆ. ’ವಠಾರ’ದಲ್ಲಿರುವ ಕವಿತೆಗಳ ಶೈಲಿ ನೋಡಬೇಕೆಂದರೆ ಅದರ ಮೊದಲ ಕವಿತೆ ಕೀರ್ತನೆ ಪರಿಶೀಲಿಸಬಹುದು:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;b&gt;ಕೀರ್ತನೆ&lt;/b&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಯನ್ನ ತಲೆಯನ್ನ ಸೋರೆ ಮಾಡಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಯನ್ನ ನರಗಳನ್ನ ತಂತಿ ಮಾಡಿ &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನಿನ್ನ ಸ್ವರೂಪವನ್ನ ಯನ್ನಿಂದ ಧ್ವನಿಸಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಗೊಂಬೆಯಾಟವಯ್ಯಾ ಎಂದು ಕುಣಿಸಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮಣಿಸಿ ದಣಿಸಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ದಾಸರ ದಾಸ ಚಪ್ರಾಸಿ ಮಾಡ್ಕೋ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ತಲೆಮೇಲೆ ಕೂತ್ಕೋ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಯನ್ನ ನೆತ್ತರು ಕುದಿಸಿ ದಾಮರು ಮಾಡ್ಕೋ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ರೋಡಿಗೆ ಹಾಕ್ಕೋ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಓಡ್ಸು ಅದರ ಮೇಲೆ ನಿನ್ನ ಇಂಪಾಲಾ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಯನ್ನ ಚರ್ಮವ ಚಪ್ಪಲಿ ಮಾಡ್ಕೋ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹಾಕಿಕೋ ತುಳ್ಕೋ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಖಂಡವಿದೆಕೋ ಮಾಂಸವಿದಿಕೋ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬೇಕಾದ್ರೆ ಬೇಯಿಸ್ಕೋ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಉಂಡು ತೇಗು ಕ್ಕೊಕ್ಕೋ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ತಗೋ ಯನ್ನ ಮೂಳೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನಿನ್ನ ತ್ರಾಣಕ್ಕೆ ಒಳ್ಳೇದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಸೂಪು ಮಾಡಿ ಕುಡೀ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ಕವಿತೆಯಲ್ಲಿ ನಾವು ಕಾಣುವುದು ವಿಜಯಶಂಕರ್ ಹೇಳಿದಂತೆ "ವ್ಯಂಗ್ಯ ತಿರಸ್ಕಾರಗಳಲ್ಲಿ ಬೆಳೆಯುವ ಸಿಟ್ಟು". ಇಲ್ಲಿ ಉಪಯೋಗಿಸಿರುವ ಅಣಕಮಾಡುವ ಶೈಲಿ ಮೊನಚು ವ್ಯಂಗ್ಯದತ್ತ ಬೊಟ್ಟು ಮಾಡಿ ತೋರಿಸುತ್ತದೆ. ತಿಳಿದೂ ಶೋಷಣೆಗೆ ಒಳಪಡುತ್ತಿರುವ ಪ್ರಕ್ರಿಯೆಯನ್ನು ಈ ಕವಿತೆ ಸಮರ್ಥವಾಗಿ ಚಿತ್ರಿಸಲು ಯತ್ನಿಸಿದರೂ, ಕೂಗಾಟದ ರೀತಿಯ ಅಬ್ಬರವಿರುವುದರಿಂದ ಬೀರಬಹುದಾದ ಸೂಕ್ಷ್ಮ ಪರಿಣಾಮಕ್ಕೆ ಧಕ್ಕೆಯಾದಂತೆನ್ನಿಸುತ್ತದೆ. ವಿಜಯಶಂಕರ ಇದನ್ನು "ಖಾರವಾಗಿ ತನ್ನ ಹಿಂದಿನದನ್ನು ಚುಚ್ಚುವ ಮನೋಭಾವ [ದುಂಡುಚಿ] ಕೇವಲ ಗೇಲಿ ಮಾಡುವ ಹುಡುಗಾಟದ ಖುಷಿ [ಕೂ.ಮಂ.ಭಟ್ಟರ ಕಾವ್ಯವಿಳಾಸ]" ಎನ್ನುತ್ತಾರೆ. ಇಂಥವು ಹಲವು ’ವಠಾರ’ದಲ್ಲಿ ನಮಗೆ ಕಾಣುತ್ತವೆ. ’ಅಸ್ವಸ್ಥರು’ ಕವಿತೆಯಲ್ಲೂ ವಿಡಂಬನೆಯ ಧ್ವನಿಯನ್ನು ಕಾಣಬಹುದು. ಆಷಾಢಭೂತಿತನದ ಪೊರೆ ಕಳಚುವ ಮತ್ತೊಂದು ಪ್ರಯತ್ನವೂ [ಮುಖವಾಡಗಳ ಕವಿಗೆ] ಈ ಸಂಕಲನದಲ್ಲಿದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮೊದಲೇ ಹೇಳಿದಂತೆ, ’ವಠಾರ’ದಲ್ಲಿ ಎಕ್ಸ್ ಪ್ಲಿಸಿಟ್ ಸಂಕೇತಗಳು ಸಾಕಷ್ಟು ಬಳಸಲ್ಪಟ್ಟಿವೆ. ’ಶ್ವಾನ ಮೀಮಾಂಸೆ’ಯಲ್ಲಿ ಈ ರೀತಿಯ ಬಹಿರಂಗ ಸಂಕೇತವನ್ನು ಉಪಯೋಗಿಸಿರುವುದನ್ನು ನಾವು ಕಾಣಬಹುದು:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕಚ್ಚುವ ನಾಯಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬೊಗಳುವ ನಾಯಿ ಹೀಗೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕೋಮು ಕಟ್ಟಲಿಲ್ಲವೇ ನೀವು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಆದರೆ ಅದೇ ಕವಿತೆಯಲ್ಲಿ ಚಿರವಾಸ್ತವದ ಅಂಶವನ್ನೂ ಸೂಕ್ಷ್ಮವಾಗಿ ಸೇರಿಸುವ ಕಲೆಗಾರಿಕೆಯನ್ನೂ ತಿರುಮಲೇಶ ತೋರುತ್ತಾರೆ:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬದಲಾಗುತ್ತಿರುವೀ ಮೌಲ್ಯಗಳಲ್ಲೂ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕಪ್ಪು ನಾಯಿ ಬಿಳಿಯಾಗುವುದಿಲ್ಲ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಡೊಂಕು ಬಾಲ ನೆಟ್ಟಗೆ ನಿಲ್ಲುವುದಿಲ್ಲ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎಂಬುದು ನಿಜವೆಂದು ಒಪ್ಪುವುದಿಲ್ಲವೇ ನೀವು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಗೀತೆಯ, ಪರಂಪರೆಯ ಮುಸುಕಿನಲ್ಲಿ ಅಡಗಿ ಪಲಾಯನವಾದವನ್ನು ಪೋಷಿಸುವ ಸಂಪ್ರದಾಯಸ್ಥರನ್ನು ಸ್ವಲ್ಪ ಕಟು ಎನ್ನಿಸುವ ಭಾಷೆಯಲ್ಲಿಯೇ ತಿರುಮಲೇಶ್ ಟೀಕಿಸುತ್ತಾರೆ:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹಿಟ್ಟಿಗಿಂತ ಹೊಟ್ಟೆ ದೊಡ್ಡದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹೊಟ್ಟೆಗಿಂತ ಮನುಷ್ಯ ದೊಡ್ಡದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮನುಷ್ಯನಿಗಿಂತ ಆತ್ಮ ದೊಡ್ಡದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಆತ್ಮಕ್ಕಿಂತ ಪರಮಾತ್ಮ ದೊಡ್ಡದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎಂಬ ಲೆಕ್ಕಾಚಾರದ ಹಿಂದೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ದೊಂಬರಾಟ ಹಾಕಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಫಿಲಾಸಫಿಯ ಕೆಳಗಡೆ ಅಡಗಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಲಾಜಿಕ್ಕಿನ ಸುತ್ತ ಖೊಕ್ಕೋ ಆಡಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಸಿನಿಕನ ಕೆಮ್ಮು ಬೀಡಿಯ ದಮ್ಮು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮಿಸ್ಟಿಸಿಸಮಿನ ಮಾರ್ಫಿಯಾ ಎಂದು ಮಲಗಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ದುರ್ಯೋಧನ ಬಂದು ಈಚೆಗೆ ಜಗ್ಗಿ ಎಳೆದಾಗ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಚರ್ಮ ಉಳಿಸುವುದಕ್ಕೆ ಎರಡು ಪೆಗ್ ಹಾಕಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎದ್ದು ಹೋರಾಡುವ ಧರ್ಮ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಗೀತೆಯ ಮರ್ಮ - ಕೇಳದೇ ಹುಟ್ಟಿಬಂದವರು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬದುಕಿಗೆ ಅರ್ಥ ಕಾಣದೇ ಹೋಗುವರು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕರ್ಮಣ್ಯೇವಾಧಿಕಾರಸ್ತೇ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇಂದಿಗೆ ಸಾಕು ಗುಡ್ ನೈಟ್ ನಮಸ್ತೇ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/Srt22M7ui2I/AAAAAAAABIw/sqzM4Uu3wYY/s400/mprasthana.jpg" style="float:right; margin:0 0 10px 10px;cursor:pointer; cursor:hand;width: 264px; height: 400px;" border="0" alt="" id="BLOGGER_PHOTO_ID_5385028453008313186" /&gt;&lt;div&gt;&lt;span class="Apple-style-span"  style="font-size:medium;"&gt;’ಮಹಾಪ್ರಸ್ಥಾನ’ ಸಂಕಲನ ಬರುವ ವೇಳೆಗೆ ಒಂದು ರೀತಿಯ ಪ್ರೌಢಿಮೆ ತಿರುಮಲೇಶರ ಕಾವ್ಯದಲ್ಲಿ ಮೂಡಿಬಂದದ್ದನ್ನು ನಾವು ಕಾಣಬಹುದು. ’ವಠಾರ’ದಲ್ಲಿ ಕಂಡ ಆಂಗ್ರಿ ಯಂಗ್ ಮ್ಯಾನ್ ಈಗ ಬಹಳ ಎಚ್ಚರದಿಂದ ಮಾತನಾಡುತ್ತಾರೆ. ಸೂಕ್ಷ್ಮವಾಗಿ ಚುಚ್ಚುತ್ತಾರೆ. ’ಮಹಾಪ್ರಸ್ಥಾನ’ದ ಕವಿ ಅನಂತಮೂರ್ತಿಯವರು ಹೇಳಿದಂತೆ "ನಾವೆಲ್ಲರೂ ಅತ್ಯಂತ ಎಚ್ಚರದಿಂದ ಓದಬೇಕಾದ ಇನ್ನೊಬ್ಬ ಲೇಖಕ.. ಕಾವ್ಯದಲ್ಲಿ ನಿಜವಾದ ಹೊಸಮಾತು ಸದ್ಯಕ್ಕೆ ಆಡುತ್ತಿರುವವರು ಇವರು."&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ತಿರುವನಂತಪುರ ೭೧’ ಕವಿತೆಯಲ್ಲಿ ತಿರುಮಲೇಶರು ಮೂಡಿಸುವ ನಗರೀಕರಣದ ಏಕತಾನತೆ ಅದ್ಭುತವಾಗಿದೆ. ಕವಿತೆಯ ಪ್ರಾರಂಭದಲ್ಲೇ ನಾಯಕ ಇಳಿದುಕೊಳ್ಳುವುದಕ್ಕೆ ಒಂದು ತಾಣವನ್ನು ಹುಡುಕುತ್ತಾ ಸಾಗುತ್ತಾನೆ. ’ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ’ ಎನ್ನುವಾಗ ಎಲ್ಲೋ ಜನಾರಣ್ಯದಲ್ಲಿ ಕಳೆದು ಹೋಗುತ್ತಿರುವ ಅಭಿಪ್ರಾಯ ಮೂಡುತ್ತದೆ. ಆದರೆ ಕವಿತೆಯ ಅಂತ್ಯ ಓದುತ್ತಿದ್ದಂತೆ.. ಇದೇ ಸಾಲು ಹೊಸ ಅರ್ಥವ್ಯಾಪ್ತಿಯನ್ನೂ ಪಡೆಯುತ್ತದೆ. ಆತ ಹೆಗಲಿಗೇರಿಸಿಕೊಂಡು ಹೋದದ್ದು ಆ ನಗರದ ನೆನಪುಗಳ ಲಗ್ಗೇಜನ್ನು ಎಂಬುದು ವೇದ್ಯವಾಗುತ್ತದೆ. ಅಲ್ಲೇ ನಾಯಕ ಈ ಹಿಂದೆ ಕಂಡಿದ್ದ ಅದೇ ನಗರದ ಪುನರಾನ್ವೇಷಣೆಯೂ ನಡೆಯುತ್ತದೆ:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;... &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇಳಿದುಕೊಳ್ಳುವುದಕ್ಕೆ ರೂಮು ಅನ್ವೇಷಿಸಿದೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅನ್ವೇಷಿಸುತ್ತಾ ನಡೆದೆ, ನಡೆಯುತ್ತಾ ಅನ್ವೇಷಿಸಿದೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಶ್ರದ್ಧೆಯಿಂದ ಆತಂಕದಿಂದ ಬಳಲಿಕೆಯಿಂದ ಶ್ರದ್ಧೆಯಿಂದ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನಡೆದೆ ಅನ್ವೇಷಿಸುತ್ತಾ ನಡೆಯುತ್ತಾ ನಡೆದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇಲ್ಲಿ ಹುಡುಕು ಎನ್ನುವ ಪದವನ್ನು ಅವರು ಉಪಯೋಗಿಸಿಲ್ಲವೆಂಬುದು ಬದಲಿಗೆ ಇನ್ನೂ ಹೆಚ್ಚಿನ ಅರ್ಥವ್ಯಾಪ್ತಿಯುಳ್ಳ ’ಅನ್ವೇಷಣೆ’ ಪದವನ್ನು ಉಪಯೋಗಿಸಿರುವುದನ್ನು ಗಮನಿಸಿ. ಈ ಅನ್ವೇಷಣೆ ನಡೆಯುವ ಸಮಯದಲ್ಲೇ ಹಲವು ವಾಸ್ತವಗಳೂ ತಿಳಿದು ಬರುತ್ತವೆ. ಮೊದಲನೆಯದೆಂದರೆ, ಹಳೆಯದೆಲ್ಲವನ್ನೂ ನಗರೀಕರಣ ನುಂಗಿ ಹಳೇ ನೆನಪುಗಳಿಗೆ ಸ್ಥಾನವೇ ಇಲ್ಲದಂತಾಗಿದೆ. ನಗರ ಏಕತಾನತೆಯಿಂದ ಒಡಗೂಡಿದೆ. ಈ ಏಕತಾನತೆಯನ್ನೂ ಕವಿ ಸೂಕ್ಷ್ಮವಾಗಿ ಚಿತ್ರಿಸಿರುವ ರೀತಿ ನೋಡಿ:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ತಿರುವ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನಂತಪುರ, ನಂತಪುರ ನಂತಪುರನಗರ ನಂತಪುರ ನಗರ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಧೀರ್ಘ ಉದ್ದಗಲ ವಾಲುತ್ತಾ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನನ್ನೆಡೆಗೆ ಹರಿಯುತ್ತಿದೆ ಎಂದಾಗ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕಾಲು ಕುಸಿಯುತ್ತದೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇಲ್ಲಿ ಸಾಲುಗಳನ್ನು ಕತ್ತರಿಸಿರುವ ರೀತಿ ಅತ್ಯಂತ ಕಲಾತ್ಮಕವಾದದ್ದು. ನಂತರ ’ನಂತಪುರ’ ಎಂದು ಪದೇ ಪದೇ ಹೇಳುವುದು ಒಂದು ರೀತಿಯ ಏಕತಾನತೆಯನ್ನು ತೋರಿದರೆ ಪಕ್ಕದಲ್ಲಿಯೇ ’ನಗರ ನಗರ’ ಎಂದು ಅದರ ಕಾಣರವಾದ ನಗರೀಕರಣವನ್ನೂ ಮನಕ್ಕೆ ನಾಟುವಂತೆ ಹೇಳುತ್ತಾರೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ದ್ವಾರಕೆ ಮುಳುಗಿದಾಗ’ ’ಮಹಾಪ್ರಸ್ಥಾನ’ ’ತೀರ್ಪು’ ಇತ್ಯಾದಿ ಸಮರ್ಥ ಕವಿತೆಗಳು ಈ ಸಂಕಲನದಲ್ಲಿವೆ. ಹಾಗೇ ಈ ಸಂಕಲನದ ’ಕಿಟಕಿ’ ಕವಿತೆಯೂ ಬಂಧನದಿಂದ ಮುಕ್ತವಾಗಿ ಹೊರಹೋಗುವ ಪ್ರಯತ್ನ ಹೊಸತನದ ಅನ್ವೇಷಣೆಯ ಫ್ಯಾಂಟಸಿಯಲ್ಲಿ ಸಾಗಿ ಕಡೆಗೆ ಬಂಧನದ ಸರಳುಗಳಾಗಿ ನಿಲ್ಲುವ ಕಡುವಾಸ್ತವದ ಆಂಟಿಕ್ಲೈಮಾಕ್ಸ್ ನಲ್ಲಿ ಪರ್ಯಾವಸನವಾಗುವ ಕ್ರಿಯೆಯನ್ನು ಚಿತ್ರಿಸುತ್ತದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ತಿರುಮಲೇಶರ ಮುಂದಿನ ಸಂಕಲನ ’ಮುಖಾಮುಖಿ’ ಅತ್ಯಂತ ಗಮನಾರ್ಹವಾದ ಸಂಕಲನ. ಇದು ಎಲ್ಲ ಕಾವ್ಯಪ್ರೇಮಿಗಳೂ ಗಂಭೀರವಾಗಿ ಗಮನಿಸಲೇಬೇಕಾದ ಸಂಕಲನ ಎನ್ನಿಸುತ್ತದೆ. ’ಮಹಾಪ್ರಸ್ಥಾನ’ದ ಕವಿಗೂ, ’ಮುಖಾಮುಖಿ’ಯ ಕವಿಗೂ ನಾವು ಗಮನಾರ್ಹವಾದ ಬದಲಾವಣೆಯನ್ನು ಕಾಣಬಹುದು. ಈ ಬದಲಾವಣೆಯನ್ನು ವಿಜಯಶಂಕರ್ ಗುರುತಿಸಿದ್ದಾರೆ - "ಮಹಾಪ್ರಸ್ಥಾನದ ನಾಯಕ ’ಅನುಭವದ ಎಲ್ಲ ಅಂಶಗಳನ್ನೂ ಒಂದೇ ಫೋಕಸ್ಸಿಗೆ ತರುವ’ ಪ್ರಯತ್ನಮಾಡಿದರೆ ’ಮುಖಾಮುಖಿ’ಯಲ್ಲಿ ಒಂದು ಅನುಭವಕ್ಕೆ ಸ್ವತಂತ್ರವಸ್ತುವಿನಂತೆ ಕೊಡಲ್ಪಟ್ಟ ಅಸ್ತಿತ್ವದ ಅನುರಣನಗಳು ಕೇಂದಾಪಗಾಮಿಯಾಗಿ ಹರಡುತ್ತದೆ."&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ಮಹಾಪ್ರಸ್ಥಾನ’ದ ನಂತರದ ಕವಿತೆಗಳಲ್ಲಿ ಆಗುವ ಪರಿಸರದ ಬದಲಾವಣೆಯೂ ಒಂದು ಗಮನಾರ್ಹ ಅಂಶ. ತಿರುಮಲೇಶರು ಬದುಕುವ ಪರಿಸರದ ಸಾರವನ್ನು ತಮ್ಮ ಕವಿತೆಗಳಲ್ಲಿ ಸಮರ್ಥವಾಗಿ ಅಳವಡಿಸುತ್ತಾರೆ ಅನ್ನುವುದಕ್ಕೆ ’ಮುಖಾಮುಖಿ’ ಒಂದು ಉತ್ತಮ ಉದಾಹರಣೆ. ಈ ಬದಲಾವಣೆಯನ್ನು transitive ಆಗಿ ಈ ಸಂಗ್ರಹದ ಕವಿತೆಗಳಲ್ಲಿ ಕಾಣಬಹುದು. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ಮುಖಾಮುಖಿ’ಯಲ್ಲಿ ಹೈದರಾಬಾದಿ ಸಂಸ್ಕೃತಿಯನ್ನು ಕವಿತಗಳಲ್ಲಿ ಅಳವಡಿಸಿರುವುದು, ಅದೇ ಸಂಕೇತಗಳನ್ನು ಉಪಯೋಗಿಸಿಕೊಂಡಿರುವುದು ಅವರ ಕವಿತೆಗಳಿಗೆ ವಿಶೇಷ ವೈವಿಧ್ಯತೆಯನ್ನು ನೀಡಿದೆ. ಒಂದು ಬದಲಾವಣೆಯ ಅನುಭವವನ್ನು, ಅದಕ್ಕೆ ಹೊಂದಿಕೊಳ್ಳುತ್ತಲೇ ಇರಬೇಕಾದ ಅನಿವಾರ್ಯತೆಯನ್ನು ಅವರು ತಮ್ಮ ಕವಿತೆಗಳಲ್ಲಿ ಅಳವಡಿಸುತ್ತಾರೆ - ’ಹೊಸಬರು’ ಕವಿತೆಯ ಕೆಲ ಸಾಲುಗಳನ್ನು ಉದಾಹರಣೆಯಾಗಿ ನೋಡಬಹುದು:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/Srt3WFbuzbI/AAAAAAAABI4/6iReIY96XvU/s400/mukhamukhi.jpg" style="float:left; margin:0 10px 10px 0;cursor:pointer; cursor:hand;width: 259px; height: 400px;" border="0" alt="" id="BLOGGER_PHOTO_ID_5385029000750878130" /&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಆಮೇಲೆ ನೀವೆಂದೂ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹೊಸಬರಾಗಿ ಉಳಿಯುವುದಿಲ್ಲ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇವರ ಮಧ್ಯ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹೇಗೆ ಉಳಿಯುವುದು ಸಾಧ್ಯ?&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ಊರ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅನ್ನ ತಿಳಿಸಾರು, ಕಬ್ಬಿನ ಹಾಲು ಅಂಗಡಿ ವ್ಯವಹಾರ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಸೋಡ ಬೀಡ, ಜಗಳ ಪ್ರೇಮ ಎಲ್ಲರಿಗೂ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಒಂದೇ ಗುರುತು ಒತ್ತಿಬಿಡುತ್ತವೆ. ಕ್ರಮೇಣ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನೀವು ಇಲ್ಲಿನ ಸಭೆಗಳಲ್ಲಿ ಮಾತನಾಡುತ್ತಿರುವುದನ್ನು ಕಂಡು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನಿಮಗೇ ಆಶ್ಚರ್ಯವಾಗಬಹುದು. ಈ ಆಶ್ಚರ್ಯವೂ &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹೋಗುವುದು. ಇನ್ನೆಂದೂ ನೀವು ಕಿರಿಕಿರಿಯ ಪ್ರಶ್ನೆಗಳನ್ನು &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕೇಳುವುದಿಲ್ಲ. ಅದಲ್ಲದೇ ಹೊಸಬರಾಗಿಯೇ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಉಳಿಯಬೇಕೆಂದು ಮಾಡಿದ್ದರೆ ನೀವು -&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನಿಮ್ಮ ಮುಂದಿನ ಬಸ್ಸು ಇನ್ನರ್ಧ ಗಂಟೆಯಲ್ಲಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ವಠಾರ’ ’ಮುಖವಾಡಗಳು’ಗಳ ಕವಿಗೂ ’ಮುಖಾಮುಖಿ’ ಯ ಕವಿಗೂ ಮೂಲಭೂತ ವ್ಯತ್ಯಾಸ ಕಂಡುಕೊಳ್ಳಲು ಅಲ್ಲಿನ ಕಟು ವ್ಯಂಗ್ಯ [ಗೀತಾರಹಸ್ಯ, ದುಂಡುಚಿ, ಕೇಳು ಜನಮೇಜಯನೆ ಇತ್ಯಾದಿಗಳು] ಹಾಗೂ ’ಮುಖಾಮುಖಿ’ ಯ ಸೂಕ್ಷ್ಮ ವ್ಯಂಗ್ಯ ಬದಿಬದಿಯಲ್ಲಿಟ್ಟು ನೋಡಬಹುದು. ’ಮುಖಾಮುಖಿ’ಯ ’ಇಬ್ಬರು’ ಸೂಕ್ಷ್ಮ ವ್ಯಂಗ್ಯದ ಒಂದು ಉದಾಹರಣೆ:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://2.bp.blogspot.com/_mxWA9ZVkKhQ/Srt42IqocsI/AAAAAAAABJI/zdiOHMlRCRk/s400/tirumalesh1.jpg" style="float:right; margin:0 0 10px 10px;cursor:pointer; cursor:hand;width: 400px; height: 263px;" border="0" alt="" id="BLOGGER_PHOTO_ID_5385030650886124226" /&gt;&lt;div&gt;&lt;span class="Apple-style-span"  style="font-size:medium;"&gt;ಇಬ್ಬರು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮೊದಲು ಒಬ್ಬನೇ ಇದ್ದ. ತನ್ನ ಅಡುಗೆಯನ್ನೂ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನಿದ್ದೆಯನ್ನೂ ತಾನೇ ಮಾಡುತ್ತಿದ್ದ. ತನ್ನ ಶರ್ಟುಗಳನ್ನು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ವಿಚಾರಗಳನ್ನೂ ತಾನೇ ಒಗೆಯುತ್ತಿದ್ದ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಒಂದು ದಿನ ಬೇಜಾರಲ್ಲಿ ಊಟಕ್ಕೆಂದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಸಮೀಪದ ಹೊಟೆಲ್ಲಿಗೆ ಹೋದ. ಅಲ್ಲಿ &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಆಕೆಯ ಭೇಟಿಯಾಯಿತು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅಂದಿನಿಂದ ಆಕೆ ಇವನ ಅಡುಗೆಯನ್ನೂ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈತ ಅವಳ ನಿದ್ದೆಯನ್ನೂ ಮಾಡುವುದಕ್ಕೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮತ್ತು ಆಕೆ ಇವನ ಶರ್ಟುಗಳನ್ನೂ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈತ ಅವಳ ವಿಚಾರಗಳನ್ನೂ ಒಗೆಯುವುದಕ್ಕೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಸುರುವಾಯಿತು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇದೇ ರೀತಿಯ ಸೂಕ್ಷ್ಮ ವಿಡಂಬನೆ ’ಈ ಪೇಟೆಗೊಂದು ಒಳಚರಂಡಿ’ ನಮ್ಮ ಮೂಲ ಪ್ರವೃತ್ತಿಯನ್ನು ಶೋಧಿಸುವಂತೆ ಮಾಡುವ.. ಎಲ್ಲವನ್ನೂ ಆಲೋಚನೆಯ ಸ್ಥರದಲ್ಲೇ ಕೈಬಿಡುವ ಸಾಂಕೇತಿಕತೆಯನ್ನು ವಿಡಂಬನಾತ್ಮಕ ಧ್ವನಿಯಲ್ಲಿ ಸಫಲವಾಗಿ ಹೇಳುವ ’ಇನ್ನೂ ಬರೆಯದ’ ಮತ್ತು ’ದೊಡ್ಡ ಜನರು’ ಕವಿತೆಗಳಲ್ಲಿವೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ಅಬೀಡ್ಸಿನಲ್ಲಿ ರಸ್ತೆ ದಾಟುವುದು’ ನಿರಂತರತೆಯ ಪ್ರತೀಕವಾಗಿ ನಿಲ್ಲುವ ಕವಿತೆ. ’ಅಬೀಡ್ಸಿನಿಲ್ಲಿ ರಸ್ತೆ ದಾಟುವುದೆಂದರೆ ಪ್ರಾಣವನ್ನು ಜೇಬಿನಲ್ಲಿ ಹಾಕಿಕೊಂಡಿರಬೇಕು’ ಎನ್ನುವ ಕವಿ ಅದರ ಅಲ್ಪಪರಿಣಾಮ ನಿರಂತರತೆಯ ಮೇಲೆ ಆದದ್ದನು ಚಿತ್ರಿಸುತ್ತಾರೆ:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅಂತೂ ದಾಟಿದ ಮೇಲೆ ಹೇಗನ್ನಿಸುತ್ತದೆ &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನಿಮಗೆ? ನಿರಂತರವಾದ ಈ ರಸ್ತೆಯನ್ನು ತುಂಡರಿಸಿಬಿಟ್ಟೆವು &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎಂದೇ? ಆದರೆ ಎಷ್ಟು ಬೇಗ ಅದು ಮತ್ತೆ &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಒಂದಾಯಿತು ನೋಡಿ..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ಆರ್ಟ್ಸ್ ಕಾಲೇಜಿನ ರಸ್ತೆಯಲ್ಲಿ’ ಕವಿತೆಯಲ್ಲಿ ನಗರೀಕರಣವನ್ನು ಚಿತ್ರಿಸುತ್ತಲೇ ಅದರಲ್ಲೇ ಸೌಂದರ್ಯವನ್ನರಸುವ ಕವಿ ಹೃದಯವನ್ನು ಕಾಣಬಹುದು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಪರಂಪರೆಯನ್ನು ಆಗಾಗ ನೆನಪಿಗೆ ತರುವ ’ಹಳೇ ಮಾರ್ಗಗಳು’ ’ಹಳೆಗನ್ನಡದ ಆಸೆ’ ಒಂದು ರೀತಿಯ obsession ಅನ್ನು ಚಿತ್ರಿಸುವ ’ಅವರವರ ಚಾಳಿ’ಯಂತಹ ಉತ್ತಮ ಕವಿತೆಗಳೂ ’ಮುಖಾಮುಖಿ’ ಸಂಕಲನದಲ್ಲಿವೆ. ಹಾಗೇ ವಿಶೇಷ ಅರ್ಥವಂತಿಕೆಗೆ ಅನೇಕ ರೀತಿಯ ಅರ್ಥೈಸುವಿಕೆಗೆ ಒಡ್ಡಿಕೊಂಡಿರುವ ಕವಿತೆಗಳನ್ನು ಈ ಸಂಕಲನದಿಂದೀಚೆಗೆ ಕಾಣಬಹುದು. ಇದು ತಿರುಮಲೇಶರ ನಿಜವಾದ ಬೆಳವಣಿಗೆ. ಇದಕ್ಕೆ ಉದಾಹರಣೆಯಾಗಿ ’ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು’ ’ಒಂದು ಬೂದಗುಂಬಳಕಾಯಿಯ ಮೇಲೆ ನಿಂತು’ ’ಇಲಿಗಳನ್ನು ಕೊಲ್ಲುವುದು’ ’ಚಿಟ್ಟೆಗಳನ್ನು ಹಿಡಿಯುವುದು’ ಮುಂತಾದ ಕವಿತೆಗಳನ್ನು ಹೆಸರಿಸಬಹುದು. ವಿಜಯಶಂಕರ್ ಹೇಳಿದಂತೆ "ಯಾವುದೇ ಸಂದರ್ಭವಿಲ್ಲದೇ ಒಂದು ಸ್ವತಂತ್ರ ಬಿಂದುವಿನಂತೆ ಪ್ರಣೀತವಾದುದರಿಂದ ಕವನವನ್ನು ಹೇಗೆ ವ್ಯಾಖ್ಯಾನಿಸಲೂ ಅನುಕೂಲವಿದೆ."&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ತಿರುಮಲೇಶರ ಮತ್ತೊಂದು ವಿಶೇಷತೆಯೆಂದರೆ ಅವರು ಆಗಾಗ ಮಾಡುವ ಆತ್ಮಾವಲೋಕನ. ಈ ಅನುಭವವನ್ನೂ ಅವರು ಕವಿತೆಗಳಾಗಿ ಪರಿವರ್ತಿಸುತ್ತಾರೆ. ’ಮಹಾಪ್ರಸ್ಥಾನವನ್ನು ಇನ್ನೂಮ್ಮೆ ಓದಿದಾಗ’ ಅವರ ಬದಲಾದ ದೃಷ್ಟಿಕೋನವನ್ನು ದಾಖಲಿಸುತ್ತದೆ. ’ಅವಧ’ ಸಂಕಲನದಲ್ಲಿರುವ ’ಮತ್ತೊಂದು ಮುಖಾಮುಖಿ’ ಸಹ ಇಂಥದೇ ಒಂದು ಪ್ರಯತ್ನವಾಗಿದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ಎಲ್ಲವನೂ ಮೀರಿ ಬೆಳೆದು ನಿಂತ ಅವರ ಇತ್ತೀಚಿನ ಕವನ ಸಂಗ್ರಹ ’ಅವಧ’. ನೂರ ಅರವತ್ತೈದು ಕವಿತೆಗಳ ಈ ಸಂಕಲನ ಅತ್ಯಂತ ಗಮನಾರ್ಹವಾದ ಕೃತಿ [ಅದಕ್ಕೆ ಕೇಂದ್ರ ಸಾಹಿತ್ಯ ಅಕಾದಮಿ ಪುರಸ್ಕಾರವೂ ಪ್ರಾಪ್ತವಾಯಿತು]. ಒಂದು ಸಣ್ಣ ಅನುಭವವನ್ನೂ ದಿನನಿತ್ಯದ ಸಣ್ಣ ವಿಚಾರವನ್ನೂ ಕಾವ್ಯಕ್ಕೆ ಅಳವಡಿಸುವ ಪ್ರಕ್ರಿಯೆಯನ್ನು ಈ ಸಂಕಲನ ಬಿಂಬಿಸುತ್ತದೆ. ’ಅವಧ’ದಲ್ಲಿ ತಿರುಮಲೇಶರ ಕವಿತೆಗಳ ಶೈಲಿಯೂ ಗಮನಾರ್ಹವಾಗಿ ಬದಲಾಗಿದೆ. ಮೂರನೇ ವಿಭಾಗದಲ್ಲಿರುವ ಕವಿತೆಗಳಂತೂ ಸಂಪೂರ್ಣ ಭಾವಗೀತೆಗಳ ಶೈಲಿಯಲ್ಲಿವೆ. ಇಲ್ಲಿನ ಕವಿತೆಗಳ ಸ್ವರೂಪವೇ ಬೇರೆ. ’ಮಹಾಪ್ರಸ್ಥಾನ’ದ ಪ್ರಸ್ತಾವನೆಯಲ್ಲಿ ಹೇಳಿದ "ಬರೆಯುವ ರೀತಿಯಿಂದ ಹೇಳುವುದಿದ್ದರೆ, ಒಂದು ಪದ್ಯದಲ್ಲಿ ಅತ್ಯಂತ ಪ್ರಾಮುಖ್ಯ ಪಡೆದ ವಿಷಯವೆಂದರೆ ಆ ಪದ್ಯವೇ ಆಗಿದೆ. ಆದ್ದರಿಂದ ಪದ್ಯದ ಸ್ವರೂಪದ ಬಗ್ಗೆ ನಾನು ಕಾಳಜಿವಹಿಸುತ್ತೇನೆ." ಎಂಬ ಮಾತನ್ನು ತಿರುಮಲೇಶರು ಇಂದಿಗೂ ಪಾಲಿಸುತ್ತಾ ಬಂದಿರುವುದು ನಮಗೆ ಕಾಣುತ್ತದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;"ಬದ್ಧವಾಗಿ ಬರೆಯುವುದು ಸೃಜನಶೀಲತೆಗೆ ಧಕ್ಕೆ ತರುವಂಥದು" ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ತಿರುಮಲೇಶ್ ಹೇಳಿದ್ದಾರೆ. ಬಹುಶಃ ಅವರ ಕವಿತೆಗಳಲ್ಲಿನ ವೈವಿಧ್ಯತೆಗೂ ಇದೇ ಕಾರಣವಿರಬಹುದು. ಆದರೆ ’ಅವಧ’ ಓದಿದಾಗ ಯಾರಿಗಾದರೂ ಮಿಶ್ರಭಾವನೆಗಳು ಹುಟ್ಟುತ್ತವೆ. ಇದರಲ್ಲಿ ತಿರುಮಲೇಶ್ ಸಾಧಿಸಿರುವ ’ಉನ್ನತಿ’ ಮತ್ತು ಅದೇ ಕ್ಷಣದಲ್ಲಿ ನೆಲಕಚ್ಚಿರುವ ರೀತಿ ಹಳೆಯ ಕವಿತೆಗಳಲ್ಲಿದ್ದ consistencyಗೆ ವಿರುದ್ಧವಾಗಿವೆ. ’ಸರಕಾರದ ವಿರುದ್ಧ ನಾಯಕ’ ’ಸರಕಾರದ ಪರವಾಗಿ ನಾಯಕ’ ’ವಿಮರ್ಶಕನಾಗಿ ನಾಯಕ’ ಈ ರೀತಿಯಾದ ಕವಿತೆಗಳು ಬರೇ ಪದಗಳೊಂದಿಗೆ ಆಟ ಹಾಗೂ ಪ್ರಾಸ-ಪ್ರಯಾಸವಾಗಿದೆ. ಬದ್ಧರಾಗಿ ಬರೆಯದಿರುವುದೂ ಸೃಜನಶೀಲತೆಗೆ  ಧಕ್ಕೆ ತರಲಾರದೇ ಎಂದು ಈ ಕವಿತೆಗಳನ್ನು ನೋಡಿದಾಗ ಅನ್ನಿಸಬಹುದು. ಇದೇ ಸಂಕಲನದಲ್ಲಿರುವ ’ಅವಧ’ ’ಪರಕಾಯ ಪ್ರವೇಶ’ ’ವಿಧಿ’ ’ಅಖಿಟೊಪ’ ’ತುತಂಖಮನ್’ ’ಹೈಡ್‍ಪಾರ್ಕಿನಲ್ಲಿ ಭಯೋತ್ಪಾದಕರ ವಿರುದ್ಧ’ ’ಸೂರ್ಯನಿಗೆ’ ಥರದ ಕವಿತೆಗಳು ಉತ್ತಮವಾಗಿವೆ ಹಾಗೂ ತಿರುಮಲೇಶರು ಏರಬಲ್ಲ ಎತ್ತರದ ದ್ಯೋತಕವಾಗಿದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ಅವಧ’ ನಿಸ್ಸಂದೇಹವಾಗಿ ಒಂದು ಉತ್ತಮ ಕವಿತೆ. ಈ ಕವಿತೆ ಹಿಂದಿನ ’ಔಧ್’ ರಾಜಮನೆತನಕ್ಕೆ ಸಂಬಂಧಿಸಿದ ಕವಿತೆಯೆಂದು ಈಚಿನ ಸಂದರ್ಶನದಲ್ಲಿ ಸ್ವತಃ ತಿರುಮಲೇಶರೇ ವಿವರಣೆ ಕೊಟ್ಟಿದ್ದಾರೆ. ಈ ಕವಿತೆಯಲ್ಲಿ, ಚರಿತ್ರೆ ವರ್ತಮಾನಗಳನ್ನು ಬೆಸೆದು ನೋಡುವ ಪ್ರಯತ್ನವಿದೆ. ಚರಿತ್ರೆಯ ಫ್ಯಾಂಟಸಿಯ ಲೋಕದಲ್ಲಿ ವಿಹರಿಸುತ್ತಿರುವಾಗಲೇ ವರ್ತಮಾನದ ಕಟುವಾಸ್ತವಕ್ಕೆ ಕರೆತರುವ ಸೂಕ್ಷ್ಮ ತಂತ್ರ ಪ್ರಿಯವೆನ್ನಿಸುತ್ತದೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://2.bp.blogspot.com/_mxWA9ZVkKhQ/Srt5p1_FmqI/AAAAAAAABJQ/lEQgLqs_yq4/s400/DSC00913.JPG" style="float:right; margin:0 0 10px 10px;cursor:pointer; cursor:hand;width: 267px; height: 355px;" border="0" alt="" id="BLOGGER_PHOTO_ID_5385031539224844962" /&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಯಾರೀತ ಗಡ್ಡಕ್ಕೆ ಬಂಗಾರದ ಬಣ್ಣ ಹಚ್ಚಿದವನು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹಣೆಯಲ್ಲಿ ನಿತ್ಯವೂ ನಮಾಜಿನ ಹಚ್ಚೆಯುಳ್ಳವನು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬಡಾ ಇಮಾಮನೊ ಅಥವಾ ಛೋಟಾ ಇಮಾಮನೊ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅಥವ ಅರಬನಿಗೆ ಹೆಣ್ಣು ಕೊಡಲಿರುವ ಮಾಮನೊ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎನ್ನುವಲ್ಲಿ ಗಡ್ಡಕ್ಕೆ ಬಂಗಾರಬಣ್ಣ ಇತ್ಯಾದಿಗಳು ಚರಿತ್ರೆಯ ಪ್ರತೀಕವಾದಂತೆ, ಅರಬನಿಗೆ ಹೆಣ್ಣುಕೊಡುವ ಈಗಿನ ಕ್ಷೀಣಿಸಿದ ವಸ್ತು ಸ್ಥಿತಿಯನ್ನು ಚಿತ್ರಿಸಿದ ಸಾಫಲ್ಯತೆ ಈ ಕವಿತೆಗಿದೆ. ಹಾಗೇ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬಚ್ಚದಿರು ಮನವೆ ಕುದುರೆಗಳ ಖುರಪುಟವಕೇಳಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅದು ಕೇವಲ ಒಣಧೂಳೆಬ್ಬಿಸುವ ಬಿರುಗಾಳಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ಸಾಲುಗಳು ವಿಶೇಷ ಪರಿಣಾಮ ಬೀರುತ್ತವೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ಪರಕಾಯ ಪ್ರವೇಶ’ ಕವಿತೆಯಲ್ಲಿ ಸೂಕ್ಷ್ಮ ವಿಡಂಬನೆಯನ್ನು ಬಳಸಿ, ಬೇರೊಬ್ಬರ ಅನುಭವವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನವನ್ನು ನಾವು ಗಮನಿಸಬಹುದು. ಅತೀ ನೈಜತೆಯ, ಅನಿವಾರ್ಯತೆಯ, ಸಂಕೋಚದ ಪ್ರವರ್ತನೆ ಸಹ ಪ್ರಶಂಸೆಗೆ ಒಳಗಾಗುವ ವಿರೋಧಾಭಾಸ. ಫ್ಯಾಂಟಸಿಯನ್ನೇ ಒಂದು ಘಟ್ಟದಲ್ಲಿ ನಿಜವೆಂದು ನಂಬುವ ಕ್ರಿಯೆ. ಮುಖವಾಡ, ವಾಸ್ತವಗಳ ನಡುವೆ ದೊಡ್ಡ ಸಮರ ನಡೆಯುತ್ತಿದೆಯೆಂದು ಭಾವಿಸಿ ಕುಳಿತಾಗ, ತಾನೇತಾನಾಗಿ, ಏನೂ ಆಗಿಲ್ಲವೆಂಬಂತೆ ಪ್ರವರ್ತಿಸಿವ ಮಿಕ್ಕ ಜನ. ಈ ಎಲ್ಲದರ ಚಿತ್ರಣವನ್ನೂ ಕವಿತೆ ಏಕಕಾಲಕ್ಕೆ ನೀಡುತ್ತದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ಮಹಾಪ್ರಸ್ಥಾನ’ದಲ್ಲಿ ನೀಡಿದ ನಗರೀಕರಣದ ಕವಿತೆಗಳಿಂದ ತಿರುಮಲೇಶ್ ಸಂಪೂರ್ಣವಾಗಿ ಹೊರಬಂದಿಲ್ಲ ಎನ್ನುವುದಕ್ಕೆ ’ರಾಜಮಾರ್ಗ ಒಳಮಾರ್ಗ’ ’ತಾರನಾಕದ ಚೌಕ’ ’ಗೋಮತಿಯ ತೀರದಲ್ಲಿ’ ’ಒಂದು ಗ್ರಾಮದ ಮುಖಗಳು’ ಕವಿತೆಗಳೇ ಸಾಕ್ಷಿ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ಗೋಮತಿಯ ತೀರದಲ್ಲಿ’ ಕವಿತೆಯು ನಿಸರ್ಗವೆಂದು ಸಾಮಾನ್ಯವಾಗಿ ಚಿತ್ರಿಸುವ ಯಾವ ಅಂಶಗಳೂ ಗೊಮತಿಯ ಕಡಲಲ್ಲಿ ಇಲ್ಲ - ಅಲ್ಲಿರುವುದು ಕಹಿಸತ್ಯಗಳೇ ಎಂಬುದರೊಂದಿಗೆ ಪ್ರಾರಂಭವಾಗುತ್ತದೆ. ಆದರೂ ಕವಿ ಆ ಸತ್ಯಗಳಿಂದ ಪಲಾಯನ ಮಾಡಲು ತಯಾರಿಲ್ಲ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬಿಟ್ಟರೆ ಇದನ್ನೂ ಪಡೆಯಲಾರದವರಂತೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಪಡೆದರೂ ಬಯಸದವರಂತೆ ಸಕಲ ಬಯಕೆಗಳನ್ನೂ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮೀರಿದ ಇಚ್ಛಾಮರಣಿಗಳಂತೆ ಇಲ್ಲಿ ಇಂದು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎಂಬ ಸಾಲುಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ಚಿತ್ರಿತವಾಗಿದೆ ಎನ್ನಿಸುತ್ತದೆ. ಸಕಲ ಬಯಕೆಗಳನ್ನೂ ಮೀರಿ, ಇಚ್ಛಾಮರಣಿಯಾದರೂ ಸಾಯಲು [ಪಲಾಯನ ಮಾಡಲು] ತಯಾರಿಲ್ಲದ, ಅದಕ್ಕೂ ಒಂದು ಪಕ್ವಕಾಲ ಬರಬೇಕೆಂಬ ಪ್ರಜ್ಞೆ ಇಲ್ಲಿ ಕವಿಯನ್ನು ಕಾಡುತ್ತಿರುವಂತೆ ಅನ್ನಿಸುತ್ತದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ತಾರನಾಕದ ಚೌಕದಲ್ಲಿ’ ಕವಿತೆಯಲ್ಲೂ ಇದೇ ರೀತಿಯ ನಗರೀಕರಣದ ಸೂಕ್ಷ್ಮ ಚಿತ್ರಣವಿದೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇಲ್ಲಿ ಹಾಡು ಹಗಲೇ ಇರುಳು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ತಾರೆಗಳ ಬದಲು ಮಿಣುಕುವ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕ್ಷೀಣಕಾಂತಿಯ ಬಲ್ಬುಗಳು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎಣಿಸುವುದಕ್ಕೆ ಸುಲಭ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎಂಬಂಥ ಅರ್ಥಗರ್ಭಿತ ಸಾಲುಗಳಿವೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇಕಾಲಜಿಯ ಬಗೆಗಿನ ಕಾಳಜಿಯೂ ತಿರುಮಲೇಶರ ಅನೇಕ ಕವಿತೆಗಳಲ್ಲಿ ಕಂಡುಬರುತ್ತದೆ. ’ಒಂದು ಗ್ರಾಮದ ಮುಖಗಳು’ ಕವಿತೆಯಲ್ಲಿ ನಾಶವಾಗುತ್ತಿರುವ ಇಕಾಲಜಿಯ ಸಮತೋಲನದ ಬಗ್ಗೆ ಕಾಳಜಿ ಇದೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕಾರಡ್ಕ ಮುಳ್ಳೇರಿಯ ಕಾನತ್ತೂರು ಕರಣಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ವಿಚಿತ್ರ ಹೆಸರುಗಳ ಸರಣಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹೊತ್ತ ಈ ಧರಣಿ ನಮ್ಮ ಪಡೆದಾಗ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇನ್ನೂ ತರುಣಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎಂಬ ಕವಿತೆಯ ಪ್ರಾರಂಭದ ಸಾಲುಗಳು ಮನುಷ್ಯ ಈ ಭೂಮಿಯ ತರುಣಾವಸ್ಥೆಯಲ್ಲಿ ಕಾಲಿಟ್ಟವನು ಎಷ್ಟು ಅಲ್ಪಾವಧಿಯಲ್ಲಿ ಅದರ ಇಕಾಲಜಿಯ ಸಮತೋಲನದ ಅವನತಿಗೆ ಕಾರಣನಾದ ಎನ್ನುವುದು [ಒಂದು ವರುಷಕ್ಕಷ್ಟೇ ಒಂದು ಶೆಕೆ] ಮುಂದಿನ ಸಾಲುಗಳಲ್ಲಿ ವ್ಯಕ್ತವಾಗುವುದು. ಗ್ರಾಮದ ಕೆಲ ಚಿತ್ರಗಳನ್ನು ನೀಡಿ, ನಿರೀಕ್ಷೆ ಹುಟ್ಟಿಸಿ, ಕಡೆಗೆ ನಗರೀಕರಣದ ಆಗಮನದ ಚಿತ್ರಣ ಕೊಟ್ಟು ಸಂಪೂರ್ಣ ಅವನತಿಯನ್ನು ಸಂಕೇತಿಸುವ ಸಾಲುಗಳನ್ನು ಅವರು ಬರೆದುಬಿಡುತ್ತಾರೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;...&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬರಲಿಲ್ಲ ಗಾಡಿ, ಬಂತು ಕೊರೆಯುವ ಮಾಗಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕಾದಿದ್ದಂತೆ ಎಲ್ಲವೂ ಸಂದಿಯಲಡಗಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬಂತು ಮನೆ ಮನೆ ಸೂರುಗಳಿಂದ ಇಬ್ಬನಿ ತೂಗಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಒಂದು ಮೈ ನಡುಕದಿಂದ ಇನ್ನೊಂದಕ್ಕೆ ಸಾಗಿ &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮುಟ್ಟಿದುವೆಲ್ಲ ಸೊರಗಿ ಸುಕ್ಕುಗಳಾಗಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬಂತು ಮತ್ತೊಮ್ಮೆ ತಿರುಗಿ &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮಳೆಗೊಮ್ಮೆ ಪ್ರಳಯ ಬೇಸಿಗೆಗೆಷ್ಟೋ ಕ್ಷಾಮ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಚಲಿಸುತ್ತಿತ್ತು ಹೀಗೆ ಕಾಲಕ್ರಮ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ತತ್ತರಿಸುತಲಿತ್ತು ಗ್ರಾಮ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;..&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ನಗರೀಕರಣದ ಕಾಳಜಿಯನ್ನಿರಿಸಿ ಅದನ್ನೇ ಮುಂದುವರೆಸಿ ಬರೆಯುತ್ತಿರುವ ತಿರುಮಲೇಶ್ ಸಾಕಷ್ಟು ವಿಭಿನ್ನವಾಗಿಯೂ ಬರೆಯುತ್ತಾರೆ. ಹಲವಾರು ಕವಿತೆಗಳು ಬೇರೆ ರೀತಿಯ ಮಿಶ್ರಪರಿಣಾಮವನ್ನುಂಟು ಮಾಡುತ್ತವೆ. ’ಫಿಲ್‍ನ ವಿಧಾನ’ ಒಂದು ರೀತಿಯ ಬೆಳವಣಿಗೆಯನ್ನು ಸೂಚಿಸಿದರೆ ’ಪಿಶಾಚಿ ದೈವಕ್ಕೆ ಹೇಳಿದ್ದು’ ’ಪಿಶಾಚಿಗೆ ದೈವದ ಉತ್ತರ’ ’ಮರಿ ಪಿಶಾಚಿ ಪದ್ಯ’ ಬೇರೊಂದು ರೀತಿಯ ಬೆಳವಣಿಗೆಯನ್ನು ಸೂಚಿಸುತ್ತವೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ತಿರುಮಲೇಶರ ಸಂಕಲನದ ಬಗ್ಗೆ ಸ್ಥೂಲವಾಗಿ ಹೇಳಲು ನನಗಿಂತ ಅವರೇ ಸಮರ್ಥರು. ಅವರ ’ನನ್ನ ಸಂಕಲನ’ ಕವಿತೆ ಇಂತಿದೆ:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನನ್ನ ಸಂಕಲನವೆಂದರೆ ನದಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅದರ ಕವಿತೆಗಳೆಂದರೆ ಉಪನದಿಗಳು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅವು ಎಲ್ಲಿಂದಲೂ ಯಾವ ಮೂಲದಿಂದಲೂ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹುಟ್ಟಿ ಬಂದಿವೆ - ಎಷ್ಟೋ ನೆಲದಲ್ಲಿ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎಷ್ಟೋ ಹೊಲದಲ್ಲಿ ಹರಿದು ಬಂದಿವೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನನ್ನ ಸಂಕಲನವೆಂದರೆ ವೃಕ್ಷ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅದರ ಕವಿತೆಗಳೆಂದರೆ ಕೊಂಬೆ ರೆಂಬೆಗಳು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅವು ವಿವಿಧ ದಿಕ್ಕಿನಲ್ಲಿ ಬೆಳೆದಿವೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಎಷ್ಟೋ ಎಲೆಗಳನು ಹೂ ಹಣ್ಣುಗಳನು ಬಿಟ್ಟಿವೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅಲ್ಲಿ ಎಷ್ಟೋ ಹಕ್ಕಿಗಳು ಕುಳಿತಿವೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನನ್ನ ಸಂಕಲನವೆಂದರೆ ಅರಣ್ಯ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅದರ ಕವಿತೆಗಳೆಂದರೆ ಮರಗಿಡ ಬಳ್ಳಿಗಳು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅವು ಬೇರೆ ಬೇರೆ ಜಾತಿಯವು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಸಿಕ್ಕಂತೆ ಬೆಳೆದಿವೆ ಬೆಳಕಿನ ಕಡೆಗೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮೈ ಚಾಚಿವೆ ನೆರಳನ್ನು ಚೆಲ್ಲಿವೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನನ್ನ ಸಂಕಲನವೆಂದರೆ ಸಂತೆ&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅದರ ಕವಿತೆಗಳೆಂದರೆ ಅಂಗಡಿಯ ಸಾಲುಗಳು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅಲ್ಲಿ ಜನಜಂಗುಳಿ ಜಾತ್ರೆ ಪಾತ್ರೆಪಗಡಿಗಳು&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮಣಿಸರದ ಮಾಲಗಳು ಬಿದ್ದರೆ ಒಡೆಯುತ್ತವೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅಲ್ಲಿಯ ತನಕ ಬದುಕಿಕೊಳ್ಳುತ್ತವೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಒಟ್ಟಿನಲ್ಲಿ ನೋಡುವುದಾದರೆ ಪರಿಸರಕ್ಕೆ ಪ್ರತಿಸ್ಪಂದಿಸುವುದು ತಿರುಮಲೇಶರ ವೈಶಿಷ್ಟ್ಯ. ಹೊಸ ಪರಿಸರವನ್ನು ನಿರಂತರವಾಗಿ ಅನ್ವೇಷಿಸುತ್ತಾ, ಅವುಗಳ ಬಗೆಗೆ ಬರೆಯುತ್ತಾ, ಮುಂದುವರೆದಿರುವ ತಿರುಮಲೇಶರ ಮೂಲ ಪರಿಸರದಲ್ಲೇ ಇದೆಯೆನ್ನಿಸುತ್ತದೆ. ಅವರು ಹೈದರಾಬಾದಿನಲ್ಲಿದ್ದರೆ ಅಲ್ಲಿಯ ಪರಿಸರದ ರೀತಿನೀತಿಗಳ ಸಾರವನ್ನು ಅಭ್ಯಾಸ ಮಾಡಿಬರೆದ ಕವಿತೆಗಳು ಮೂಡುತ್ತವೆ. ಇಂಗ್ಲೆಂಡಿಗೆ ಹೋದರೆ ’ಥೇಮ್ಸ್ ನದಿಯ ಮೇಲೆ’ ಬರೆಯುತ್ತಾರೆ. ಜಗತ್ತಿನಲ್ಲಿ ನಡೆಯುವ ಘಟನೆಗಳಿಗೆ ಕವಿತೆಗಳ ರೀತಿಯಲ್ಲಿ ಪ್ರತಿಸ್ಪಂದಿಸುತ್ತಾರೆ. ಈ ರೀತಿಯ ಪ್ರತಿಸ್ಪಂದನ ಇಲ್ಲದಿದ್ದಲ್ಲಿ ’ಜಾನ್ ಮೆಕೆನ್ರೋ’ ’ತುತಂಖಮನ್’ ’ಕಿಂಗ್‍ಸ್ಲಿಯ ಗಾಂಧಿ’ ’ಮೂನ್ ಮೂನ್ ಸೇನಳಿಗೆ’ ’ಅತುಲತ್ ಮುದಲಿ’ಯಂತಹ ಕವಿತೆಗಳನ್ನು ಅವರಿಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ರೀತಿಯ ವಿಷಯ ವೈವಿಧ್ಯಗಳ ಹಿನ್ನೆಲೆಯಲ್ಲಿ ಬಂದ ಕವಿತೆಗಳನ್ನು ಓದಿದರೆ ಒಮ್ಮೊಮ್ಮೆ ಅರ್ಥವಾಗದೇ ಉಳಿದೀತು. ಏಕೆಂದರೆ ಒಂದು ಪರಿಸರ, ಹಿನ್ನೆಲೆ, ಉಪಯೋಗಿಸಿಕೊಂಡಾಗ ತಿರುಮಲೇಶ್ ಸಂಪೂರ್ಣವಾಗಿ ಅದರಲ್ಲೇ ತಲ್ಲೀನರಾಗಿ, ಅಷ್ಟೇ ಜ್ಞಾನವ್ಯಾಪ್ತಿಯ ಓದುಗನನ್ನೂ ಕಲ್ಪಿಸಿಕೊಂಡು ಬರೆಯುತ್ತಾರೆ. ಈಚೆಗೆ ಬರೆದ ಅವರ ಕವಿತೆಗಳನ್ನು ಅರ್ಥೈಸಲು ಕಠಿಣವಾಗಿದೆ ಎನ್ನುವ ವಿಮರ್ಶೆಗೆ ಇದೂ ಕಾರಣವಾಗಿರಬಹುದು. ತಿರುಮಲೇಶರಿಗೂ ಅದರ ಅರಿವಿದೆ. ’ಕವಿತೆಗಳನ್ನು ತಿಳಿದುಕೊಳ್ಳುವುದಕ್ಕೆ ಓದುಗ ಬೇರೆ ಸಲಕರಣೆಗಳನ್ನು ಬಳಸಿಕೊಂಡರೆ ತಪ್ಪೇನೂ ಇಲ್ಲ’ ಎನ್ನುವ ಅವರು ಆ ವಿಷಯವ್ಯಾಪ್ತಿಯನ್ನು ಓದುಗರೂ ಅಷ್ಟೇ ಆಳವಾಗಿ ಗ್ರಹಿಸಬೇಕೆಂದು ನಿರೀಕ್ಷಿಸುತ್ತಾರೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ರೀತಿಯ ಸಂಶೋಧನಾ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂಬ ಮಾತು ನಿಜವೇ. ಆದರೆ ಕವಿತೆ ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತಾ ಹೋದಂತೆ ಅದು ದಕ್ಕುವುದು ಕೈಬೆರಳೆಣಿಕೆಯಷ್ಟೇ ಜನರಿಗೆ ಸೀಮಿತವಾದರೆ ಸ್ವಲ್ಪ ಚಡಪಡಿಕೆಯಾಗುತ್ತದೆ. ಇಲ್ಲಿ ಕವಿ ಸಂಕೀರ್ಣತೆಗೂ ವಿಷಯವ್ಯಾಪ್ತಿಗೂ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ ಅನ್ನಿಸುತ್ತದೆ. ಕವಿತೆಗೆ ಪ್ರತಿಸ್ಪಂದನ ಬರದಿದ್ದಾಗ ಅದು ಎಷ್ಟರ ಮಟ್ಟಿಗೆ ಸಫಲವಾಯಿತೆಂಬುದು ಒಂದು ಪ್ರಶ್ನಾರ್ಥಕ ಚಿನ್ಹೆಯಾಗುತ್ತದೆ. ಇಂಥ ಸಂದರ್ಭದಲ್ಲಿ ಅವನತಿ ಹೊಂದುತ್ತಿರುವ ನಮ್ಮ ಹಳೇ ನೆನಪುಗಳನ್ನು ರೋಚಕ ಅನುಭವಗಳಿಗೆ ಆಗುತ್ತಿರುವ ಯಾಂತ್ರಿಕತೆಯನ್ನು ಚಿತ್ರಿಸುವ ’ಎಲ್ಲಿ ಹೋದಳು ನಮ್ಮ ಅಡುಗೂಲಜ್ಜಿ’ಯಂತಹ ಕವಿತೆಗಳು ಬಾಲವಿಹಾದರಲ್ಲಿರಬೇಕಾದ ಕವಿಗೆಗಳೆನ್ನಿಸಿದರೂ ಅಶ್ಚರ್ಯವಿಲ್ಲ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;’ಅವಧ’ ಸಂಕಲನ ಓದಿದಾಗ ಒಮ್ಮೊಮ್ಮೆ ತಿರುಮಲೇಶರು ಎಟುಕದಷ್ಟು ಬೆಳೆದುಬಿಟ್ಟಿದ್ದಾರೆಯೆ ಎಂದು ಅನ್ನಿಸಬಹುದು. ಅವಧ, ಮುಖಾಮುಖಿಯ ಕೆಲವು ಕವಿತೆಗಳು ತುಂಬಾ ಪ್ರಿಯವಾಗಲು ನಾನು ಹೈದರಾಬಾದಿನಲ್ಲಿ ಕಳೆದ ಅನೇಕ ವರ್ಷಗಳು ಕಾರಣವಿರಬಹುದು. ಅವರ ’ಮಾಯಾವಿ’ ’ಹೈದರ್‌ಗೂಡಾದಲ್ಲೊಬ್ಬ ಹೈದ’ ’ಜಲಾಲುದ್ದೀನ್ ಜಲಾಲಿ’ ’ಅಖ್ತರ್ ಹುಸೇನ್’ ಕವಿತೆಗಳು ಈ ಕಾರಣವಾಗಿ ಪ್ರಿಯವಾಗುತ್ತವೆ. ಸೃಜನಶೀಲತೆಗೆ ಹೊಸತನ ಬೇಕೆಂಬ ಮಾತು ನಿಜ. ಆದರೆ ಎಷ್ಟರ ಮಟ್ಟಿಗೆ ನಾವು ಹೊಸಪರಿಸರವನ್ನು ಕವಿತೆಗೆ ಅಳವಡಿಸುತ್ತೇವೆ, ಎಲ್ಲಿಯವರೆಗೆ ಓದುಗರನ್ನು ನಮ್ಮೊಂದಿಗೆ ಕರೆದೊಯ್ಯುತ್ತೇವೆ ಎಂಬ ಪ್ರಶ್ನೆಗಳೂ ಉದ್ಭವವಾಗುತ್ತವೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಆದರೆ ಎಂದಿಗೂ ಜಡವಾಗದ, ನಿರಂತರವಾಗಿ ಬರೆಯುವ, ಸದಾ ಹೊಸತನದ ಶೋಧದಲ್ಲಿರುವ ತಿರುಮಲೇಶರ ಬಗ್ಗೆ ಯಾರೂ ಎಂದೂ ನಿರಾಶರಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಈ ನಿರಂತರ ಕೃಷಿ, ಆತ್ಮಾವಲೋಕನ ಹಾಗೂ ಭಾಷಾಸಾಧ್ಯತೆಗಳ ಬಗೆಗಿನ ಪ್ರಯೋಗ ಏನಾದರೊಂದು ಹೊಸತನ್ನು ಅವರಿಂದ ಹೊಮ್ಮಿಸುತ್ತಲೇ ಇರುತ್ತದೆ. ಅಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಶ್ರೀಮಂತವಾಗುತ್ತದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಡಿಸೆಂಬರ್ ೧೯೮೭&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span" style="font-family: Verdana; color: rgb(41, 48, 59); font-size: 15px; font-weight: bold; line-height: 19px; "&gt;&lt;p class="post-footer" style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); font-size: 13px; padding-right: 0px; padding-bottom: 0px; padding-left: 0px; font-family: Verdana, sans-serif; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; "&gt;© ಎಂ.ಎಸ್.ಶ್ರೀರಾಮ್ | &lt;/p&gt;&lt;div&gt;&lt;span class="Apple-style-span"   style="font-size:100%;color:#333333;"&gt;&lt;span class="Apple-style-span" style="font-size: 13px;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3271885473865236423-4324419100624641258?l=prapanchapustaka.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prapanchapustaka.blogspot.com/feeds/4324419100624641258/comments/default' title='Post Comments'/><link rel='replies' type='text/html' href='http://prapanchapustaka.blogspot.com/2009/09/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3271885473865236423/posts/default/4324419100624641258'/><link rel='self' type='application/atom+xml' href='http://www.blogger.com/feeds/3271885473865236423/posts/default/4324419100624641258'/><link rel='alternate' type='text/html' href='http://prapanchapustaka.blogspot.com/2009/09/blog-post.html' title='ತಿರುಮಲೇಶರ ಕಾವ್ಯ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_mxWA9ZVkKhQ/Srt4jhQwlKI/AAAAAAAABJA/c-v7kz94lJM/s72-c/translation-workshop4.jpg' height='72' width='72'/><thr:total>0</thr:total></entry><entry><id>tag:blogger.com,1999:blog-3271885473865236423.post-5771735278684471468</id><published>2009-06-03T16:12:00.000-07:00</published><updated>2009-06-03T16:48:26.626-07:00</updated><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಪ್ರೀಮಿಯರ್'/><category scheme='http://www.blogger.com/atom/ns#' term='ಮೂರ್ತಿ'/><category scheme='http://www.blogger.com/atom/ns#' term='ಸೆಲೆಕ್ಟ್'/><category scheme='http://www.blogger.com/atom/ns#' term='ಶ್ಯಾನಭಾಗ್'/><category scheme='http://www.blogger.com/atom/ns#' term='- ಪುಸ್ತಕದಂಗಡಿಗಳು'/><category scheme='http://www.blogger.com/atom/ns#' term='ಬೆಂಗಳೂರು'/><title type='text'>ಎರಡು ವರ್ಷಗಳ ನಂತರ... ಮುಚ್ಚಿದ ಪ್ರೀಮಿಯರ್</title><content type='html'>&lt;img src="http://4.bp.blogspot.com/_mxWA9ZVkKhQ/SicIMjHoLEI/AAAAAAAAA_0/ACFkw2vnvWY/s320/premier5.JPG" style="float:left; margin:0 10px 10px 0;cursor:pointer; cursor:hand;width: 320px; height: 240px;" border="0" alt="" id="BLOGGER_PHOTO_ID_5343248494577069122" /&gt;&lt;div&gt;&lt;span class="Apple-style-span" style="font-size: medium;"&gt;ಇಪ್ಪತ್ತೈದು ವರ್ಷಗಳ ಹಿಂದೆ, ಬಿ.ಕಾಂ ವಿದ್ಯಾರ್ಥಿಯಾಗಿ ನಾನು ನನ್ನ ಜ್ಞಾನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಹಾಯಕ ಕೋಚಿಂಗಿಗೆ ಹೋಗುತ್ತಿದ್ದಾಗ ಒಂದು ದಿನ ಅಲ್ಲಿ ಪಾಠ ಮಾಡುತ್ತಿದ್ದ ವಿಶ್ವನಾಥ್ ಹೇಳಿದ್ದರು: "ನಮ್ಮ ವಿತ್ತೀಯ ನಿರ್ಮತಿಯ ತಲ್ಲಣಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಬೇಕಾದರೆ, ನೀನು ಶೂಮೇಕರನ ಸ್ಮಾಲ್ ಇಸ್ ಬ್ಯೂಟಿಫುಲ್ ಓದು. ನಾನು ಪ್ರೀಮಿಯರ್ ಬುಕ್ ಷಾಪಿನ ಶಾನ್‌ಭಾಗಿಗೆ ಹೇಳಿದ್ದೇನೆ. ನಮ್ಮವರಿಗೆ ಆತ ೧೫% ರಿಯಾಯಿತಿಯಲ್ಲಿ ಪುಸ್ತಕಗಳನ್ನು ಮಾರುತ್ತಾರೆ". ಹೀಗೆ ಸ್ಮಾಲ್ ಇಸ್ ಬ್ಯೂಟಿಫುಲ್ ಅನ್ನುವ ಪುಸ್ತಕವನ್ನು ಹುಡುಕಿ ಹೊರಟ ನನಗೆ ಆ ಪುಸ್ತಕದ ಟೈಟಲ್ಲಿನ ಅರ್ಥದ ಪದರ-ಮಜಲುಗಳು ಶಾನಭಾಗರ ಪ್ರೀಮಿಯರ್ ಬುಕ್ ಷಾಪ್ ನೋಡಿದಾಗ ತಟ್ಟಿತು. ಪುಟ್ಟ ಅಂಗಡಿಯಲ್ಲಿ ಎಷ್ಟೊಂದು ಭಂಡಾರವನ್ನು ಅಡಕಮಾಡಿ ಇಡಬಹುದು ಅನ್ನುವುದಕ್ಕೆ ಪ್ರೀಮಿಯರ್ ಸಂಕೇತವಾಯಿತು. ಆದರೆ ಅದನ್ನು ಬ್ಯೂಟಿಫುಲ್ ಎಂದು ಕರೆಯುವುದಕ್ಕೆ ಮಾತ್ರ ಸಾಧ್ಯವಾಗಿರಲಿಲ್ಲ. ಅದರ ಆತ್ಮ ಬ್ಯೂಟಿಫುಲ್ ಆದರೂ ಆ ಅಂಗಡಿಯಲ್ಲಿ ಪುಸ್ತಕಗಳನ್ನು ಆಯುವುದಕ್ಕೆ ಪಳಗಿದ ಕೈಗಳೇ ಬೇಕಾಗಿದ್ದುವು.&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಆ ಪುಸ್ತಕದಂಗಡಿಗೆ ಹೋದ ಕೂಡಲೇ ನನಗೆ ಅರಿವಾದದ್ದು ಒಂದು ವಿಷಯ: ನಮ್ಮ ವಿಶ್ವನಾಥ್ ಅವರ ಹೆಸರನ್ನು ಹೇಳದಿದ್ದರೂ ಆ ಪುಸ್ತಕದ ಮೇಲೆ ನನಗೆ ರಿಯಾಯಿತಿ ಸಿಗುತ್ತಿತ್ತು ಅನ್ನುವ ಸತ್ಯ. ಪ್ರೀಮಿಯರ್‍ ಗೆ ಹೋದವರಿಗೆಲ್ಲಾ ಕನಿಷ್ಟ ೧೦% ರಿಯಾಯಿತಿಯನ್ನು ಶಾನಭಾಗ್ ಕೊಡುತ್ತಿದ್ದರು... ಮತ್ತು ನಮ್ಮಂತಹ ರೆಗ್ಯುಲರ್ ಗಳಿಗೆ ನಮ್ಮ ಒಟ್ಟಾರೆ ಬಿಲ್ಲು ಮತ್ತು ಅವರ ಮೂಡಿನನುಸಾರ ೧೫-೨೦ ಪ್ರತಿಶತ ರಿಯಾಯಿತಿ ಸಿಗುತ್ತಿತ್ತು. ಪ್ರೀಮಿಯರ್‍ ನಲ್ಲಿ ಇದ್ದ ಪುಸ್ತಕಗಳ ವಿಸ್ತಾರಕ್ಕೆ ಅವರು ಯಾವ ರಿಯಾಯಿತಿಯನ್ನೂ ಕೊಡದೆಯೇ ಅಂಗಡಿಯನ್ನು ನಡೆಸಬಹುದಿತ್ತು. ಹೀಗಾಗಿ ನಾನು ಪ್ರೀಮಿಯರ್ ಬುಕ್ ಷಾಪಿಗೆ ರಿಯಾಯಿತಿಗೆಂದೇ ಹೋದದ್ದು ನೆನಪಿಲ್ಲ. ಅಲ್ಲಿಗೆ ಹೋಗುವುದೇ ಒಂದು ಅನುಭವ. ಬೆಂಗಳೂರು ಬಿಟ್ಟು ಬಹಳಕಾಲದಿಂದ ಹೊರನಾಡಿಗನಾಗಿರುವ ನನಗೆ ಬೆಂಗಳೂರಿಗೆ ಬಂದಾಗಲೆಲ್ಲಾ ಪ್ರೀಮಿಯರ್ ಬುಕ್ ಷಾಪಿನ ಯಾತ್ರೆ ಅನಿವಾರ್ಯವಾಗಿಬಿಟ್ಟಿತ್ತು. ಮಿಕ್ಕ ಎಷ್ಟೋ ಪುಸ್ತಕದಂಗಡಿಗಳಿಗೆ ನಾನು ನನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿದರೂ, ಪ್ರೀಮಿಯರ್ ನ ಅನುಭವವೇ ವಿಚಿತ್ರ ವೈಶಿಷ್ಟ್ಯತೆಯನ್ನು ನೀಡುತ್ತಿತ್ತು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮುಂಬಯಿನ ಸ್ಟ್ರಾಂಡ್ ಬುಕ್ ಸ್ಟಾಲ್ ನಡೆಸುವ ಹಿರಿಯ ಶಾನಭಾಗರ ಪುಸ್ತಕಜ್ಞಾನ ಅದ್ಭುತವಾದದ್ದು. ಅಲ್ಲಿಗೆ ಹೋದರೆ ಎರಡು ಪುಸ್ತಕಗಳನ್ನು ನೀವು ಆಯ್ದರೆ, ನಿಮ್ಮ ಅಭಿರುಚಿಯನ್ನು ಗ್ರಹಿಸಿ, ಅದಕ್ಕೆ ನಾಲ್ಕು ಪುಸ್ತಕಗಳನ್ನು ಜೋಡಿಸುವ, ಅಕಸ್ಮಾತ್ ನಿಮಗೆ ಯಾವುದೇ ಪುಸ್ತಕ ದೊರೆಯದಿದ್ದರೆ ಆ ವಿವರಗಳನ್ನು ಸಂಗ್ರಹಿಸಿ, ನಿಮಗಾಗಿ ಆ ಪುಸ್ತಕವನ್ನು ತರಿಸುವುದಲ್ಲದೇ ಆ ಬಗ್ಗೆ ನಿಮಗೆ ಸುದ್ದಿಯನ್ನೂ ಕೊಡುವ ಪರಿಪಾಠ ಹಿರಿಯ ಶಾನಭಾಗರಿಗಿತ್ತು. ಬಹುಶಃ ಪದ್ಮಶ್ರೀ ಪಡೆದ ಏಕೈಕ ಪುಸ್ತಕ ವ್ಯಾಪಾರಿ ಆತ ಇರಬಹುದು. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇತ್ತೀಚೆಗೆ ಸ್ಟ್ರಾಂಡ್‍ನಲ್ಲಿದ್ದ ಹಿರಿಯ ಶಾನಭಾಗರ ವೈಶಿಷ್ಟ್ಯತೆ ನಮಗೆ ಸಿಗುತ್ತಿಲ್ಲ ಅನ್ನಿಸುತ್ತದೆ. ಏನೇ ಆದರೂ ಮುಂಬಯಿನ ಸ್ಟ್ರಾಂಡಿನಲ್ಲಿ ವ್ಯಾಪಾರವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆ ನಮಗೆ ಕಾಣಿಸುತ್ತಿತ್ತು. ಹೀಗಾಗಿಯೇ ಪುಸ್ತಕ ಜ್ಞಾನದ ಜೊತೆಗೆ ಹಿರಿಯ ಶಾನಭಾಗರದ್ದು ಒಪ್ಪ ಓರಣ. ನಮ್ಮ ಶಾನಭಾಗ್ ಮಿಕ್ಕ ಪುಸ್ತಕ ವ್ಯಾಪಾರಿಗಳಿಗಿಂತ ತುಂಬಾ ಭಿನ್ನ ಎಂದು ಹೇಳಬಹುದು. ನೀವು ಯಾವುದಾದರೂ ಪುಸ್ತಕ ಕೇಳಿದರೆ ತಕ್ಷಣಕ್ಕೆ ತರಿಸುತ್ತಾರೆ, ಆದರೆ ಅದು ಬಂದಿದೆ ಎಂದು ಫೋನ್ ಮಾಡುವ ಪರಿಪಾಠ ಆತನಿಗಿದ್ದಂತಿರಲಿಲ್ಲ. ಮುಂದಿನ ಬಾರಿ ಹೋದಾಗ ಆ ಪುಸ್ತಕ ನಿಮಗೆ ದೊರೆತರೆ ಅದು ನಿಮ್ಮ ಅದೃಷ್ಟ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/SicJ1a6mMaI/AAAAAAAAA_8/gq7aZG3KDgw/s320/premier2.JPG" style="float:right; margin:0 0 10px 10px;cursor:pointer; cursor:hand;width: 320px; height: 240px;" border="0" alt="" id="BLOGGER_PHOTO_ID_5343250296261194146" /&gt;&lt;div&gt;&lt;span class="Apple-style-span"  style="font-size:medium;"&gt;ಪ್ರೀಮಿಯರ್ ನಲ್ಲಿ ಮೂರ್ನಾಲ್ಕು ಪದರದ ಪುಸ್ತಕಗಳ ರಾಶಿಯ ಷೆಲ್ಫುಗಳ ನಡುವೆ ತೆಳುವಾಗಿ ಅಡ್ಡಡ್ಡವಾಗಿ ನಡೆದುಕೊಂಡು ಹೋಗಬೇಕಾದಂತಹ ಪುಟ್ಟ ಜಾಗ - ಮೊಣಕೈ ತಾಕಿದರೆ ಒಂದು ರಾಶಿ ಪುಸ್ತಕಗಳು ದೊಪ್ಪೆಂದು ಕೆಳಕ್ಕೆ ಬೀಳುವ ಗ್ಯಾರೆಂಟಿ, ಆದರೆ ಕೇಳಿದ ಪುಸ್ತಕವನ್ನು ಯಾವುದೋ ಕಂಡರಿಯದ ಮೂಲೆಯಿಂದ ಹೆಕ್ಕಿ ಕೊಡಬಲ್ಲ ವಿಶಿಷ್ಟ ಕಲೆಯನ್ನು ಶಾನಭಾಗ್ ಮತ್ತು ಅವರ ಸಹಾಯಕರು ಕರವಶಮಾಡಿಕೊಂಡಿದ್ದರು. "ಓ ಅಲ್ಲಿ ಉಂಟು ನೋಡು, ಆಕ್ಸ್ ಫರ್ಡ್‍ನಿಂದ ಬಂದ ಹೈದರಾಬಾದಿನ ಪುಸ್ತಕ" ಎಂದು ಆತ ಹೇಳಿದ್ದೇ, ಜಾದೂವಿನಂತೆ ನಮಗೆ ಬೇಕಾದ ಪುಸ್ತಕ ಪ್ರತ್ಯಕ್ಷವಾಗುತ್ತಿತ್ತು. ಅಂಗಡಿಯಲ್ಲಿ ಒಂದು ಸುತ್ತು ಹಾಕಿ ಬಂದರೆ ಪುಸ್ತಕದ ರಾಶಿಯಿರುವ ಮೇಜಿನ ಹಿಂದೆ ಕಂಡೂ ಕಾಣದಂತೆ ಶಾನಭಾಗ್ ಕೂತಿರುತ್ತಿದ್ದರು. ಎಲ್ಲಿಂದಲೋ ಬಿಲ್ ಪುಸ್ತಕವನ್ನು ಹೆಕ್ಕಿ ತಮ್ಮ ಕಾಗೆಬರಹದಲ್ಲಿ ಗೀಚಿ ನಿಮ್ಮ ಕೈಗೆ ಒಂದು ಹಳದಿ ಚೀಟಿಯನ್ನು ಹಚ್ಚುತ್ತಿದ್ದರು. ಅದರಲ್ಲಿ ಪುಸ್ತಕದ ಹೆಸರು ಯಾವುದು ರಿಯಾಯಿತಿ ಯಾವುದಕ್ಕೆ - ದೇವರೇ ಬಲ್ಲ. ನಾನು ಮೊದಲ ಬಾರಿಗೆ ಹೋದಾಗಿನಿಂದಲೂ ಬಿಲ್ಲಿನ ಬಣ್ಣ ಮತ್ತು ಶಾನಭಾಗರ ಕೈಬರಹ ಒಂದಿನಿತೂ ಬದಲಾಗಿರಲಿಲ್ಲ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹಾಗೆ ನೋಡಿದರೆ ಶಾನಭಾಗರ ಬಗ್ಗೆ ನನಗೆ ಹೆಚ್ಚೇನೂ ಗೊತ್ತೇ ಇಲ್ಲ. ಹೆಚ್ಚು ಮಾತೇ ಆಡದ ಆತನ ಜೊತೆ ಬಲವಂತವಾಗಿ ನಾಲ್ಕಾರು ಮಾತಾಡಿದರೂ ಅವರು ಸಂಭಾಷಣೆಯನ್ನು ತಾವಾಗಿಯೇ ಎಂದೂ ಮುಂದುವರೆಸುತ್ತಿರಲಿಲ್ಲ. ಆದರೆ ಅವರ ಅಂಗಡಿಯಲ್ಲಿ ಕನ್ನಡ ಪುಸ್ತಕಗಳನ್ನು ಮಾರಿಸಿದ ಹೆಮ್ಮೆ ನನಗಿದೆ ಎಂದು ನಾನು ಎದೆ ತಟ್ಟಿ ಹೇಳಿಕೊಳ್ಳಬೇಕು... ಜಯಂತ ಕಾಯ್ಕಿಣಿಯ ದಗಡೂ ಪರಬನ ಅಶ್ವಮೇಧ ಪುಸ್ತಕವನ್ನು ನಾವು ಗೆಳೆಯರು ಪ್ರಕಟಿಸಿದಾಗ ಅದರ ಹತ್ತು ಪ್ರತಿಗಳನ್ನೂ ನನ್ನ ಮಾಯಾದರ್ಪಣದ ಐದು ಪ್ರತಿಗಳನ್ನೂ ಶಾನಭಾಗ್ ತಮ್ಮ ಅಂಗಡಿಯಲ್ಲಿ ಮಾರಿದ್ದರು! ಅದನ್ನು ಇಂಗ್ಲೀಷ್ ಪುಸ್ತಕಗಳ ರಾಶಿಯ ನಡುವೆ ಅಡಕವಾಗಿಟ್ಟರೂ, ಯಾರೋ ಅದನ್ನು ಕೊಂಡಿದ್ದರು ಎನ್ನುವುದು ನನಗೆ ಹೆಮ್ಮೆಯ ವಿಷಯವಾಗಿತ್ತು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಶಾನಭಾಗ್ ಮಿಕ್ಕ ಪುಸ್ತಕ ವ್ಯಾಪಾರಿಗಳಿಗಿಂತ ತುಂಬಾ ಭಿನ್ನರಾಗಿದ್ದರು. ಅವರಿಗೆ ವ್ಯಾಪಾರದಿಂದ ದುಡ್ಡು ಮಾಡಬೇಕು ಅನ್ನುವ ಇರಾದೆಗಿಂತ, ಪುಸ್ತಕಗಳ ನಡುವೆ ಕೂತು, ಮನೆಗಾಗುವಷ್ಟು ಹಣ ಸಂಪಾದಿಸಿದರೆ ಸಾಕು ಅನ್ನುವ ಮನಸ್ಥಿತಿ ಇದ್ದಂತಿತ್ತು. ಹೀಗಾಗಿ, ಅವರ ಖರ್ಚಿಗೆ ಬೇಕಾದಷ್ಟು ಹಣವನ್ನು ಅವರು ತೆಗೆದುಕೊಂಡು, ಮಿಕ್ಕ ಲಾಭವನ್ನೆಲ್ಲಾ, ಪುಸ್ತಕದಂಗಡಿಯಲ್ಲಿ ಹೆಚ್ಚು ಪುಸ್ತಕಗಳನ್ನು ಸೇರಿಸಿಡುವುದರಲ್ಲಿ ತೊಡಗಿಸುತ್ತಿದ್ದರು ಅಂತ ನನಗನ್ನಿಸುತ್ತದೆ. ಅವರ ಹಿರಿಯ ಸ್ಟ್ರಾಂಡ್ ಶಾನಭಾಗರಿಂದ ಅವರು ಕಲಿಯದಿದ್ದ ಮತ್ತೊಂದು ಪಾಠವೆಂದರೆ "ಸೇಲ್"ಗಳನ್ನು ಏರ್ಪಾಡು ಮಾಡುವುದು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನಾನು ಕಂಡಿರುವ ಇತರ ಪುಸ್ತಕವ್ಯಾಪಾರಿಗಳಲ್ಲಿರುವ ತೀವ್ರತೆಯನ್ನು ನಾನು ಶಾನಭಾಗರಲ್ಲಿ ಕಂಡೇ ಇಲ್ಲ. ಎಲ್ಲವನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸುವ ಬುದ್ಧನಂತೆ ಯಾವಾಗಲೂ ಹಸನ್ಮುಖಿಯಾಗಿ ಮೌನವಾಗಿ ಆತ ಕೂತಿರುತ್ತಿದ್ದರು. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ದೆಹಲಿಯ ಕನಾಟ್ ಪ್ಲೇಸಿನಲ್ಲಿರುವ ಬುಕ್ ವರ್ಮ್ ಪುಸ್ತಕದಂಗಡಿಯ ಮಾಲೀಕ ನೀವು ಕೇಳಿದ ಪುಸ್ತಕವನ್ನು ಎತ್ತಿ ಕೊಡುವುದಲ್ಲದೇ ಇಲ್ಲದಿರಬಹುದಾದ ಪುಸ್ತಕಗಳನ್ನು ತರಿಸಿಕೊಡುವುದರಲ್ಲಿ ನಿಷ್ಣಾತ. ಜೊತೆಗೇ, ಕೆಲವು ಹಳೆಯ ಪುಸ್ತಕಗಳನ್ನು ನೀವು ಕೇಳಿದರೆ "ಓ ಅದಾ, ೧೯೮೩ರ ಪುಸ್ತಕ, ಅದ್ಭುತವಾದದ್ದು. ನಾನು ಓದಿದ್ದೇನೆ, ಈಗ ಔಟ್ ಆಫ್ ಪ್ರಿಂಟ್, ನನ್ನ ಮನೆಯಲ್ಲಿ ಒಂದು ಕಾಪಿಯಿದೆ, ನಿಮಗೆ ಸಿಗುವುದಿಲ್ಲ" ಎಂದು ಹೇಳಿ ಹೊಟ್ಟೆಉರಿಯುಂಟು ಮಾಡಬಹುದಾದ ನಿಷ್ಣಾತ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಖಾನ್ ಮಾರ್ಕೆಟ್ಟಿನಲ್ಲಿರುವ ಬಾಹರಿ ಸನ್ಸ್ ನಿಮ್ಮನ್ನು ಬೇಕಾದ ಹಾಗೆ ಓಡಾಡಲು ಬಿಟ್ಟು ನಿಮ್ಮ ಪ್ರಶ್ನೆಗಳಿಗೆ ಯೋಚಿಸಿ, ಫೋನು ಫಿರಾಯಿಸಿ ಜವಾಬು ಕೊಡುವ ಚಾಣಾಕ್ಷ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬೆಂಗಳೂರಿನ ಶಂಕರ್‍ ಪುಸ್ತಕಗಳನ್ನು ಓರಣವಾಗಿಟ್ಟು ಕೇಳಿದ್ದನ್ನು ಮಾತ್ರ ತೆಗೆದುಕೊಡುವ, ಎಷ್ಟುಬೇಕೋ ಅಷ್ಟು ಮಾತನಾಡುವ ಮಿತಭಾಷಿ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಚೆನ್ನೈ-ಬೆಂಗಳೂರುಗಳ ಲ್ಯಾಂಡ್‍ಮಾರ್ಕ್ ಅಂಗಡಿಗಳು ರಾಶಿರಾಶಿ ಪುಸ್ತಕಗಳನ್ನು ಪೇರಿಸಿರುವ, ಆದರೆ ಆ ಪುಸ್ತಕಗಳ ಮೌಲ್ಯವೇನೆಂದು ತಿಳಿಯದ ಅನಾಮಿಕ ಸೇಲ್ಸ್ ಮನ್‍ಗಳ ಮೂಲಕ ನಡೆಯುತ್ತಿರುವ ಮಳಿಗೆಗಳು. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕ್ರಾಸ್‍ವರ್ಡ್ ಅಂಗಡಿಗಳು ವ್ಯಾಪಾರೀ ಮನೋಭಾವದ ಉತ್ತುಂಗ ತೋರುವ ಮಳಿಗೆ-ಮಾಲೆ, ಹೀಗಾಗಿ ಅಲ್ಲಿ ಅನೇಕ ಬೆಸ್ಸ್ಟ್ ಸೆಲ್ಲರುಗಳು [ಫಿಕ್ಷನ್, ನಾನ್ ಫಿಕ್ಷನ್, ಮಕ್ಕಳ ಪುಸ್ತಕಗಳು, ಸೆಲ್ಫ್ ಹೆಲ್ಪ್.. ಇತ್ಯಾದಿ ಯಾದಿಗಳ ಜಾಗ] - ಜೊತೆಗೆ ಬಹಳಕಾಲದ ವರೆಗೂ ’ಆರ್.ಶ್ರೀರಾಮ್ ರೆಕಮಂಡ್ಸ್’ ಅನ್ನುವ ಮಳಿಗೆಯ ಮುಖ್ಯಾಧಿಕಾರಿಯ ಶಿಫಾರಸ್ಸಿನ ಅಂಟುಚೀಟಿ ಹೊತ್ತ ಕೆಲವು ಪುಸ್ತಕಗಳು. ಈ ಆರ್.ಶ್ರೀರಾಮ್ ಅನ್ನುವ ಮಹಾತ್ಮನ ಶಿಫಾರಸ್ಸಿನ ಹಮ್ಮು ವ್ಯಾಪಾರೀಕರಣದ ಉತ್ತುಂಗ ಅಂತ ನನಗನ್ನಿಸಿತ್ತು. ಅವರ ಶಿಫಾರಸ್ಸಿನ ಪುಸ್ತಕಗಳ ಯಾದಿ ನೋಡಿದರೆ ಅವರಿಗೊಂದು ವ್ಯಕ್ತಿತ್ವ ಮತ್ತು ಸ್ವಂತ ಅಭಿಪ್ರಾಯವಿದೆ ಅನ್ನುವ ಭಾವನೆಯೇ ನಮಗೆ ಬರುತ್ತಿರಲಿಲ್ಲ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇನ್ನು ಸೆಲೆಕ್ಟ್ ಬುಕ್ ಷಾಪಿನ ಮೂರ್ತಿಯಂತೂ ತಮ್ಮ ಗ್ರಾಹಕರನ್ನು ಅರ್ಥಮಾಡಿಕೊಳ್ಳಬೇಕೆನ್ನುವ, ಅವರೊಂದಿಗೆ ಚರ್ಚಿಸಿ ಅವರ ಅಭಿರುಚಿಗನುಸಾರ ನಿಧಾನವಾಗಿ ಒಳಗಿನಿಂದ ಸುಪ್ತ ಖಜಾನೆಯನ್ನು ತೆಗೆದುಕೊಡುವಂತ ಹಂತ ಹಂತವಾಗಿ ಗ್ರಾಹಕರನ್ನು ಕೈವಶ ಮಾಡಿಕೊಳ್ಳುವ ಗಾರುಡಿಗ. ಮೂರ್ತಿಯವರು ಎಷ್ಟು ಬಾರಿ ತಮ್ಮ ಮೇಜಿನ ಕೆಳಕ್ಕೆ ಕೈ ಹಾಕಿ ಜಾದೂವಿನಂತೆ ನನಗೆ ಬೇಕಾದ ಪುಸ್ತಕವನ್ನು ನನ್ನ ಮುಂದೆ ತುಂಟತನದಿಂದ ಹಿಡಿದಿದ್ದಾರೋ ಲೆಕ್ಕವಿಲ್ಲ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹೈದರಾಬಾದಿನ ವಾಲ್ಡೆನ್ ನಲ್ಲಿ ಪರಿಚಾರಕರು ಹೆಚ್ಚಿಲ್ಲ. ಆದರೂ ಆ ಅಂಗಡಿಗೆ ಅದರದೇ ವ್ಯಕ್ತಿತ್ವವಿದೆ. ಹೀಗಾಗಿ ಅಲ್ಲಿ ಅಡ್ಡಾಡುವುದೂ ಒಂದು ಖುಷಿಯ ವಿಷಯವೇ. ರಾತ್ರೆ ಎಂಟಕ್ಕೆ ಮುಂದಿನ ಬಾಗಿಲನ್ನು ಮುಚ್ಚಿ ಐದು ನಿಮಿಷಕ್ಕೊಮ್ಮೆ ಒಂದಷ್ಟು ದೀಪಗಳನ್ನು ಆರಿಸಿ ಸಂಜೆಯ ಗ್ರಾಹಕರನ್ನು ಹೊರಹಾಕುವ ವಾಲ್ಡೆನ್ ನ ಪರಿ ಅದ್ಭುತವಾದದ್ದು. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅಬೀಡ್ಸಿನಲ್ಲಿನ ಎ.ಎ.ಹುಸೇನ್ ಹಳೆಯ ಕಾಲದ ಎಲ್ಲ ಪುಸ್ತಕಗಳನ್ನೂ ಗಾಜಿನ ಕಪಾಟಿನಲ್ಲಿಟ್ಟು ಮಾರಾಟ ಮಾಡುವ ಜಾಗರೂಕತೆ ತೋರುತ್ತಿದ್ದರೂ ಹೈದರಾಬಾದ್ ಸಂಬಂಧಿತ ಪುಸ್ತಕಗಳಿಗೆ ಒಂದು ಅದ್ಭುತ ಜಾಗ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅದೇ ಊರಿನ ಓರಿಯಂಟ್ ಲಾಂಗ್ಮನ್ ನಡೆಸುವ ಬುಕ್ ಪಾಯಿಂಟ್ ಕೂಡಾ ಸ್ವ-ಸಹಾಯ ಮಾಡಿಕೊಳ್ಳುವವರಿಗೆ ಒಂದು ಖಜಾನೆಯೇ. ಹಾಗೂ ಭಾನುವಾರಗಳಂದು ಅಬೀಡ್ಸ್ ಮತ್ತು ನಾಂಪಲ್ಲಿರಸ್ತೆಯ ಗುಂಟ ಹಬ್ಬಿಹರಡಿರುವ ಹಳೆಯ ಪುಸ್ತಕಗಳಲ್ಲಿ ಕೆಲ ಅಪರೂಪದ ಪುಸ್ತಕಗಳನ್ನು ನಾನು ಹೆಕ್ಕಿ ತಂದಿದ್ದೇನೆ. ೮೦ರ ದಶಕದಲ್ಲಿ ನಾನು ಹೈದರಾಬಾದಿನಲ್ಲಿದ್ದಾಗ ಬೆಳಿಗ್ಗೆ ಎದ್ದು ಅಬೀಡ್ಸಿನಲ್ಲಿ ಪುಸ್ತಕ ವ್ಯಾಪಾರ, ಇರಾಣಿ ಚಹಾ ಮತ್ತು ಸಂತೋಷ್/ಸಪ್ನಾ ಚಿತ್ರಮಂದಿರಗಳಲ್ಲಿ ಸಿನೇಮಾದ ಪರಿಪಾಠವಿತ್ತು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ವಾಷಿಂಗ್ಟನ್ನಿನಲ್ಲಿ ನಾನು ಕ್ರೇಮರ್ ಬುಕ್ಸ್ ಆಂಡ್ ಆಫ್ಟರ್ ವರ್ಡ್ಸ್ ಅನ್ನುವ ಅಂಗಡಿಗೆ ಭೇಟಿ ನೀಡಿದ್ದೆ. ಅಂಗಡಿಯಲ್ಲಿ ಪುಸ್ತಕಗಳನ್ನು ತೆಗೆದು ಓದಬಹುದು. ಪುಸ್ತಕದಂಗಡಿಯಲ್ಲೇ ಒಂದು ಕಾಫಿ, ತಿಂಡಿ, ಬಿಯರು ಸಿಗುವ ಜಾಗವಿದೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡುತ್ತಾ ಪುಸ್ತಕ ತಿರುವಿಹಾಕುತ್ತಾ ಒಂದು ಬಿಯರನ್ನೂ ಹೀರಬಹುದು. ನನ್ನಬಳಿ ವಿಪರೀತ ದುಡ್ಡು ಬಂದು ಮಾಡಲೇನೂ ತೋಚದಿದ್ದರೆ, ಇಂಥದೊಂದು ಅಂಗಡಿಯನ್ನು ತೆರೆಯಬೇಕು ಅನ್ನುವುದು ನನ್ನ ಆಸೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ಎಲ್ಲ ಪುಸ್ತಕದಂಗಡಿಗಳೂ, ಕಲಕತ್ತಾದ ಆಕ್ಸ್ ಫರ್ಡ್ ಬುಕ್ ಸ್ಟೋರು, ಮದರಾಸಿನ ಫೌಂಟನ್‍ಹೆಡ್ ಎಲ್ಲವನ್ನೂ ಅವಲೋಕಿಸಿದರೂ ಪ್ರೀಮಿಯರ್ ಬುಕ್ ಷಾಪಿನ ಆತ್ಮೀಯತೆ ಮತ್ತು ವೈಶಿಷ್ಟ್ಯತೆ ನನಗೆ ಎಲ್ಲೂ ಕಂಡಿಲ್ಲ. ಮಿಕ್ಕ ಪುಸ್ತಕದಂಗಡಿಯವರಂತೆ ಶಾನಭಾಗರು ಎಂದೂ ತಮ್ಮ ಜ್ಞಾನವನ್ನು ಪದರ್ಶಿಸಿದವರಲ್ಲ. ಎಷ್ಟೋ ಬಾರಿ ನಾನು ಪುಸ್ತಕಗಳ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದ್ದಿದೆ. "ಚೆನ್ನಾಗಿ ಮಾರಾಟವಾಗುತ್ತಿದೆ" ಅನ್ನುವ ಮಾತನ್ನು ಹೇಳುತ್ತಿದ್ದರೇ ವಿನಃ ತಮ್ಮ ಅಭಿಪ್ರಾಯವನ್ನು ಎಂದೂ ನೀಡಿದವರಲ್ಲ. ಆದರೆ ಮಿಕ್ಕ ಪುಸ್ತಕ ವ್ಯಾಪಾರಿಗಳಿಗೆ ಹೀಗೆ ಮುಫತ್ತಿನ ರೆಕಮಂಡೇಷನ್ ಕೊಡುವ ತೆವಲು ಇದ್ದೇ ಇರುತ್ತದೆ. ಶಾನಭಾಗರಿಗೆ ತಮ್ಮ ವ್ಯಾಪಾರವನ್ನು ಬೆಳೆಸಬೇಕೆಂಬ ಆಕಾಂಕ್ಷೆಯೂ ಇರಲಿಲ್ಲ. ಮಿಕ್ಕ ಪುಸ್ತಕದಂಗಡಿಗಳು ಬೆಳೆಯುತ್ತಾ ಹೋದರೂ ಅವರು ತಮ್ಮ ಮೂಲೆಯಲ್ಲೇ ಅವಿತು ಕೂತಿದ್ದರು. ಕಡೆಗೆ ಶಾನಭಾಗರಿಗೆ ಅಂಗಡಿ ಮುಚ್ಚುವುದರಲ್ಲೂ ದುಃಖ ಆದಂತಿಲ್ಲ. ತಾವು ತಮ್ಮ ಕೆಲಸ ಮುಗಿಸಿ ಮುಂದುವರೆಯುತ್ತಿರುವಂತೆ ಸ್ಥಿತಪ್ರಜ್ಞರಾಗಿ ಅವರು ತಮ್ಮ ಟ್ರೇಡ್ ಮಾರ್ಕ್ ಕಿರುನಗೆಯನ್ನು ಬೀರಿ ಸುಮ್ಮನಾಗುವರು. ಪ್ರೀಮಿಯರ್ ಮುಚ್ಚಿಹೋಗುತ್ತಿರುವುದಕ್ಕೆ ಅವರಿಗಿಂತ ಹೆಚ್ಚಿನ ದುಃಖ ಅವರ ಗ್ರಾಹಕರಿಗಾಗುತ್ತಿರಬಹುದು. ಸಾಮಾನ್ಯವಾಗಿ ವ್ಯಾಪಾರಗಳು ಕೈ ದಾಟುತ್ತವೆ, ಕ್ಷೀಣಿಸುತ್ತವೆ, ಏಟುತಿನ್ನುತ್ತವೆ, ಬೆಳೆಯುತ್ತವೆ. ಆದರೆ ಮೊದಲ ಬಾರಿಗೆ ಒಂದು ಪುಸ್ತಕದಂಗಡಿ ರಿಟೈರಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕ್ರಿಕೆಟ್ಟಿನಲ್ಲಿ ಹೇಳುವಂತೆ, ಶಾನಭಾಗ್ ವೈ [ಯಾಕೆ?] ಎನ್ನುವ ಪ್ರಶ್ನೆ ಕೇಳುತ್ತಿರುವಾಗಲೇ ರಿಟೈರಾಗಿ ವೈನಾಟ್ [ಯಾಕಾಗಬಾರದು] ಅನ್ನುವ ಪ್ರಶ್ನೆಗೆ ಅವಕಾಶವಿಲ್ಲದಂತೆ ಮಾಡುತ್ತಿದ್ದಾರೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://2.bp.blogspot.com/_mxWA9ZVkKhQ/SicGWS-_yOI/AAAAAAAAA_s/ihmrwHc2Zfg/s320/premier1.JPG" style="float:left; margin:0 10px 10px 0;cursor:pointer; cursor:hand;width: 320px; height: 240px;" border="0" alt="" id="BLOGGER_PHOTO_ID_5343246463021336802" /&gt;&lt;div&gt;&lt;span class="Apple-style-span"  style="font-size:medium;"&gt;ಕಳೆದ ವಾರ ಶಾನಭಾಗರನ್ನು ಭೇಟಿ ಮಾಡಲೆಂದು ಪ್ರೀಮಿಯರ್ ಗೆ ಹೋದೆ, ಆತ ಕಣ್ಣಿನ ಆಪರೇಶನ್ ಮಾಡಿಸಿಕೊಳ್ಳಲು ಹೋಗಿದ್ದಾರೆ, ಈ ವಾರ ಇಲ್ಲ ಎಂದು ಅಂಗಡಿಯಿಂದ ತಿಳಿಯಿತು. ಮತ್ತೆ ಬೆಂಗಳೂರಿಗೆ ಬರುವ ವೇಳೆಗೆ ಶಾನಭಾಗ್ ಅಂತರ್ಧಾನರಾಗಿರುತ್ತಾರೆ. ಹೀಗೆ ಇಪ್ಪತ್ತೈದು ವರ್ಷಗಳ ಪರಿಚಯದ ಶಾನಭಾಗ ಒಂದು ಫೋನ್ ನಂಬರು, ವಿಳಾಸ, ಯಾವುದೂ ಇಲ್ಲದೇ ನನ್ನ ಸಂಪರ್ಕದಿಂದ ಕೈಜಾರುತ್ತಿದ್ದಾರೆ. ಅವರು ತಮ್ಮ ಮಕ್ಕಳ ಜೊತೆಗೆ ಆಸ್ಟ್ರೇಲಿಯಾದಲ್ಲಿ ಶೇಷಜೀವನವನ್ನು ಕಳೆಯುತ್ತಾರಂತೆ. ಅವರ ಅಂಗಡಿಯ ಪುಸ್ತಕದ ರಾಶಿಯನಡುವೆ ಕಾಣೆಯಾಗಿಯೇ ಇದ್ದ ಶಾನಭಾಗ ಮತ್ತು ಪ್ರೀಮಿಯರ್ ಬೆಂಗಳೂರಿನ ಚರಿತ್ರೆಯ ಒಂದು ಭಾಗವಾಗಿ ಕಾಣೆಯಾಗುತ್ತಿದ್ದಾರೆ. ಗುಡ್ ಬೈ ಶಾನಭಾಗ್. ಟೇಕ್ ಕೇರ್.&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span"   style="color: rgb(41, 48, 59);   font-weight: bold; line-height: 19px; font-family:Verdana;font-size:13px;"&gt;&lt;p class="post-footer"   style="padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px;  margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  font-family:Verdana, sans-serif;font-size:87%;"&gt;&lt;span class="Apple-style-span"  style=" ;font-size:16px;"&gt;© ಎಂ.ಎಸ್.ಶ್ರೀರಾಮ್ | &lt;/span&gt;&lt;/p&gt;&lt;div&gt;&lt;span class="Apple-style-span"  style="color: rgb(51, 51, 51); font-size:16px;"&gt;&lt;br /&gt;&lt;/span&gt;&lt;/div&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3271885473865236423-5771735278684471468?l=prapanchapustaka.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prapanchapustaka.blogspot.com/feeds/5771735278684471468/comments/default' title='Post Comments'/><link rel='replies' type='text/html' href='http://prapanchapustaka.blogspot.com/2009/06/blog-post.html#comment-form' title='1 Comments'/><link rel='edit' type='application/atom+xml' href='http://www.blogger.com/feeds/3271885473865236423/posts/default/5771735278684471468'/><link rel='self' type='application/atom+xml' href='http://www.blogger.com/feeds/3271885473865236423/posts/default/5771735278684471468'/><link rel='alternate' type='text/html' href='http://prapanchapustaka.blogspot.com/2009/06/blog-post.html' title='ಎರಡು ವರ್ಷಗಳ ನಂತರ... ಮುಚ್ಚಿದ ಪ್ರೀಮಿಯರ್'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_mxWA9ZVkKhQ/SicIMjHoLEI/AAAAAAAAA_0/ACFkw2vnvWY/s72-c/premier5.JPG' height='72' width='72'/><thr:total>1</thr:total></entry><entry><id>tag:blogger.com,1999:blog-3271885473865236423.post-6951615001558132084</id><published>2009-05-11T21:06:00.000-07:00</published><updated>2009-05-24T19:21:34.469-07:00</updated><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಪ್ರೀಮಿಯರ್'/><category scheme='http://www.blogger.com/atom/ns#' term='ಮೂರ್ತಿ'/><category scheme='http://www.blogger.com/atom/ns#' term='ಸೆಲೆಕ್ಟ್'/><category scheme='http://www.blogger.com/atom/ns#' term='ಶ್ಯಾನಭಾಗ್'/><category scheme='http://www.blogger.com/atom/ns#' term='ಪುಸ್ತಕದಂಗಡಿಗಳು'/><category scheme='http://www.blogger.com/atom/ns#' term='ಬೆಂಗಳೂರು'/><title type='text'>ಸೊರಗಿದ ಪ್ರೀಮಿಯರ್....</title><content type='html'>&lt;div&gt;&lt;span class="Apple-style-span"  style="font-size:medium;"&gt;ಅಹಮದಾಬಾದಿನಲ್ಲಿ ನನಗೆ ಸಿಗದಿರುವ ಹಾಗೂ ತಹತಹಿಸುವ ಅಂಶ ಒಂದು ಒಳ್ಳೆಯ ಪುಸ್ತಕದಂಗಡಿ ಇಲ್ಲದ್ದು. ಬೆಂಗಳೂರಿನಿಂದ ಬಂದಿರುವ ನನಗೆ ಎಂ.ಜಿ ರಸ್ತೆಯ ಆಸುಪಾಸಿನಲ್ಲಿರುವ ಹೊಸ-ಹಳೆಯ ಪುಸ್ತಕಗಳನ್ನು ಮಾರುವ ಅದ್ಭುತ ಪುಸ್ತಕದಂಗಡಿಗಳು, ಮೆಜೆಸ್ಟಿಕ್ಕಿನಲ್ಲಿ ಸಪ್ನಾ, ಕನ್ನಡಪುಸ್ತಕಗಳಿಗೆ ಸಾಹಿತ್ಯ ಭಂಡಾರ, ಗಾಂಧಿಬಜಾರಿನ ಅಂಕಿತಾ ಹಾಗೂ ರೆಸಿಡೆಂನ್ಷಿಯಲ್ ಪ್ರದೇಶಗಳಲ್ಲೂ ಇರುವ ಜಯನಗರದ ನಾಗಶ್ರೀ, ಪ್ರಿಸಂ ಎಲ್ಲವನ್ನೂ ಪರಿಗಣಿಸಿದಾಗ ಅಹಮದಾಬಾದಿನ ಬಗ್ಗೆ ಅಸಮಾಧಾನವಾಗುವುದು ಸಹಜವೇ. ಮೊದಲಬಾರಿಗೆ ನಾನು ವಿದ್ಯಾರ್ಥಿಯಾಗಿ ಗುಜರಾತ್ ಪ್ರವೇಶಮಾಡಿದಾಗ ಪುಟ್ಟ ನಗರವಾದ ಆಣಂದದ ಸ್ಟೇಷನ್ ರೋಡಿನಲ್ಲಿ ನಡೆದಾಡುತ್ತಾ "ಬುಕ್ಸ್" ಎಂದು ಸ್ವಾಗತಿಸುತ್ತಿದ್ದ ದೊಡ್ಡ ಫಲಕವನ್ನು ನೋಡಿ ವಿಚಿತ್ರ ಪುಳಕದಿಂದ ಅದರ ಸಮೀಪಕ್ಕೆ ಹೋದರೆ ನನಗೆ ಕಂಡದ್ದು ಕೆಂಪು ಬಣ್ಣದ "ಚೋಪಡಿ" ಎಂದು ಕರವ ಲೆಕ್ಕಪತ್ರದ ಲೆಡ್ಜರುಗಳು. ಈ ಚೋಪಡಿಗಳಲ್ಲಿ ಕಾಣುವುದು ಯಾವ ಆಯಕರ ಆಫೀಸರನೂ ಅರ್ಥೈಸಲು ಸಾಧ್ಯವಾಗದಂತಹ ಮೋಡಿ ಅಕ್ಷರಗಳ ಮಾಯಾಲೋಕ.&lt;/span&gt;&lt;/div&gt;&lt;div style="text-align: center;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕೆಲವರ್ಷಗಳ ಕೆಳಗೆ ಅಹಮದಾಬಾದಿನಲ್ಲಿ ನ್ಯೂ ಆರ್ಡರ್ ಬುಕ್ ಕಂಪನಿ ಅನ್ನುವ ಹಳೆಯ ಪುಸ್ತಕಗಳನ್ನು ಮಾರಾಟ ಮಾಡುವ ಮಳಿಗೆಯಿತ್ತು. ಆದರೆ ನಮ್ಮ ಕೆ.ಕೆ.ಎಸ್.ಮೂರ್ತಿ ನಡೆಸುವ ಸೆಲೆಕ್ಟ್ ಬುಕ್ ಷಾಪಿನಷ್ಟು ಉತ್ತಮ ಎಂದು ನನಗನ್ನಿಸಿರಲಿಲ್ಲ. ಆ ಅಂಗಡಿ ತುಸು ಹೆಚ್ಚೇ ಒಪ್ಪ ಓರಣವಾಗಿತ್ತು ಹಾಗೂ ಅಲ್ಲಿನ ಬೆಲೆಗಳೂ ಹೆಚ್ಚಾಗಿದ್ದವು. ಪುಸ್ತಕಗಳನ್ನು ಮುಚ್ಚಿದ ಕಪಾಟಿನಲ್ಲಿ ಇಟ್ಟಿದ್ದರಿಂದ ತಿರುವಿಹಾಕಲೂ ಕಷ್ಟವಾಗುತ್ತಿತ್ತು. ಈ ಪ್ರವರ್ತನೆ ಗುಜರಾತಿನಲ್ಲಿ ಪುಸ್ತಕದಂಗಡಿಗೆ ಮಾತ್ರ ಸೀಮಿತವಾಗಿಲ್ಲ. ದೊಡ್ಡ ಮಳಿಗೆಗಳಿಗೆ ಹೋದಾಗಲೂ ಅಂಗಡಿಯ ಪರಿಚಾರಕರು ನಿಮ್ಮ ಬೆನ್ನ ಹಿಂದೆಯೇ ಅನುಮಾನಾಸ್ಪದವಾಗಿ ಓಡಾಡುತ್ತಾರೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇರಲಿ. ಈಗ ಈ ನ್ಯೂ ಆರ್ಡರ್ ಬುಕ್ ಕಂಪನಿಯೂ ಮುಚ್ಚಿದೆ. ಹೊಸಪುಸ್ತಕಗಳಿಗೆ ನಮಗಿರುವುದು ಗ್ರಂಥಾಘರ್, ನಟರಾಜ್ [ಪಾನ್ ಅಂಗಡಿಯಂತೆ ಇದು ಪುಟ್ಟ ಪೆಟ್ಟಿಗೆಯಂಗಡಿಯಾದರೂ, ನಿಮ್ಮ ಮನಸ್ಸಿನಲ್ಲಿ ಒಂದು ಪುಸ್ತಕದ ಶಿರೋನಾಮೆಯಿದ್ದರೆ, ಆತ ಆ ಪುಸ್ತಕವನ್ನು ತರಿಸಿಕೊಡುತ್ತಾನೆ] ಕಿತಾಬ್ ಮಹಲ್ ಮತ್ತು ಎಲ್ಲಕ್ಕಿಂತ ಮಿಗಿಲಾದ ಕ್ರಾಸ್‍ವರ್ಡ್. ಅಹಮದಾಬಾದಿನ ಕ್ರಾಸ್‍ವರ್ಡ್ ಬೆಂಗಳೂರಿನ ಕ್ರಾಸ್‍ವರ್ಡ್‍ಗಿಂತ ತುಂಬಾ ಭಿನ್ನವೆನ್ನಬೇಕು. ಅಹಮದಾಬಾದಿನ ಕ್ರಾಸ್‍ವರ್ಡ್‍ನಲ್ಲಿ ಪುಸ್ತಕಗಳಿಗಿಂತ ಆಟಿಕೆಗಳು, ಡಿವಿಡಿ, ಸಂಗೀತ ಮತ್ತು ಕಾಗದ-ಪ್ಯಾಡು-ಪೆನ್ನುಗಳಂಥವು ಹೆಚ್ಚಾಗಿ ಸಿಗುತ್ತವೆ! ಇಲ್ಲೂ ಪರಿಚಾರಕರು ನಿಮ್ಮನ್ನು ಹಿಂಬಾಲಿಸುತ್ತಾರೆ - ಬಹಳ ದಿನಗಳ ವರೆಗೆ ಸಿ.ಡಿಗಳನ್ನು ನೀವು ಒಯ್ಯುವಂತಿರಲಿಲ್ಲ - ಅದನ್ನು ಪರಿಚಾರಿಕರಿಗೆ ಮುಟ್ಟಿಸಿದರೆ, ಹಣ ಕೊಡುವಾಗ ನೀವು ಅದನ್ನು ಪಡೆಯಬಹುದಿತ್ತು - ಈಗ ಈ ಪರಿಪಾಠ ಉತ್ತಮಗೊಂಡಿದೆ.  ಕ್ರಾಸ್‍ವರ್ಡ್‍ನಲ್ಲಿ ಪುಸ್ತಕಗಳನ್ನು ತಿರುವಿಹಾಕುವ ಅವಕಾಶವಿದೆ, ಹೀಗಾಗಿ ಈ ಜಾಗದಲ್ಲಿ ಜನಜಂಗುಳಿ ಹೆಚ್ಚು. ಹಣ ಕಟ್ಟುವ ಜಾಗಕ್ಕೆ ಒಂದು ಪುಟ್ಟ ಕ್ಯೂ ಇರುವುದೂ ಸಾಮಾನ್ಯ. ಇಷ್ಟೆಲ್ಲಾ ಇದ್ದರೂ, ನಾನು ಎಂದಾದರೂ ಇಕ್ಕಟ್ಟಿನ ಪ್ರೀಮಿಯರ್ ಬುಕ್ ಷಾಪಿನಲ್ಲಿ ಅಹಮದಾಬಾದಿನ ಕ್ರಾಸ್‍ವರ್ಡ್‍ಗಿಂತ ಹೆಚ್ಚು ಸಮಯವನ್ನು ಕಳೆಯಲು ತಯಾರಿರುತ್ತೇನೆ. ಅಹಮದಾಬಾದಿನ ಏರ್ಪೋರ್ಟ್ ಪುಸ್ತಕದಂಗಡಿಯಲ್ಲಿ ಕ್ರಾಸ್‍ವರ್ಡ್‌ಗಿಂತ ಕಡಿಮೆ ಪುಸ್ತಕಗಳಿದ್ದಾಗ್ಯೂ ಅದೇ ವಾಸಿ ಅಂತ ನನಗೆ ಅನೇಕ ಬಾರಿ ಅನ್ನಿಸಿರುವುದುಂಟು. ಈಗ ಹೊಸ ಟರ್ಮಿನಲ್‍ನಲ್ಲಿ ಶಂಕರ್ಸ್ ಬಂದಿದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;img src="http://4.bp.blogspot.com/_mxWA9ZVkKhQ/ShUrJS1_HOI/AAAAAAAAA_M/yQU1MuEMx1Y/s320/kks.jpg" style="display:block; margin:0px auto 10px; text-align:center;cursor:pointer; cursor:hand;width: 320px; height: 200px;" border="0" alt="" id="BLOGGER_PHOTO_ID_5338220371994680546" /&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಪರಿಸ್ಥಿತಿ ಹೀಗಿರುವಾಗ, ನಾನು ಅಹಮದಾಬಾದಿನಿಂದ ಹೊರಕ್ಕೆ ಹೊರಟಾಗಲೆಲ್ಲಾ, ಮುಖ್ಯವಾಗಿ ಬೆಂಗಳೂರಿಗೆ ಬಂದಾಗ &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಪುಸ್ತಕದಂಗಡಿಯನ್ನು ಹುಡುಕುವುದು ಸಹಜವೇ ಆಗಿತ್ತು. ಸೆಲೆಕ್ಟ್ ಮತ್ತು ಪ್ರೀಮಿಯರ್ ಬುಕ್ ಷಾಪಿನ ಜೊತೆಗಿನ ನನ್ನ ಸಖ್ಯ ನನ್ನ ಕಾಲೇಜಿನ ದಿನಗಳಿಂದಲೂ ಇದ್ದೇ ಇದೆ. ಒಂದಾನೊಂದು ಕಾಲದಲ್ಲಿ ಪ್ರತಿ ಶನಿವಾರ ನಾನು ಬ್ರಿಗೇಡ್ ರೋಡಿಗೆ ಹೋಗಿ ಪಕ್ಕದ ಓಕನ್ ಕ್ಯಾಸ್ಕ್ ಅನ್ನುವ ಪಬ್ಬಿನ ಹ್ಯಾಪಿ ಅವರಿನಲ್ಲಿ ಒಂದಿಷ್ಟು ಬಿಯರು ಹೀರಿ - ಅಲ್ಲಿಂದ ಸೆಲೆಕ್ಟ್ ಬುಕ್ ಷಾಪಿಗೆ ಹೋಗುತ್ತಿದ್ದ ಪರಿಪಾಠವಿತ್ತು. ಸ್ವಲ್ಪ ಹೊತ್ತು ಪುಸ್ತಕಗಳನ್ನು ಹುಡುಕುವುದು, ಹಾಗೂ ಬಿಯರಿನ ವಾಸನೆ ಕಡಿಮೆಯಾಗುವವರೆಗೂ ಮೂರ್ತಿಯ ಜೊತೆ ಹರಟೆ ಕೊಚ್ಚುವುದೂ - ಹಾಗೂ ಮನೆಗೆ ಹೋಗಲು ಧೈರ್ಯ ಬರುವವರೆಗೂ ಆ ಪ್ರಾಂತದಲ್ಲೇ ಅಡ್ಡಾಡುವುದೂ ವಾಡಿಕೆಯಾಗಿತ್ತು!!  ಹೀಗೆ ಹಲವು ಶನಿವಾರಗಳನ್ನು ಸೆಲೆಕ್ಟ್ ನಲ್ಲಿ ಕಳೆದು ಅಲ್ಲಿನ ಮೂಲೆ ಮೂಲೆಗಳ ಪರಿಚಯವನ್ನು ನಾನು ಮಾಡಿಕೊಂಡಿದ್ದು ಆ ದಿನಗಳು ನನಗೆ ಸಫಲತೆಯನ್ನು ತಂದ ದಿನಗಳಾಗಿದ್ದುವು. ಆಗಿನ ದಿನಗಳಲ್ಲಿ ಮಿಕ್ಕ ಪುಸ್ತಕದಂಗಡಿಗಳಲ್ಲೂ - ಹಿಗ್ಗಿನ್‍ಬಾಥಮ್ಸ್, ಎಲ್.ವಿ, ಪ್ಲಾಜಾ ಥಿಯೇಟರಿನ ಅಡಿಯಲ್ಲಿ ಅಡಗಿ ಕುಳಿತಿದ್ದ ಬುಕ್ ಸೆಲ್ಲರ್, ಮತ್ತು ಗಂಗಾರಾಮ್ಸ್ - ನಾನು ಹಾಜರಿ ಹಾಕುತ್ತಿದ್ದೆನಾದರೂ, ಈಚೀಚೆಗೆ ಮತ್ರ ನಾನು ಬೆಂಗಳೂರಿಗೆ ಬಂದಾಗ ಸಮಯದ ಅಭಾವದಿಂದಾಗಿ ನನ್ನ ಹಾಜರಿಯಲ್ಲಿ ತುಸು ಮತಲಬಿತನವೂ ಇರುತ್ತಿತ್ತು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನನಗಿದ್ದ ಮೂರು ನಾಲ್ಕು ಘಂಟೆಗಳ ಸಮಯದಲ್ಲಿ ನಾನು ಪ್ರೀಮಿಯರ್‌ನ ಒಂದು ಸುತ್ತು ಹಾಕಿ, ಸೆಲೆಕ್ಟಿಗೆ ಹೋಗಿ ಮೂರ್ತಿಯ ಜೊತೆ ತುಸು ಹರಟೆ, ಒಂದು ಕಾಫಿ ಆಗುವಷ್ಟರಲ್ಲಿ ನನ್ನ ಸಮಯ ಮುಗಿದಿರುತ್ತಿತ್ತು. ಹಿಂದಿನ ದಿನಗಳಲ್ಲಿ ಗಂಗಾರಾಮ್ಸ್ ಕೂಡ ಅದ್ಭುತ ಪುಸ್ತಕದಂಗಡಿಯಾಗಿತ್ತಾದರೂ, ಕಪಾಲೀ ಥಿಯೇಟರಿನ ಪಕ್ಕದ ಅವರ ಕಟ್ಟಡ ಕುಸಿದದ್ದೇ ಗಂಗಾರಾಮ್ಸ್ ಉತ್ತುಂಗವೂ ಕುಸಿಯಿತು ಅನ್ನಿಸುತ್ತದೆ. ಹಿಗ್ಗಿನ್‍ಬಾಥಮ್ಸ್ ಮತ್ತು ಎಲ್.ವಿ ಎಂದಿಗೂ ಅಷ್ಟಕಷ್ಟೇ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;img src="http://3.bp.blogspot.com/_mxWA9ZVkKhQ/ShUn7i0FaJI/AAAAAAAAA_E/AN9-XJ9CirY/s320/premier-hindu.jpg" style="float:left; margin:0 10px 10px 0;cursor:pointer; cursor:hand;width: 320px; height: 208px;" border="0" alt="" id="BLOGGER_PHOTO_ID_5338216837228619922" /&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಪ್ರೀಮಿಯರ್ ಮತ್ತು ಸೆಲೆಕ್ಟನ್ನು ಮಾತ್ರ ಭೇಟಿಮಾಡುತ್ತಾ ನಾನು ಆ ಪ್ರಾಂತದಲ್ಲಿ ಹುಟ್ಟಿದ್ದ ಹೊಸ ಪುಸ್ತಕದಂಗಡಿಗಳನ್ನು ನೋಡಿಯೇ ಇರಲಿಲ್ಲ. ಚರ್ಚ್ ಸ್ಟ್ರೀಟ್‌ನಲ್ಲಿ ಹುಟ್ಟಿಕೊಂಡ ಇಂಗ್ಲೀಷ್ ಎಡಿಷನ್, ಮತ್ತು ಬ್ಲಾಸಮ್ಸ್, ಶೃಂಗಾರ್ ಕಾಂಪ್ಲೆಕ್ಸ್ ನಲ್ಲಿ ಹುಟ್ಟಿದ್ದ ಬುಕ್‍ವರ್ಮ್ ರೆಸಿಡೆನ್ಸಿ ರಸ್ತೆಯಲ್ಲಿನ ಕ್ರಾಸ್‍ವರ್ಡ್ ಅಂಗಡಿಗಳನ್ನು ನಾನು ನೋಡಿಯೇ ಇರಲಿಲ್ಲ. ಈ ಬಾರಿ ನಾನು ಪ್ರೀಮಿಯರ್‌ಗೆ ಹೋದಾಗ ಏನೋ ಎಡವಟ್ಟಾದಂತೆ ಕಂಡಿತು. ಸಾಮಾನ್ಯವಾಗಿ ಪ್ರೀಮಿಯರ್‍ ಗೆ ಹೋಗುವುದೆಂದರೆ ನಾನು ದಪ್ಪವಾಗಿದ್ದೇನೋ ಇಲ್ಲವೋ ಎನ್ನುವುದರ ಚೆಕಿಂಗೂ ಆಗುತ್ತಿತ್ತು. ಪ್ರೀಮಿಯರ್ ನ ಸಂದಿಗಳಲ್ಲಿ ಯಾವ ಪುಸ್ತಕದ ರಾಶಿಯೂ ಬೀಳದಂತೆ ಅಡ್ಡಾಡಲು ಸಾಧ್ಯವಾದರೆ ನಾನು ಫಿಟ್ಟಾಗಿದ್ದೇನೆ ಅನ್ನುವುದು ಸಾಮಾನ್ಯವಾದ ನಂಬಿಕೆ. [ಒಂದೆರಡು ಮೊಟ್ಟೆಗಳನ್ನು ಮುರಿಯದೇ ಆಮ್ಲೆಟ್ಟನ್ನು ಮಾಡಲಾಗುವುದಿಲ್ಲ ಅನ್ನುವಂತೆಯೇ, ಒಂದೆರಡು ರಾಶಿ ಪುಸ್ತಕಗಳನ್ನು ಕೆಡವದೇ ಪ್ರೀಮಿಯರ್ ನಲ್ಲಿ ಒಂದು ಉತ್ತಮ ಪುಸ್ತಕವನ್ನು ಹೆಕ್ಕುವುದೂ ಸಾಧ್ಯವಿರಲಿಲ್ಲ]. ಆದರೆ ಇದ್ದಕ್ಕಿದ್ದ ಹಾಗೆ ಪ್ರೀಮಿಯರ್ ನನ್ನ ಬೊಜ್ಜಿಗೆ ಅವಕಾಶ ಮಾಡಿಕೊಟ್ಟು ತಾನೇ ಸೊರಗಿನಿಂತಂತಿತ್ತು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹಿಂದೆ ಒಮ್ಮೆ ನಾನು ನಮ್ಮ ಪ್ರೀಮಿಯರ್ ಶಾನಭಾಗರನ್ನು ತಾವು ಮುಂಬಯಿನ ಸ್ಟ್ರಾಂಡ್ ಶಾನಭಾಗರ ಸಂಬಂಧದವರೇ ಎಂದು ಕೇಳಿದ್ದೆ. ಆಗ ಆತ, "ಹೌದು ಅವರು ನನ್ನ ಅಂಕಲ್, ನಾನು ಅವರಲ್ಲಿಯೇ ಪುಸ್ತಕ ವ್ಯಾಪಾರವನ್ನು ಕಲಿತೆ" ಎಂದಿದ್ದರು. ಆ ತರಬೇತಿ ಪೂರ್ಣವಾಗಿರಲಿಲ್ಲವೇನೋ. ಯಾಕೆಂದರೆ, ಪ್ರೀಮಿಯರ್ ಶಾನಭಾಗರು ಅಂಗಡಿಯಲ್ಲಿ ಪುಸ್ತಕಗಳನ್ನು ಜೋಡಿಸಿಡುವುದನ್ನು ತಮ್ಮ ಪ್ರಖ್ಯಾತ ಅಂಕಲ್‍ನಿಂದ ಕಲಿತಿರಲಿಲ್ಲ ಅನ್ನಿಸುತ್ತದೆ. ಈಗ ನಾನು ಪ್ರೀಮಿಯರ್ ನೋಡುತ್ತಿರುವಾಗ ಶಾನಭಾಗರು ಎಲ್ಲೋ ಪುಸ್ತಕ ಜೋಡಣೆಯ ತುರ್ತು ತರಬೇತಿ ಪಡೆದು ಬಂದಂತೆ ಅನ್ನಿಸುತ್ತಿತ್ತು!! ಹತ್ತು ವರ್ಷಗಳ ಕೆಳಗೆ - ಪ್ರತೀ ವರ್ಷವೂ ಎರಡುದಿನ ಕಾಲ ಸ್ಟಾಕ್ ಟೇಕಿಂಗ್ ಎಂದು ಪ್ರೀಮಿಯರ್ ಬುಕ್ ಷಾಪಿಗೆ ಶಾನಭಾಗರು ಬಾಗಿಲು ಜಡಿಯುತ್ತಿದ್ದರು. ಒಮ್ಮೆ ಇದು ಎಷ್ಟು ನಿರರ್ಥಕ ಕೆಲಸ ಎಂದು ಅವರೊಂದಿಗೆ ನಾನು ಮಸ್ಕರಿ ಮಾಡಿದ್ದೆ. ಆಗ ಆಡಿದ್ದ ತುಂಟತನದ ಮಾತು ನಿಜವಾಯಿತೇನೋ.. ಈಚೀಚೆಗೆ ಎರಡು ದಿನಗಳ ರಜೆ ಮತ್ತು ಪುಸ್ತಕಗಳನ್ನು ಎಣಿಸುವ ಕಾಯಕವನ್ನು ಶಾನಭಾಗ್ ಬಿಟ್ಟುಕೊಟ್ಟಿದ್ದರು. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮೂರ್ನಾಲ್ಕು ಪದರಗಳ ಪುಸ್ತಕ ಖಜಾನೆ ಪ್ರೀಮಿಯರ್ ನಲ್ಲಿತ್ತು. ಎದುರಿಗೆ ಕಾಣುವ ಪುಸ್ತಕಗಳ ಹಿಂದೆ ಅಡಗಿರುವ ಪುಸ್ತಕಗಳು ಬೆಳಕು ಕಾಣುವಂತೆ ಒಂದು ಸೇಲ್ ಏರ್ಪಾಟು ಮಾಡಬೇಕೆಂದು ರಾಮ್ ಗುಹಾ ಒಮ್ಮೆ ಶಾನಭಾಗರಿಗೆ ಹೇಳಿದ್ದು ನನಗೆ ನೆನಪಿದೆ. ಆಗ ಶಾನಭಾಗ್ ಕಿರುನಗೆ ಬೀರಿ ಏನೂ ಹೇಳದೇ ಇದ್ದರು. ಈಗ ಆ ಮಾತು ನಿಜವಾಗುವ ಕಾಲ ಬಂದಂತಿದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ಬಾರಿ ನಾನು ಪ್ರೀಮಿಯರ್‌ಗೆ ಭೇಟಿ ನೀಡಿದಾಗ ಒಂದು ನಿರ್ದಿಷ್ಟ - ನರೇಂದ್ರ ಲೂಥರ್ ಅವರ ಹೈದರಾಬಾದಿನ ಬಗೆಗಿನ - ಪುಸ್ತಕವನ್ನು ನಾನು ಹುಡುಕುತ್ತಿದ್ದೆ. ಅತ್ಯಾಶ್ಚರ್ಯವೆಂದರೆ ಪ್ರೀಮಿಯರ್ ನಲ್ಲಿ ಆ ಪುಸ್ತಕ ಇರಲಿಲ್ಲ! ಅದನ್ನು ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್‍ನಿಂದ ತರಿಸುತ್ತೀರಾ ಎಂದು ಕೇಳಿದ್ದಕ್ಕೆ ಶಾನಭಾಗ್ ಖುಷಿಯಿಂದಲೇ ಸರಿ ಎಂದರು. ಎರಡು ದಿನಗಳ ನಂತರ ನನಗೆ ಫೋನ್ ಮಾಡಿ ಪುಸ್ತಕ ಬಂದಿದೆ ಎಂದೂ ಹೇಳಿ - ಆ ಪುಸ್ತಕ ಬೇಕೇ ಅಥವಾ ವಾಪಸ್ಸು ಕಳಿಸಲೇ ಎಂಬ ವಿಚಿತ್ರ ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆ ನನಗೆ ಕುತೂಹಲವನ್ನೂ ಅಶ್ಚರ್ಯವನ್ನೂ ಉಂಟುಮಾಡಿತ್ತು. ಯಾಕೆಂದರೆ, ಅಕಸ್ಮಾತ್ ನಾನು ಆ ಪುಸ್ತಕವನ್ನು ಕೊಳ್ಳದಿದ್ದರೂ ಶಾನಭಾಗ್ ಆ ಪುಸ್ತಕವನ್ನು ತಮ್ಮ ಅಂಗಡಿಯಲ್ಲಿ ಇಡುತ್ತಿದ್ದರು. ಆ ಮಾತುಕತೆಯಾದ ನಂತರ ಪ್ರೀಮಿಯರ್ ಮುಚ್ಚುತ್ತಿದೆ ಅನ್ನುವ ವಿಚಾರ ನನಗೆ ಗೆಳೆಯರು ತಿಳಿಸಿದರು. ಈ ಸುದ್ದಿ ಕೇಳಿದಾಗ ಪ್ರೀಮಿಯರ್ ಸೊರಗಿರುವುದರ ಹಿನ್ನೆಲೆಯ ಮಜಕೂರು ನನಗೆ ಅರ್ಥವಾಯಿತು. ನಂತರ ಶಾನಭಾಗರೂ ತಮ್ಮ ಅಂಗಡಿಯ ಗುತ್ತಿಗೆಯ ಕಾಲ ಮುಗಿದಿದ್ದು, ಕಟ್ಟಡದ ಮಾಲೀಕ ಅದನ್ನು ಖಾಲಿ ಮಾಡಲು ಹೇಳಿದ್ದಾನೆಂದು ಹೇಳಿ ಕಿರುನಕ್ಕರು. ತಾವು ವ್ಯಾಪಾರ ನಿಲ್ಲಸಿ ನಿವೃತ್ತಿ ಪಡೆಯುವುದಾಗಿಯೂ ಹೇಳಿದರು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇದ್ದಕ್ಕಿದ್ದ ಹಾಗೆ ನನಗೆ ನನ್ನ ಬೆಂಗಳೂರಿನ ಯಾತ್ರೆಗಳಲ್ಲಿ ಉಂಟಾಗಲಿದ್ದ ಶೂನ್ಯದ ಭಾವದ ಅರಿವಾಯಿತು. ಶಾನಭಾಗರು ತಮ್ಮ ಜೀವನವನ್ನು ಮುಂದುವರೆಸಬೇಕಿತ್ತು. ನಾನೂ ಸಹ. ಆತ ತಮ್ಮ ಮೂಲೆಯಲ್ಲಿ ಕೂತು ಎಂದೆಂದಿಗೂ ವ್ಯಾಪಾರ ಮಾಡಬೇಕೆಂದು ಬಯಸುವುದರಲ್ಲಿ ನನ್ನ ತಪ್ಪೇನೂ ಇಲ್ಲವೇನೋ. ರಾಮ್ ಗುಹಾ ಹೇಳಿದಹಾಗೆ ಆ ಅಂಗಡಿಯಲ್ಲಿನ ಒನ್-ವೇ ನಿಯಮವನ್ನು ಪಾಲಿಸುತ್ತಾ ಎಡಬದಿಯಿಂದ ಆರಂಭಿಸಿ ಪೂರ್ಣ ವೃತ್ತವನ್ನು ಸುತ್ತುಹಾಕಿ ದಾರಿಯಲ್ಲಿ ಕೆಲ ಅದ್ಭುತ ಪುಸ್ತಕಗಳನ್ನು ಕಂಡುಹಿಡಿಯುವಕ್ಕಿಂತ ದೊಡ್ಡ ಖುಷಿ ಪುಸ್ತಕ ಪ್ರಿಯರಿಗಿರಲಿಲ್ಲ ಅನ್ನಿಸುತ್ತದೆ. ಮೊಟ್ಟ ಮೊದಲಬಾರಿಗೆ ಶಾನಭಾಗರ ಅಂಗಡಿಯಲ್ಲಿ ಮೈಕ್ರೋಕ್ರೆಡಿಟ್ ಬಗೆಗಿನ ನನ್ನದೇ ಪುಸ್ತಕವೂ ಕಾಣಿಸಿತು. ಬಹುಶಃ ಒಳಪದರದಲ್ಲಿ ಅಡಗಿದ್ದ ಈ ಪುಸ್ತಕ ಈ ಮುಹೂರ್ತಕ್ಕಾಗಿಯೇ ಕಾಯುತ್ತಿತ್ತೋ ಏನೋ. ಹೀಗೆ ಪ್ರೀಮಿಯರ್ ಮುಚ್ಚುತ್ತಿರುವ ದುಃಖದಲ್ಲೇ ನಾನು ಮಿಕ್ಕ ಪುಸ್ತಕದಂಗಡಿಗಳನ್ನು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದೆಂದು ಎರಡು ಅಂಗಡಿಗಳ ಮೂರು ಜಾಗಗಳನ್ನು ಹುಡುಕಿ ಹೊರಟೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/ShdVLVXyz5I/AAAAAAAAA_c/r7L9nvQoO_0/s320/kks1.jpg" style="float:right; margin:0 0 10px 10px;cursor:pointer; cursor:hand;width: 320px; height: 225px;" border="0" alt="" id="BLOGGER_PHOTO_ID_5338829536474877842" /&gt;&lt;div&gt;&lt;span class="Apple-style-span"  style="font-size:medium;"&gt;ಬ್ಲಾಸಮ್ಸ್ ನನ್ನ ಮಟ್ಟಿಗೆ ಒಂದು ಉತ್ತಮ ಶೋಧವಾಯಿತು. ಅಲ್ಲಿ ಹೊಸ-ಹಳೆಯ ಪುಸ್ತಕಗಳ ಉತ್ತಮ ಸಂಗ್ರಹವಿದೆ. ಸೆಲೆಕ್ಟಿನ ಮೂರ್ತಿಯವರ ಹಳೆಯ ಗಿರಾಕಿಯಾಗಿರುವುದರಿಂದ ನಾನು ಹಳೆಯ ಪುಸ್ತಕಗಳನ್ನು ಮಾರುವ ಹೊಸ ಅಂಗಡಿಗಳನ್ನು ಒಂದು ರೀತಿಯ ಅನುಮಾನದಿಂದಲೇ ನೋಡುತ್ತೇನೆ. ಅಲ್ಲಿ ಫೋರ್ಸಿತ್, ಲುಡ್ಲುಮ್, ಸಿಡ್ನಿ ಷೆಲ್ಡನ್, ಆರ್ಚರ್ ಮತ್ತು ಜಾನ್ ಗ್ರಿಷಾಮುಗಳನ್ನು ಮೀರಿದ ಪುಸ್ತಕಗಳು ಇರುವುದಿಲ್ಲ ಅನ್ನುವುದು ನನ್ನ ಪೂರ್ವಾಗ್ರಹ.  ಆದರೆ ಬ್ಲಾಸಮ್ಸ್ ನಿಜಕ್ಕೂ ಒಳ್ಳೆಯ ಪತ್ತೆಯಾಗಿತ್ತು, ಹಾಗೂ ಈ ಬಾರಿ ಅಲ್ಲಿಗೆ ಹೋದದ್ದಕ್ಕೆ ನನಗೆ ಖುಷಿಯೂ ಆಯಿತು. ಅದು ಪ್ರೀಮಿಯರ್‍‍ಗೆ ಸರಿಯಾದ ’ವಾರಸು’ ಅಲ್ಲದಿದ್ದರೂ [ಅಲ್ಲಿ ಪುಸ್ತಕಗಳನ್ನು ಉದ್ದುದ್ದಕ್ಕೆ, ಚೆನ್ನಾಗಿಯೇ ಜೋಡಿಸಿದ್ದಾರೆ!, ಹೀಗಾಗಿ ಅಡಗಿದ ಪುಸ್ತಕಗಳನ್ನು ಕಂಡುಹಿಡಿಯುವುದರ ಪುಳಕ ನನಗೆ ದಕ್ಕಲಾರದು] ಪ್ರೀಮಿಯರ್ ಇಲ್ಲದ ಪ್ರಪಂಚದಲ್ಲಿ ತುಸು ಹಿತವನ್ನು ಕೊಡುವ ಒಳ್ಳೆಯ ಮಲತಾಯಿಯಂತೆ ಕಾಣಿಸಿತು. ಶೃಂಗಾರ್ ಕಾಂಪ್ಲೆಕ್ಸ್ ನಲ್ಲಿರುವ ಮತ್ತು ಮೂರ್ತಿಯ ಸೆಲೆಕ್ಟ್ ಬಳಿಯಿರುವ ಬುಕ್-ವರ್ಮಿಗೂ ನಾನು ಭೇಟಿಯಿತ್ತೆ. ಈ ಅಂಗಡಿಯಲ್ಲೂ ಒಳ್ಳೆಯ ಪುಸ್ತಕಗಳು ನನಗೆ ಕಂಡುಬಂದುವು. ಮೂರ್ತಿಯ ಅಂಗಡಿಯ ದಾರಿಯಲ್ಲಿ ಹಳೆಯ ಪುಸ್ತಕಗಳ ಅಂಗಡಿಯೊಂದನ್ನು ತೆಗೆವ ಮೂರ್ತಿಯ ಮನೆಗೇ ಪೈಪೋಟಿಯನ್ನು ಒಯ್ಯುವ ದಾರ್ಷ್ಟ್ಯ ತೋರಿದ ಬುಕ್-ವರ್ಮ್ ಕಂಡು ನಾನು ಒಳಗೊಳಗೇ ನಕ್ಕೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಸೆಲೆಕ್ಟಿನಲ್ಲಿ ಮೂರ್ತಿಯ ಮಗ ಸಂಜಯ್ ಸಹ ವ್ಯಾಪಾರಕ್ಕೆ ಸೇರಿದ್ದಾರೆ. ಸೆಲೆಕ್ಟ್ ಇದ್ದ ಕಟ್ಟಡದ ಭಾಗವನ್ನು ಮೂರ್ತಿ ಕೊಂಡುಕೊಂಡಿದ್ದಾರೆ. ಮೊದಲನೆಯ ಮಹಡಿಗೆ ಅಂಗಡಿಯನ್ನು ವಿಸ್ತರಿಸಿದ್ದಾರೆ. ಹೆಚ್ಚಿನ ಪುಸ್ತಕಗಳೂ, ಕಲಾಕೃತಿಗಳೂ ಈಗ ಮೂರ್ತಿಯ ಅಂಗಡಿಯಲ್ಲಿ ಇದೆ. ಆದರೆ ಕಳೆದೈದಾರು ವರ್ಷಗಳಲ್ಲಿ ಮೂರ್ತಿ ಮತ್ತು ಸಂಜಯ್ ತಮ್ಮ ಅಂಗಡಿಯನ್ನು ತುಸು ವೈಶಿಷ್ಟ್ಯದ - ಸ್ಪೆಷಲೈಜ್ಡ್ ಅಂಗಡಿಯಾಗಿ ಪರಿವರ್ತಿಸುತ್ತಿದ್ದಾರೋ ಅನ್ನುವ ಅನುಮಾನ ನನ್ನನ್ನು ಕಾಡುತ್ತಿದೆ. ಸೆಲೆಕ್ಟ್ ಅಂಗಡಿಯಲ್ಲಿ ಈ ರೀತಿಯ ವಿಶಿಷ್ಟ ಪುಸ್ತಕಗಳನ್ನು ಹೆಕ್ಕುತ್ತಲೇ ನಿಮಗೆ ಲುಡ್ಲುಮ್, ವುಡ್‍ಹೌಸ್, ಜಾಯ್ಸ್ ಮತ್ತು ಮಾರ್ಕೇಸರ ಪುಸ್ತಕಗಳೂ ಸಿಗುತ್ತಿದ್ದುವು. ಆದರೆ ಈಚೀಚೆಗೆ ಸೆಲೆಕ್ಟ್ ನಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಪುಸ್ತಕಗಳ ದಾಸ್ತಾನು ಕಡಿಮೆಯಾಗಿ ಬರೇ ವಿಶಿಷ್ಟ ಪುಸ್ತಕಗಳು ಮಾತ್ರ ಇವೆ ಅನ್ನುವ ಅನುಮಾನ ನನಗೆ. ಹೀಗಾಗಿ ಸೆಲೆಕ್ಟ್ ಖುಷಿಯಿಂದಲೇ ಆ ಸ್ಥಾನವನ್ನು ಬ್ಲಾಸಮ್ಸ್ ಮತ್ತು ಬುಕ್-ವರ್ಮ್‍ಗೆ ಬಿಟ್ಟುಕೊಡುತ್ತಿದೆಯೇ? ಈ ಅನುಮಾನ ನಿಜವಾಗದಿರಲಿ. ಯಾಕೆಂದರೆ ಬ್ಲಾಸಮ್ಸ್ ಮತ್ತು ಬುಕ್-ವರ್ಮ್‍ನಲ್ಲಿ ಪುಸ್ತಕಗಳನ್ನು ಕೊಳ್ಳುವುದು ಸಾಧ್ಯವಾದರೂ, ಸೆಲೆಕ್ಟ್ ನಲ್ಲಿ ಪುಸ್ತಕ ನೋಡುವುದಲ್ಲದೇ, ತಿರುವಿ ಹಾಕುವುದಲ್ಲದೇ ಮೂರ್ತಿಯೊಂದಿಗೆ ಗಮ್ಮತ್ತಿನ ಮಾತುಕತೆಯನ್ನೂ ಬೆಳೆಸಬಹುದು [ಹಾಗೂ ಅವರು ತಮ್ಮ ಗಿರಾಕಿಗಳಬಗ್ಗೆ ಹೇಳುವ ಗಮತ್ತಿನ ಕಥೆಗಳನ್ನೂ ಕೇಳಬಹುದು]. ಸಾಲದ್ದಕ್ಕೆ ಅಲ್ಲಿಯೇ ರಾಮ್ ಗುಹಾ, ಗಿರೀಶ್ ಕಾರ್ನಾಡ, ರಸ್ಕಿನ್ ಬಾಂಡ್, ದಿವಾಕರರಂತಹ ಮೂರ್ತಿಯ "ಸ್ಟಾರ್ ಗಿರಾಕಿ"ಗಳ ದರ್ಶನವೂ ಆಗುವ ಸಾಧ್ಯತೆಯಿದೆ! ಮೂರ್ತಿಯ ಜೊತೆ ವಿಚಿತ್ರ ಚೌಕಾಸಿಯನ್ನೂ ಮಾಡುವ ಸಾಧ್ಯತೆಯಿದೆ. ಎಷ್ಟೋ ಬಾರಿ ಮೂರ್ತಿ ಹೇಳಿದ ಬೆಲೆಗಿಂತ ೮೦% ಕಡಿಮೆ ಬೆಲೆಗೂ, ಕೆಲವೊಮ್ಮೆ ಮುಫತ್ತಾಗಿಯೂ ಮೂರ್ತಿ &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಪುಸ್ತಕಗಳನ್ನು ನೀಡಿದ್ದಾರೆ. ಮತ್ತೆ ಕೆಲವೊಮ್ಮೆ ಹೇಳಿದ ಬೆಲೆಗಿಂತ ಒಂದು ಪೈಕೂಡಾ ಕಡಿಮೆ ಮಾಡದೆ ಬೇಕಿದ್ದರೆ ತೆಗೋ ಇಲ್ಲವಾದರ ಬಿಡು ಅನ್ನುವಂಥಹ ಹಠವನ್ನೂ ಹಿಡಿದಿದ್ದಾರೆ. ಒಂದೊಮ್ಮೆ "ನಿಮಗೀ ಪುಸ್ತಕ ಬೇಕೂಂತ ನನಗೆ ಗೊತ್ತು. ಆದರೆ ಇದು ಪುಸ್ತಕದ ಮೊದಲ ಆವೃತ್ತಿ - ಹೀಗಾಗಿ ಇದಕ್ಕೆ ನಾನು ಹೆಚ್ಚಿನ ಬೆಲೆಯನ್ನು ಬೇರೆಯವರಿಂದ ಪಡೆಯಬಲ್ಲೆ. ಬೇಕಿದ್ದರೆ ಒಂದೆರಡು ದಿನದ ಮಟ್ಟಿಗೆ ಇದನ್ನು ತೆಗೆದುಕೊಂಡು ಹೋಗಿ ಫೋಟೋಕಾಪಿ ಮಾಡಿಸಿ ತನ್ನಿ" ಅನ್ನುವುದೂ ಉಂಟು. ಹೊಸದಾಗಿ ಬಂದಿರುವ ಈ ಥಳುಕಿನ ಅಂಗಡಿಗಳ ಜೊತೆ ಇಂಥಹ ಸಂಬಂಧವನ್ನು ಬೆಳೆಸುವುದು ನನಗೆ ಸಾಧ್ಯವಿಲ್ಲ. ಬಹುಶಃ ಐಸಿಐಸಿಐ ಬ್ಯಾಂಕಿನ ಜೊತೆ ವ್ಯವಹಾರ ನಡೆಸುವುದಕ್ಕೂ ಸಿಂಡಿಕೇಟ್ ಬ್ಯಾಂಕಿನ ಜೊತೆ ವ್ಯವಹಾರ ನಡೆಸುವುದಕ್ಕೂ ಇರುವ ವ್ಯತ್ಯಾಸ ಇದೇ ಏನೋ!!&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;img src="http://2.bp.blogspot.com/_mxWA9ZVkKhQ/ShUsm1sP-HI/AAAAAAAAA_U/DpsmOQ3QaEI/s320/prem2.jpg" style="float:left; margin:0 10px 10px 0;cursor:pointer; cursor:hand;width: 210px; height: 320px;" border="0" alt="" id="BLOGGER_PHOTO_ID_5338221979076917362" /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಶಾನಭಾಗರಿಗೆ ನಮ್ಮ ಪಬ್ ರಾಜಧಾನಿಯಲ್ಲಿ ಮತ್ತೊಂದು ಅಂಗಡಿ ದೊರೆಯಬಹುದೇ ಎಂದು ಆಶಿಸುತ್ತಿದ್ದೇನೆ. ನಮ್ಮ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರೀಮಿಯರ್ ನಂತಹ ಅರಾಜಕ ಜಾಗದ ಅವಶ್ಯಕತೆ ನಮಗಿದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;[ಈ ಲೇಖನವನ್ನು ಬರೆದದ್ದು ಮಾರ್ಚ್ ೨೦೦೬, ಆ ನಂತರ ಕಟ್ಟಡದ ಮಾಲೀಕ ಗುತ್ತಿಗೆಯನ್ನು ಎರಡು ವರ್ಷ ಬೆಳೆಸಿ ಪ್ರೀಮಿಯರ್‍ ಗೆ ಮರುಜನ್ಮ ನೀಡಿದ್ದ. ಆ ಗುತ್ತಿಗೆಯೂ ಮುಗಿದು, ಈಗ ಪ್ರೀಮಿಯರ್ ನಿಜಕ್ಕೂ ಮುಚ್ಚುತ್ತಿದೆ..]&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="color: rgb(41, 48, 59); font-family: Verdana; font-size: 13px; font-weight: bold; line-height: 19px; "&gt;&lt;p class="post-footer" style="padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-family: Verdana, sans-serif; margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); font-size: 87%; "&gt;&lt;span class="Apple-style-span" style="font-size: 16px; "&gt;© ಎಂ.ಎಸ್.ಶ್ರೀರಾಮ್ | &lt;/span&gt;&lt;/p&gt;&lt;div&gt;&lt;span class="Apple-style-span" style="color: rgb(51, 51, 51); font-size: 16px;"&gt;&lt;br /&gt;&lt;/span&gt;&lt;/div&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3271885473865236423-6951615001558132084?l=prapanchapustaka.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prapanchapustaka.blogspot.com/feeds/6951615001558132084/comments/default' title='Post Comments'/><link rel='replies' type='text/html' href='http://prapanchapustaka.blogspot.com/2009/05/blog-post_11.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3271885473865236423/posts/default/6951615001558132084'/><link rel='self' type='application/atom+xml' href='http://www.blogger.com/feeds/3271885473865236423/posts/default/6951615001558132084'/><link rel='alternate' type='text/html' href='http://prapanchapustaka.blogspot.com/2009/05/blog-post_11.html' title='ಸೊರಗಿದ ಪ್ರೀಮಿಯರ್....'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_mxWA9ZVkKhQ/ShUrJS1_HOI/AAAAAAAAA_M/yQU1MuEMx1Y/s72-c/kks.jpg' height='72' width='72'/><thr:total>0</thr:total></entry><entry><id>tag:blogger.com,1999:blog-3271885473865236423.post-5660479478407357112</id><published>2009-05-07T09:22:00.000-07:00</published><updated>2009-05-11T20:50:34.139-07:00</updated><category scheme='http://www.blogger.com/atom/ns#' term='ಸಣ್ಣ ಕಥೆಗಳು'/><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಗುರುಪ್ರಸಾದ್ ಕಾಗಿನೆಲೆ'/><category scheme='http://www.blogger.com/atom/ns#' term='ದೇಶಕಾಲ'/><category scheme='http://www.blogger.com/atom/ns#' term='ಕಾದಂಬರಿ'/><category scheme='http://www.blogger.com/atom/ns#' term='ಪುಸ್ತಕಲೋಕ'/><title type='text'>ಗುರುಪ್ರಸಾದ್ ಕಾಗಿನೆಲೆ - ಈ ವರೆಗೆ</title><content type='html'>&lt;div&gt;ದೇಶಕಾಲ ಪತ್ರಿಕೆಗಾಗಿ ಮಾಡಿದ ಅವಲೋಕನ&lt;br /&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/SgjwO9ApcUI/AAAAAAAAA-0/yKcBYae727I/s320/guru1.jpg" style="float:left; margin:0 10px 10px 0;cursor:pointer; cursor:hand;width: 320px; height: 222px;" border="0" alt="" id="BLOGGER_PHOTO_ID_5334777898306466114" /&gt;&lt;div&gt;&lt;span class="Apple-style-span" style="font-size: medium;"&gt;ಈಚೆಗಷ್ಟೇ ನಾನು ಗುರುವಿನ &lt;/span&gt;&lt;a href="http://prapanchapustaka.blogspot.com/2009/03/blog-post_09.html"&gt;&lt;span class="Apple-style-span" style="font-size: medium;"&gt;ಶಕುಂತಳಾ &lt;/span&gt;&lt;/a&gt;&lt;span class="Apple-style-span" style="font-size: medium;"&gt;ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹಾಕಿಕೊಂಡಿದ್ದ ಟಿಪ್ಪಣಿಗಳಾಧಾರದ ಮೇಲೆ ಅವರ ಬಗೆಗೆ ಬರೆದಿದ್ದೆ. ಆ ಬರಹದ ಕಡೆಯ ಸಾಲುಗಳಿಂದ ಅವರ ಈ ವರೆಗಿನ ಬರವಣಿಗೆಯ ಅವಲೋಕನ ಮಾಡುತ್ತೇನೆ. &lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;"ಗುರುಪ್ರಸದ್ ನನ್ನ ಮಟ್ಟಿಗೆ ಕನ್ನಡದಲ್ಲಿ ಬರೆಯುತ್ತಿರುವ ಸಮಕಾಲೀನರಲ್ಲಿ ಒಂದು ಭಿನ್ನ ಧ್ವನಿ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಭಿನ್ನತೆಯೊಂದೇ ಅವರ ಗುಣವಲ್ಲ. ಅವರಿಗೆ ಕಥೆ ಕಟ್ಟುವ ಕಲೆ ಕೈವಶವಾಗಿದೆ. ಅವರ ಸಂದರ್ಭಕ್ಕೆ ತಕ್ಕಂತೆ ಮಾನವ ವ್ಯಾಪಾರಗಳ ಬಗ್ಗೆ ಅದರ ಅರ್ಥಹೀನತೆ-ಅರ್ಥವಂತಿಕೆಯ ಬಗ್ಗೆ ಅವರು ಸಮರ್ಥವಾಗಿ ಬರೆಯಬಲ್ಲರು. ಗ್ಲೋಬಲ್ ಆಗುತ್ತಿರುವ ನಮ್ಮ ಸಮಾಜದ ತಲ್ಲಣಗಳನ್ನು ಅವರು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಕನ್ನಡ ಲೋಕ ಅವರನ್ನು ಉತ್ಸಾಹದಿಂದ ಬರಮಾಡಿಕೊಂದು ಪ್ರೋತ್ಸಾಹಿಲಿ ಅನ್ನುವ ಆಶಯ ನನ್ನದು. ಈ ಮುಖ್ಯವಾದ ಧ್ವನಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗಲೆಂದು ಹಾರೈಸುತ್ತೇನೆ."&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹೀಗೆ ಬರೆಯುತ್ತಿದ್ದಾಗ ನನಗೆ ಗುರುವಿನ ಮಿಕ್ಕ ಕೃತಿಗಳ ಪರಿಚಯವಿರಲಿಲ್ಲ. ಅವರ ಕಾದಂಬರಿ ಬಿಳಿಯ ಚಾದರ ಬಿಡುಗಡೆಯಾಗಿರಲಿಲ್ಲ ಹಾಗೂ ಅವರ ಎರಡೂ ಪುಸ್ತಕಗಳಾದ ನಿರ್ಗುಣ ಮತ್ತು ಪ್ರಬಂಧಗಳ ಸಂಕಲನವಾದ ವೈದ್ಯ-ಮತ್ತೊಬ್ಬ ನಾನು ಓದಿರಲಿಲ್ಲ. ಈಗ ನಾನು ಅವುಗಳೆಲ್ಲವನ್ನೂ ಓದಿದ್ದೇನೆ. ಓದಿದ ನಂತರವೂ ನನ್ನ ಮೇಲಿನ ಅಭಿಪ್ರಾಯದಲ್ಲಿ ಮೂಲಭೂತ ಬದಲಾವಣೆಯೇನೂ ಆಗಿಲ್ಲ. ಆದರೂ ಒಬ್ಬ ಲೇಖಕನ ಕಾಳಜಿಗಳು ಹಾಗೂ ಬರಹಗಾರ ತೆರೆದುಕೊಳ್ಳುವ ರೀತಿಯಬಗ್ಗೆ ಕೆಲ ಒಳನೋಟಗಳನ್ನು ನಾನು ಈ ಹೊಸ ಓದಿನ ಮೂಲಕ ಪಡೆಯಲು ಪ್ರಯತ್ನಿಸುತ್ತಿದ್ದೇನೆ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಗುರುವಿನ ಮೊದಲ ಪುಸ್ತಕ ನಿರ್ಗುಣವನ್ನ ಒಂದು ಮಹತ್ವದ ಡೆಬ್ಯು - ಅದ್ಭುತವಾದ ಮೊದಲ ಪುಸ್ತಕ - ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಬಹುಶಃ ಎಲ್ಲ ಹೊಸ ಲೇಖಕರಂತೆ ಗುರು ತಮ್ಮದೇ ಧ್ವನಿಯನ್ನೂ ವ್ಯಕ್ತಿತ್ವವನ್ನೂ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆ ಸಂಕಲನದಲ್ಲಿ ಗುರು ತಮ್ಮ ಕಾಳಜಿಗಳನ್ನೂ ಕಥನ ಶೈಲಿಯನ್ನೂ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ನಿರ್ಗುಣದಲ್ಲಿರುವ ಕಥೆಗಳು ಒಳಗಿರುವ ತಹತಹವನ್ನೆಲ್ಲಾ ಕಕ್ಕಬೇಕೆನ್ನುವ ಅತೀ ಬರವಣಿಗೆಯ ಕಥೆಗಳೆನ್ನಿಸುತ್ತವೆ. ಈ ಅತೀ ಬರವಣಿಗೆ ಮತ್ತು ಕೆಲಮಟ್ಟಿಗೆ ’ಕಾಳಜಿ’ಗಳ ಕೃತಕತೆ ಓದುಗ ವಲಯವನ್ನು [ಕಥಾಸ್ಪರ್ಧೆಯ ತೀರ್ಪುಗಾರರು, ವಿಮರ್ಶಕರು, ಬರವಣಿಗೆಯನ್ನು ಗಮನಿಸಬೇಕಾದ ಸಂಪಾದಕರು, ಸಂಪಾದಕರಿಗೆ ಓಲೆಯನ್ನು ಬರೆಯಬಹುದಾದ ಎಕ್ಟಿವಿಸ್ಟ್ ಓದುಗರು, ಹೀಗೆ] ಮನಸ್ಸಿನಲ್ಲಿ ಇಟ್ಟು ಬರೆದಾಗ ಉಂಟಾಗುತ್ತದೆ. ಬಹುಶಃ ಲೇಖಕರಾಗಿ ನಾವೆಲ್ಲರೂ ಈ ಪ್ರಕ್ರಿಯೆಯ ಮೂಲಕವೇ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಅನ್ನಿಸುತ್ತದೆ. ಈ ವಿಕಸನದ ಪ್ರಕ್ರಿಯೆಯಲ್ಲಿ ಎಲ್ಲೋ ಬೇರೊಬ್ಬರ ಅಭಿಪ್ರಾಯ ಹೇಗೆ ಬರಬಹುದು ಅನ್ನುವುದಿಕ್ಕಿಂತ ತನಗೆ ಏನು ಹೇಳಬೇಕಾಗಿದೆ ಅನ್ನುವ ಘಟ್ಟಕ್ಕೆ ಬಂದಾಗಲೇ ಲೇಖಕನ ಮೂಲಭೂತ ಶೈಲಿ ಮತ್ತು ಕಾಳಜಿಗಳು ತೆರೆದುಕೊಳ್ಳುತ್ತವೆಯೇನೋ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಒಬ್ಬ ಲೇಖಕ ಆ ಮೊದಲ ಘಟ್ಟದಿಂದ ಎರಡನೆಯ ಘಟ್ಟಕ್ಕೆ ಎಷ್ಟು ಬೇಗ ಸೀಮೋಲ್ಲಂಘನ ಮಾಡಬಹುದೋ ಅಷ್ಟುಬೇಗ ಸಾರಸ್ವತ ಲೋಕ ಆತನನ್ನು ಗಮನಿಸುತ್ತದೆ. ಆದರೆ ಆ ಗಮನವನ್ನು ಸೆಳೆಯಲು ಇಂಥ ಸೀಮೋಲ್ಲಂಘನ ಮಾಡಿದ ಲೇಖಕನಲ್ಲಿ ಮೂಲಭೂತವಾದ ಸೃಜನಶೀಲತೆ ಮತ್ತು ನಿಜವಾದಂತಹ ನಂಬಿಕೆಗಳಿರಬೇಕು. ಎಷ್ಟೋ ಲೇಖಕರು ಈ ಸೀಮೋಲ್ಲಂಘನ ಮಾಡಲಾರದೆಯೇ ಮೊದಲ ಘಟ್ಟದಲ್ಲಿಯೇ ತಮ್ಮ ಮೆಚ್ಚುಗೆಯನ್ನು ಹೊರಪ್ರಪಂಚದಿಂದ ಬಯಸುತ್ತಲೇ ’ಜನಪ್ರಿಯ’ರಾಗುವ ನೆಲೆಯಲ್ಲಿ ನಿಂತುಬಿಡುತ್ತಾರೆ - ಈ ಸಾಲಿನಲ್ಲಿ ನನಗೆ ತಕ್ಷಣ ಮನಸ್ಸಿಗೆ ತಟ್ಟುವ ಲೇಖಕ ನಾಗತಿಹಳ್ಳಿ ಚಂದ್ರಶೇಖರ. ನಾಗತಿಹಳ್ಳಿಗೆ ಭಾಷೆಯ ಮೇಲಿನ ಪ್ರಭುತ್ವವೂ ಇತ್ತು, ಜೀವನಾನುಭವದ ಭಿನ್ನತೆಯ ದೊಡ್ಡ ಬುತ್ತಿಯೂ ಇತ್ತು, ಆದರೆ ನಾಗತಿಹಳ್ಳಿ ಈ ಸೀಮೋಲ್ಲಂಘನ ಮಾಡದೆಯೇ ಬೇರೊಂದು ದಾರಿಯನ್ನು ಹಿಡಿದರು. ಗುರು ತಮ್ಮ ಶಕುಂತಳಾ ಮತ್ತು ಬಿಳಿಯ ಚಾದರ ಪುಸ್ತಕಗಳ ಮೂಲಕ ಸಾಹಿತ್ಯಿಕವಾಗಿ ಆ ಸೀಮೋಲ್ಲಂಘನವನ್ನು ಮಾಡಿದ್ದಾರೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹೀಗೆ ಅವರು ತಮ್ಮ ಸೃಜನಶೀಲಲೋಕದಲ್ಲಿ ಈ ಸೀಮೋಲ್ಲಂಘನವನ್ನು ಸಾಧಿಸಿದ್ದರೂ ಅವರ ’ವೈದ್ಯ ಮತ್ತೊಬ್ಬ’ ಒಬ್ಬ ಲೇಖಕನ ಮೊದಲ ಕೃತಿಯ ಎಲ್ಲ ಮಿತಿಗಳನ್ನೂ ಒಳಗೊಂಡಿದೆ. ಅವರ ಪ್ರಬಂಧಗಳಲ್ಲಿ ಅನೇಕ ಗಂಭೀರ ಕಾಳಜಿಗಳಿವೆಯಾದರೂ ಅವುಗಳ ಚರ್ಚೆಯನ್ನು ಗುರು ಏರಿಸಬೇಕಾದ ಎತ್ತರಕ್ಕೆ ಏರಿಸದೆಯೇ ಬಿಟ್ಟುಬಿಡುತ್ತಾರೆ. ಒಂದು ಥರದಲ್ಲಿ ಗುರುವಿನ ವೃತ್ತಿಯಾದ ವೈದ್ಯಕೀಯರಂಗ [ವೈದ್ಯ] - ಹಾಗೂ ಪ್ರವೃತ್ತಿಯ ಕಲೆ-ಸಾಹಿತ್ಯದ [ಇನ್ನೊಬ್ಬ] ಬಗ್ಗೆ ಬರೆಯುತ್ತಾ ಒಂದು ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಲಾಗದ ದ್ವಂದ್ವದಲ್ಲಿ ಗುರು ಇದ್ದಾರಾದರೂ, ಒಂದೊಂದೇ ಬಿಡಿ ಲೇಖನವನ್ನು ಓದಿದಾಗ ಅವರು ಒಂದು ತಕ್ಷಣದ ನಿಲುವನ್ನು ತೆಗೆದುಕೊಂಡು ಒಂದು ತೀರ್ಮಾನವನ್ನೂ ಕೊಟ್ಟುಬಿಡುತ್ತಿರುವಂತೆ ನಮಗೆ ಕಾಣಿಸುತ್ತದೆ. ಒಟ್ಟಾರೆ ಅವರ ತಲ್ಲಣ ಮಾರುಕಟ್ಟೆಯ ನೀತಿ ಹೀನ ಲಾಭಕೇಂದ್ರಿತ [ಅ]ಸಿದ್ಧಾಂತದ ಬಗ್ಗೆ ಇರುವುದು ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಅದಕ್ಕೆ ಸಮಾಧಾನವನ್ನು ಎಡಪಂಥೀಯರು ಮಾರುಕಟ್ಟೆಯಾಚೆಯ ಸರಕಾರೀ ರಂಗ ’ಸ್ಟೇಟ್’ನಲ್ಲಿ ಕಂಡುಕೊಂಡು ಮಾರುಕಟ್ಟೆಯನ್ನು ತಿರಸ್ಕರಿಸುವ ನಿಲುವನ್ನೂ ಗುರು ಒಪ್ಪುತ್ತಿರುವಂತೆ ಕಾಣುವುದಿಲ್ಲ. ಹೀಗಾಗಿ ಸಿದ್ಧಾಂತವೇ ಇಲ್ಲದ ಮಾರುಕಟ್ಟೆಯಲ್ಲಿಯೇ ಅವರು ಎಥಿಕಲ್ ಪ್ರವೃತ್ತಿಯನ್ನು ಕಂಡುಕೊಳ್ಳಬೇಕೆಂಬ ತೀರ್ಮಾನವನ್ನು ಮಾಡಿ ಅದಕ್ಕೆ ದಾರಿಯನ್ನು ಹುಡುಕುತ್ತಿರುವ ಹಾಗೂ ಆ ನಿಟ್ಟಿನಲ್ಲಿ ಸಫಲರಾಗದೆಯೇ ಚಡಪಡಿಸುತ್ತಿರುವಂತೆ ಕಾಣುತ್ತಾರೆ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಒಂದು ಥರದಲ್ಲಿ, ಗುರುವಿಗೆ ಸಮಸ್ಯೆ ಏನೆಂಬುದು ಗೊತ್ತು, ಅದಕ್ಕೆ ಅವರದೇ ತಕ್ಷಣ ಉತ್ತರವನ್ನೂ ಅವರು ಕಂಡುಕೊಂಡಿದ್ದಾರೆ - ಆದರೆ ಆ ಉತ್ತರ ಸಮಸ್ಯೆಯ ಸಂದರ್ಭಕ್ಕೆ ಸಮಂಜಸವಾದದ್ದೇ ಅಲ್ಲವೇ ಅನ್ನುವ ದ್ವಂದ್ವವನ್ನು ಅವರು ಪರಿಷ್ಕರಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ, ಅಷ್ಟೇ ಅಲ್ಲ ಅವರ ’ಪ್ರಿಸ್ಕ್ರಿಪ್ಷನ್’ಗಳು ಕನ್ವಿಂಸಿಂಗ್ ಆಗಿಲ್ಲ. ಅವರ ಪ್ರಬಂಧಗಳ ಪ್ರಯೋಗವನ್ನು ಮೇಲಿನ ಸೀಮೋಲ್ಲಂಘಾನವನ್ನು ಹುಡುಕುತ್ತಿರುವ ಪ್ರಯೋಗಗಳಾಗಿಯೇ ನಾವು ನೋಡಬೇಕಾಗಿದೆ. ಹೀಗಾಗಿಯೇ ಅವರು ದಂತವೈದ್ಯನ ಕ್ಲಿನಿಕ್ಕನ್ನೂ, ಅವನ ತಲ್ಲಣವನ್ನೂ, ವೈದ್ಯಕೀಯರಂಗದಲ್ಲೂ ಮೆಕ್‍ಡೊನಲ್ಡ್ ಥರದ ಸಮರೂಪತೆಯನ್ನೂ ತರಬಹುದಾದ ಆಶಯವನ್ನು ಅವರು ಮಾರುಕಟ್ಟೆಯ ಸೂತ್ರದಡಿಯಲ್ಲಿಯೇ ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಸಮಸ್ಯೆಯ ಪದರಗಳು ಅತೀ ಜಟಿಲವಾಗಿರುವಾಗ ಅದನ್ನು ಚರ್ಚಿಸುವುದೇ, ಬಿಡಿಸಿನೋಡುವುದೇ ಅದರ ಸಮಾಧಾನದತ್ತ ಒಂದು ಹೆಜ್ಜೆ ಅನ್ನುವುದನ್ನು ಗುರು ಮನಗಂಡಾಗ, ಹಾಗೂ ಪ್ರತಿಯೊಂದಕ್ಕೂ ಈಗಿನಿಂದೀಗಲೇ ಸಮಾಧಾನ ನೀಡಬೇಕೆಂಬ ತುರ್ತನ್ನು ಗುರು ಮೀರಿದಾಗ ಅವರು ಅವರ ವೈದ್ಯ ಮತ್ತೊಬ್ಬನ - ಸೀಮೋಲ್ಲಂಘನ ಮಾಡುತ್ತಾರೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಗುರುವಿನ ಕೃತಿಗಳ ಹಿನ್ನೋಟವನ್ನು ನಾವಿಟ್ಟುಕೊಂಡರೆ ಅವರು ನಿರ್ಗುಣದಲ್ಲಿ ಈ ರೀತಿಯ ಸೀಮೋಲ್ಲಂಘನಕ್ಕೆ ತಯಾರಿ ಮಾಡುತ್ತಿರುವುದು ನಮಗೆ ಕಾಣುತ್ತದೆ. ಈ ಕಥೆಗಳ ಕಾಲಘಟ್ಟದಲ್ಲಿ ಎಷ್ಟು ಭಾರತದಲ್ಲಿ ಬರೆದವು, ಎಷ್ಟು ಕಥೆಗಳು ಅವರು ವಿದೇಶಕ್ಕೆ ಹೋಗಿ ಅಲ್ಲಿನ ಜೀವನವನ್ನು ನೋಡಿದ ನಂತರ ಬರೆದವು ಅನ್ನುವುದು ನನಗೆ ತಿಳಿಯದು. ಆದರೆ ಗುರು ಅವರ ಕಥೆಗಳ ಸಂದರ್ಭ ಭಾರತದಿಂದಾಚೆ ಹೋದ ಕೂಡಲೇ ಒಂದು ವಿಶಿಷ್ಟ ಪ್ರತಿಭೆಯನ್ನು ತೋರುವುದನ್ನು ನಾವು ನೋಡಬಹುದು. ಅವರ ಮಧ್ವ ವಿಜಯದಂತಹ ಕಥೆಗಳು ವಿಫಲಗೊಂಡಂತೆ ಅನ್ನಿಸುವುದು ಬಹುಶಃ ಅವು ಗುರುವಿನ ವೈಯಕ್ತಿಕ ಅನುಭವ ಕ್ಷೇತ್ರಕ್ಕಿಂತ ದೂರವಾಗಿರುವುದರಿಂದಲೇ ಇರಬಹುದು. ಉದಾಹರಣೆಗೆ ಅದ್ಭುತವಾದ ಕಥೆಯಾಗಬಹುದಾಗಿದ್ದ ’ಬರಿದೇ ಬಾರಿಸದಿರೋ ತಂಬೂರಿ’ ಒಂದು ವಾಚ್ಯ ಬಾಲಿಶ ಕಥೆಯಾಗುವುದು ಗುರು ಮೊದಲೇ ಒಂದು ’ಮೆಸೇಜ್’ ಕೊಡಬೇಕೆಂದು ನಿರ್ಧರಿಸಿ ಹೊರಟಿರುವ ಪ್ರವೃತ್ತಿಯನ್ನು ತೋರಿಸಿರುವುದರಿಂದ ಅನ್ನಿಸುತ್ತದೆ. ಹೀಗಾಗಿ ಗುರುವಿನ ಈ ಎರಡೂ ಕೃತಿಗಳನ್ನು ತಯಾರಿಯ ಕೃತಿಗಳೆಂದು ಪರಿಗಣಿಸಿ ಮಿಕ್ಕೆರಡು ಕೃತಿಗಳನ್ನು ಮಹತ್ವವನ್ನು ನಾವು ಚರ್ಚಿಸಬೇಕು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;’ವೈದ್ಯ ಮತ್ತೊಬ್ಬ’ದಲ್ಲಿರುವ ವೈದ್ಯಕೀಯ ತಲ್ಲಣಗಳನ್ನು ಅವರು ಶಕುಂತಳಾ ಮತ್ತು ಬಿಳಿಯ ಚಾದರದಲ್ಲಿ ಅಡಕಗೊಳಿಸಿದಾಗ ಆ ತಲ್ಲಣಗಳಿಗೆ ಒಂದು ಚೌಕಟ್ಟು ಸಿಗುತ್ತಿರುವುದು ಕಾಣಿಸುತ್ತದೆ. ಹೀಗಾಗಿ ಅವರ ಮೂಲ ತಲ್ಲಣಗಳಿಗೆ ಸರ್ವವ್ಯಾಪ್ತಿಯ ಸಮಾಧಾನವಿಲ್ಲ ಎನ್ನುವುದನ್ನು ನಾವು ಮನಗಾಣುತ್ತೇವೆ, [ಅದನ್ನು ಗುರು ಇನ್ನೂ ಮನಗಾಣಬೇಕಾಗಿದೆ]. ಎಲ್ಲ ತಲ್ಲಣಗಳಿಗೂ ಸಂದರ್ಭೋಚಿತವದ ಪರಿಹಾರಗಳೂ, ಹಾಗೂ ಅನೇಕ ಸಂದರ್ಭೋಚಿತ ಪರಿಹಾರಗಳು ಸರ್ವವ್ಯಾಪ್ತಿಯ ಪರಿಹಾರಗಳಿಗೆ ಆಂತರಿಕವಾಗಿ ವಿರುದ್ಧವಾಗಿರುವುದನ್ನೂ ನಾವು ಕಾಣಬಹುದು. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಒಂದು ರೀತಿಯಿಂದ ಸರಳೀಕರಿಸಿ ಹೇಳಬೇಕೆಂದರೆ ಗುರುವಿನ ಮೂಲ ಕಾಳಜಿಗಳು ನಿರಂತರವಾಗಿ ಎದುರಾಗುವ ದ್ವಂದ್ವಗಳನ್ನು ಪರಿಹರಿಸಿಕೊಳ್ಳುವುದೂ, ಮತ್ತು ಆ ಪರಿಹಾರಗಳಲ್ಲಿ ಒಂದು ಪದ್ಧತಿಯಿದೆಯೇ ಎಂದು ಶೋಧಿಸುವುದೂ ಆಗಿದೆ. ಸಮಾಜದ ನಿಟ್ಟಿನಲ್ಲಿ, ದೇಶಾಂತರದ ಕ್ಯಾನ್ವಾಸಿನಲ್ಲಿ ಗುರು ತಮ್ಮ ಬರವಣಿಗೆಯ ಚೌಕಟ್ಟನ್ನು ಸೃಷ್ಟಿಸುತ್ತಾರಾದರೂ ಅವರ ಮೂಲಸೆಲೆಯಿರುವುದು ವೈಯಕ್ತಿಕವಾಗಿ. ಈ ಮೂಲಸೆಲೆಯನ್ನು ಅವರು ಶಕುಂತಳಾ ಸಂಗ್ರಹದಲ್ಲಿ ತೋರಿಸಿದ್ದರಾದರೂ ಅದು ಬಿಳಿಯ ಚಾದರದಲ್ಲಿ ಎದ್ದು ಕಾಣುತ್ತದೆ. ’ವೈದ್ಯ ಮತ್ತೊಬ್ಬ’ದಲ್ಲಿ ಗುರು ತೆಗೆದುಕೊಂಡಿರುವ ನಿಲುವುಗಳು ಒಮ್ಮೊಮ್ಮೆ ಬಾಲಿಶ ಎನ್ನಿಸಲು ಅವರ ಬಿಳಿಯ ಚಾದರದ ಪದರಗಳೇ ಸಾಕ್ಷಿ ಎನ್ನಿಸಿವೆ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;’ಬಿಳಿಯ ಚಾದರ’ದಲ್ಲಿ - ಶಕುಂತಳಾದಲ್ಲಿರುವಂತೆಯೇ ಒಂದು ರೀತಿಯ ಡಾರ್ಕ್ ಹ್ಯೂಮರ್ ಇದೆ. ಎಲ್ಲವನ್ನೂ ಒಂದು ಕಾನೂನಿನ ಚೌಕಟ್ಟಿನಲ್ಲಿಟ್ಟು ತಗಾದೆಗೆ ತರುವ ಲಿಟಿಗೆಂಟ್ ಸೊಸೈಟಿಯ ಕುಹಕ - ಗೋರಿಯಲ್ಲಿ ಒಂದು ಕಾಲಿಟ್ಟಿದ್ದರೂ ಕಥಾನಾಯಕ ಶ್ರೀಧರನ ಮೇಲೆ ಕೇಸು ಹಾಕಿ ಹಣ ಕೊಳ್ಳೆ ಹೊಡೆವ ಪಿತೂರಿಯ ನಡುವೆ [ಅಪಘಾತ ಎನ್ನುವ ಭಾಗ, ಪುಟ ೧೪೮] ಕಾಣಿಸುತ್ತದೆ. ಶಕುಂತಳಾದಲ್ಲಿ ಪ್ರಾರಂಭವಾದ - ಕುಟುಂಬ- ಅದರೊಳಗಿನ ಸಂಬಂಧಗಳು, ಸಮಾಜದಲ್ಲಿನ ಸಂಬಂಧಗಳ ಸೂಕ್ಷ್ಮ ಹಾಗೂ ತುಂಡಾಗುತ್ತಿರುವ ಎಳೆಗಳ ತಲ್ಲಣವನ್ನು  ಗುರು ’ಬಿಳಿ ಚಾದರ’ದಲ್ಲಿ ಸಶಕ್ತವಾಗಿ ಮುಂದುವರೆಸುತ್ತಾರೆ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;’ಬಿಳಿಯ ಚಾದರ’ದಲ್ಲಿರುವ ಎಲ್ಲ ಪಾತ್ರಗಳೂ ಏಕಾಂಗಿಗಳು. ಯಾರಿಗೂ ಯಾವುದೇ ಸಂಬಂಧಗಳ ಬಗ್ಗೆ ಭಾವೋದ್ವೇಗವಿಲ್ಲ. ಎಲ್ಲವೂ ಲಾವಾದೇವಿಯ ಒಂದು ಹಂತದಲ್ಲೇ ಉಳಿದುಬಿಡುತ್ತದೆ. ಎಲ್ಲ ಪಾತ್ರಗಳಿಗೂ ಖಾಸಗೀ ನಿಟ್ಟಿನಲ್ಲಿ ಮೌಲ್ಯಗಳ ಎಥಿಕಲ್ ದ್ವಂದ್ವಗಳು. ಆದರೆ ಅದಕ್ಕೆ ಸಮಾಜದ ಒಂದು ಹಂದರ ಒಗ್ಗದೇ ಸಮಾಜದ ಸ್ಥರದಲ್ಲಿ ಸಾಮಾಜಿಕ ಮೌಲ್ಯಗಳ ಚೌಕಟ್ಟಿನಲ್ಲಿ ಪರಿಷ್ಕಾರ ಒಂದೂ ಪಾತ್ರಕ್ಕೆ ಸಿಗದಿರುವುದೂ, ಖಾಸಗೀ ನಿಟ್ಟಿನಲ್ಲಿಯೇ ಆ ತಲ್ಲಣಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂಬ ಒಂದು ಏಲಿಯನೇಟೆಡ್ ಧ್ವನಿಯನ್ನು ಗುರು ತೋರಿಸುತ್ತಾರೆ. ಸಾಮೂಹಿಕ ಸ್ಥರದಲ್ಲಿ ಸಂಬಂಧಗಳನ್ನು ಇರಿಸಿ ನೋಡುವ ಮೊದಲಿನ ಕಥೆಗಳಾದ ಮಧ್ವ ವಿಜಯ, ನಿರ್ಗುಣ, ವಿಚ್ಛಿನ್ನ, ಪ್ರವೇಶದಂತಹ ಕಥೆಗಳಲ್ಲಿ ಖಾಸಗೀ ನಿರ್ಧಾರಗಳನ್ನು ಪಾತ್ರಗಳು ತೆಗೆದುಕೊಂಡರೂ ಸಾಮಾಜಿಕ ನೀತಿ ನಿಯಮಗಳ ದೊಡ್ಡ ಕ್ಯಾನ್ವಾಸಿನಲ್ಲಿ ಅದನ್ನು ಪರೀಕ್ಷಿಸುವುದಲ್ಲದೇ ಅದನ್ನು ಆ ಮಟ್ಟದಲ್ಲಿ ಇತರ ಪಾತ್ರಗಳೊಂದಿಗೆ ಚರ್ಚಿಸುವ ವಾಚ್ಯವನ್ನು ಗುರು ತೋರಿಸುತ್ತಾರೆ. ಆದರೆ ಶಕುಂತಳಾಕ್ಕೆ ಬರುವ ವೇಳೆಗೆ ಇದು ಇನ್ನಷ್ಟು ಖಾಸಗಿಯಾಗುತ್ತಾ ಹೋಗುತ್ತದೆ. ಹೀಗಾಗಿ ಬೀಜ, ಅಲಬಾಮಾದ ಅಪನವಾಯು, ದೇಜಾವೂ, ಕಥೆಗಳನ್ನು ಅವರು ಹೆಚ್ಚು ಖಾಸಗಿಯಾಗಿಸುತ್ತಲೇ ದೊಡ್ಡ ಸಾಮಾಜಿಕ ಕಡಿವಾಣಗಳು - ನಿಯಮಗಳನ್ನು ಕುಹಕದ ದೃಷ್ಟಿಯಿಂದ ನೋಡಲು ಪ್ರಾರಂಭಿಸುತ್ತಾರೆ. ’ಬಿಳಿಯ ಚಾದರ’ದ ವೇಳೆಗೆ ಈ ಕೊಂಡಿಗಳೆಲ್ಲ ಕಳಚಿಬಿದ್ದು ಏಕಾಂಗಿತನದ ಏಲಿಯೇಷನ್ನಿನ ತಾರಕಕ್ಕೆ ಗುರು ತಮ್ಮ ಪಾತ್ರಗಳನ್ನು ತಂದುಬಿಟ್ಟಿದ್ದಾರೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;’ಬಿಳಿಯ ಚಾದರ’ದಲ್ಲಿನ ಮುಖ್ಯ ಪಾತ್ರಗಳಾದ ಶ್ರೀಧರ, ರಶ್ಮಿ, ಬೆಟ್ಟಿ, ಘೂಗೆ, ನಾಗೇಶ, ಮತ್ತು ತಾಯಿಯರ ಪಾತ್ರಗಳನ್ನು ಪ್ರಾತಿನಿಧಿಕವಾಗಿ ನಾವು ತೆಗೆದುಕೊಂಡರೆ ಎಲ್ಲರೂ ಒಂದು ನಿಟ್ಟಿನ ಎಥಿಕಲ್ ಡೈಲೆಮಾಗಳನ್ನು ಎದುರಿಸುತ್ತಲೇ, ತಮ್ಮ ಸುತ್ತು ಸಮಾಜವೇ ಇಲ್ಲವೇನೋ ಅನ್ನುವಂತೆ ಖಾಸಗಿಯಾಗಿ ನಿರ್ಧಾರಗಳನ್ನು ಒಂದು ಅವ್ಯಕ್ತ ಸ್ವಾರ್ಥಪರತೆಯಿಂದ ತೆಗೆದುಕೊಳ್ಳುತ್ತಿದ್ದಾರೆ. ಶ್ರೀಧರ ಬೆಟ್ಟಿಯ ಸಂಬಂಧದಲ್ಲಿನ್ನಿನ ವ್ಯಾವಹಾರಿಕತೆ ಮತ್ತು ಅವರುಗಳ ನಡುವೆ ಬರುವ ಬೆಟ್ಟಿಯ ಬಸಿರನ್ನು ಉಳಿಸಬೇಕೋ ಇಲ್ಲವೋ ಅನ್ನುವ ಚರ್ಚೆ ಖಾಸಗೀ ಅನುಕೂಲತೆ ಮತ್ತು ನಂಬಿಕೆಗಳ ಆಧಾರವಾಗಿಯೇ ಇದೆ. ಆ ಬಸಿರನ್ನು ಉಳಿಸಬೇಕೆನ್ನುವ ಬೆಟ್ಟಿಯ ನಿರ್ಧಾರ ಸಂಬಂಧಗಳ ತುರ್ತಿನಿಂದಾಗಲೀ, ತನಗೊಂದು ಮಗು ಬೇಕೆಂಬ ತೀವ್ರತೆಯಿಂದಾಗಲೀ ಕೂಡಿಯೇ ಇಲ್ಲ. ಹಾಗೆಯೇ ಶ್ರೀಧರನಿಗೂ ಆ ಬಗ್ಗೆ ಒಂದು ಸ್ಪಷ್ಟ ನಿಲುವಿಲ್ಲ. ಆ ಮಗುವಿಗೆ ತಾನು ತಂದೆಯಾಗಲು ಸಿದ್ಧ ಎಂದು ಅವನು ಬೆಟ್ಟಿಗೆ ಹೇಳುವಾಗಲೂ ಅವನಿಗೆ ಆಂತರ್ಯದ ನಂಬುಕೆಗಳಿಲ್ಲ. ಅವಳು ತನ್ನ ಈ ಪ್ರಸ್ತಾಪವನ್ನು ಬೇಡವೆಂದರೂ ಮನಸ್ಸಿಗೆ ಏನೂ ಆಗಲಾರದೆಂಬ ವ್ಯಾವಹಾರಿಕತೆ ಆ ಪಾತ್ರದಲ್ಲಿ ಕಾಣಿಸುತ್ತದೆ. ಬೆಟ್ಟಿಯ ಪಾತ್ರವೂ ಒಂದು ನಂಬಿಕೆಯ ತೀವ್ರತೆಯ ಆಧಾರದ ಮೇಲೆ ನಿಂತಿರುವಂತೆ ನಮಗನ್ನಿಸುವುದಿಲ್ಲ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಶ್ರೀಧರ-ರಶ್ಮಿಯರ ತಾಯಿಯ ಪಾತ್ರದ ಬಗ್ಗೆ ನಮಗೆ ನೇರ ಪರಿಚಯವಾಗಗಿದ್ದರೂ ಆಕೆಯೂ ಸಮಾಜದ ಕೊಂಡಿಗಳನ್ನು ತೊರೆದು ತಮ್ಮದೇ ಕಂಫರ್ಟ್ ಜೋನಿನಲ್ಲಿ ತಮ್ಮ ಪರಿಷ್ಕಾರವನ್ನು ಕಂಡುಕೊಳ್ಳುತ್ತಾರೆ. ರಶ್ಮಿಯೂ ತನ್ನ ಸಾಫ್ಟ್-ವೇರ್ ಕೆಲಸ, ನಾಗೇಶನ ಜೊತೆಗಿನ ಸಂಬಂಧದ ನಿರ್ಲಿಪ್ತತೆಯ ನಡುವೆ ತನಗೆ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಒಂದು ನಿಲುವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾಳೆ. ಶ್ರೀಧರನ ಮೆಡಿಕಲ್ ಜೀವನಕ್ಕೂ ಅವನ ಅವಳಿಯಾದ ರಶ್ಮಿಯ ಸಾಫ್ಟ್-ವೇರ್ ಜೀವನಕ್ಕೂ ಗುರು ಹಾಕುವ ಈ ಕೊಂಡಿ ಅವರ ಮಿಕ್ಕೆಲ್ಲ ಸಂಬಂಧಗಳಿಗಿಂತ ಬಲವಾದ ಕೊಂಡಿಯಗುತ್ತದೆ. ಆದರೆ ಆ ಕೊಂಡಿಯಲ್ಲೂ ಕಡೆಗೆ ನಮಗೆ ಕಾಣುವುದು ನಿರರ್ಥಕತೆಯೇ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಮಿಂಚಿನಂತೆ ಬಂದು ’ಮೇರಾ ಭಾರತ್ ಮಹಾನ್’ ಅನ್ನುವ ಅಧ್ಯಾಯದಲ್ಲಿ ಮಾಯವಾಗುವ ನಾಗೇಶನ ಪಾತ್ರವೂ ಈ ಅರ್ಥಹೀನತೆಯನ್ನೇ ಪ್ರದರ್ಶಿಸುತ್ತದೆ. ಅವನು ಅಮೆರಿಕೆಗೆ ಯಾಕೆ ಬಂದ, ಹೇಗೆ ಕೆಲಸ ಮಾಡಿದ, ಯಾಕೆ ಕೆಲಸ ಕಳೆದುಕೊಂಡ, ಭಾರತಕ್ಕೆ ಯಾಕೆ ಮರುಳಿದ ಅನ್ನುವುದಕ್ಕೆಲ್ಲಕ್ಕೂ ಮೇಲಿಂದ ಮೇಲೆ ಕಾರಣಗಳು ಸಿಕ್ಕರೂ ಯಾವುದರಲ್ಲೂ ತೀವ್ರತೆ ನಮಗೆ ಕಾಣುವುದಿಲ್ಲ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ನಮಗೆ ಸಹಜವಾದ, ವಯಸ್ಸಾದ ಮುದಿ ’ದಂಪತಿ’ಗಳನ್ನು ಕಾರಿನಲ್ಲಿ ಕೂಡಿಸಿ ಆಸ್ಪತ್ರೆಗೆ ಒಯ್ಯುವ ಮಾನವೀಯ ಕ್ರಿಯೆಯ ಧನ್ಯತಾಭವವೂ ಹೇಗೆ ದಕ್ಕಲಾರದೆಂಬ ಸಿನಿಕ ದೃಷ್ಟಿಯನ್ನು ನಾವು ನಂಬುವ ರೀತಿಯಲ್ಲಿ ಸಮರ್ಥವಾಗಿ ಚಿತ್ರಿಸುವಲ್ಲಿ ಗುರು ಯಶಸ್ವಿಯಾಗುತ್ತಾರೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹೀಗೆ ಸಮಕಾಲೀನ ’ಡೆವಲಪ್ಡ್’ ಬದುಕಿನ ಅರ್ಥಹೀನತೆಯನ್ನು ಚಿತ್ರಿಸುತ್ತಲೇ ಸಮಕಾಲೀನ ಬದುಕಿನ ಕಠೋರ ಅಣಕವಾಡನ್ನು ಆತ ನಮ್ಮ ಮುಂದಿಡುತ್ತಾರೆ. ಇದು ಅಮೆರಿಕದ ಸಾಮಾಜಿಕ ಪರಿಸರದಲ್ಲೇ ಆಗಬಹುದಾದ ಕಾದಂಬರಿ. ಇಲ್ಲಿನ ಪಾತ್ರಗಳೆಲ್ಲವೂ ಹೆಚ್ಚಿನಂಶ ಭಾರತೀಯ ಪಾತ್ರಗಳೇ. ಹೀಗಾಗಿ ಆ ಪಾತ್ರಗಳಿಗೆ ಅಮೆರಿಕದ ಸಮಾಜದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಸಾಮಾಜಿಕ ತುರ್ತು ಇಲ್ಲ. ಆದರೂ ಅವರುಗಳು ಅಂಥದೇ ನಿರ್ಧಾರಗಳನ್ನು ಸಹಜವೆನ್ನಿಸುವಂತೆ ತೆಗೆದುಕೊಳ್ಳುತ್ತಾರೆ. ಇದು ಈಗಿನ ತಲೆಮಾರು ಎದುರಿಸುತ್ತಿರುವ ಒಂಟಿತನದ ತಲ್ಲಣದ ಒಂದು ಮಜಲೇ. ಈ ಕಥೆ ಭಾರತದಲ್ಲಿಯೇ ಆಗಬಹುದಿತ್ತು. ಇಲ್ಲಿಯ ಪರಿಸರದಲ್ಲೇ ಗುರು ಇದನ್ನು ಸಮರ್ಥವಾಗಿ ಬರೆಯಲೂ ಬಹುದಿತ್ತು. ಆದರೆ ಅದನ್ನು ನಾವು ಒಂದು ಸಮಸ್ಯೆ ಎಂದು ಇನ್ನೂ ಒಪ್ಪಿಕೊಳ್ಳುವ ಮನಸ್ಥಿತಿಗೆ ತಲುಪಿಲ್ಲವೇನೋ. ಹೀಗಾಗಿಯೇ ಅಮೆರಿಕದ ಪರಿಸರ ಈ ಕಥೆಗೆ ಮುಖ್ಯವಾಗುತ್ತದೆ.,&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಶಕುಂತಳಾ ಬಗ್ಗೆ ಬರೆಯುತ್ತಾ ನಾನು ಈ ಮಾತುಗಳನ್ನು ಹೇಳಿದ್ದೆ:&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಅವರ ಭಾಷಾಪ್ರಯೋಗದಲ್ಲಿ ಎಲ್ಲಿಯೂ ಕೃತಕತೆ ಕಾಣುವುದಿಲ್ಲ. ಹಿಂದೆ ರಘುನಾಥ.ಚ.ಹಾ. ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಐ.ಟಿ, ಮ್ಯಾನೇಜ್‌ಮೆಂಟ್‌ ಪರಿಸರದಿಂದ ಕನ್ನಡದಲ್ಲಿ ಕಥೆಗಳು ಯಾಕೆ ಬರುತ್ತಿಲ್ಲ - ಅದರ ಅನುಭವ ಕನ್ನಡಕ್ಕೆ ಸಹಜವಲ್ಲವೇ ಅನ್ನುವ ಪ್ರಶ್ನೆ ಬಂದಿತ್ತು. ಆಗ ಮಾತನಾಡಿದ ವಿವೇಕ ಅಲ್ಲಿನ ನುಡಿಗಟ್ಟನ್ನು ಕನ್ನಡಕ್ಕೆ ತರುವುದರಲ್ಲಿನ ಕಷ್ಟಗಳನ್ನು ವಿವರಿಸಿದ್ದ - ಉದಾಹರಣೆಗೆ "ಲೆಟ್ಸ್ ಜಿಪ್‌ಇಟ್" ಅನ್ನುವಂತಹ ಪದಪ್ರಯೋಗವನ್ನು-ಆ ಸಂದರ್ಭವನ್ನು ಕನ್ನಡ ಕಥೆಗಳಲ್ಲಿ ಹೇಗೆ ತರುವುದು ಅನ್ನುವ ಬಿಕ್ಕಟ್ಟನ್ನು ಅವನು ವಿವರಿಸಿದ್ದ. ಆದರೆ ಈ ಬಿಕ್ಕಟ್ಟು ಗುರುಗೆ ಇದ್ದಂತಿಲ್ಲ. ಇಂತಹ ಭಾಷಾಪ್ರಯೋಗವನ್ನು ಓದುಗ ಅರ್ಥಮಾಡಿಕೊಳ್ಳುತ್ತಾನೆಂಬ ನಂಬಿಕೆಯೊಂದಿಗೆ ಅವರು ಬರೆಯುತ್ತಾರೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಆದರೆ ಬಿಳಿಯ ಚಾದರದಲ್ಲಿ ಗುರು ನನ್ನ ಈ ಮಾತುಗಳ ಮೇಲೆ ಸೇಡು ತೀರಿಸಿಕೊಳ್ಳಲೋ ಏನೋ ಅನ್ನುವಂತೆ ಧನ್ವಂತರಿ, ಪ್ರಣಪಾಲಕ, ಪಾಳಯ, ಮೃದುಯಂತ್ರಿ, ತೊಡೆಮೇಲಿಗ [ಲ್ಯಾಪ್‍ಟಾಪ್], ಗೋಡೆ ಬೀದಿಯ ಸಾಪ್ತಾಹಿಕ [ವಾಲ್ ಸ್ಟ್ರೀಟ್ ಜರ್ನಲ್] ಇಂಥಹ ಪದಪ್ರಯೋಗಗಳನ್ನು ಮಾಡುತ್ತಾರೆ. ಅದನ್ನು ಅರ್ಥಮಾಡಿಕೊಳ್ಳಲು ನಾವು ಅದರ ಇಂಗ್ಲೀಶ್ ತರ್ಜುಮೆಯ ಶರಣು ಪಡೆಯಬೇಕಿರುವ ವ್ಯಂಗ್ಯವನ್ನು ಇಲ್ಲಿ ಗಮನಿಸಬೇಕಾಗಿದೆ. ಈ ಪದಪ್ರಯೋಗ ಯಾವುದೋ ಉದ್ದೇಶದಿಂದಲೇ ಗುರು ಮಾಡಿರಬೇಕು. ಆದರೆ ಅದೇನೆಂದು ನಮಗೆ ವೇದ್ಯವಾಗದೇ ಒಂದು ಗಿಮಿಕ್ಕಿನಂತೆಯೂ, ಕಾದಂಬರಿಯ ಗಂಭೀರತೆಗೆ ಧಕ್ಕೆಯಾಗುವಂತೆಯೂ ಇದೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SgMLvIH-o3I/AAAAAAAAA-s/uEBD6XDViRM/s320/guru.jpg" style="float:left; margin:0 10px 10px 0;cursor:pointer; cursor:hand;width: 320px; height: 222px;" border="0" alt="" id="BLOGGER_PHOTO_ID_5333119287999505266" /&gt;&lt;div&gt;&lt;span class="Apple-style-span" style="font-size: medium;"&gt;ಈ ಒಂದು ಆಕ್ಷೇಪಣೆಯನ್ನು ಹೊರತುಪಡಿಸಿದರೆ ಪುಸ್ತಕದಿಂದ ಪುಸ್ತಕಕ್ಕೆ ಗುರು ಅವರ ತೀವ್ರಗತಿಯ ಬೆಳವಣಿಗೆಯನ್ನು ನಾವು ಕಾಣಬಹುದಾಗಿದೆ. ಏಲಿಯನೇಷನ್ ಅನ್ನು ಕನ್ನಡದ ಸಂದರ್ಭದಲ್ಲಿ ಅರ್ಥೈಸುವತ್ತ ಗುರುವಿನ ದೇಣಿಗೆ ಮಹತ್ವದ್ದು. ಇದೊಂದು ಇವರ ಬರವಣಿಗೆಗೇ ವಿಶಿಷ್ಟವಾದದ್ದೂ ಹೌದು. ಆದರೆ ಕನ್ನಡ ಸಾಹಿತ್ಯದ ದಿಕ್ಕನ್ನು ತಿರುಗಿಸುವ, ಒಂದಿಷ್ಟು ಗುದ್ದುವ ಶಕ್ತಿ ಇನ್ನೂ ಗುರು ಬರವಣಿಗೆಗೆ ಬಂದಿಲ್ಲ. ಆದರೆ ಮಧ್ಯಮವರ್ಗದ ತಲ್ಲಣಗಳು, ವಿದೇಶದಲ್ಲಿರುವ ತಲ್ಲಣಗಳು, ನಗರೀಕರಣದ, ಜಾಗತೀಕರಣದ ತಲ್ಲಣಗಳನ್ನು ಗುರು ಯಾವ ಪಾಪಪ್ರಜ್ಞೆಯೂ ಇಲ್ಲದೇ ಚಿತ್ರಿಸುತ್ತಾರೆ. ನವ್ಯದ ನಂತರ ಬಂದ ದಲಿತ, ಪ್ರಗತಿಪರ ಚಳುವಳಿಗಳು ಇಂಥ ತಲ್ಲಣಗಳಿಗೆ ಆಸ್ಪದವಿಲ್ಲದಂತೆ, ಈ ಪ್ರಯೋಗಗಳು ತುಚ್ಛ ಎನ್ನುವಂತೆ ನೋಡುತ್ತಿದ್ದ ಸಂದರ್ಭವನ್ನು ನಾವು ಈಗ ಮೀರಿದ್ದೇವೆ ಅನ್ನಿಸುತ್ತದೆ. ಒಟ್ಟಾರೆ ಗುರುವಿನ ಕೃತಿಗಳ ಗಂಭೀರ ಚರ್ಚೆಯಾಗುತ್ತಿದ್ದರೆ ಅದು ಇಂಥ ಒಂದು ಜಾಗತೀಕರಣದ ತಲ್ಲಣವನ್ನು ಕಡುಬಡವರಲ್ಲದವರು, ಗ್ರಾಮೀಣ ಪ್ರದೇಶದಲ್ಲಿ ಇಲ್ಲದವರು ಹೇಗೆ ಎದುರಿಸುತ್ತಾರೆ, ಅವರ ತಲ್ಲಣಗಳಿಗೂ ಹೇಗೆ ಮುಖ್ಯವಾದದ್ದು ಅನ್ನುವುದನ್ನ ನಿರೂಪಿಸುತ್ತದೆ. ಈ ನಿಟ್ಟಿನಲ್ಲಿ ಒಂದು ಸಾಚಾ ಧ್ವನಿಯನ್ನು ಗುರು ಒದಗಿಸಿಕೊಟ್ಟಿದ್ದಾರೆ. ಹೀಗಾಗಿ ಅವರು ಸಾಹಿತ್ಯದ ಪರಂಪರೆಯಲ್ಲಿ ಒಂದು ಮುಖ್ಯ ಕೊಂಡಿಯಾಗಿ ನಿಲ್ಲುತ್ತಾರೆ.&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span" style="color: rgb(51, 51, 51); font-family: Verdana; font-size: 13px; "&gt;&lt;div class="post-body entry-content" style="margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;div style="margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;span class="Apple-style-span" style="color: rgb(41, 48, 59); font-weight: bold; line-height: 19px; "&gt;&lt;p class="post-footer" style="padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-family: Verdana, sans-serif; margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); font-size: 87%; "&gt;&lt;span class="Apple-style-span" style="font-size: 16px; "&gt;© ಎಂ.ಎಸ್.ಶ್ರೀರಾಮ್ | &lt;/span&gt;&lt;/p&gt;&lt;div style="margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;span class="Apple-style-span" style="color: rgb(51, 51, 51); font-size: 16px; "&gt;&lt;br /&gt;&lt;/span&gt;&lt;/div&gt;&lt;/span&gt;&lt;/div&gt;&lt;div style="clear: both; margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;/div&gt;&lt;/div&gt;&lt;div class="post-footer" style="color: rgb(51, 51, 51); font-size: 87%; margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;/div&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3271885473865236423-5660479478407357112?l=prapanchapustaka.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prapanchapustaka.blogspot.com/feeds/5660479478407357112/comments/default' title='Post Comments'/><link rel='replies' type='text/html' href='http://prapanchapustaka.blogspot.com/2009/05/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3271885473865236423/posts/default/5660479478407357112'/><link rel='self' type='application/atom+xml' href='http://www.blogger.com/feeds/3271885473865236423/posts/default/5660479478407357112'/><link rel='alternate' type='text/html' href='http://prapanchapustaka.blogspot.com/2009/05/blog-post.html' title='ಗುರುಪ್ರಸಾದ್ ಕಾಗಿನೆಲೆ - ಈ ವರೆಗೆ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/SgjwO9ApcUI/AAAAAAAAA-0/yKcBYae727I/s72-c/guru1.jpg' height='72' width='72'/><thr:total>0</thr:total></entry><entry><id>tag:blogger.com,1999:blog-3271885473865236423.post-8773977156273875162</id><published>2009-03-26T22:04:00.000-07:00</published><updated>2009-03-26T22:09:37.816-07:00</updated><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಸ್ಲಂಡಾಗ್'/><category scheme='http://www.blogger.com/atom/ns#' term='ಪುಸ್ತಕಲೋಕ'/><category scheme='http://www.blogger.com/atom/ns#' term='ಅರವಿಂದ ಅಡಿಗ'/><category scheme='http://www.blogger.com/atom/ns#' term='ವೈಟ್ ಟೈಗರ್'/><category scheme='http://www.blogger.com/atom/ns#' term='ವಿಕಾಸ ಸ್ವರೂಪ್'/><title type='text'>ಸ್ಲಂಡಾಗ್/ವೈಟ್ ಟೈಗರ್: ಸಂಭ್ರಮದ ನಡುವೆ ನೈತಿಕ ನಿಲುವಿನ ಕೆಲವು ಪ್ರಶ್ನೆಗಳು.</title><content type='html'>&lt;span class="Apple-style-span"  style=" ;font-family:Tunga;"&gt;&lt;table cellpadding="0" cellspacing="0" border="0" width="100%"&gt;&lt;tbody&gt;&lt;tr&gt;&lt;td class="left_nav_text_k" style="color: rgb(0, 0, 0); text-align: left; "&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/td&gt;&lt;/tr&gt;&lt;tr&gt;&lt;td valign="top" style="padding-top: 0px; "&gt;&lt;div name="article_photo" style="display: inline; float: left; padding-right: 20px; "&gt;&lt;table cellpadding="0" cellspacing="0" border="0" width="200"&gt;&lt;tbody&gt;&lt;tr&gt;&lt;td&gt;&lt;img src="http://kendasampige.com/images/article/article_photos/1235988176.jpeg" class="img" border="0" align="left" alt="" hspace="5" /&gt;&lt;/td&gt;&lt;/tr&gt;&lt;tr&gt;&lt;td&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;img src="http://kendasampige.com/images/trans.gif" width="1" height="10" /&gt;&lt;/span&gt;&lt;/span&gt;&lt;/td&gt;&lt;/tr&gt;&lt;tr&gt;&lt;td align="center" class="lbl1" style="text-decoration: none; "&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;[ ಚಿತ್ರ-ಗುಜ್ಜಾರಪ್ಪ]&lt;/span&gt;&lt;/span&gt;&lt;/td&gt;&lt;/tr&gt;&lt;tr&gt;&lt;td&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;img src="http://kendasampige.com/images/trans.gif" width="1" height="10" /&gt;&lt;/span&gt;&lt;/span&gt;&lt;/td&gt;&lt;/tr&gt;&lt;/tbody&gt;&lt;/table&gt;&lt;/div&gt;&lt;span class="article" style="color: rgb(0, 0, 0); text-decoration: none; "&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಸ್ಲಂಡಾಗ್ ಮಿಲಿಯನೇರ್ ಮತ್ತು ಅರವಿಂದ ಅಡಿಗರ ಪುಸ್ತಕಗಳಿಗೆ ಅನಿರೀಕ್ಷಿತವಾದ ಪ್ರಚಾರ ಸಿಕ್ಕು ಎಲ್ಲೆಡೆ ಅದರ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಕೇತವೇ. ಈ ಎರಡೂ ಕೃತಿಗಳು ಜಗತ್ತಿನ ಸದಭಿರುಚಿಯ ಸಂಕೇತವೇ ಅನ್ನುವ ಪ್ರಶ್ನೆಗಳನ್ನು ಎಬ್ಬಿಸಿವೆ. ನಾನು ಈವರೆಗೂ ಮಾತನಾಡಿರುವ ಅನೇಕ ಜನರು ಇಲ್ಲವೇ ಈ ಎರಡೂ ಕೃತಿಗಳನ್ನು ಮೆಚ್ಚಿದ್ದಾರೆ, ಇಲ್ಲವೇ ಎರಡನ್ನೂ ಸಹಿಸಿಲ್ಲ. ಎರಡೂ ಕೃತಿಗಳ ಬಗ್ಗೆ ನನ್ನ ತಕರಾರನ್ನು ಚರ್ಚೆಗೆ ಹಚ್ಚಬೇಕಾದ್ದು ಮುಖ್ಯ. ಯಾಕೆಂದರೆ ಈ ಎರಡೂ ಕೃತಿಗಳು ಹಾಗೂ ಅವುಗಳಿಗೆ ದೊರಕಿರುವ ಮನ್ನಣೆ ನಾವು ಈ ವರ್ಷದಲ್ಲಿ ಸೃಜನಶೀಲತೆಯನ್ನು ಯಾವ ಮಾಪನದಲ್ಲಿ ನೋಡುತ್ತಿದ್ದೇವೆ ಅನ್ನುವ ಪ್ರಶ್ನೆಯನ್ನು ಎಬ್ಬಿಸುತ್ತವೆ.&lt;br /&gt;&lt;br /&gt;ಎರಡೂ ಕೃತಿಗಳು ಜನಪ್ರಿಯವಾಗಲು ಸಾಕಷ್ಟು ಕಾರಣಗಳಿವೆ. ಎರಡೂ ಕೃತಿಗಳು ಬಡತನವನ್ನು ವಿಭಿನ್ನ ರೀತಿಯಲ್ಲಿ ಸಹಿಸುವ, ಕಷ್ಟಗಳನ್ನು ಗೆಲ್ಲುವ, ಮುಗ್ಗಟ್ಟಿನಲ್ಲಿ ಮುನ್ನುಗ್ಗುವ ಕನಸಿನ ಕಥೆಗಳು. ನಮ್ಮೆಲ್ಲರಲ್ಲೂ ಇರುವ "ಅಂಡರ್ ಡಾಗ್, ಗೆಲ್ಲಬೇಕು" ಅನ್ನುವ ಸುಪ್ತ ಕನಸನ್ನು ಸಾಕಾರಗೊಳಿಸುವ ಕೃತಿಗಳಿವು. ಹೀಗಾಗಿ ಅನೇಕ ಜನರಿಗೆ ಈ ಕಥೆಗಳು ಇಷ್ಟವಾಗುವುದರಲ್ಲಿ ಆಶ್ಚರ್ಯವಿಲ್ಲ. ಸಾಲದ್ದಕ್ಕೆ ಎರಡರಲ್ಲೂ ರೋಚಕತೆ ಇದೆ. ಸ್ಲಂಡಾಗ್‌ನಲ್ಲಿ ಜಮಾಲ್ ಕ್ವಿಜ್ ಗೆಲ್ಲುವ ರೀತಿಯಲ್ಲಿ ಹಂತ ಹಂತದಲ್ಲಿ ಪ್ರಶ್ನೆಗಳಿಗೆ ಉತ್ತರ ಬಿಡಿಸುತ್ತಾ ಅವನ ಕಥೆ ತೆರೆದುಕೊಂಡರೆ, ವೈಟ್ ಟೈಗರ್‌ನಲ್ಲಿ ಅದು ಅಶೋಕ ಶರ್ಮನ [ಉರುಫ್ ಬಲರಾಮ ಹಲವಾಯಿಯ] ಆತ್ಮಕಥೆಯನ್ನು ಅವನೇ ಮಂಡಿಸುವ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಎರಡೂ ಕೃತಿಗಳು ಒಂದು ಮುಖ್ಯವಾದ ಕಥೆಯನ್ನು ಹೇಳುತ್ತಿವೆ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅವುಗಳನ್ನು ಆಸ್ಕರ್ ಮತ್ತು ಬುಕರ್ ಪ್ರಶಸ್ತಿಗಳ ಓರೆಗಲ್ಲಿಗೆ ಹಚ್ಚಿದಾಗ ಅವು ಈ ರೀತಿಯ ಮನ್ನಣೆಯನ್ನು ಪಡೆಯಲು ಅರ್ಹವಾಗಿವೆಯೇ ಅನ್ನುವ ಪ್ರಶ್ನೆಗೆ ನಿರ್ವಿವಾದ ಉತ್ತರವಿಲ್ಲ. ಈ ಕೃತಿಗಳಿಗೆ ಯಾಕೆ ಪ್ರಶಸ್ತಿ ಬಂತು ಎಂದು ಹಲವು ಧ್ವನಿಗಳು ಕೂಗಿದಾಗ ನಾವು ಎಚ್ಚೆತ್ತು ಆ ಧ್ವನಿಗಳನ್ನು ಪರಿಶೀಲಿಸಬೇಕಾಗುತ್ತದೆ. ಉದಾಹರಣೆಗೆ, ಬುಕರ್ ಪ್ರಶಸ್ತಿ ಬರದಿದ್ದ ಅಮಿತಾವ್ ಘೋಷ್ ಗೆ ಈ ಬಾರಿ ಪ್ರಶಸ್ತಿ ಬಂದಿದ್ದರೆ ಮೇಲೇರುತ್ತಿದ್ದ ಹುಬ್ಬುಗಳ ಸಂಖ್ಯೆ ಕಡಿಮೆಯಿರುತ್ತಿತ್ತು ಹಾಗೂ ಆ ಬಗ್ಗೆ ಕಾದಂಬರಿಗೆ ಏಕೆ ಪ್ರಶಸ್ತಿ ಬಂತು ಅನ್ನುವುದಕ್ಕಿಂತ ಕಾದಂಬರಿಯ ಬಗ್ಗೆ ಹೆಚ್ಚಿನ ಚರ್ಚೆಯಾಗುತ್ತಿತ್ತು. ಹೀಗೆ ಪುಸ್ತಕವನ್ನು ಚರ್ಚಿಸಬೇಕಾದ್ದು ಸಂದರ್ಭವನ್ನು ಚರ್ಚಿಸುವುದಕ್ಕಿಂತ ಮುಖ್ಯ ಅಂತ ನನಗನ್ನಿಸುತ್ತದೆ.&lt;br /&gt;&lt;br /&gt;ಸ್ಲಂಡಾಗ್ ಮತ್ತು ವೈಟ್ ಟೈಗರ್ ಬಗ್ಗೆ ತಕರಾರು ಏನಿರಬಹುದು? ಯಾಕೆ ಅದು ಇಷ್ಟವಾಗಿಲ್ಲ ಎಂದು ಹಲವು ಜನರು ಹೇಳುತ್ತಿದ್ದಾರೆ ಅನ್ನುವುದನ್ನ ಗಮನಿಸಿದರೆ ನಮಗೆ ಸಮರ್ಪಕ ಉತ್ತರಗಳು ದೊರೆಯುವುದಿಲ್ಲ. ನಮಗೆ ಸಾಧಾರಣವಾಗಿ ದೊರೆಯುವ ಉತ್ತರಗಳು ಒಂದು ರೀತಿಯ ಹೊಟ್ಟೆಕಿಚ್ಚಿನಿಂದ ಕೂಡಿದ ಉತ್ತರಗಳೆನ್ನಿಸುವುದರಿಂದ ಅದನ್ನು ಸರಳವಾಗಿ ತಳ್ಳಿಯೂ ಹಾಕಬಹುದು. ಎರಡೂ ಬಡತನವನ್ನು ವೈಭವೀಕರಿಸಿ ಪಾಶ್ಚಾತ್ಯ ನೋಡುಗರಿಗೆ ಪಾವರ್ಟಿ ಪಾರ್ನ್ ಅಥವಾ ಟ್ರಾಮಾ ಟೂರಿಸಂ ಒದಗಿಸುತ್ತದೆಂದು ಅನೇಕರು ಆಪಾದನೆ ಹೊರಸಿದ್ದಾರೆ. ಈ ಆಪಾದನೆ ಹೊರಸುತ್ತಿದ್ದಂತೆ ಮೀರಾ ನಾಯರ್ [ಸಲಾಂ ಬಾಂಬೆ] ಬಗೆಗೂ, ಸತ್ಯಜಿತ್ ರಾಯ್ [ಪಥೇರ್ ಪಾಂಚಾಲಿ] ಬಗೆಗೂ ಬೆರಳೆತ್ತುವುದು ಸಹಜವಾಗುತ್ತದೆ. ಎರಡನೆಯ ವಾದಸರಣಿ ಈ ಎರಡು ಕೃತಿಗಳಿಗಿಂತ ಉತ್ತಮ ಕೃತಿಗಳು ರೇಸಿನಲ್ಲಿದ್ದಾಗ್ಯೂ ಇವಕ್ಕೆ ಬಹುಮಾನ ಬಂದಿದೆ ಅನ್ನುವ ಅಸಮಾಧಾನ. ಹಾಗೂ ಭಾರತೀಯರಿಗೆ/ಕನ್ನಡದವರಿಗೆ [ಅದೂ ಅನೇಕ ವರ್ಷಗಳ ನಂತರ] ಬಹುಮಾನ ಬಂದಿರುವಾಗ ತಕರಾರಿನ ಅಪಸ್ವರ ಎತ್ತಬಾರದೆನ್ನುವ ಸಜ್ಜನಿಕೆಯ ಭಯವೂ ಇರಬಹುದು.&lt;br /&gt;&lt;br /&gt;ನಾನು ನನ್ನ ವೈಯಕ್ತಿಕ ವಾದವನ್ನು ಎರಡನೇ ಸ್ಥರದಲ್ಲಿರಿಸಬಯಸುತ್ತೇನೆ. ಈ ವರೆಗಿನ ಆಸ್ಕರ್ ಮತ್ತು ಬುಕರ್ ಪ್ರಶಸ್ತಿ ಪಡೆದ ಸಿನೆಮಾ/ಪುಸ್ತಕಗಳ ಒಟ್ಟಾರೆ ಯಾದಿಯನ್ನು ನೋಡಿದಾಗ ಈ ಎರಡೂ ಕೃತಿಗಳು ಆ ಮಾನದಂಡಕ್ಕೆ ಗೌರವವನ್ನು ಒದಗಿಸುತ್ತವೆಯೇ ಇಲ್ಲವೇ ಅನ್ನುವುದನ್ನು ನಾವು ಪರಿಶೀಲಿಸಬೇಕಾಗುತ್ತದೆ.&lt;br /&gt;&lt;br /&gt;&lt;/span&gt;&lt;/span&gt;&lt;img src="http://kendasampige.com/preview/wp-content/uploads/2009/03/slumdog0.jpg" alt="ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ದೃಶ್ಯ" title="ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ದೃಶ್ಯ" width="320" height="192" align="right" /&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಎರಡೂ ಕೃತಿಗಳು ಕಥಾಹಂದರದಲ್ಲಿ ಆಸಕ್ತಿಯನ್ನು ಹುಟ್ಟಿಸುವಲ್ಲಿ, ಹಾಗೂ ಕಥನ ನಿರೂಪಣ ತಂತ್ರದಲ್ಲಿ ಗೆಲ್ಲುತ್ತವೆ. ಜೆಫ್ರಿ ಆರ್ಚರ್, ಲುಡ್ಲುಮ್, ಜಾನ್ ಗ್ರಿಷಾಂ, ಯಂಡಮೂರಿ ವೀರೇಂದ್ರನಾಥ್, ಎಚ್.ಕೆ ಅನಂತ ರಾವ್, ಟಿ.ಕೆ ರಾಮರಾವ್, ಎಲ್ಲರೂ ಒಂದು ರೀತಿಯಿಂದ ಆಕರ್ಷಕವಾಗಿ ಕಥೆಗಳನ್ನು ಹೆಣೆಯಬಲ್ಲ ಜಾದೂಗಾರರೇ. ಆದರೆ ಅವರನ್ನು ಅವರ ಕೃತಿಗಳನ್ನು ಸಾಹಿತ್ಯಿಕ ಪ್ರಶಸ್ತಿಗಳಿಗೆ ಸಾಧಾರಣವಾಗಿ ಪರಿಗಣಿಸುವುದಿಲ್ಲ. ಯಾಕೆ? ಈ ಪ್ರಶ್ನೆಯನ್ನು ಉತ್ತರಿಸುವ ಪ್ರಯತ್ನದಲ್ಲಿ ನಾವು ಅಡಿಗರ/ಸ್ಲಂಡಾಗ್‍ನ ಸಫಲತೆಯ ನಿರರ್ಥಕತೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ದೊಡ್ಡ [ಹಾಗೂ ‘ಜನಪ್ರಿಯ’ ಅನ್ನಿಸಿಕೊಳ್ಳದ] ಪ್ರಶಸ್ತಿಗಳನ್ನು ನೀಡುವಾಗ ಬಹುಶಃ ಎರಡು ಮೂಲಭೂತ ಅಂಶಗಳನ್ನು ತೀರ್ಪುಗಾರರು ಗಮನಿಸುವುದು ವಾಡಿಕೆ -&lt;br /&gt;&lt;br /&gt;೧.ಸೃಜನಶೀಲತೆಯ ಚೌಕಟ್ಟನ್ನು ವಿಸ್ತರಿಸುವ ಕೆಲಸ ಈ ಕೃತಿ/ಲೇಖಕ ಮಾಡುತ್ತಿದ್ದಾರೆಯೇ?&lt;br /&gt;೨.ಇದರಿಂದಾಗಿ ಹೊಸ ದೃಷ್ಟಿಕೋನ - ಅರ್ಥಗಳು ಹೊಮ್ಮ ಬಹುದೇ?&lt;br /&gt;&lt;br /&gt;ಈ ಎರಡೂ ನಿಟ್ಟಿನಲ್ಲಿ ಅಡಿಗ ಹಾಗೂ ಡ್ಯಾನಿ ಗೆಲ್ಲುವುದಿಲ್ಲ ಅನ್ನುವುದು ನನ್ನ ಅಭಿಪ್ರಾಯ.&lt;br /&gt;&lt;br /&gt;ಅಡಿಗ ತಮ್ಮ ಕಾದಂಬರಿಯನ್ನು ಹೇಳುವ ರೀತಿಯಲ್ಲಿ - ಏಕತಾನದ ಒಂದು ಸುದೀರ್ಘ ಪತ್ರದ ಮೂಲಕ ಕಥೆ ಹೆಣೆಯುವುದರಲ್ಲಿ ತುಸು ಸೃಜನಶೀಲತೆ ತೋರಿಸುತ್ತಾರೆ. ಆದರೆ ಅವರ ದೃಷ್ಟಿಕೋನ ಬಲರಾಮ್ ಹಲ್ವಾಯಿ ಮತ್ತು ಸ್ವತಃ ಅರವಿಂದ ಅಡಿಗರ ನಡುವೆ ಹಂಚಿಹೋಗುತ್ತದೆ. ಹೀಗಾಗಿ ಬಲರಾಮ್ ಹಲ್ವಾಯಿ ತನ್ನ ಹಳ್ಳಿಗೇ ವಾಪಸ್ಸಾದಾಗ ಆ ಹಳ್ಳಿಯನ್ನು ಹೊರಗಿನವನ ದೃಕ್ಪಥದಿಂದ [ಅರವಿಂದ ಅಡಿಗರ ರೀತಿಯಲ್ಲಿ] ನೋಡುತ್ತಾನೆ - ಎನ್.ಆರ್.ಐಗಳು ಭಾರತಕ್ಕೆ ಬಂದು ಮಿನರಲ್ ನೀರು ಕುಡಿಯುತ್ತಾ ಇಲ್ಲಿನ ಶುಭ್ರತೆಯ ಬಗ್ಗೆ ಟೀಕೆ ಮಾಡುವಂತೆ, ಆತ ಇದ್ದಕ್ಕಿದ್ದಂತೆ ಹೊರಗಿನವನಾಗುತ್ತಾನೆ. ಒಂದು ರೀತಿಯಲ್ಲಿ ಅವನು ತನ್ನ ಬಡ ಸಮಾಜದ ಸೀಮೋಲ್ಲಂಘನೆ ಮಾಡಬಯಸುತ್ತಾ, ಆ ಸೀಮೋಲ್ಲಂಘನೆ ಮಾಡುವ ಮುನ್ನವೇ ಆ ಬದಿಯ ವ್ಯಕ್ತಿಯಾಗಿ ಪ್ರಪಂಚದ ಒಂದು ಭಾಗವನ್ನು ನೋಡುವುದರಿಂದ ಕಥೆಯ ಅಥೆಂಟಿಸಿಟಿ ಕಡಿಮೆಯಾಗುತ್ತದೆ. ಒಬ್ಬ ದೇವನೂರು ಮಹಾದೇವ ಬರೆವ ಬಡತನಕ್ಕೂ ಅಡಿಗ ಬರೆವ ಬಡತನಕ್ಕೂ ಇರುವ ವ್ಯತ್ಯಾಸ ಇದೇ. ದೇವನೂರು, ಕುಂ.ವೀ. ರೀತಿಯ ಬರಹಗಾರರು ಬಡತನದ ಬದುಕನ್ನು ಚಿತ್ರಿಸುವಾಗ ಅದರಲ್ಲೂ ಒಂದು ಸಂಭ್ರಮವಿದೆ. ಬಡತನದ ಬದುಕು ಗೊಣಗುವ ಬದುಕೇ ಆಗಿರಬೇಕೆಂದೇನೂ ಇಲ್ಲ, ಅದರಲ್ಲೂ ಖುಶಿಪಡುವ, ಸಂಭ್ರಮ ಪಡುವ ಕ್ಷಣಗಳನ್ನು ಅವರುಗಳು ಚಿತ್ರಿಸುತ್ತಾರೆ. ಉಲ್ಲಂಘನೆಯ ಮಾತಾಡಿದಾಗಲೂ ಒಂದು ನಿಟ್ಟಿನ ಅಶಾವಾದದ ಜೀವಸಂಭ್ರಮವಿರುತ್ತದೆ. ಆದರೆ ಅಡಿಗರ ಬಲರಾಮ ಗೆದ್ದಾಗಲೂ ಅವನ ಮನಸ್ಸಿನಲ್ಲಿ, ಪರಿಸ್ಥಿತಿಯಲ್ಲಿ ಹತಾಶೆಯಿದೆ. ಹಾಗೂ, ಆ ಗೆಲುವು ಸಮುದಾಯದ ಗೆಲುವಾಗದೇ ವಯಕ್ತಿಕ ಗೆಲುವಾಗಿರುವುದರಿಂದ ಕಥೆ ಒಟ್ಟಾರೆ ಸಾಮಾಜಿಕ ಚೌಕಟ್ಟಿನಲ್ಲಿ ಯಾವ ಒಂದು ಪ್ರಭಾವವನ್ನೂ ಬೀರದೇ ಸ್ವಾರ್ಥದ ನೆಲೆಯಲ್ಲಿ ನಿಲ್ಲುವುದರಿಂದ ಮೊರಾಲಿಟಿ ಇಲ್ಲದ ಹತಾಶೆ ಎದ್ದು ಕಾಣುತ್ತದೆ. ಎಲ್ಲವೂ ದೊಡ್ಡ ಕ್ಯಾನ್ವಾಸಿನಲ್ಲಿ ಸಾಮಾಜಿಕ ಚೌಕಟ್ಟನ್ನು ಬದಲಿಸಬೇಕೆಂದೇನೂ ಇಲ್ಲ, ಆದರೆ ಆ ಆಶಯ ಹೊತ್ತು ನಡೆವಂತೆ ಕಾಣುವ ಈ ಕಾದಂಬರಿ ಆ ಘಟ್ಟದಲ್ಲಿ ಸೋಲುತ್ತದೆ.&lt;br /&gt;&lt;br /&gt;ಸ್ಲಂಡಾಗ್‍ ಕಥೆಯ ದುರಂತವೂ ಇಲ್ಲೇ ಇದೆ. ನಿರೂಪಣೆಯಲ್ಲಿ ಭೂತ-ವರ್ತಮಾನದ ಮಿಶ್ರಣವನ್ನು ತಂದು ಒಂದೊಂದು ಪ್ರಶ್ನೆಗೂ ಒಂದೊಂದು ಕಥೆಯನ್ನು ಹೇಳುವ ಐಡಿಯಾ ಅದ್ಭುತವಾದದ್ದಾದರೂ, ಅದನ್ನು ಜೋಡಿಸಿಟ್ಟಿರುವ ಚೌಕಟ್ಟು ಎಡವಟ್ಟಾಗಿದೆ. ಅಂಡರ್ ಡಾಗ್ ಕೊಳೆಗೇರಿಯಲ್ಲಿದ್ದರೂ ಬುದ್ಧಿವಂತನಾಗಬಲ್ಲ, ಅಂಥವನಿಗೂ ಜಗತ್ತಿನ ಜ್ಞಾನ ಅನುಭವದ ಮೂಲಕ ಪ್ರಾಪ್ತವಾಗುತ್ತದೆ ಅನ್ನುವುದನ್ನು ಕಥೆ ಹೇಳಲು ಪ್ರಯತ್ನಿಸುತ್ತದೆ. ಹೀಗಾಗಿಯೇ ಆ ಕಥಾಹಂದರವನ್ನು ಹೊಗಳಿರುವವರು ಇದನ್ನು ಆಶಾವಾದದ ಪ್ರತೀಕವೆಂದು ವಿವರಿಸಲು ಪ್ರಯತ್ನಿಸಿದ್ದಾರೆ. ಆದರೆ ಕಥೆ ನಿಂತಿರುವ ತೆಳು ಎಳೆಯನ್ನು ಗಮನಿಸಿ. ಸ್ಲಂಡಾಗ್‍ನ ನಾಯಕ ಜಮಾಲ್ ಹುಡುಕುತ್ತಿರುವುದು, ತಹತಹಿಸುತ್ತಿರುವುದು - ಸೀಮೋಲ್ಲಂಘನವನ್ನಲ್ಲ. ಅವನಿಗೆ ದುಡ್ಡೂ ಮುಖ್ಯವಲ್ಲ. ಆದ್ದರಿಂದಲೇ ಅವನು ಜೂಜುಗಾರನ ರೀತಿಯಲ್ಲಿ ಕೆಲವು ಪ್ರಶ್ನೆಗಳನ್ನು ಎದುರಿಸಲು ತಯಾರು. ಅವನಿಗೆ ಬೇಕಾದ್ದು ತಾನು ಪ್ರೀತಿಸುತ್ತಿದ್ದ ಹುಡುಗಿಯ ಕುರುಹು [ಆ ಹುಡುಗಿಯ ಬಗ್ಗೆ ಯಾಕೆ ಅವನಿಗೆ ಅಷ್ಟೊಂದು ಪ್ರೀತಿ, ಅದೇ ಆದರ ತನ್ನ ಸೋದರ ಸಲೀಂ ಬಗ್ಗೆ ಯಾಕೆ ಇಲ್ಲ ಅನ್ನುವುದಕ್ಕೆ ನಮಗೆ ಗಟ್ಟಿ ಕಾರಣ ಸಿಗುವುದಿಲ್ಲ]. ಅವಳು ಈ ಕಾರ್ಯಕ್ರಮವನ್ನು ನೋಡುತ್ತಾಳೆನ್ನುವುದೇ ಅವನಿಗೆ ಪ್ರೇರಣೆ. ಹಾಗೆ ನೋಡಿದರೆ ಚಿತ್ರದಲ್ಲಿ ನಿಜಕ್ಕೂ ಸೀಮೋಲ್ಲಂಘನ ಮಾಡಬೇಕೆಂದಿರುವವನು ಜಮಾಲ್ ಮಲ್ಲಿಕನ ಅಣ್ಣ ಸಲೀಂ. ಸಲೀಂನದ್ದು ನಿಜಕ್ಕೂ ಅಥೆಂಟಿಕ್ ಆಗಿ ಕಾಣುವ ಪಾತ್ರವೆನ್ನಿಸುತ್ತದೆ.&lt;br /&gt;&lt;br /&gt;&lt;/span&gt;&lt;/span&gt;&lt;img src="http://kendasampige.com/preview/wp-content/uploads/2009/03/adiga-aravind.jpg" alt="ಬೂಕರ್ ಪ್ರಶಸ್ತಿಯೊಂದಿಗೆ ಅರವಿಂದ ಅಡಿಗ" title="ಬೂಕರ್ ಪ್ರಶಸ್ತಿಯೊಂದಿಗೆ ಅರವಿಂದ ಅಡಿಗ" width="250" height="167" align="left" /&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಒಂದು ರೀತಿಯಲ್ಲಿ ಮೂರು ಲೈಫ್ ಲೈನುಗಳಲ್ಲಿ ಕೊಳೆಗೇರಿಯ ಜನರ ಪಾತ್ರವಿದ್ದಿದ್ದರೆ ಕೆಲ ವಿಮರ್ಶಕರು ಅರ್ಥೈಸಿರುವ "ಕಷ್ಟದ ಮಧ್ಯೆ ಬೆಳೆವ ಸಾಮಾನ್ಯ ಜ್ಞಾನ"ದ ವಾದಕ್ಕೆ ತುಸು ಹೆಚ್ಚಿನ ನೈತಿಕ ನಿಲುವು ಸಿಗುತ್ತಿತ್ತು. ಒಟ್ಟಾರೆ ನಾವು ಸ್ಲಂಡಾಗ್ ಕಂಡಾಗ ಒಂದು ಸಾಮಾನ್ಯ ಹಿಂದಿ ಸಿನೇಮಾ ನೋಡಿದ ಅನುಭವವಾಗುತ್ತದೆ. ಹೀಗಾಗಿ ಅದರ ಎದುರು ನಿಂತಿದ್ದ ಮಿಕ್ಕ ನಾಲ್ಕು ಚಿತ್ರಗಳಿಗಿಂತ ಉತ್ತಮ ಚಿತ್ರ ಎಂದು ಇದನ್ನು ಪರಿಗಣಿಸಬಹುದಿತ್ತೇ ಅನ್ನುವ ಪ್ರಶ್ನೆಯನ್ನು ಸಹಜವಾಗಿ ಕೇಳಬೇಕಾಗುತ್ತದೆ.&lt;br /&gt;&lt;br /&gt;ಆದರೆ ಕಾರಣಾಂತರದಿಂದ ಈ ಎರಡೂ ಕೃತಿಗಳಿಗೂ ಮನ್ನಣೆ ದೊರೆತಿದೆ. ಭಾರತಕ್ಕೇ ಈ ಬಹುಮಾನಗಳು ಬರಬೇಕೆಂದಿದ್ದು ಸರಿಯಾದ ಕಾರಣಕ್ಕೇ ನಾವೆಲ್ಲಾ ಖುಷಿ ಪಡಬೇಕೆಂದಿದ್ದರೆ, ಅದು ಅಮಿತಾವ್ ಘೋಷ್ ಗೆ ಬುಕರ್ ಮತ್ತು ಆಮೀರ್ ಖಾನನ ತಾರೇ ಜಮೀನ್ ಪರ್‍‌ಗೆ ಒಂದು ರೀತಿಯ ಆಸ್ಕರ್ ಬಂದಿದ್ದರೆ, ಈಗ ನಾವು ಹೆಮ್ಮೆ ಪಡುತ್ತಿರುವ ಕೃತಿಗಳಿಗಿಂತ ಹೆಚ್ಚಾಗಿ ಹೆಮ್ಮೆ ಪಡುತ್ತಿದ್ದೆವೇನೋ.&lt;br /&gt;&lt;br /&gt;ನಾವು ನಮ್ಮ ದೇಶದ ಜನಕ್ಕೆ ಬಂದ ಪ್ರಶಸ್ತಿಗಳನ್ನು ಸ್ವೀಕರಿಸಿ ಖುಷಿಪಡುತ್ತಲೇ - ಸಂಭ್ರಮದ ನಡುವೆ ತುಸು ಆತ್ಮಾವಲೋಕನವನ್ನೂ ಮಾಡಿಕೊಳ್ಳುವುದು ಅವಶ್ಯಕವೆನ್ನಿಸುತ್ತದೆ. ಇದು ಬಡತನವನ್ನು ಚಿತ್ರೀಕರಿಸಿದ ರೀತಿಯ ಪ್ರಶ್ನೆಯಲ್ಲ. ಆದರೆ ಬಡತನದ ಬಗ್ಗೆ ತೆಗೆದುಕೊಂಡಿರುವ ನೈತಿಕ ನಿಲುವಿನ ಹಾಗೂ ಅದಕ್ಕೆ ಕೊಟ್ಟಿರುವ ಕಲಾತ್ಮಕ ಕವಚದ ಸೃಜನಶೀಲತೆಯ ಪ್ರಶ್ನೆಯಾಗಿದೆ. ಹಾಗೂ ಅದನ್ನು ನಿರೂಪಿಸುವ ಇಡಿಯಂನ ಆಯ್ಕೆಯ ಸೃಜನಶೀಲತೆಯ ಪ್ರಶ್ನೆಯಾಗಿದೆ.&lt;br /&gt;&lt;br /&gt;&lt;span class="Apple-style-span" style="color: rgb(41, 48, 59); font-family: Verdana; font-size: 15px; font-weight: bold; line-height: 19px; "&gt;&lt;p class="post-footer" style="padding-right: 0px; padding-bottom: 0px; padding-left: 0px; font-family: Verdana, sans-serif; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); font-size: 87%; "&gt;© ಎಂ.ಎಸ್.ಶ್ರೀರಾಮ್ | &lt;/p&gt;&lt;div&gt;&lt;span class="Apple-style-span" style="color: rgb(51, 51, 51); font-size: 13px;"&gt;&lt;br /&gt;&lt;/span&gt;&lt;/div&gt;&lt;/span&gt;&lt;/span&gt;&lt;/span&gt;&lt;/span&gt;&lt;/td&gt;&lt;/tr&gt;&lt;tr&gt;&lt;/tr&gt;&lt;/tbody&gt;&lt;/table&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3271885473865236423-8773977156273875162?l=prapanchapustaka.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prapanchapustaka.blogspot.com/feeds/8773977156273875162/comments/default' title='Post Comments'/><link rel='replies' type='text/html' href='http://prapanchapustaka.blogspot.com/2009/03/blog-post_26.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3271885473865236423/posts/default/8773977156273875162'/><link rel='self' type='application/atom+xml' href='http://www.blogger.com/feeds/3271885473865236423/posts/default/8773977156273875162'/><link rel='alternate' type='text/html' href='http://prapanchapustaka.blogspot.com/2009/03/blog-post_26.html' title='ಸ್ಲಂಡಾಗ್/ವೈಟ್ ಟೈಗರ್: ಸಂಭ್ರಮದ ನಡುವೆ ನೈತಿಕ ನಿಲುವಿನ ಕೆಲವು ಪ್ರಶ್ನೆಗಳು.'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-3271885473865236423.post-3249120046616017860</id><published>2009-03-24T18:26:00.000-07:00</published><updated>2009-03-24T18:30:55.563-07:00</updated><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ರಾಮ್ ಗುಹಾ'/><category scheme='http://www.blogger.com/atom/ns#' term='ರಣಜಿ'/><category scheme='http://www.blogger.com/atom/ns#' term='ಕ್ರಿಕೆಟ್'/><category scheme='http://www.blogger.com/atom/ns#' term='ಪ್ರಬಂಧಗಳು'/><category scheme='http://www.blogger.com/atom/ns#' term='ಪುಸ್ತಕಲೋಕ'/><title type='text'>ರಾಮ್ ಗುಹಾ ಬರೆದ ಕ್ರಿಕೆಟ್ ರಾಜ್ಯ</title><content type='html'>&lt;span class="Apple-style-span"  style=" ;font-family:Tunga;"&gt;&lt;table cellpadding="0" cellspacing="0" border="0" width="100%"&gt;&lt;tbody&gt;&lt;tr&gt;&lt;td valign="top" style="padding-top: 0px; "&gt;&lt;div name="article_photo" style="display: inline; float: left; padding-right: 20px; "&gt;&lt;table cellpadding="0" cellspacing="0" border="0" width="200"&gt;&lt;tbody&gt;&lt;tr&gt;&lt;td&gt;&lt;img src="http://kendasampige.com/images/article/article_photos/1234171931.jpeg" class="img" border="0" align="left" alt="" hspace="5" /&gt;&lt;/td&gt;&lt;/tr&gt;&lt;tr&gt;&lt;td&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;img src="http://kendasampige.com/images/trans.gif" width="1" height="10" /&gt;&lt;/span&gt;&lt;/span&gt;&lt;/td&gt;&lt;/tr&gt;&lt;tr&gt;&lt;td align="center" class="lbl1" style="font-family: Tunga, 'Lohit Kannada', 'Sans Serif'; font-size: 12px; text-decoration: none; "&gt;&lt;/td&gt;&lt;/tr&gt;&lt;tr&gt;&lt;td&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;img src="http://kendasampige.com/images/trans.gif" width="1" height="10" /&gt;&lt;/span&gt;&lt;/span&gt;&lt;/td&gt;&lt;/tr&gt;&lt;/tbody&gt;&lt;/table&gt;&lt;/div&gt;&lt;span class="article" style="color: rgb(0, 0, 0); text-decoration: none; "&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಈ ಬಾರಿ ರಾಮ್ ಗುಹಾ ಜೊತೆಗೆ ಮತಷ್ಟು ಸಮಯ ಕಳೆಯಲಿದ್ದೇನೆ; ನನ್ನ ಬಾಲ್ಯದ ಕ್ರಿಕೆಟ್ಟಿಗೆ ಪಯಣ ಮಾಡಲಿದ್ದೇನೆ. ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ರಾಮ್ ಗುಹಾರ ಕ್ರಿಕೆಟ್ಟಿನ ಬಗೆಗಿನ ಪುಸ್ತಕವೂ ಒಂದು. ರಾಮ್ ಗುಹಾರ ಅನೇಕ ಬರವಣಿಗೆಗಳನ್ನು ನಾನು ಓದಿದ್ದೇನೆ, ಹಾಗೂ ಅವುಗಳನ್ನು ಇಷ್ಟಪಟ್ಟಿದ್ದೇನೆ. ವರಿಯರ್ ಎಲ್ವಿನ್ ಅವರ ಜೀವನ ಚರಿತ್ರೆ ರಾಮ್ ಅವರ ಅದ್ಭುತವಾದ ಸಂಶೋಧನಾ ಪ್ರತಿಭೆಯನ್ನು ತೋರುವ ಪುಸ್ತಕ. ರಾಮ್ ಒಳ್ಳೆಯ ಲೇಖಕರಷ್ಟೇ ಅಲ್ಲ, ಬರೇ ಬರವಣಿಗೆಯ ಆಧಾರದ ಮೇಲೆಯೇ ಜೀವನವನ್ನು ನಡೆಸುತ್ತಿರುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ರಾಮ್ ಅವರ ಬರವಣಿಗೆಯನ್ನು ಶ್ರೇಣೀಕರಿಸುವುದು ಕಷ್ಟದ ಮಾತು. ಅದನ್ನು ಪತ್ರಕರ್ತರ ಶೈಲಿ ಅನ್ನಲು ಸಾಧ್ಯವಿಲ್ಲ, ಕಥನವೂ ಅಲ್ಲ, ಆಗಾಗ ತಮ್ಮ ಕಾಯಕದಿಂದ ಬ್ರೇಕ್ ಪಡೆಯಲು ಪ್ರಖ್ಯಾತ ವ್ಯಕ್ತಿಗಳು ಬರೆಯುವ ಕಾಲಂ ಕೂಡಾ ಅಲ್ಲ. ಆತ ಯಾವುದೇ ಬರವಣಿಗೆಯನ್ನು ಚರಿತ್ರೆಯ-ಸಂಶೋಧನೆಯ ಆಧಾರದ ಮೇಲೆ ಬರೆಯುತ್ತಾರೆ. ಆ ಬರವಣಿಗೆ ಕ್ರಿಕೆಟ್ಟಿನ ಬಗ್ಗೆ ಇರಬಹುದು, ಜನರ ಬಗ್ಗೆ ಇರಬಹುದು, ಅಥವಾ ಚರಿತ್ರೆಯೇ ಇರಬಹುದು - ಎಲ್ಲದರಲ್ಲೂ ಕೆಲವು ಕಥನಗಳು, ಮತ್ತು ಆದಷ್ಟೂ ಮಾಹಿತಿಯ ಆಧಾರದ ಮೇಲೆ ಅವರ ಬರವಣಿಗೆ ನಿಂತಿರುತ್ತದೆ. ಹೀಗಾಗಿಯೇ ರಾಮ್ ಭಿನ್ನ ವ್ಯಕ್ತಿಯಾಗಿ ನಮ್ಮ ಮುಂದೆ ನಿಂತಿದ್ದಾರೆ.&lt;br /&gt;&lt;br /&gt;ಆಗಾಗ ಟೆಲಿವಿಷನ್ನಿನ ಪರದೆಯ ಮೇಲೆ ಯಾವುದೋ ರಾಜಕೀಯ ವಿಷಯದ ವಿಶ್ಲೇಷಣೆ ನಡೆಸುತ್ತಲೋ ಅಲ್ಲಿ-ಇಲ್ಲಿ ಯಾವುದಾದರೂ ವಿಷಯದ ಬಗ್ಗೆ ಬರೆಯುತ್ತಲೋ ಇರುವುದನ್ನು ನೀವು ಕಂಡಿರಬಹುದು. ಗಂಭೀರವಾದ ಅಕಾಡಮಿಕ್ ಬರಹಗಾರರಿಗಿರಬಹುದಾದ ಪ್ರಕಟಣಾ ಗೃಹಗಳಾದ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್, ಪರ್ಮನೆಂಟ್ ಬ್ಲಾಕ್ ನಂತಹ ಸಂಸ್ಥೆಗಳು ತಮ್ಮ ಹಸ್ತಪ್ರತಿಗೆ ತಹತಹಿಸುವಂತೆ ಮಾಡಬಲ್ಲ ಆದರೂ ಪರಿಸರ-ಚರಿತ್ರೆಯ ಬಗ್ಗೆಯೇ ಗಂಭೀರವಾಗಿ ಬರೆದು ಅದನ್ನು ಮಾರಾಟಕ್ಕಿಳಿಸುವ ಶಕ್ತಿಯಿರುವ ಅಪರೂಪದ ಬರಹಗಾರ. ಹೀಗಾಗಿ ಅವರು ಕ್ರಿಕೆಟ್ಟಿನ ಬಗ್ಗೆ ಬರೆಯುವಾಗಲೂ ಅಷ್ಟೇ ಪಾಂಡಿತ್ಯಪೂರ್ಣವಾಗಿ ಬರೆಯಬಲ್ಲರು.&lt;br /&gt;&lt;br /&gt;&lt;/span&gt;&lt;/span&gt;&lt;img src="http://kendasampige.com/preview/wp-content/uploads/2009/02/ram3.jpg" alt="" width="250" height="389" align="right" /&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಹೀಗೆ ಚರಿತ್ರೆ ಬಗ್ಗೆ ಶ್ರದ್ಧೆ ಮತ್ತು ಕ್ರಿಕೆಟ್ಟಿನ ಬಗ್ಗೆ ತೀವ್ರ ಆಸಕ್ತಿಯಿರುವುದರಿಂದ ಅವರು ಕ್ರಿಕೆಟ್ಟಿನ ಬಗ್ಗೆ ಬರೆಯುವಾಗ ಭಿನ್ನವಾಗಿಯೂ ಗಮ್ಮತ್ತಿನಿಂದಲೂ ಬರೆಯುತ್ತಾರೆ. ನಾನು ಐಐಎಂನಲ್ಲಿ ಸೆಮಿನಾರುಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಕೈಗೊಂಡಿದ್ದ ಕಾಲದಲ್ಲಿ ಆತನನ್ನು "ತೀರಥ್ ಗುಪ್ತಾ ಸ್ಮಾರಕ" ಭಾಷಣವನ್ನು ಕೊಡಲು ಆಹ್ವಾನಿಸಿದ್ದೆ. ಆಗ ರಾಮ್ "ಒಬ್ಬ ವ್ಯಕ್ತಿ ಎಷ್ಟು ಸೇವಿಸಬೇಕು" [How much should a person consume] ಎನ್ನುವ ಅದ್ಭುತ ಲೆಕ್ಚರ್ ಕೊಟ್ಟಿದ್ದರು. &lt;br /&gt;&lt;br /&gt;ಅವರು ಬಂದ ಅವಕಾಶವನ್ನು ಉಪಯೋಗಿಸಿ ನಾನು ವಿದ್ಯಾರ್ಥಿಗಳೊಂದಿಗೆ ಒಂದೆರಡು ಘಂಟೆಕಾಲ ಕ್ರಿಕೆಟ್ಟಿನ ಬಗ್ಗೆಯೂ ಒಂದು ಸಂವಾದವನ್ನು ಮಾಡಲು ತಯಾರಿದ್ದಾರೆಯೇ ಎಂದು ಕೇಳಿದ್ದೆ. ದೇಶಾದ್ಯಂತ ಕ್ರಿಕೆಟ್ಟು ಎಷ್ಟು ಜನಪ್ರಿಯವೋ ನಮ್ಮ ಕ್ಯಾಂಪಸ್ಸಿನಲ್ಲೂ ಅದು ಅಷ್ಟೇ ಜನಪ್ರಿಯವಾಗಿತ್ತು ಅನ್ನುವುದರಲ್ಲಿ ಅನುಮಾನವಿರಲಿಲ್ಲ. ಜೊತೆಗೆ ಐಐಎಂ - ಅಹಮದಾಬಾದಿನಲ್ಲಿ ಓದಿ ಕಾಮೆಂಟರಿಯಲ್ಲಿ ದೊಡ್ಡ ಹೆಸರನ್ನು ಮಾಡಿದ್ದ ಹರ್ಷಾ ಬೊಗ್ಲೆಯ ಬಗ್ಗೆ ಜನ ಮಾತಾಡುತ್ತಿರುತ್ತಾರೆ. ಹೀಗಾಗಿ ಐಐಎಂ (ಕಲಕತ್ತಾ) ದಿಂದ ತನ್ನ ಉನ್ನತ ವಿದ್ಯೆಯನ್ನು ಸಂಪಾದಿಸಿದ ಮತ್ತೊಬ್ಬ ಪಂಡಿತನ ಜೊತೆಗಿನ ಸಂವಾದ ವಿದ್ಯಾರ್ಥಿಗಳಿಗೆ ಹಿಡಿಸಬಹುದು ಅನ್ನುವುದು ನನ್ನ ವಿಚಾರವಾಗಿತ್ತು. ರಾಮ್ ಸಹ ತಕ್ಷಣ ಒಪ್ಪಿದರು. ವಿದೇಶದಿಂದ ಬಂದಿದ್ದ ಕೆಲ ವಿದ್ಯಾರ್ಥಿಗಳಿಗೂ ಕ್ರಿಕೆಟ್ಟಿನ ಬಗ್ಗೆ ಒಂದು ಪರಿಚಯವಾಗುತ್ತದೆಂದು ವಿನಿಮಯ ಕಾರ್ಯಕ್ರಮದಡಿ ಬಂದಿದ್ದ ಎಲ್ಲ ವಿದ್ಯಾರ್ಥಿಗಳಿಗೂ ರಾಮ್ ಜೊತೆಗಿನ ಸಂವಾದಕ್ಕೆ ಆಹ್ವಾನ ಕಳಿಸಿದ್ದೆವು. ಹೆಚ್ಚಾಗಿ ಸಾಕರ್ ಪ್ರಿಯರಾದ ಈ ಯೂರೋಪಿಯನ್ ವಿದ್ಯಾರ್ಥಿಗಳಿಗೆ ಭಾರತೀಯ ಬದುಕಿನ ಒಂದು ಅಂಶವನ್ನು ಅರ್ಥಮಾಡಿಕೊಳ್ಳಲು ಅನುವಾಗಬಹುದು ಅನ್ನುವುದು ನಮ್ಮ ವಿಚಾರವಾಗಿತ್ತು. ಆದರೆ ಈ ವಿಚಾರದಲ್ಲಿ ರಾಮ್ ಆಲೋಚನೆ ಭಿನ್ನವಾಗಿತ್ತು ಅನ್ನಿಸುತ್ತದೆ. ಆತ ಎಷ್ಟೋ ಅಂತರರಾಷ್ಟ್ರೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪಳಗಿರುವ ಕುಳ. ಹೀಗಾಗಿ ಈ ವಿದೇಶೀ ವಿದ್ಯಾರ್ಥಿಗಳಿಗೆ ತನ್ನ ಭಾಷಣದಲ್ಲಿ ಹೆಚ್ಚಿನ ಆಸಕ್ತಿ ಇರಲಾರದು ಅನ್ನುವುದನ್ನು ಮೊದಲೇ ಕಂಡುಕೊಂಡಿದ್ದರನ್ನಿಸುತ್ತದೆ. ಹೀಗಾಗಿ ತಾವು ಮಾತನಾಡುವುದಕ್ಕೆ ಮೊದಲೇ ಆ ಕೋಣೆಯಿಂದ ಯಾರು, ಯಾವಾಗ ಬೇಕಿದ್ದರೂ ಎದ್ದು ಹೋಗಬಹುದೆನ್ನುವುದಾಗಿ ಹೇಳಿದರು. ಮೇಲಾಗಿ ಕ್ರಿಕೆಟ್ಟು ತಮ್ಮ ಅಭಿಪ್ರಾಯದಲ್ಲಿ ಸಾಂಸ್ಕೃತಿಕ ಮಹತ್ವಕ್ಕಿಂತ ಸ್ಥಳೀಯ ಮಹತ್ವದ್ದೆನ್ನುವುದನ್ನ ತಾವು ನಂಬುವುದರಿಂದ ಇದನ್ನು ಸಾಂಸ್ಕೃತಿಕ ವಿನಿಮಯ ಎಂದು ಭಾವಿಸಿ ಬಂದವರಿಗೆ ಬೋರ್ ಹೊಡೆಯಬಹುದು ಎಂದು ಹೇಳಿ, ಒಂದು ಸ್ಥಳೀಯ ಕಥೆಯೊಂದಿಗೇ ತಮ್ಮ ಸಂವಾದವನ್ನು ಪ್ರಾರಂಭಿಸಿದರು. &lt;br /&gt;&lt;br /&gt;&lt;/span&gt;&lt;/span&gt;&lt;img src="http://kendasampige.com/preview/wp-content/uploads/2009/02/india-after-gandhi.jpg" alt="" width="250" height="383" align="left" /&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ತಮ್ಮ ಪುಸ್ತಕದ ಪ್ರಾರಂಭದಲ್ಲಿ ವಿವರಿಸಿರುವ ಕರ್ನಾಟಕ ಮೊದಲಬಾರಿಗೆ ರಣಜಿ ಟ್ರೋಫಿಯನ್ನು ಗೆದ್ದ ಚಾರಿತ್ರಿಕ ಕ್ಷಣವನ್ನು ಮೆಲುಕು ಹಾಕುತ್ತಾ ಆ ಸಂವಾದ ಪ್ರಾರಂಭವಾಯಿತು - ಜಿ.ಆರ್. ವಿಶ್ವನಾಥ್ ವಿಕೆಟ್ಟಿನ ಮುಂದೆ ಚೆಂಡಿನ ದಾರಿಯಲ್ಲಿ ಕಾಲೊಡ್ಡಿದ್ದರೂ ಅವರನ್ನು ನಾಟ್ ಔಟ್ ಕರಾರು ಮಾಡಿದ ಅಂಪೈರಿಂಗ್ ಬಗ್ಗೆ ಮತ್ತು ಅಜಿತ್ ವಡೇಕರ್ ಎರಡನೇ ರನ್ನನ್ನು ಪಡೆಯಲು ಓಡಿ ಜಾರಿಬಿದ್ದು ಔಟಾದ ಘಟನೆಯನ್ನು ವಿವರಿಸಲು ಪ್ರಾರಂಭಿಸುತ್ತಿದ್ದಂತೆಯೇ ಅರ್ಧ ಕೋಣೆ ಖಾಲಿಯಾಯಿತು. ಅಲ್ಲಿಂದ ಮುಂದಕ್ಕೆ ರಾಮ್ ಇಡೀ ಕೋಣೆ ಅಲುಗಾಡದಂತೆ ಒಂದೂವರೆ ಘಂಟೆಕಾಲ ಕ್ರಿಕೆಟ್ಟಿನ ಕಥವನ್ನು ಮುಂದುವರೆಸಿದರು. ಹೀಗೆ ಮಾತನಾಡುತ್ತಾ ತಾವು ಸಮಕಾಲೀನ ಭಾರತೀಯ ಚರಿತ್ರೆಯ ತಮ್ಮ ಪುಸ್ತಕಕ್ಕೆ ಸಂಶೋಧನೆ [ಇದು ಈಗ ಇಂಡಿಯಾ ಆಫ್ಟರ್ ಗಾಂಧಿ ಅನ್ನುವ ಪುಸ್ತಕವಾಗಿ ಪ್ರಕಟಗೊಂಡಿದೆ] ಮಾಡುತ್ತಿದ್ದಾಗ ಹಿಂದೂ ಜಿಮ್ಖಾನಾ ಟೀಮಿನ ಪರವಾಗಿ ಬಾಂಬೆ ಪೆಂಟಾಂಗ್ಯುಲರ್‌ನಲ್ಲಿ ಆಡುತ್ತಿದ್ದ ಬಾಲೂ ಪಾಲವಂಕರ್‌ನನ್ನು ಅಂಬೇಡ್ಕರ್ ಬಗ್ಗೆ ನಡೆಸುತ್ತಿದ್ದ ರಾಜಕೀಯ ಸಂಶೋಧನೆಯ ನಡುವೆ ಕಂಡುಕೊಂಡ ಕಥೆಯನ್ನು ವಿವರಿಸಿದರು. ಆ ಘಟನೆಯ ಫಲವಾಗಿ ಭಾರತದ ಸ್ವಾತಂತ್ರ ಚಳುವಳಿಯ ಕಾಲದಲ್ಲಿನ ಕ್ರಿಕೆಟ್ಟನ್ನು ವಿವರಿಸುವ ‘Corner of a Foreign Field’ ಪುಸ್ತಕ ಮೂಲಸೆಲೆಗಳನ್ನು ವಿವರಿಸಿದರು. &lt;br /&gt;&lt;br /&gt;ನಾನು ಈಗ ಚರ್ಚಿಸುತ್ತಿರುವ ಪುಸ್ತಕವೂ ಕ್ರಿಕೆಟ್ಟಿನ ಪ್ರಾಂತೀಯ ಬಳವಣಿಗೆಯಿಂದಲೇ ಪ್ರಾರಂಭವಾಗುತ್ತದೆ. ಅಂತ್ಯದಲ್ಲಿ - ಎಲ್ಲ ಕ್ರಿಕೆಟ್ ಬರಹಗಾರರೂ ಬರೆಯುವಂತೆ ಅವರು ತಮ್ಮದೇ ಆತ್ಮೀಯ ಟೀಮನ್ನೂ ಹೆಸರಿಸಿ ಪುಸ್ತಕವನ್ನು ಮುಗಿಸುತ್ತಾರೆ. ಐಐಎಂನಲ್ಲಿ ರಾಮ್ ಜೊತೆಗಿನ ಸಂವಾದದ ನಂತರವೇ ಕ್ರಿಕೆಟ್‌ನ ಪ್ರಾಂತೀಯ ಸೆಲೆಗಳು ಎಷ್ಟು ಗಹನ ಅನ್ನುವುದನ್ನು ನಾನು ಕಂಡುಕೊಂಡೆ. ರಾಮ್ ಹಾಗೆಯೇ ನನಗೂ ಅನೇಕಬಾರಿ ಯಾವ ರಣಜಿ ಟೀಮಿನ ಸಮರ್ಥನೆ ಮಾಡಬೇಕು ಅನ್ನುವುದನ್ನು ನಿರ್ಧರಿಸಬೇಕಾದ ಕಷ್ಟದ ಕ್ಷಣಗಳು ಎದುರಾಗಿವೆ. ನಾನು ಬೆಳೆದದ್ದು ಕರ್ನಾಟಕದಲ್ಲಿ, ಓದಿದ ಭಾಷೆ ಕನ್ನಡ, ಕೆಲಸದ ಸಾಕಷ್ಟು ಕಾಲ ಕಳೆದದ್ದು ಹೈದರಾಬಾದಿನಲ್ಲಿ - ಅಲ್ಲಿನ ಚರಿತ್ರೆ ಮತ್ತು ಸಂಸ್ಕೃತಿಯ ಬಗ್ಗೆ ತುಂಬಾ ಆಸಕ್ತಿ ಬೆಳೆಸಿಕೊಂಡು ಅದರ ಅಧ್ಯಯನ ಮಾಡಿದವನು, ಹಾಗೂ ಜೀವನದಲ್ಲಿನ ಹೆಚ್ಚಿನ ಕಾಲವನ್ನು ಹೊಟ್ಟೆಪಾಡಿಗಾಗಿ ಗುಜರಾತ್‌ನಲ್ಲಿ ಕಳೆಯುತ್ತಿರುವವನು. ಎಷ್ಟಾದರೂ ನನ್ನ ಅನ್ನ [ಅಮುಲ್] ಬೆಣ್ಣೆ [ನರ್ಮದಾ-ಸಾಬರ್‌ಮತಿ] ನೀರು ಕುಡಿದು ಜೀವಿಸುತ್ತಿರುವವನು - ಹಾಗೂ ಬೆಂಗಳೂರಿಗೂ ಅಹಮದಾಬಾದಿಗೂ ನನ್ನನ್ನು ಬೆಸೆದು ನನ್ನ ಖಾಲೀ ಸಮಯವನ್ನು ಕಬಳಿಸಿದ ರೈಲ್ವೇ ಟೀಮನ್ನು ನಾನು ಹೇಗೆ ಮರೆಯಲಿ? ಅಥವಾ ನಮ್ಮ ಸಂಸ್ಥೆಯ ಅಡ್ಮಿಷನ್ ಟೆಸ್ಟಿಗಾಗಿ ಹೈದರಾಬಾದಿನ ಆಲ್ ಸೈಂಟ್ಸ್ ಸ್ಕೂಲಿನಲ್ಲಿ ಅಜರುದ್ದೀನ್, ವೆಂಕಟಪತಿ ರಾಜು, ಅರ್ಶದ್ ಅಯೂಬ್‌ ಇದ್ದ ಫೋಟೋವನ್ನು ದಿಟ್ಟಿಸುತ್ತಾ ನಿಂತದ್ದನ್ನು - ಈ ಶಾಲೆ ಹೈದರಾಬಾದಿನ ಶಾರದಾ ಮಂದಿರವೇ ಎಂದು ಯೋಚಿಸುತ್ತ ನಿಂತದ್ದನ್ನು ಹೇಗೆ ಮರೆಯಲಿ? &lt;br /&gt;&lt;br /&gt;ರಾಮ್ ಮತ್ತು ನನ್ನ ತಲೆಮಾರಿನವರಿಗೆ ಕ್ರಿಕೆಟ್ಟಿನ ಯಾನ ಬದಲಾವಣೆಯ ಯಾನವಾಗಿದೆ. ಕ್ರಿಕೆಟ್ ಆಡುವ ರೀತಿಯಲ್ಲೂ, ಅದನ್ನು ನೋಡುವ ರೀತಿಯಲ್ಲೂ ಈಗ ಮೂಲಭೂತ ಬದಲಾವಣೆಗಳಾಗಿವೆ. ಈಗಿರುವ ತಾಂತ್ರಿಕ ಪರಿಕರಗಳೂ ಅದ್ಭುತವಾದವು. (ಆಗ ಚಿನ್ನಸ್ವಾಮಿ ಕಾರ್ಯದರ್ಶಿಯಾಗಿದ್ದ) ಕೆ.ಎಸ್.ಸಿ.ಎ ಸ್ಟೇಡಿಯಂನಲ್ಲಿ ಆಡಿದ ಮೊದಲ ಟೆಸ್ಟ್ ಮ್ಯಾಚನ್ನು ನೋಡಲು ಹೋಗಿದ್ದದ್ದು ನನಗೆ ನೆನಪಿದೆ. ಗ್ಯಾಲರಿಯ ಸೀಜನ್ ಟಿಕೆಟ್ಟಿಗೆ ೨೫ ರೂಪಾಯಿಗಳು. ಮನೆಯಿಂದ ಸೈಕಲ್‌ನಲ್ಲಿ ಹೋಗಿ ಸ್ಟೇಡಿಯಂನಲ್ಲಿ ಪಾರ್ಕ್ ಮಾಡಿದರೆ ಹೊರಬರುವುದು ಕಷ್ಟವಾಗಬಹುದೆಂದು ಇನ್‌ಫೆಂಟ್ರಿ ರಸ್ತೆಯಲ್ಲಿದ್ದ ಯಾರದೋ ಗೆಳೆಯನ-ಗೆಳೆಯನ ಮನೆಯಲ್ಲಿ ಸೈಕಲ್ ನಿಲ್ಲಿಸಿ ಆರೂವರೆಗೇ ಒಳಕ್ಕೆ ಹೋಗವ ಲೈನಿನಲ್ಲಿ ನಿಂತು ಸ್ಕೋರ್ ಬೋರ್ಡಿನ ನೆರಳಿನಲ್ಲಿ ಕೂಡಲು ಜಾಗ ಸಿಗಲಿ ಎಂದು ಆಶಿಸುತ್ತ ಬೆವರಿದ್ದು ಇನ್ನೂ ಸ್ಪಷ್ಟವಾಗಿ ನೆನಪಿದೆ, ಈ ರೀತಿಯ ಪ್ರಯಾಸ ಕ್ರಿಕೆಟ್ ಬಿಟ್ಟರೆ, ರಾಜ್‍ಕುಮಾರ್ ಚಿತ್ರ ಬಿಡುಗಡೆಯಾದ ಶುಕ್ರವಾರಗಳಿಗೆ ಮಾತ್ರ ಸೀಮಿತವಾಗಿತ್ತೇನೋ. (ಗ್ಯಾಲರಿಯ ಸ್ಕೋರ್‍ ಬೋರ್ಡಿನ ಕೆಳಗಿನಿಂದ ಬಾಲ್ ಸ್ಪಿನ್ ಆಗುವುದು ಕಾಣಿಸುತ್ತದೆ ಅಂತ ಗೆಳೆಯನೊಬ್ಬ ಹೇಳಿದ್ದ!!) ಆದರೆ ಆದದ್ದೇ ಬೇರೆ. ಗುಂಪಿನ ನೂಕುನುಗ್ಗಲಲ್ಲಿ ಸಿಕ್ಕಿಬದ್ದೆ. ಚೆಪ್ಪಲಿಗಳು ಕಳೆದು ಹೋದುವು. ಒಳಕ್ಕೆ ಹೋಗಲು ಆಗಲಿಲ್ಲ. ಆದರೆ, ಲಂಚ್ ವೇಳೆಗೆ ಬ್ಲಾಕ್‌ನಲ್ಲಿ ಮಾರುತ್ತಿದ್ದ ಟಿಕೆಟ್ಟಿನ ದರಗಳು ವಿಪರೀತವಾಗಿ ಇಳಿದದ್ದರಿಂದ ನನ್ನ ಗ್ಯಾಲರಿಯ ಟಿಕೆಟ್ಟನ್ನು ಯಾರಿಗೋ ಮಾರಿ, ಸ್ಟಾಂಡಿನ ೮೦ ರೂಪಾಯಿಗಳ ಕುರ್ಚಿ ಟಿಕೆಟ್ಟನ್ನು ಕೊಂಡು ಲಂಚ್ ನಂತರದ ಮ್ಯಾಚನ್ನು ನೋಡಿದ್ದೆ. ಪಟೌಡಿ ಆ ಮ್ಯಾಚಿನ ನಾಯಕತ್ವ ವಹಿಸಿದ್ದರು, ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಆ ಮ್ಯಾಚನ್ನು ಆಡಲಾಗಿತ್ತು ಅನ್ನುವುದನ್ನು ಬಿಟ್ಟರೆ ಆ ಬಗ್ಗೆ ನನಗೆ ಯಾವುದೇ ನೆನಪೂ ಇಲ್ಲ!&lt;br /&gt;&lt;br /&gt;ರಾಮ್ ಅವರಂತೆ ನಾನು ಕ್ರಿಕೆಟ್ಟಿನ ಅಧ್ಯಯನ ಮಾಡಿದವನಲ್ಲ. ಆದರೆ ಆಟವನ್ನು ಆಸಕ್ತಿಯಿಂದ ಕಂಡವನು. ಹೀಗಾಗಿ ಮ್ಯಾಚುಗಳ ತಾರೀಖುಗಳು ವಿವರಗಳೂ ನನಗೆ ಹೆಚ್ಚು ನೆನಪಿರುವುದಿಲ್ಲ. ಆದರೆ ರಾಮ್ ಅವರ ಈ ಪುಸ್ತಕವನ್ನು ಓದಿದಾಗ ಈಗಿನ ಕ್ರಿಕೆಟ್ಟಿಗಿಂತ ಮುಂಚಿನ ಕಾಲದ ಆದರೆ ನಮ್ಮದೇ ಜೀವನಕಾಲದ ಒಂದು ಭಿನ್ನ ಯಾತ್ರೆಯನ್ನು ಮತ್ತೆ ಕೈಗೊಂಡಂತೆ ಅನ್ನಿಸಿತು. ಕೆ.ಸತ್ಯನಾರಾಯಣ ಅವರ "ನಮ್ಮ ಪ್ರೀತಿಯ ಕ್ರಿಕೆಟ್" ಪ್ರಬಂಧ ಕೂಡಾ ಇಂಥದೇ ನೆನೆಪುಗಳತ್ತ ನಮ್ಮನ್ನು ಒಯ್ಯುತ್ತದೆ. ಕರ್ನಾಟಕ ರಣಜಿಯ ಫೈನಲ್‍ಗೆ ಸೇರಿದ ಕಥೆ ನನಗೆ ಚೆನ್ನಾಗಿ ನೆನಪಿದೆ. ಮುಂಬೈ ಟೀಮನ್ನ ಸೆಮಿ ಫೈನಲ್‌ನಲ್ಲಿ ಕರ್ನಾಟಕ ಸೋಲಿಸಿತ್ತು. ರಣಜಿ ಪ್ರಶಸ್ತಿ ಬಂದಾಗ ಸುಧಾದಲ್ಲಿ ಕರ್ನಾಟಕದ ಸಾಧನೆಯ ಬಗ್ಗೆ ದೊಡ್ಡ ಮುಖಪುಟ ಲೇಖನ ಬಂದಿತ್ತು. ಕರ್ನಾಟಕಕ್ಕೆ ರಣಜಿ ಬಂದದ್ದು ಭಾರತಕ್ಕೆ ವರ್ಲ್ಡ್ ಕಪ್ ಬಂದಷ್ಟೇ ಮಹತ್ವದ [ಬೆಂಗಳೂರಿನ] ಸುದ್ದಿಯಾಗಿತ್ತು. ಆಗ ರಣಜಿ ಮ್ಯಾಚುಗಳು ಆಡುತ್ತಿದ್ದ ರೀತಿ, ಅಂತರ ರಾಷ್ಟ್ರೀಯ ಕ್ರಿಕೆಟ್ಟಿನ ಕೊರತೆ ಈ ಎರಡೂ ಕಾರಣಗಳಿಗಾಗಿ ದೇಶೀಯ ಕ್ರಿಕೆಟ್ಟೂ ಮಹತ್ವದ ಸುದ್ದಿಯನ್ನು ಮಾಡುತ್ತಿತ್ತು. ಕುಂದೆರನ್ ಅನ್ನುವ ಕರ್ನಾಟಕದ ಆಟಗಾರ ಜನ ಕೇಳಿದಾಗಲೆಲ್ಲಾ ಸಿಕ್ಸರ್ ಬಾರಿಸಬಲ್ಲವವಾಗಿದ್ದ ಅನ್ನುವ ಕಥೆಯನ್ನು ನಾನು ಕೇಳಿದ್ದೆ. ಒಂದು ಕಾಲದಲ್ಲಿ ಭಾರತದ ವಿಕೆಟ್ ಕೀಪರುಗಳೆಲ್ಲಾ ಕರ್ನಾಟಕದಿಂದಲೇ ಬರುವವರು ಎಂದು ನಾನು ಭಾವಿಸಲು ಕಾರಣವಿತ್ತು. ಮೊದಲಿಗೆ ಕಿರ್ಮಾನಿ ಮತ್ತು ಬೆನ್ಸನ್ ಅಂಡ್ ಹೆಡ್ಜಸ್ ವರ್ಲ್ಡ್ ಸೀರೀಸಿನ ಭಾಗವಾಗಿದ್ದ ಕರ್ನಾಟಕದ ಸದಾನಂದ್ ವಿಶ್ವನಾಥ್. ರಾಮ್ ಪುಸ್ತಕದಲ್ಲಿ ಆತನ ಪ್ರಸ್ತಾಪವಿಲ್ಲ. ಆತ ಬಂದಷ್ಟೇ ವೇಗವಾಗಿ ಕ್ರಿಕೆಟ್ಟಿನ ಲೋಕದಿಂದ ಮಾಯವಾಗಿಬಿಟ್ಟರು.&lt;br /&gt;&lt;br /&gt;ರಾಮ್ ಅವರ ಈ ಪುಸ್ತಕ ಅವರ ಇತರ ಪುಸ್ತಕಗಳಷ್ಟೇ ಆಸಕ್ತಿಕರವಾಗಿದೆ. ಮೊದಲ ಭಾಗದಲ್ಲಿ ಅವರು ಕ್ರಿಕೆಟ್ಟಿನ ರಾಜ್ಯಗಳ ಬಗ್ಗೆ ಮಾತನಾಡುತ್ತಾರೆ. ಎರಡೆನೆಯ ಭಾಗದಲ್ಲಿ ಕ್ರಿಕೆಟ್ಟಿಗರ ಬಗ್ಗೆ. ಕ್ರಿಕೆಟ್ಟಿನ ಬಗ್ಗೆ ಬರೆಯುವುದು ಸುಲಭದ ಮಾತಲ್ಲ. ಆಡುವುದು ಅದಕ್ಕಿಂತಲೂ ಕಷ್ಟ. ಹೀಗಾಗಿ ಯಾವುದೇ ಪುಸ್ತಕ ಕ್ರಿಕೆಟ್ ಪ್ರಿಯರಿಗೆ ಪೂರ್ಣ ಸಮಾಧಾನ ಕೊಡುತ್ತದೆ ಎಂದು ಹೇಳುವುದಕ್ಕೆ ಕಷ್ಟವಾಗುತ್ತದೆ. ನಾವೆಲ್ಲರೂ ನಮ್ಮ ಕುರ್ಚಿಯಿಂದಲೇ ಭಾರತ ತಂಡದ ನಾಯಕತ್ವವನ್ನು ವಹಿಸುವ ನಮ್ಮದೇ ಥಿಯರಿಗಳನ್ನು ಹೇಳುವ, ಎಲ್ಲರಿಗೂ ಉಪದೇಶ ಕೊಡುವ (ಆದರೆ ಬಹುಶಃ ಬ್ಯಾಟು ಹಿಡಿಯಲು ಹಿಂಜರಿವ) ಎಕ್ಸ್ ಪರ್ಟುಗಳಾಗಿರುವುದರಿಂದ ನಮ್ಮನ್ನು ತೃಪ್ತಿ ಪಡಿಸುವುದು ಸರಳವಾದ ವಿಷಯವೇನೂ ಅಲ್ಲ. ಹೀಗಾಗಿ ರಾಮ್ ಗುಹಾರ ಈ ಪುಸ್ತಕ ನಾನು ಜೀವಿಸಿದ ಚರಿತ್ರೆಯ ತುಣುಕುಗಳನ್ನು ನನಗೇ ಹಿಂದಿರುಗಿ ಕೊಟ್ಟದ್ದರಿಂದ ಪ್ರಿಯವಾದ ಪುಸ್ತಕವಾಯಿತು. ನಾನು ಅನುಭವಿಸಿದ ಕೆಲ ಅದ್ಭುತ ಕ್ಷಣಗಳು, ಕೇಳಿ ಮಾತ್ರ ಗೊತ್ತಿದ್ದ ಹಲವು ಜನರ ಬಗೆಗಿನ ವಿಚಾರಗಳು ಒಟ್ಟಿಗೆ ಮೆಲುಕುಹಾಕಲು ಈ ಪುಸ್ತಕ ಸಹಾಯ ಮಾಡಿತು. ಚಿಕ್ಕಂದಿನಲ್ಲಿ ಬಂಧುಮಿತ್ರರ ಮನೆಯಲ್ಲಿ ಸಿಗುತ್ತಿದ್ದ ಸ್ಪೋರ್ಟ್ಸ್ ಸ್ಟಾರ್, ಸ್ಪೋರ್ಟ್ಸ್ ವೀಕ್ ಗಳನ್ನು ಗೆಂಜಿ ತಂದು ಅದರಲ್ಲಿನ ಫೋಟೋಗಳನ್ನು ಕತ್ತರಿಸಿ ಕ್ರಿಕೆಟ್ಟಿನ ಆಲ್ಬಂ ಮಾಡುವುದು ನನ್ನ ಪ್ರೀತಿಯ ಕಸುಬಾಗಿತ್ತು. &lt;br /&gt;&lt;br /&gt;&lt;/span&gt;&lt;/span&gt;&lt;img src="http://kendasampige.com/preview/wp-content/uploads/2009/02/ram-guha.jpg" alt="" width="250" height="299" align="right" /&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಸಾಲದ್ದಕ್ಕೆ ನಮ್ಮ ಸಂಬಂಧಿಕರಲ್ಲಿ ಕರ್ನಾಟಕದ ರಣಜಿ ಟೀಮನ್ನು ಪ್ರತಿನಿಧಿಸಿದ್ದ ಸದಾಶಿವನ್ ಸಹ ಒಬ್ಬರಾಗಿದ್ದರು. ಆತ ಬ್ಯಾಟಿಂಗ್ ಮಾಡುತ್ತಿದ್ದರೋ ಬೌಲರೋ ತಿಳಿಯದು. ನಮಗೆ ತಿಳಿದದ್ದು ಇಷ್ಟೇ.. ಆತನ ಮದುವೆಗೆ ಕ್ರಿಕೆಟ್ ಪಟುಗಳು ಬರುತ್ತಾರೆ ಅನ್ನುವ ಕಾರಣಕ್ಕಾಗಿಯೇ ನಾವೆಲ್ಲಾ ಹೋಗಿ ಅಲ್ಲಿಗೆ ಬಂದಿದ್ದ ಪ್ರಸನ್ನ, ಚಂದ್ರಶೇಖರ್ ಮತ್ತು ವಿಶ್ವನಾಥ್ ಅವರ ಆಟೋಗ್ರಾಫ್ ಪಡೆದದ್ದು ನೆನಪಿದೆ (ಈಗ ಆ ಅಟೋಗ್ರಾಫುಗಳು ಎಲ್ಲಿವೆಯೋ ತಿಳಿಯದು). ರಾಮ್ ತಮ್ಮ ಒಂದೊಂದು ರಾಜ್ಯದ ಅಧ್ಯಾಯವನ್ನು ಮುಗಿಸುತ್ತಾ, ತನ್ನ ಖಾಸಗೀ ಅಭಿಪ್ರಾಯದ ಸರ್ವಕಾಲದ ಹನ್ನೊಂದು (ಮತ್ತೊಂದು) ಟೀಮನ್ನೂ ಹೆಸರಿಸುತ್ತಾರೆ. ಆ ಬಗ್ಗೆ ನಮಗೆ ಭಿನ್ನಾಭಿಪ್ರಾಯಗಳಿರಬಹುದಾದರೂ ರಾಮ್ ಕೊಡುವ ಸಮಜಾಯಿಶಿಯನ್ನು ನಾವು ಹೆಚ್ಚಿನಂಶ ಒಪ್ಪಬೇಕಾಗುತ್ತದೆ. ಜೊತೆಗೆ ಭಾರತೀಯ ಬೌಲಿಂಗಿನ ಪ್ರಮುಖ ಅಸ್ತ್ರ ಸ್ಪಿನ್ ಅನ್ನುವ ರಾಮ್ ವಾದವನ್ನು ಒಪ್ಪದಿರುವವರೂ ಇರಬಹುದಾಗಲೀ ನಾನು ಅವರ ವಾದವನ್ನು ಒಪ್ಪಲು ತಯಾರಿದ್ದೇನೆ.&lt;br /&gt;&lt;br /&gt;ರಾಮ್ ಗುಹಾರ ಅನೇಕ ಪುಸ್ತಕಗಳ ಹಾಗೆಯೇ ಈ ಪುಸ್ತಕವೂ ಓದಲು ನನಗೆ ಖುಷಿಯಾಯಿತು ಹಾಗೂ ಇತರನ್ನೂ ಈ ಪುಸಕವನ್ನು ಓದುವಂತೆ ಪ್ರೋತ್ವಾಹಿಸಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಈ ಲೇಖನವನ್ನು ಮುಗಿಸುವ ಮುನ್ನ ಈ ಅದ್ಭುತ ಆಟದ ನನ್ನದೇ ಕೆಲವು ಖಾಸಗೀ ಭಿತ್ತಿಗಳನ್ನು ನಾನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;ನನ್ನ ಮನಸ್ಸಿನಲ್ಲಿದ್ದ ಕೆಲ ಸುಳ್ಳು ನಂಬಿಕೆಗಳು: &lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;br /&gt;ಅಜಿತ್ ವಾಡೇಕರ್ ಹೆಚ್ಚಿನ ಬಾರಿ ನಲವತ್ತರ ಆಜುಬಾಜಿನ ಸ್ಕೋರಿನಲ್ಲಿ - ಮುಖ್ಯವಾಗಿ ೪೪ರಲ್ಲಿ ಔಟಾಗುತ್ತಿದ್ದರು - ಹಾಗೂ ಅದನ್ನು ದಾಟಿದರೆ ಅವರು ಚೆನ್ನಾಗಿ ಸ್ಕೋರ್ ಮಾಡುತ್ತಿದ್ದರು ಎಂದು ನಾನು ನಂಬಿದ್ದೆ. (ಆದರೆ ೪೦ರ ಆಜುಬಾಜಿನಲ್ಲಿ ಅವರು ೮ ಬಾರಿ ಔಟಾಗಿದ್ದರು, ೪೪ರ ಸ್ಕೋರಿನಲ್ಲಿ ಎರಡು ಬಾರಿ ಮಾತ್ರ ಔಟಾಗಿದ್ದರು, ೧೪ಬಾರಿ ೫೦ಕ್ಕಿಂತ ಹೆಚ್ಚು ರನ್ ಬಾರಿಸಿದ್ದರು. ಸೆಂಚುರಿ ಮಾತ್ರ ಕೇವಲ ಒಂದು)&lt;br /&gt;&lt;br /&gt;ಚಂದ್ರಶೇಖರ್ ಅವರ ವ್ಯಕ್ತಿಗತ ಸ್ಕೋರು ೧, ನಾಟ್ ಔಟ್ ಅತ್ಯಧಿಕ ಬಾರಿ ಆಗಿತ್ತು ಎಂದು ನಂಬಿದ್ದೆ [ಇದೂ ನಿಜವಲ್ಲ. ೮ ಬಾರಿ ಅವರು ೧, ನಾಟೌಟಾಗಿದ್ದರು, ೭ ಬಾರಿ ೧ ರನ್ನಿಗೆ ಔಟಾಗಿದ್ದರು. ಹಾಗೂ ೩೮ ಬಾರಿ ಅವರು ಶೂನ್ಯ ಸಂಪಾದಿಸಿದ್ದರು - ಅದರಲ್ಲಿ ೧೬ಬಾರಿ ಅವರು ಅಜೇಯ ಶೂನ್ಯವನ್ನು ಸಂಪಾದಿಸಿದ್ದರು!!]&lt;br /&gt;&lt;br /&gt;ಸಿನೆಮಾದಲ್ಲಿ ನಟಿಸಿದ್ದ ಕ್ರಿಕೆಟಿಗರು: ರಾಮ್ ಪ್ರಸ್ತಾಪ ಮಾಡುವ ಸಲೀಂ ದುರಾನಿ ಅಲ್ಲದೇ - ಗಾವಸ್ಕರ್, ಸಂದೀಪ್ ಪಾಟೀಲ್, (ಕಿರ್ಮಾನಿ ಎಂಬ ಖಳನಾಯಕನ ಪಾತ್ರದಲ್ಲಿ) ಕಿರ್ಮಾನಿ, ಅಜೆಯ್ ಜಡೇಜಾ, ಹಾಗೂ ಪಂಜರದ ಗಿಳಿಗಳು ಅನ್ನುವ ಕನ್ನಡದ ಸಿನೇಮಾದಲ್ಲಿ ವಿಶ್ವನಾಥ್. (ಈಚೆಗೆ ಮೀರಾಬಾಯಿ ನಾಟ್ ಔಟ್ ನಲ್ಲಿ ಕುಂಬ್ಳೆ, ಇಕ್ಬಾಲ್‍ನಲ್ಲಿ ಕಪಿಲ್ ದೇವ್).&lt;br /&gt;&lt;br /&gt;ಸಲೀಲ್ ಅಂಕೋಲಾ ಅನ್ನುವ ಮುಂಬೈ ಆಟಗಾರ ಟಿವಿ ನಟನಾಗಿ ಬಹಳಷ್ಟು ಕಾಲ ಕೆಲಸ ಮಾಡಿದ. ನವಜ್ಯೋತ್ ಸಿದ್ಧು ಮನರಂಜನೆಯಲ್ಲಿ ತನ್ನ ವೃತ್ತಿಯನ್ನು (ಕಾಮೆಂಟರಿ ಅಲ್ಲದೇ) ಪುಟ್ಟತೆರೆಯಲ್ಲಿ ಕಾಣಿಸಿಕೊಂಡ.&lt;br /&gt;&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ನನ್ನ ಖಾಸಗೀ ಹತ್ತು ಕ್ರಿಕೆಟ್ ಸಂದರ್ಭಗಳು&lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt; (ಕೆಲವು ಹಿತಕರ, ಕೆಲವು ಕಹಿ, ಕೆಲವು ರಣಜಿ, ಕೆಲವು ಟೆಸ್ಟ್, ಕೆಲವು ಒಡಿಐಗಳವು)&lt;br /&gt;&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;೧&lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;. ೧೯೮೨ರಲ್ಲಿ ರಣಜಿಯ ಸೆಮಿ ಫೈನಲ್ ಮ್ಯಾಚಿನಲ್ಲಿ ಮುಂಬೈ ಸೋಲುತ್ತಿದ್ದಾಗ ಗವಾಸ್ಕರ್ ಎಡಗೈಯಲ್ಲಿ ಬ್ಯಾಟಿಂಗ್ ಮಾಡಿದ್ದು. ಬೆಂಗಳೂರಿನ ಪ್ರೇಕ್ಷಕರು ‘ಸ್ನೇಹ’ಮಯಿಗಳಾಗಿರಲಿಲ್ಲ ಎನ್ನುವುದಕ್ಕೆ ವಿರುದ್ಧವಾಗಿ ಗವಾಸ್ಕರ್ ಬಳಸಿದ ತಂತ್ರ ಇದು! ಇನ್ನಿಂಗ್ಸ್ ಸೋಲು ತನ್ನೆದುರು ನಿಂತಾಗ ಆ ಅವಮಾನವನ್ನು ತಡೆಯಲು ಆತ ಬಲಗೈ ಆಟಕ್ಕೆ ಮರಳಿದರೂ ಇದು ಕೆಟ್ಟ ಆಟಗಾರಿಕೆಯಾಗಿತ್ತು. ಮ್ಯಾಚನ್ನು ಉಳಿಸುವ ರನ್ನುಗಳನ್ನು ಆತ ಪಡೆದದ್ದು ವಿಶ್ವನಾಥ್ ಬೌಲಿಂಗ್ ಮಾಡಿದ ಓವರಿನಿಂದ! ನಾನು ಖುದ್ದಾಗಿ ನೋಡಿದ ಅತೀ ಕಹಿ ವರ್ತನೆ ಇದೇ ಆಗಿತ್ತು.&lt;br /&gt;&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;೨&lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;. ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ರವಿ ಶಾಸ್ತ್ರಿಗೆ ಆಡಿ ಕಾರ್ ದೊರೆತು, ಇಡೀ ಭಾರತದ ಟೀಮು ಅದರ ಮೇಲೆ ಕುಳಿತು ಗ್ರೌಂಡಿನಲ್ಲಿ ಸುತ್ತಾಡಿದ್ದು. ಆ ನಂತರ ಜನರ ಕೋಪಕ್ಕೆ ತುತ್ತಾಗಿಯೂ ಆಟ ಮುಂದುವರೆಸಿ ಕಡೆಗೂ ನಿವೃತ್ತಿ ಘೋಷಿಸಿದ್ದು, ಎಲ್ಲರಿಗೂ ಪ್ರಿಯನಾದ ಕಾಮೆಂಟೇಟರ್ ಆಗಿ ಅವರು ಪಡೆದ ಅದ್ಭುತ ಮರುಹುಟ್ಟು.&lt;br /&gt;&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;೩&lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;. ಬೆಂಗಳೂರಿನಲ್ಲಿ ವರ್ಲ್ಡ್ ಕಪ್ ಸೆಮಿ ಫೈನಲ್‌ನಲ್ಲಿ ಆಮೀರ್ ಸೊಹೇಲ್ ವೆಂಕಟೇಶ್ ಪ್ರಸಾದ್ ಚೆಂಡನ್ನು ಬೌಂಡರಿಗೆ ಚಚ್ಚಿ ಪ್ರತೀ ಬಾಲಿಗೂ ಇದೇ ಗತಿ ಎನ್ನುವಂತೆ ಕೈ ಮಾಡಿದ್ದು. ಮುಂದಿನ ಚೆಂಡಲ್ಲಿ ಅವರ ವಿಕೆಟ್ಟನ್ನು ಕ್ಲೀನ್ ಬೌಲ್ಡ್ ಮಾಡಿದ ಪ್ರಸಾದ್ ಕೋಪ!&lt;br /&gt;&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;೪&lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;. ೧೯೯೬ರಲ್ಲಿ ಬೆಂಗಳೂರಿನಲ್ಲಿ ನಡೆದ ಟೈಟನ್ ಕಪ್ ಮ್ಯಾಚಿನಲ್ಲಿ ಸೋಲಿನ ಅಂಚಿನಿಂದ ಸ್ಥಳೀಯ ಆಟಗಾರರಾದ ಕುಂಬ್ಳೆ ಮತ್ತು ಶ್ರೀನಾಥ್ ಎಂಟನೇ ವಿಕೆಟ್ಟಿನ ನಿಲುವಿನಿಂದಾಗಿ ಗೆಲುವು ಸಂಪಾದಿಸಿದ್ದು. ಟಿವಿಯಲ್ಲಿ ಕುಂಬ್ಳೆ ಮತ್ತು ಶ್ರೀನಾಥರ ತಾಯಂದಿರು ಕೂತು ಉಗುರು ಕಚ್ಚುತ್ತಾ ರನ್ನೆಣಿಸುತ್ತಿದ್ದ ಚಿತ್ರ ಬಿತ್ತರಿಸುತ್ತಿದ್ದದ್ದು. ಆ ಮ್ಯಾಚಿನಲ್ಲಿ ಆಡುತ್ತಿದ್ದ ಹನ್ನೊಂದು ಜನರಲ್ಲಿ ಆರು ಆಟಗಾರರು ಕರ್ನಾಟಕದವರಾಗಿದ್ದರು - ಸೋಮಸುಂದರ್, ಸುನಿಲ್ ಜೋಷಿ, ದ್ರಾವಿಡ್, ಕುಂಬ್ಳೆ, ಶ್ರೀನಾಥ್, ವೆಂಕಟೇಶ್ ಪ್ರಸಾದ್.&lt;br /&gt;&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;೫&lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;. ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡಬಾರದೆಂದು ಪ್ರತಿಭಟಿಸಿ ಶಿವಸೇನೆ ದೆಹಲಿಯ ಫಿರೋಜ್‍ಷಾ ಕೋಟ್ಲಾ ಪಿಚ್ಚನ್ನು ಅಗೆದಿಟ್ಟದ್ದು. ಅದಾದ ನಂತರ ಆದ ಸರಣಿಯಲ್ಲಿ, ಚೆನ್ನೈನಲ್ಲಿ ನಡೆದ ಟೆಸ್ಟ್ ಮ್ಯಾಚಿನಲ್ಲಿ ಕುರ್ಚಿಯಂಚಿನ ತೀವ್ರತೆಯ ನಡುವೆ ಮ್ಯಾಚನ್ನು ಗೆದ್ದ ಪಾಕಿಸ್ತಾನ, ಹಾಗೂ ಅವರನ್ನು ಅಭಿನಂದಿಸಲು ಇಡೀ ಸ್ಟೇಡಿಯಂ ಎದ್ದು ನಿಂತು ವಾಸಿಂ ಅಕ್ರಂ ಮತ್ತು ತಂಡ ವಿಕ್ಟರಿ ಲ್ಯಾಪ್ ತೆಗೆದುಕೊಳ್ಳುವಷ್ಟೂ ಕಾಲ ಚಪ್ಪಾಳೆ ತಟ್ಟಿದ್ದು. ಶಿವಸೇನೆಯ ಅತಿರೇಕಕ್ಕೆ ಕೊಟ್ಟ ಅತ್ಯುತ್ತಮ ಉತ್ತರ.&lt;br /&gt;&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;೬&lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;. ವರ್ಲ್ಡ್ ಕಪ್ ಸೆಮಿಫೈನಲ್‌ನಲ್ಲಿ ಕೊಲ್ಕತಾದಲ್ಲಿ ಜನ ಬಾಟಲಿಗಳನ್ನು ಎಸೆದು ಮ್ಯಾಚಿಗೆ ಭಂಗವುಂಟುಮಾಡಿದ್ದು. ಮ್ಯಾಚ್ ರೆಫರಿ ಕ್ಲೈವ್ ಲಾಯ್ಡ್ ಆ ಮ್ಯಾಚನ್ನು ಶ್ರೀ ಲಂಕಾಕ್ಕೆ ದೇಣಿಗೆ ನೀಡಿದ್ದು. ವಿನೋದ್ ಕಾಂಬ್ಳಿ ಕಣ್ಣೀರಿಡುತ್ತಾ - ಉಮ್ಮಳಿಸುತ್ತಾ ಪೆವಿಲಿಯನ್‌ಗೆ ಮರಳಿದ್ದು.&lt;br /&gt;&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;೭&lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;. ೧೯೮೬ರ ಆಸ್ಟ್ರೇಲಿಯಾ ವಿರುದ್ಧದ ಟೈ ಆದ ಟೆಸ್ಟ್. &lt;br /&gt;&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;೮&lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;. ಭಾರತದ ವಿರುದ್ಧದ ೧೯೮೬ ಶಾರ್ಜಾ ಕಪ್ಪಿನಲ್ಲಿ ಜಾವೇದ ಮಿಯಾಂದಾದ್ ಹೊಡೆದ ಕೊನೆಯ ಬಾಲ್ ಸಿಕ್ಸರ್. ಅದರಿಂದ ಗೆದ್ದ ಪಾಕ್. ಬಾಲನ್ನು ಎಸೆದದ್ದು ಚೇತನ್ ಶರ್ಮಾ. ಫುಲ್ ಟಾಸ್. ಆಗ್ಗೆ ಒಡಿಐಗಳಲ್ಲಿ ಹ್ಯಾಟ್ರಿಕ್ ತೆಗೆದಿದ್ದ ಏಕೈಕ ಕ್ರಿಕೆಟರ್ ಆಗಿದ್ದ ಶರ್ಮಾರ ಎಲ್ಲ ಸಾಧನೆಗಳೂ ಈ ಒಂದು ಘಟನೆಯಿಂದಾಗಿ ಹಿನ್ನೆಲೆಗೆ ಸರಿದು ಬಿಟ್ಟಿತು.&lt;br /&gt;&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;೯&lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;. ಪಾರ್ಲ್ ನಲ್ಲಿ ಜಿಂಬಾಬ್ವೆಯ ವಿರುದ್ಧ ಟೈ ಆದ ಓಡಿಐ ಮ್ಯಾಚು. ರಾಬಿನ್ ಸಿಂಗ್ ಎಷ್ಟೋ ಪ್ರಯತ್ನಮಾಡಿದರೂ ಕಡೆಯ ಬಾಲಿನ ರನ್ ಔಟ್ ಮ್ಯಾಚಿನ ಗೆಲುವಿನಿಂದ ವಂಚಿಸಿತು.&lt;br /&gt;&lt;br /&gt;&lt;/span&gt;&lt;/span&gt;&lt;strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;೧೦&lt;/span&gt;&lt;/span&gt;&lt;/strong&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;. ೨೦೦೨ರಲ್ಲಿ ಭಾರತ-ಇಂಗ್ಲೆಂಡಿನ ನ್ಯಾಟ್‍ವೆಸ್ಟ್ ಟ್ರೋಫಿಯ ವಿಜಯ. ಗೆಲ್ಲಲು ಸಾಧ್ಯವಿಲ್ಲವೆನ್ನಿಸಿದ ಸ್ಕೋರನ್ನು ಯುವರಾಜ್ ಮತ್ತು ಕೈಫ್ ಅವರ ಅದ್ಭುತ ಬ್ಯಾಟಿಂಗು ಎಳೆದು ತಂದರೀತಿ.. ಮತ್ತು ಗಂಗೂಲಿ ತಮ್ಮ ಟೀಷರ್ಟನ್ನು ತೆಗೆದು ತಿರುಗಿಸಿದ್ದು.&lt;br /&gt;&lt;br /&gt;ಮೇಲಿನ ಯಾದಿಯಲ್ಲಿ ಎಲ್ಲಕ್ಕಿಂತ ಮುಖ್ಯವಾದ ನೋಟ - ಕಪಿಲ್ ದೇವ್ ಪ್ರೂಡೆನ್ಷಿಯಲ್ ವರ್ಲ್ಡ್ ಕಪ್ ಎತ್ತಿದ್ದರ ಪ್ರಸ್ತಾಪವಿಲ್ಲ! &lt;br /&gt;&lt;br /&gt;ಈ ಎಲ್ಲವನ್ನೂ ಬರೆಯುತ್ತಿರುವಾಗ ನನ್ನ ಐಐಎಂ ಗೆಳೆಯರಾದ ಶ್ರೀನಿವಾಸನ್ ಬರೆದ "Cricket, Colonialism and the Capital Market: Winning Does Not Matter but Losing Hurts". ಎನ್ನುವ ಅದ್ಭುತ ಪೇಪರೂ ನೆನಪಾಗುತ್ತದೆ. ಆತ ಇದನ್ನು ನಿಜಕ್ಕೂ ಬರೆದರೋ ಅಥವಾ ಇದು ಒಂದು spoof ಆಗಿರಬಹುದೋ ಗೊತ್ತಿಲ್ಲ. ಆದರೂ ಇದು ಸಂಖ್ಯಾಶಾಸ್ತ್ರದ ದೃಷ್ಟಿಯಿಂದ ಸರಿಯಾದ ಪೇಪರು. ಅದರ ಸಾರಾಂಶ ಇಂತಿದೆ:&lt;br /&gt;&lt;br /&gt;"ಆಸ್ತಿಯ ಬೆಲೆಕಟ್ಟುವಿಕೆಯಲ್ಲಿ ಅಚ್ಚುಕಟ್ಟಾದ ಹಾಗೂ ಎಲ್ಲರೂ ನಂಬುವಂತಹ ವಿವರಣೆಗಳ ಕೊರತೆ ಇದೆ ಅನ್ನುವುದಕ್ಕೆ ಸಾಕಷ್ಟು ಪುರಾವೆಗಳು ಕಾಣಸಿಗುತ್ತಿವೆ. ಆಸ್ತಿಯ ಬೆಲೆಯನ್ನು ರೂಪಿಸುವಲ್ಲಿ ಮನಸ್ಸಿನ ಸ್ಥಿತಿ [ಮೂಡ್], ಕೃಷ್ಣ-ಶುಕ್ಲ ಪಕ್ಷಗಳು, ಸೂರ್ಯ ಪ್ರಕಾಶ ಎಲ್ಲದರ ಕೈವಾಡವೂ ಇದೆ ಎನ್ನಲಾಗಿದೆ. ಈ ಪೇಪರಿನಲ್ಲಿ ಭಾರತ ಆಡಿರುವ ಓಡಿಐ ಮ್ಯಾಚುಗಳಿಗೂ ಶೇರು ಮಾರುಕಟ್ಟೆಗೂ ಇರುವ ಸಂಬಂಧವನ್ನು ಪರಿಶೀಲಿಸಿದ್ದೇವೆ. ಭಾರತದ ಟೀಮ್ ಸೋತಾಗಲೆಲ್ಲಾ ಮಾರುಕಟ್ಟೆ ಕುಸಿಯುತ್ತದೆ. ವಸ್ತುಸ್ಥಿತಿಯನ್ನು ಪರಿಶೀಲಿಸಿದಾಗ ಭಾರತದಲ್ಲಿ ಸೋಲುವುದರಿಂದ ಮಾರ್ಕೆಟ್ಟಿಗೆ ಆಗುವ ನಷ್ಟ ವಿದೇಶದಲ್ಲಿ ಸೋಲುವುದರಿಂದ ಆಗುವ ನಷ್ಟಕ್ಕಿಂತ ಹೆಚ್ಚು. ಇದಲ್ಲದೇ ಚಾರಿತ್ರಿಕ ಕಾರಣಗಳೂ ಇಲ್ಲಿ ನಮಗೆ ಕಾಣಸಿಗುತ್ತಿವೆ - ಭಾರತವನ್ನು ಆಳಿದ ‘ಕಾಲೋನೈಸರ್ಸ್’ ಕೈಯಲ್ಲಿ ಸೋಲುವುದು ಹೆಚ್ಚಿನ ನಷ್ಟವನ್ನುಂಟುಮಾಡುತ್ತದೆ. ಅದೇ ಅವರಿಂದ ಆಳಲ್ಪಟ್ಟ ಇತರೆ ದೇಶಗಳಿಗೆ ಸೋತಾಗ ಹೆಚ್ಚಿನ ನಷ್ವ ಮಾರುಕಟ್ಟೆಯಲ್ಲಿ ಆಗುತ್ತಿರುವಂತಿಲ್ಲ."&lt;br /&gt;&lt;br /&gt;ಬಾದರಾಯಣ ಸಂಬಂಧ ಎನ್ನುವುದು ಇದಕ್ಕೇ ಏನೋ!!&lt;/span&gt;&lt;/span&gt;&lt;/span&gt;&lt;/td&gt;&lt;/tr&gt;&lt;tr&gt;&lt;/tr&gt;&lt;/tbody&gt;&lt;/table&gt;&lt;span class="Apple-style-span" style="color: rgb(41, 48, 59); font-family: Verdana; font-size: 15px; font-weight: bold; line-height: 19px; "&gt;&lt;p class="post-footer" style="padding-right: 0px; padding-bottom: 0px; padding-left: 0px; font-family: Verdana, sans-serif; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); font-size: 87%; "&gt;© ಎಂ.ಎಸ್.ಶ್ರೀರಾಮ್ | &lt;/p&gt;&lt;div&gt;&lt;span class="Apple-style-span" style="color: rgb(51, 51, 51); font-size: 13px;"&gt;&lt;br /&gt;&lt;/span&gt;&lt;/div&gt;&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3271885473865236423-3249120046616017860?l=prapanchapustaka.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prapanchapustaka.blogspot.com/feeds/3249120046616017860/comments/default' title='Post Comments'/><link rel='replies' type='text/html' href='http://prapanchapustaka.blogspot.com/2009/03/blog-post_24.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3271885473865236423/posts/default/3249120046616017860'/><link rel='self' type='application/atom+xml' href='http://www.blogger.com/feeds/3271885473865236423/posts/default/3249120046616017860'/><link rel='alternate' type='text/html' href='http://prapanchapustaka.blogspot.com/2009/03/blog-post_24.html' title='ರಾಮ್ ಗುಹಾ ಬರೆದ ಕ್ರಿಕೆಟ್ ರಾಜ್ಯ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-3271885473865236423.post-8565570048731944563</id><published>2009-03-11T08:12:00.000-07:00</published><updated>2009-03-11T08:21:56.867-07:00</updated><category scheme='http://www.blogger.com/atom/ns#' term='ಬುಕರ್'/><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಪುಸ್ತಕಲೋಕ'/><category scheme='http://www.blogger.com/atom/ns#' term='ಅರವಿಂದ ಅಡಿಗ'/><title type='text'>ಅರವಿಂದ ಅಡಿಗರ ಬಿಳಿಹುಲಿ</title><content type='html'>&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_mxWA9ZVkKhQ/SbfVHdIpkyI/AAAAAAAAA0k/Hq1ks8LrJT4/s1600-h/adiga.jpeg"&gt;&lt;img style="float:left; margin:0 10px 10px 0;cursor:pointer; cursor:hand;width: 250px; height: 179px;" src="http://4.bp.blogspot.com/_mxWA9ZVkKhQ/SbfVHdIpkyI/AAAAAAAAA0k/Hq1ks8LrJT4/s320/adiga.jpeg" border="0" alt="" id="BLOGGER_PHOTO_ID_5311948609563497250" /&gt;&lt;/a&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಸಾಮಾನ್ಯವಾಗಿ ಹೊಸ ಲೇಖಕನ ಪ್ರಥಮ ಪುಸ್ತಕಕ್ಕೆ ದೊರೆಯುವುದಕ್ಕಿಂತ ಹೆಚ್ಚಿನ ಪ್ರಚಾರ ಈ ಪುಸ್ತಕಕ್ಕೆ ದೊರೆತಿರಬಹುದೇನೋ. ಈ ಪುಸ್ತಕ ಬಿಡುಗಡೆಯಾದ ಕೆಲದಿನಗಳಲ್ಲೇ ಎಲ್ಲೆಲ್ಲೂ ಕಾಣಿಸಿಕೊಳ್ಳತೊಡಗಿತ್ತು. ಅನೇಕ ಟಿವಿ ವಾಹಿನಿಗಳಲ್ಲಿ ಈ ಪುಸ್ತಕದ ಜಾಹಿರಾತೂ ಕಂಡಿತ್ತು. ನನ್ನ ಅರಿವಿನಲ್ಲಿ ಸಣ್ಣ ಪರದೆಯ ಮೇಲೆ ಮೊದಲಬಾರಿಗೆ ಕಾರ್ಯಕ್ರಮಗಳನ್ನು ಒಂದು ಸಾಹಿತ್ಯ ಕೃತಿ ಪ್ರಾಯೋಜಿಸುತ್ತಿತ್ತು. ಇದೆಲ್ಲವೂ ಒಂದು ಹೊಸತನದಿಂದ ಕೂಡಿದ್ದು. ಸಾಹಿತ್ಯದ ಒಂದು ಕೊನೆಯಲ್ಲಿ ಚೇತನ್ ಭಗತ್‍ರ ಪುಸ್ತಕಗಳು ವಿಚಿತ್ರ ದಾಖಲೆಗಳನ್ನು ಸ್ಥಾಪಿಸುತ್ತಾ, ಬೆಳೆಯುತ್ತಾ ಹೋದಂತೆಯೇ ಈಗ ಜಾಹೀರಾತಿನ ಬಲವನ್ನೂ ಉಪಯೋಗಿಸಿ ಮಾರಾಟಮಾಡುತ್ತಿರುವ ’ಸಾಹಿತ್ಯ ಕೃತಿ’ಯಿಂದಾಗಿ ಭಾರತೀಯ ಆಂಗ್ಲ ಬರವಣಿಗೆಯ ಮಾರುಕಟ್ಟೆ ಮತ್ತೊಂದು ಘಟ್ಟವನ್ನೇ ತಲುಪಿದೆ ಅನ್ನಿಸುತ್ತದೆ. ಭಾರತೀಯ ಸಂಜಾತ ಹಿಂದಿನ ವಿಜೇತರನ್ನು ನೋಡಿದರೆ ಯಾರಿಗೂ ಈ ರೀತಿಯ ಓಪನಿಂಗ್ ದೊರೆತಿರಲಿಲ್ಲವೇನೋ. ಅರುಂಧತಿ ರಾಯ್‍ ಅವರ ಪುಸ್ತಕವನ್ನು ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಲು ನಿರಾಕರಿಸಿತ್ತು. ಅದರಲ್ಲಿನ ತಿರುಳನ್ನು ನೋಡಿದ ತರುಣ್ ತೇಜ್‍ಪಾಲ್ ಆ ಸಂಸ್ಥೆಯಿಂದ ಹೊರಬಿದ್ದು ಇಂಡಿಯಾ ಇಂಕ್ ಅನ್ನುವ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ ಆಕೆಯ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಪ್ರಕಟಿಸಿದ್ದರು.  ಕಿರಣ್ ದೇಸಾಯಿ ಅವರ ಪುಸ್ತಕವನ್ನು ಪ್ರಕಟಿಸಲು [ಅದು ಅವರ ಎರಡನೆಯ ಪುಸ್ತಕವಾಗಿದ್ದು, ಆಕೆ ಅನಿತಾ ದೇಸಾಯಿಯವರ ಮಗಳಾಗಿದ್ದರೂ ಸಹ] ಅವರಿಗೆ ಪೀಕಲಾಟವಾಗಿತ್ತು ಅನ್ನುವ ಮಾತನ್ನು ಆಕೆಗೆ ಬುಕರ್ ಬಂದಾಗ ಕೇಳಿದ್ದೆವು. ಅರವಿಂದ ಅಡಿಗರ ಪುಸ್ತಕಕ್ಕೆ ಇಂಥಹ ತೊಂದರೆ ಉಂಟಾಗಲಿಲ್ಲ. ಅರುಂಧತಿಯನ್ನು ಇಲ್ಲವೆಂದ ಹಾರ್ಪರ್ ಕಾಲಿನ್ಸ್ ಸಂಸ್ಥೆ ಅಡಿಗರನ್ನು ಪ್ರಕಟಿಸಿದ್ದಲ್ಲದೇ ಸಾಕಷ್ಟು ಪ್ರಚಾರವನ್ನೂ ನೀಡಿತು.&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಈ ಪುಸ್ತಕದ ಆಯ್ದ ಭಾಗಗಳು ಪತ್ರಿಕೆಗಳಲ್ಲೂ ಅದರ ವಿಮರ್ಶೆಗೆ ಮುನ್ನ ಬಂದುಬಿಟ್ಟಿತ್ತು. ಹಾಗೆ ನೋಡಿದರೆ ಈ ಪುಸ್ತಕವನ್ನು ಓದಲು ನನ್ನನ್ನು ಪ್ರೇರೇಪಿಸಿದ್ದೇ ಪತ್ರಿಕೆಯಲ್ಲಿ ಬಂದ ಪುಸ್ತಕದ ಮೊದಲ ಭಾಗ. ವೈಟ್ ಟೈಗರ್ ಪ್ರಾರಂಭವಾಗುವುದು ಬೆಂಗಳೂರು ನಗರದಲ್ಲಿ. ಎಲೆಕ್ಟ್ರಾನಿಕ್ ಸಿಟಿಯ ವಿಳಾಸದಿಂದ ಚೈನಾದ ಪ್ರಧಾನಿ ವೆನ್ ಜಿಯಾಬೋಗೆ ಅಶೋಕ್ ಶರ್ಮಾ ಎನ್ನುವವನು ಬರೆವ ಪತ್ರದಿಂದ ಈ ಕಥೆ ಪ್ರಾರಂಭವಾಗುತ್ತದೆ. ಪತ್ರಿಕೆಗಳಲ್ಲಿ ಬಂದ ಎಲೆಕ್ಟ್ರಾನಿಕ್ ಸಿಟಿಯ ವಿಳಾಸ ಮತ್ತು ಮೊದಲ ಭಾಗವನ್ನು ಓದಿ, ಇದೂ ಸಾಫ್ಟವೇರಿಗೆ ಸಂಬಂಧಿಸಿದ ಕಥೆಯಿರಬಹುದು, ಬೆಂಗಳೂರಿನ ಬೆಳವಣಿಗೆಯ ಕಥೆಯಿರಬಹುದು ಎಂದು ನಾನು ಯೋಚಿಸಿದ್ದೆ. ಜೊತೆಗೆ ಅಡಿಗ ಎನ್ನುವ ಹೆಸರೂ ಆ ಭ್ರಮೆಗೆ ಪೂರಕವಾಗಿತ್ತೆನ್ನಿಸುತ್ತದೆ. ಆದರೆ ಈ ಕಾದಂಬರಿಯನ್ನು ಓದುತ್ತಾ ಹೋದಂತೆ ಅದರ ಆಶಯವೇ ಬೇರೆ ಅಂತ ತಿಳಿಯಿತು. ಆಶಯವು ಬೇರೆ ಆದಗ್ಯೂ, ಆ ನಿರಾಶೆಯಿಂದಾಗಿ ಪುಸ್ತಕವನ್ನು ಬದಿಗಿಡಲು ನಾನು ತಯಾರಿರಲಿಲ್ಲ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಈ ಪುಸ್ತಕವಾಗಲೀ ಕಥೆಯಾಗಲೀ ನನಗೆ ಹಿಡಿಸಲಿಲ್ಲ. ಕಥೆ ಓದುತ್ತಿರುವಾಗಲೂ ಈ ಪುಸ್ತಕಕ್ಕೆ ಯಾಕಿಷ್ಟು ಪ್ರಚಾರ, ಯಾಕೆ ನಾನು ಓದುತ್ತಿದ್ದೇನೆ ಎಂದು ಪ್ರಶ್ನಿಸಿಕೊಂಡೆನಾದರೂ ಅದನ್ನು ನಿರಾಕರಿಸಿ ಪಕ್ಕಕ್ಕಿಡಲಿಲ್ಲ. ಓದಿದ ನಂತರ ಮನಸ್ಸು ಶಾಂತಿಯಿಂದಿರಲೂ ಇಲ್ಲ. ಎಲ್ಲೋ ಒಂದು ಅಸಮಾಧಾನವಿದ್ದಾಗ್ಯೂ ಈ ಪುಸ್ತಕ ನನ್ನ ಮನಸ್ಥಿತಿಯನ್ನು ವಿಚಿತ್ರ ರೀತಿಯಲ್ಲಿ ಕಲಕಿಬಿಟ್ಟಿತ್ತು. ಈ ಕಾದಂಬರಿಯಲ್ಲಿ ನಮ್ಮನ್ನು ಅಲುಗಾಡಿಸುವ, ನಮ್ಮ ಸಮತೋಲನ ತಪ್ಪಿಸುವ ಯಾವುದೋ ವಿಚಾರವಿದೆ. ಅದು ಹಿತವಾದ ವಿಚಾರವಲ್ಲ. ಆ ವಾಸ್ತವವನ್ನು ನಾವು ಎದುರಿಸಿ ನಿಲ್ಲಲು, ಇಂಥ ಕಟುವಾಸ್ತವವನ್ನು ಗುರುತಿಸಲೂ ಧೈರ್ಯ ಬೇಕು. ಬಹುಶಃ ನನ್ನಲ್ಲಿ ಆ ಧೈರ್ಯವಿಲ್ಲದ್ದರಿಂದಲೇ ಈ ಬಗ್ಗೆ ನಾನು ಅಸಮಾಧಾನದಿಂದ ಇದ್ದೆ ಅನ್ನಿಸುತ್ತದೆ. ಹೀಗಾಗಿಯೇ ಈ ಪುಸ್ತಕ ಬುಕರ್‍ ಪ್ರಶಸ್ತಿಯ ಯಾದಿಯಲ್ಲಿ ಇದೆ ಎಂಬ ಸುದ್ದಿ ಬಂದಾಗಲೂ ಅದು ನನಗೆ ವಿಶೇಷ ಖುಷಿಯೇನೂ ಆಗಲಿಲ್ಲ. ಭಾರತೀಯರಾದ, ಅದರಲ್ಲೂ ಕನ್ನಡಿಗರಾದ ಅರವಿಂದ ಅಡಿಗರ ಹೆಸರಿರುವುದು ಸಹಜವಾಗಿಯೇ ಖುಷಿಯನ್ನುಂಟುಮಾಡಬೇಕಾಗಿತ್ತಾದರೂ ಆ ಸಮಾಧಾನ ನನ್ನಲ್ಲಿರಲಿಲ್ಲ. ಹಾಗೆಯೇ ಒಂದು ರೀತಿಯಲ್ಲಿ ಅಮಿತಾವ್ ಘೋಷ್ ಅವರ ’ಸೀ ಆಫ್ ಪಾಪ್ಪೀಸ್’ ಕೃತಿಗೆ ಈ ಪ್ರಶಸ್ತಿ ಬರಲಿಲ್ಲವಲ್ಲ ಅನ್ನುವ ಬೇಸರವೂ ನನ್ನ ಮನಸ್ಸಿನಲ್ಲಿ ಉಂಟಾಯಿತು. ಅಮಿತಾವ್ ಅವರ ಒಟ್ಟಾರೆ ಸಾಹಿತ್ಯಿಕ ಕೃಷಿಯನ್ನು ಗಮನದಲ್ಲಿಟ್ಟಾಗ ಅವರಿಗೆ ಇಂಥ ಪ್ರಶಸ್ತಿ ಬರಬೇಕಿದ್ದದ್ದು ನನ್ನ ಮಟ್ಟಿಗೆ ಸಹಜವಾಗಿದ್ದಿರಬಹುದು. ಆದರೆ ಬುಕರ್ ಪ್ರಶಸ್ತಿಯನ್ನು ನಿರ್ಧರಿಸುವವನು ನಾನಲ್ಲವಲ್ಲ! ಹೀಗಾಗಿ ಈ ನಿರ್ಧಾರದ ಬಗ್ಗೆ ನಾನು ಟಿಪ್ಪಣಿ ಮಾಡುವುದಕ್ಕಿಂತ, ಬುಕರ್ ಸಂದರ್ಭದಲ್ಲಿ ಈ ಪುಸ್ತಕವನ್ನು ಪರಿಶೀಲಿಸುವುದೇ ಉತ್ತಮವಾದ ಕೆಲಸ ಅನ್ನಿಸುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಪುಸ್ತಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಈ ಪುಸ್ತಕವನ್ನು ಬೆರಗುಗಣ್ಣುಗಳಿಂದ ಸ್ವಾಗತಿಸಲೂ ಬೇಕು, ಮೆಚ್ಚಲೂ ಬೇಕು. ಈ ವಿರೋಧಾಭಾಸದ ಮಾತುಗಳನ್ನು ಆಡುವುದಕ್ಕೆ ಕಾರಣವಿದೆ. ಈ ಪುಸ್ತಕವನ್ನು ಅಡಿಗ ರೂಪಿಸಿರುವ ರೀತಿ ಅದ್ಭುತವಾದದ್ದು. ವೈಟ್ ಟೈಗರ್‌ ನಿರೂಪಕ ಬಲರಾಮ್ ಹಲವಾಯಿ ಅನ್ನುವ ವ್ಯಕ್ತಿ. ಈತ ಬಹುಶಃ ಝಾರ್‍ಖಂಡ್ ಪ್ರದೇಶಕ್ಕೆ ಸೇರಿದವನು. ಈ ಬಗ್ಗೆ ಪುಸ್ತಕದಲ್ಲಿ ಸ್ಪಷ್ಟ ಸೂಚನೆಗಳಿಲ್ಲದಿದ್ದರೂ ಆ ಪ್ರಾಂತದ ವಿವರ ಮತ್ತು ಧನ್‍ಬಾದ್ ನಗರದ ಪ್ರಸ್ತಾಪ ಬರುವುದರಿಂದ ಈತ ಆ ಕ್ಷೇತ್ರಕ್ಕೆ ಸೇರಿದ ಬಡಕುಟುಂಬದ ವ್ಯಕ್ತಿ ಅನ್ನುವುದು ನಮಗೆ ಪುಸ್ತಕ ಓದುತ್ತಾ ಹೋದಂತೆ ತಿಳಿಯುತ್ತದೆ. ಈ ಬಲರಾಮ್ ಹಲವಾಯಿ ಈಗ ಅಶೋಕ ಶರ್ಮಾ ಅನ್ನುವ ಹೆಸರನ್ನು ತನ್ನದಾಗಿಸಿಕೊಂಡು ಬೆಂಗಳೂರು ನಗರದಲ್ಲಿ ವೈಟ್ ಟೈಗರ್ ಅನ್ನುವ ಟ್ಯಾಕ್ಸಿ ಕಂಪನಿಯನ್ನು ಚಲಯಿಸುತ್ತಿದ್ದಾನೆ. ಚೀನಾದ ಪ್ರಧಾನ ಮಂತ್ರಿ ಬೆಂಗಳೂರಿಗೆ ಭೇಟಿ ನೀಡಿ, ಆ ಭೇಟಿಯ ಕಾಲದಲ್ಲಿ ಬೆಂಗಳೂರಿನ ’ಸತ್ಯ’ವನ್ನು ಅರಿಯಲು ಇಲ್ಲಿನ ಕಥೆಯನ್ನು ತಿಳಿಯಲು ಉತ್ಸುಕರಾಗಿದ್ದಾರೆ ಅನ್ನುವ ವಾರ್ತೆಯ ಹಿನ್ನೆಲೆಯಲ್ಲಿ ಈತ ಚೀನಾದ ಪ್ರಧಾನ ಮಂತ್ರಿಗೆ ಒಂದು ಉದ್ದನೆಯ ಪತ್ರವನ್ನು ಬರೆಯುತ್ತಾನೆ. ಬಲರಾಮ ಹಲವಾಯ್ ಉರುಫ್ ಅಶೋಕ ಶರ್ಮಾನಿಗೆ ಈ ಪತ್ರವನ್ನು ಬರೆಯಲು ಏಳುದಿನಗಳು ಹಿಡಿಯುತ್ತವೆ. ಹೀಗೆ ತನ್ನ ಆತ್ಮಕಥೆಯನ್ನು ವಿವರಿಸುತ್ತ, ಬಲರಾಮ್ ಹಲವಾಯಿ ಭಾರತದ ಭವ್ಯ ಪ್ರಗತಿಯ ಹಿಂದೆ ಅಡಗಿರಬಹುದಾದ ಕರಾಳ ಸತ್ಯಗಳನ್ನು ಬಿಡಿಸುತ್ತಾ ಹೋಗುತ್ತಾನೆ. ಈ ಕಥೆ ಹೇಳಲು ಅವನು ಚೀನಾದ ಪ್ರಧಾನ ಮಂತ್ರಿಯನ್ನೇ ಆರಿಸುವುದರಲ್ಲೂ ಒಂದು ಮರ್ಮವಿರಬಹುದು. ಯಾಕೆಂದರೆ ಚೀನಾದ ಅದ್ಭುತ ಪ್ರಗತಿಯ ಹಿಂದೆಯೂ ಬಡತನ, ಹಿಂಸೆ, ಮತ್ತು ಶೋಷಣೆಯ ಕರಾಳ ಕಥೆಗಳನ್ನು ನಾವು ಆಗಾಗ ಕೇಳುತ್ತೇವೆ.&lt;/span&gt;&lt;/span&gt;&lt;/div&gt;&lt;div&gt;&lt;img src="http://3.bp.blogspot.com/_mxWA9ZVkKhQ/SbfVYJLh2wI/AAAAAAAAA0s/FYpwj7D5Pcc/s320/adiga1.jpg" style="float:right; margin:0 0 10px 10px;cursor:pointer; cursor:hand;width: 204px; height: 320px;" border="0" alt="" id="BLOGGER_PHOTO_ID_5311948896264641282" /&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಬಲರಾಮ್ ಹಲ್ವಾಯಿಯ ನಿರೂಪಣೆ - ಮತ್ತು ಆ ದೃಷ್ಟಿಯಿಂದ ಲೋಕವನ್ನು ಸೆರೆಹಿಡಿಯುವ ಪ್ರಕ್ರಿಯೆಯನ್ನು ಅಡಿಗ ಅದ್ಭುತವಾಗಿ ಸಾಧಿಸುತ್ತಾರೆ. ಬಲರಾಮ್ ಹಲ್ವಾಯಿ ಶ್ರೀಮಂತ ಕುಟುಂಬವೊಂದರ ಕಾರಿನ ಚಾಲಕನಾಗಿ ದೆಹಲಿಯನ್ನು ನೋಡುತ್ತಾನೆ. ಆ ನೌಕರಿಯಲ್ಲಿರಬಹುದಾದ ಅನೇಕ ಒಳಪದರಗಳನ್ನು ಅಡಿಗ ಚೆನ್ನಾಗಿ ಸೆರೆಹಿಡಿಯುತ್ತಾರೆ. ದಿನವೂ ಈ ರೀತಿಯ ಚಾಲಕರು ಚಲಿಸುವ ಕಾರಿನಲ್ಲಿ ಓಡಾಡುವ ಅನೇಕರಿಗೆ, ಅನೇಕ ವೇಳೆ ಕಾರನ್ನು ಚಲಾಯಿಸುತ್ತಿರುವುದು ಚಾಲಕ ಅನ್ನುವ ಪ್ರಜ್ಞೆಯೇ ಇರುವುದಿಲ್ಲ. ಅದರಲ್ಲೂ ಮೌನವಾಗಿರುವ ಚಾಲಕರು ಎಷ್ಟೆಲ್ಲ ಜನರ ಗುಟ್ಟು-ಪಿತೂರಿಗಳ ಶ್ರವಣಮಾಡುತ್ತಾ ಸಾಗಿರುತ್ತಾರೆ ಅನ್ನುವುದು ಸುಮಾರಷ್ಟು ಬಾರಿ ಹಿಂದೆ ಕೂತು ದರ್ಪ ಚಲಾಯಿಸುವವರಿಗೆ ಅರ್ಥವೇ ಆಗಿರುವುದಿಲ್ಲ. ಈ ಚಾಲಕರು ಎಷ್ಟು ಮೌನವಾಗಿರುತ್ತಾರೆಂದರೆ, ಅವರ ತುಟಿಗಳಿಂದ ಬೇರೆಯವರ ಕಥೆಗಳೂ ಕೇಳಿಬರುವುದಿಲ್ಲ. ಹೀಗಾಗಿಯೇ ಹಿಂದೆ ಕೂತವರ ಕಥೆಗಳೂ ಅನಾಮಿಕವಾಗಿ ಅಗ್ರಾಹ್ಯವಾಗಿ ಉಳಿದುಬಿಡುತ್ತವೆ ಅಂತ ನಾವೆಲ್ಲರೂ ನಂಬಿ ನಡೆಯಲಿಕ್ಕೂ ಸಾಕು. ಹೀಗಾಗಿ ಆ ದೃಕ್ಪಥದಿಂದ ಬರೆಯುವುದರಲ್ಲೂ ಒಂದು ವಿಶೇಷ ಅರ್ಥವನ್ನು ಅಡಿಗ ಕಂಡಿರಬಹುದು. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಅರವಿಂದ ಅಡಿಗರ ಕಥನ ತಂತ್ರ ಏಕಮುಖವಾಗಿ ಒಂದು ಪತ್ರ ಬರೆವ ರೂಪದಲ್ಲಿ, ಭಾರತದ ಪ್ರಗತಿಯ ಹಿನ್ನೆಲೆಯನ್ನು ಅದರ ಕರಾಳರೂಪವನ್ನು ನಿರೂಪಿಸುವುದರಲ್ಲಿದೆ. ಒಬ್ಬ ಚಾಲಕನ ಮೌನ ಎಷ್ಟು ಮುಚ್ಚಿಡುತ್ತದೋ, ಅವನ ವಾಚಾಳಿತನ ಅಷ್ಟೇ ಕರಾಳತೆಯನ್ನು ಬಿಚ್ಚುತ್ತದೆನ್ನುವುದನ್ನು, ಹಾಗೂ ಬಡತನದ, ಪ್ರಗತಿಯ ಫಲಗಳಿಂದ ವಂಚಿತರಾದ ಜನರ ಮೌನದ ಹಿಂದೆ ಒಂದು ಭೀಕರತೆ ಇರಬಹುದು ಅನ್ನುವುದನ್ನು ಅಡಿಗ ಅದ್ಭುತವಾಗಿ ಬಿಚ್ಚಿಡುತ್ತಾರೆ. ಆದರೆ ಇಂಥಹ ನಗ್ನ ಕಟು ಸತ್ಯವನ್ನು ಗ್ರಹಿಸಲು ನಾವು ತಯಾರಿದ್ದೇವೆಯೇ? ಯಾಕೆಂದರೆ ಈ ಕಥೆಯನ್ನು ಓದಲು ಹೊರಟವರು ಯಾರೂ ಚಾಲಕನ ಶ್ರೇಣಿಗೆ ಸಲ್ಲುವವರಲ್ಲ. ಈ ಕಥೆಯನ್ನು ಅಡಿಗ ಅವರಿಗಾಗಿ ಬರೆದೇ ಇಲ್ಲ. ಬದಲಿಗೆ ಅದನ್ನು ಓದುವವರೆಲ್ಲಾ ಚಾಲಕನ ಹಿಂದಿನ ಸೀಟಿನಲ್ಲಿ ಕೂಡಬಹುದಾದಂತಹ ಜನ. ಅವರಿಗೆ ಇದು ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾದ ಸತ್ಯವಂತೂ ಅಲ್ಲ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಹೀಗೆ ಕಥೆ ಹೇಳುತ್ತಿರುವ ಬಲರಾಮ ಹಲ್ವಾಯಿ ಉಪಯೋಗಿಸಬಹುದಾದ ಭಾಷೆಯನ್ನೂ ಅಡಿಗ ಚೆನ್ನಾಗಿ ಗ್ರಹಿಸುತ್ತಾರೆ. ಆ ಭಾಷಾಪ್ರಯೋಗವನ್ನು ಯಾವ ಸಂಕೋಚವೂ ಇಲ್ಲದೇ ಮಾಡುತ್ತಾರೆ. ಈ ಭಾಷೆಯೂ ಶಿಷ್ಟಜಗತ್ತಿಗೆ ಧಕ್ಕೆಯುಂಟುಮಾಡುವ ಭಾಷೆಯೇ.  ಈ ಭಾಷೆಯನ್ನು ಉಪಯೋಗಿಸುತ್ತಿರುವ ಕಥೆಗಾರ ಯಾವ ಕ್ಷಣದಲ್ಲೂ ತಾನು ಬಡವರ್ಗಕ್ಕೆ ಸೇರಿದವನು, ತನಗೆ ಅನ್ಯಾಯವಾಗಿದೆ ಹಾಗೂ ತಾನು ವಂಚಿತನಾಗಿದ್ದಾನೆ ಅನ್ನುವ ಭಾವನೆಯನ್ನು ಒಂದು ಕ್ಷಣದ ಮಟ್ಟಿಗಾದರೂ ವ್ಯಕ್ತ ಪಡಿಸುವುದಿಲ್ಲ. ಬದಲಿಗೆ ತಾನು ಕಾಣುತ್ತಿರುವ ಮೇಲ್ವರ್ಗದವರ ಪಿತೂರಿಗಳು, ವಂಚನೆಗಳನ್ನು ನೋಡಿ ಒಂದು ಸ್ಥರದಲ್ಲಿ ಅದನ್ನು ಆನಂದಿಸುವುದಲ್ಲದೇ, ತಾನೂ ತನ್ನ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಲು ಇಂಥ ತಂತ್ರಗಳನ್ನು ಉಪಯೋಗಿಸಲು ಪ್ರಯತ್ನಿಸುತ್ತಾನೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಬಲರಾಮ್ ಹಲ್ವಾಯಿ ತನ್ನ ಲೋಕದಿಂದ ಬಿಡುಗಡೆ ಪಡೆಯಲು ಹಾಗೂ ಬೇರೊಂದು ರೀತಿಯ ಬದುಕನ್ನು ತನ್ನದಾಗಿಸಿಕೊಳ್ಳಲು ಏನಾದರೂ ಮಾಡಬೇಕು. ಕಥೆಯ ತಿರುವು ಇರುವುದೇ ಹಲವಾಯಿಯ ಈ ದಿಟ್ಟ ನಿಲುವಿನಲ್ಲಿ. ಈ ನಿಲುವೇ ಓದುಗರನ್ನು ವಿಚಲಿತಗೊಳಿಸುತ್ತದೆ. ಈ ನಿಲುವಿನ ಸತ್ಯವನ್ನು ಎದುರಿಸುವ ಎದೆಗಾರಿಕೆ ಬಹಳಷ್ಟು ಮಂದಿಗೆ ಇರಲಾರದೆನ್ನಿಸುತ್ತದೆ. ನನಗಂತೂ ಇಲ್ಲ. ತನ್ನ ಪರಿಸ್ಥಿತಿಯಿಂದ ಬೇರೊಂದು ಸ್ಥರಕ್ಕೆ ಹೋಗಲು ಬಲರಾಮ ತನ್ನ ಮೇಲೆ ಅವನ ಮಾಲೀಕ ಇಟ್ಟಿರುವ ನಂಬಿಕೆಗೆ ವಂಚನೆ ಮಾಡಿ, ತನ್ನ ಮಾಲೀಕನ ಕೊಲೆ ಮಾಡಿ, ದೊಡ್ಡ ಮೊತ್ತದ ಹಣವನ್ನು ತೆಗೆದುಕೊಂಡು ಹೋಗಿ ಬೆಂಗಳೂರಿನಲ್ಲಿ ಅನಾಮಿಕನಾಗಿ ಜೀವನವನ್ನು ಸಾಗಿಸುತ್ತಾನೆ.  &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಒಂದು ರೀತಿಯಲ್ಲಿ ತನ್ನ ಮಾಲೀಕನ ಮೇಲೆ ತಾನು ತೀರಿಸಿಕೊಂಡ ಸೇಡೆಂದೂ ಇದನ್ನು ಗ್ರಹಿಸಬಹುದೇನೋ. ಏಕೆಂದರೆ ಇದಕ್ಕೆ ಮೊದಲೇ ಬಲರಾಮನ ಮಾಲೀಕನ ಹೆಂಡತಿ ’ಪಿಂಕಿ ಮ್ಯಾಡಂ’ ಒಂದಾನೊಂದು ರಾತ್ರೆ ಅವರ ಗಾಡಿಯನ್ನು ಕುಡಿದ ಮತ್ತಿನಲ್ಲಿ ಚಲಾಯಿಸಿತ್ತಿರುವಾಗ ಕಾರಿನಡಿಗೆ ಏನೋ ಸಿಗುತ್ತದೆ. ಮೊದಲಿಗೆ ಅದು ಬೀದಿ ನಾಯಿ ಎನ್ನುವ ಚರ್ಚೆ ನಡೆಯುತ್ತದಾದರೂ ಕಾರಿನಡಿಗೆ ವಾಸ್ತವದಲ್ಲಿ ಸಿಕ್ಕಿಬಿದ್ದಿರುವುದು ಒಂದು ಮಗು. ಆಗ ಕಾರನ್ನು ಹಿಂದಕ್ಕೆ ತಿರುಗಿಸಿ ಏನಾಗಿದೆ ಎನ್ನುವುದನ್ನು ನೋಡಬೇಕೋ ಅಥವಾ ಮುಂದೆ ಮನೆಯ ಕಡೆಗೆ ಪಲಾಯನ ಮಾಡಬೇಕೋ ಅನ್ನುವ ಚರ್ಚೆಯಲ್ಲಿ ಗೆಲ್ಲುವ ವಾದ ಪಲಾಯನದ್ದು. ಆದರೆ ನಾಳೆ ಏನಾದರೂ ಈ ಬಗ್ಗೆ ಪತ್ತೆಯಾದರೆ ಏನು ಮಾಡುವುದು ಅನ್ನುವ ಪ್ರಶ್ನೆಗೆ ಸುಲಭವಾಗಿ ದೊರೆಯುವ ಉತ್ತರ - "ಇದು ನಡೆದಾಗ ನಾನೇ ಗಾಡಿಯನ್ನು ಚಲಾಯಿಸುತ್ತಿದ್ದೆ" ಎನ್ನುವ ಬಲರಾಮನ ವಕ್ತವ್ಯವನ್ನು ಒಂದು ಹಾಳೆಯ ಮೇಲೆ ಪಡೆಯುವುದು ಎಂದಾಗುತ್ತದೆ. ಹೀಗೆ ಬಲರಾಮನನ್ನು ಪೋಲೀಸರ ಜಾಲದಲ್ಲಿ ಸಿಕ್ಕಿಸಬೇಕೆನ್ನುವ ಹುನ್ನಾರ ನಡೆಯುವಾಗ ಅವನು ಒಳಗಿಂದ ಕುದಿಯುತ್ತಲೇ ಮೌನವಾಗಿರುತ್ತಾನೆ. ಊರಿನಲ್ಲಿರುವ ತನ್ನ ಸಂಸಾರವನ್ನು ಅವರುಗಳು ನೋಡಿಕೊಳ್ಳುತ್ತಾರೆನ್ನುವ ಒಂದೇ ಕಾರಣಕ್ಕೆ ಅವನು ಈ ಆಪಾದನೆಯನ್ನು ತನ್ನ ಮೇಲೆ ಹೇರಿಕೊಂಡು ಜೈಲಿಗೆ ಹೋಗಲು ತಯಾರಿಲ್ಲ ಎನ್ನುವುದು ವೇದ್ಯವಾಗುತ್ತದೆ. ಅದೃಷ್ಟವಶಾತ್ ಈ ಘಟನೆಯ ಬಗ್ಗೆ ಯಾವ ವಿಚಾರಣೆಯೂ ನಡೆವ ಲಕ್ಷಣ ಕಾಣುವುದಿಲ್ಲವಾದ್ದರಿಂದ ಬಲರಾಮ್ ಬಚಾವಾಗುತ್ತಾನೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಆದರೆ ಪುಸ್ತಕವನ್ನು ಓದಿದಾಗ ಅನ್ನಿಸುವುದು ಬಲರಾಮನಿಗೆ ತನ್ನ ಮಾಲೀಕನನ್ನು ಕೊಂದದ್ದರ ಬಗ್ಗೆಯಾಗಲೀ - ಅವನಿಂದ ಹಣವನ್ನು ತೆಗೆದು ಅದರಿಂದ ತನ್ನ ಜೀವನದ ಸ್ಥರವನ್ನು ಉತ್ತಮಗೊಳಿಸಿಕೊಂಡದ್ದರ ಬಗ್ಗೆಯಾಗಲೀ ಯಾವ ಪಾಪಪ್ರಜ್ಞೆಯೂ ಇಲ್ಲ. ಮೇಲಾಗಿ, ಮೇಲೆ ವಿವರಿಸಿದ ಘಟನೆಯಿಂದ ಮಾಲೀಕನ ಮೇಲೆ ಸಿಟ್ಟಾಗಿ ಸೇಡಿನ ಭಾವನೆಯಿರಬಹುದು ಅನ್ನುವ ಅಭಿಪ್ರಾಯವೂ ನಮಗೆ ಉಂಟಾಗುವುದಿಲ್ಲ. ಒಂದು ರೀತಿಯಲ್ಲಿ ಕೊಲೆ ಮಾಡುವುದೂ ಒಂದು ಅತೀ ಸಹಜ ಕ್ರಿಯೆ ಅನ್ನುವಂತೆ ಬಲರಾಮ ನಿರುದ್ವೇಗದಿಂದ ಎಲ್ಲವನ್ನೂ ವಿವರಿಸುತ್ತಾನೆ. ರಾಮಗೋಪಾಲ ವರ್ಮಾರ ಸಿನೇಮಾ ಕಂಪನಿಯಲ್ಲಿ ನಿರೂಪಿಸಿರುವಂತೆ ಕೊಲೆಯೂ ನೌಕರಿಯ ಹಾಗೆ ಒಂದು ಸಹಜ ಪ್ರಕ್ರಿಯೆಯಾಗಿಬಿಡುತ್ತದೆ. ಈ ಅಂತ್ಯವಲ್ಲದೇ ಬೇರಾವ ಅಂತ್ಯವೂ ಈ ಕಥೆಗೆ ಸಾಧ್ಯವಿದ್ದಿಲ್ಲ ಅನ್ನುವ ಅಭಿಪ್ರಾಯ ಓದುಗನನ್ನು ತಟ್ಟುತ್ತದೆ. ಈ ಘಟನೆಯ ನಂತರ ಬಲರಾಮ್ ತನ್ನ ಈ ಉನ್ನತಿಗೆ ತನ್ನ ಎಲ್ಲ ಚರಿತ್ರೆಯನ್ನೂ, ತನ್ನ ಊರು, ಜನರನ್ನೂ ಮರೆತು ಸುಖವಾಗಿ ಇರಲು ಸಿದ್ಧನಿದ್ದಾನೆ. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಈ ರೀತಿಯ ನಿರುದ್ವಿಗ್ನ ನಿರೂಪಣೆ ಎಲ್ಲೋ ನಮ್ಮನ್ನು ಗಾಢವಾಗಿ ಕಲಕುತ್ತದೆ. ಅಂದರೆ ಒಳ್ಳೆಯತನ, ಮಾನವೀಯತೆ, ಕರುಣೆ, ಬಂಧನಗಳು ಯಾವುದೂ ಪವಿತ್ರವಲ್ಲ. ಎಲ್ಲವೂ ಲಾವಾದೇವಿಯ ಸ್ಥರಕ್ಕೆ ಇಳಿದುಬಿಡುತ್ತದೆ. ಹೀಗಾಗಿಯೇ ಈ ಕಾದಂಬರಿ ನಮ್ಮನ್ನು ನಮ್ಮ ನಂಬಿಕೆಗಳ ಮೂಲವನ್ನು ಪ್ರಶ್ನಿಸಿ ಸರಿ-ತಪ್ಪುಗಳೇ ಇಲ್ಲದ ವ್ಯಾವಹಾರಿಕ ಸ್ಥರದಲ್ಲಿ ಅಸಹಾಯಕ ನೋಡುಗರನ್ನಾಗಿ ಮಾಡಿಬಿಡುತ್ತದೆ. ಜೀವನವನ್ನು ನೋಡುವ ಈ ನಕಾರಾತ್ಮಕ ದೃಷ್ಟಿಕೋನ ನಿಜಕ್ಕೂ ಭಯಾನಕವಾದದ್ದಾದ್ದರಿಂದ ಈ ಕಾದಂಬರಿಯನ್ನು ಇಷ್ಟ ಪಡುವುದು ಕಷ್ಟವಾಗುತ್ತದೆ. ನಿಷ್ಟೂರದ ನಿಜವಾದರೂ ಅದನ್ನು ಬಹುಶಃ ನೋಡುವ ಧೈರ್ಯ ನಮಗಿಲ್ಲವೇನೋ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಒಂದು ಥರದಲ್ಲಿ ನಾವು ಬೀಗಿತ್ತಿರುವ ಆರ್ಥಿಕ ಪ್ರಗತಿಯ ಕಥೆಯೂ ಇಂಥದ್ದೇ ಇರಬಹುದು. ಇಂಡಿಯಾ ಶೈನಿಂಗ್ ಎಂದು ಬೀಗುತ್ತಿರುವ ನಾವು, ಭಾರತ ಸಂಜಾತರಾದ ಎಷ್ಟು ಜನ ಫೋರ್ಬ್ಸ್ ಪತ್ರಿಕೆಯ ಕೋಟ್ಯಾಧಿಪತಿಗಳ ಯಾದಿಯಲ್ಲಿರುವ ಲಕ್ಷ್ಮೀ ಮಿತ್ತಲ್ ಆದಿಯಾಗಿ ಪ್ರೇಂಜಿ, ನಾರಾಯಣಮೂರ್ತಿಗಳ ಶ್ರೀಮಂತಿಕೆಯನ್ನು ಕಂಡು ಖುಶಿ ಪಡುವ ಸಂಭ್ರಮದಲ್ಲಿ ಬಹುಶಃ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ, ಬಡತನ-ಹಸಿವಿನಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಒಂದು ದೊಡ್ಡ ವರ್ಗವನ್ನು ತಿಳಿಯದೆಯೇ ಯಾವ ಪಾಪಭಾವನೆಯೂ ಇಲ್ಲದೆ ಅವರವರ ಜಾಗದಲ್ಲಿ ಬಿಟ್ಟು ಮರೆತು ಮುಂದುವರೆಯುತ್ತಿದ್ದೇವೆಯೇ ಅನ್ನುವ ಕಷ್ಟದ ಪ್ರಶ್ನೆಯನ್ನ ನಾವು ಕೇಳಿಕೊಳ್ಳುವಂತೆ ಈ ಕಾದಂಬರಿ ನಮ್ಮನ್ನು ಒತ್ತಾಯಿಸಿತ್ತದೆ. ಬಲರಾಮ ಹಲ್ವಾಯಿ ಭಾರತದ ಆರ್ಥಿಕ ಪ್ರಗತಿಯ ಪ್ರತೀಕವಾದರೆ ಆ ಪ್ರಗತಿಯ ಹಿಂದಿರಬಹುದಾದ ಹಿಂಸಾಚಾರ, ಮತ್ತು ತನ್ನ ಚರಿತ್ರೆ ಬಂಧನಗಳೇ ಇಲ್ಲವೆಂಬಂತೆ ಮುಂದುವರೆವ ರೀತಿ ನಿಜವಾದರೆ, ಅದನ್ನು ಎದುರಿಸುವ ಧೈರ್ಯ ನಮಗಿದೆಯೇ?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:'trebuchet ms';"&gt;&lt;span class="Apple-style-span"  style="font-size:large;"&gt;ಹೀಗೆ ಮನಸ್ಸಿಗೆ ಹಿಂಸೆಯುಂಟುಮಾಡುವ, ಕಷ್ಟದ ಪ್ರಶ್ನೆಗಳನ್ನು ಕೇಳುವ ಪುಸ್ತಕಕ್ಕೆ ಬುಕರ್ ಬಂದಿದೆ. ಇಂಥ ಪ್ರಶಸ್ತಿಯನ್ನು ಸಂಪಾದಿಸಿದ ಅಡಿಗರಿಗೆ ಅಭಿನಂದನೆಗಳು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"   style=" ;font-family:'trebuchet ms';font-size:18px;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"   style=" ;font-family:'trebuchet ms';font-size:18px;"&gt;&lt;span class="Apple-style-span"   style="color: rgb(51, 51, 51);   font-family:Verdana;font-size:13px;"&gt;&lt;div class="post-body entry-content" style="margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;div style="margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;span class="Apple-style-span" style="color: rgb(41, 48, 59); line-height: 19px; "&gt;&lt;h3 style="margin-top: 0px; margin-right: 0px; margin-bottom: 0px; margin-left: 0px; "&gt;&lt;p class="post-footer" style="padding-right: 0px; padding-bottom: 0px; padding-left: 0px; font-family: Verdana, sans-serif; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); font-size: 87%; "&gt;© ಎಂ.ಎಸ್.ಶ್ರೀರಾಮ್ | &lt;/p&gt;&lt;div&gt;&lt;span class="Apple-style-span"  style="color: rgb(51, 51, 51); font-size:13px;"&gt;&lt;br /&gt;&lt;/span&gt;&lt;/div&gt;&lt;/h3&gt;&lt;/span&gt;&lt;/div&gt;&lt;div style="clear: both; margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;/div&gt;&lt;/div&gt;&lt;div class="post-footer" style="color: rgb(51, 51, 51); font-size: 87%; margin-top: 0px; margin-right: 0px; margin-bottom: 0.75em; margin-left: 0px; line-height: 1.3em; "&gt;&lt;/div&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3271885473865236423-8565570048731944563?l=prapanchapustaka.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prapanchapustaka.blogspot.com/feeds/8565570048731944563/comments/default' title='Post Comments'/><link rel='replies' type='text/html' href='http://prapanchapustaka.blogspot.com/2009/03/blog-post_11.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3271885473865236423/posts/default/8565570048731944563'/><link rel='self' type='application/atom+xml' href='http://www.blogger.com/feeds/3271885473865236423/posts/default/8565570048731944563'/><link rel='alternate' type='text/html' href='http://prapanchapustaka.blogspot.com/2009/03/blog-post_11.html' title='ಅರವಿಂದ ಅಡಿಗರ ಬಿಳಿಹುಲಿ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_mxWA9ZVkKhQ/SbfVHdIpkyI/AAAAAAAAA0k/Hq1ks8LrJT4/s72-c/adiga.jpeg' height='72' width='72'/><thr:total>0</thr:total></entry><entry><id>tag:blogger.com,1999:blog-3271885473865236423.post-471639029698245580</id><published>2009-03-10T20:47:00.000-07:00</published><updated>2009-09-24T06:32:28.144-07:00</updated><title type='text'>ಹೈದರಾಬಾದ್: ಒಂದೆರಡು ಪುಸ್ತಕ, ಒಂದು ಸಿನೇಮಾ</title><content type='html'>&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="color: rgb(41, 48, 59);  line-height: 19px; font-size:13px;"&gt;&lt;div class="post-body"&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_mxWA9ZVkKhQ/SENyXLU9L4I/AAAAAAAAAO8/iemvkDNjanA/s1600-h/hyd.jpg" style="color: rgb(51, 42, 36); text-decoration: none; "&gt;&lt;img src="http://3.bp.blogspot.com/_mxWA9ZVkKhQ/SENyXLU9L4I/AAAAAAAAAO8/iemvkDNjanA/s320/hyd.jpg" alt="" id="BLOGGER_PHOTO_ID_5207131336673668994" border="0" style="margin-top: 0pt; margin-right: 10px; margin-bottom: 10px; margin-left: 0pt; float: left; cursor: pointer; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;&lt;span style="font-family:'trebuchet ms';"&gt;&lt;span class="Apple-style-span" style="font-size: medium;"&gt;ಹೈದರಾಬಾದಿನ ವಿಷಯಕ್ಕೆ ಬಂದಾಗ ನರೇಂದ್ರ ಲೂಥರ್ ಪಳಗಿದ ಕೈಯೆಂದೇ ಹೇಳಬೇಕು. ಆತನಿಗೆ ಈ ನಗರದ ಬಗ್ಗೆ ಚೆನ್ನಾಗಿ ಗೊತ್ತು, ಅವರು ನಗರದ ನಾಡಿಬಡಿತವನ್ನು ಕರಗತಮಾಡಿಕೊಂಡಿದ್ದಾರೆ. ಹೈದರಾಬಾದಿನ ಚರಿತ್ರೆಯ ಬಗ್ಗೆ ಆತ ಸಾಕಷ್ಟು ಬರೆದಿದ್ದಾರೆ. ಹೈದರಾಬಾದ್ ನಗರದ ಸ್ಥಾಪಕ ಕುಲಿಕುತುಬ್ ಷಾ ಬಗ್ಗೆಯೂ ಒಂದು ಪುಸ್ತಕ ಬರೆದಿದ್ದಾರಲ್ಲದೇ, ಈಚೆಗೆ ಹೈದರಾಬಾದಿನ ಜನರಿಂದ ಭಿನ್ನವಾಗಿ ಜೀವಿಸುತ್ತಿದ್ದ ರಾಜಮನೆತನದವರ ಬದುಕಿನ ಸಂಜೆ/ರಾತ್ರೆಗಳನ್ನು ಚಿತ್ರಿಸಿರುವ ಜೈಸಿಯ ನಾಕ್ಟರ್ನಲ್ ಕೋರ್ಟ್ [ರಾತ್ರೆಯ ದರಬಾರು] ಎಂಬ ಪುಸ್ತಕವನ್ನು ಉರ್ದುವಿನಿಂದ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೆ. ಲೂಥರ್ ಅವರು ಇತ್ತೀಚಿನ ಮುಸ್ಥಕ ಮಾರುಕಟ್ಟೆಗೆ ಇಳಿದಿದೆ ಎನ್ನುವುದನ್ನು ನಾನು ಓದಿದಾಗ ಅದನ್ನು ನಾನು ಹುಡುಕಿ ಹೊರಟದ್ದು ನಿಜ. ಲೂಥರ್ ಹೈದರಾಬಾದಿನ ಚರಿತ್ರೆಯಬಗ್ಗೆ ಹೊಸತೇನನ್ನು ಹೇಳಿರಬಹುದು ಎನ್ನುವ ಕುತೂಹಲ ನನ್ನಲ್ಲಿದ್ದೇ ಇತ್ತು. ಅಹಮದಾಬಾದಿನ ಕ್ರಾಸವರ್ಡ್ ಪುಸ್ತಕದಂಗಡಿಯನ್ನು ನಾನು ಪುಸ್ತಕಗಳೂ ಇರುವ ಆಟಿಕೆಯಂಗಡಿಯೆಂದೇ ಕರೆಯುತ್ತೇನೆ. ಕಡೆಗೂ ನನ್ನ ಈ ಇಂಥ ಆಸಕ್ತಿಗಳಿಗೆಲ್ಲ ಸಹಕಾರ ನೀಡುವ ಪುಸ್ತಕದಂಗಡಿಯೆಂದರೆ ಶಾನಭಾಗ್ ನಡೆಸುವ ಬೆಂಗಳೂರಿನ ಪ್ರೀಮಿಯರ್ ಬುಕ್ ಷಾಪ್ ಮಾತ್ರ!&lt;br /&gt;&lt;br /&gt;ಪುಸ್ತಕ ಕಂಡಾಗ ನನಗೆ ನಿಜಕ್ಕೂ ಇಷ್ಟವಾಯಿತು. ರಕ್ಷಾಕವಚಕ್ಕೆ ಎಂ.ಎಫ್.ಹುಸೇನ್ ಅವರ ಚಾರ್‌ಮಿನಾರಿನ ಪೇಂಟಿಂಗ್ ಇತ್ತು. ತಿರುವಿಹಾಕಿದರೆ ಲೂಥರ್ ತಮ್ಮ ಹಿಂದಿನ ಪುಸ್ತಕಕ್ಕಿಂತ ಹೆಚ್ಚು ಗಂಭೀರವಾಗಿ, ಸಂಶೋಧನೆ ನಡೆಸಿ ಬರೆದಿರುವಂತೆ ಕಾಣಿಸಿತು. ತಕ್ಷಣ ಬ್ಯಾಗಿಗೆ ಪುಸ್ತಕವನ್ನು ತೂರಿಸಿ ಮನೆಗೆ ಬಂದೆ. ಆದರೆ ಪುಸ್ತಕ ತೆರೆದು ಓದಲು ಪ್ರಾರಂಭಿಸಿದಾಗ ನನಗಿದ್ದ ನಿರೇಕ್ಷೆಯ ಮುಂದೆ ನಿರಾಶೆಯೇ ಕಾದಿದೆ ಅನ್ನಿಸಿತು. ನಾನಂದುಕೊಂಡಂತೆ ಇದು ಹೊಸ ಪುಸ್ತಕವಾಗಿರಲಿಲ್ಲ. ಬದಲಿಗೆ ಲೂಥರ್ ಹಿಂದೆ ಬರೆದಿದ್ದ "ಹೈದರಾಬಾದ್: ಮೆಮಾಯಿರ್ಸ್ ಆಫ್ ಎ ಸಿಟಿ" ಅನ್ನುವ ಪುಸ್ತಕದ ಪರಿಷ್ಕೃತ ಆವೃತ್ತಿಯಾಗಿತ್ತು. ಆ ಪುಸ್ತಕವನ್ನು ಓರಿಯಂಟ್ ಲಾಂಗ್‍ಮನ್ ಸಂಸ್ಥೆಯವರು ಪ್ರಕಟಿಸಿದ್ದರು. ಆದರೆ ಈ ಪುಸ್ತಕವನ್ನು ಆಕ್ಸ ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಮಾಡಿದ್ದರಿಂದ, ಹಾಗೂ ಹಿಂದಿನ ಪುಸ್ತಕಕ್ಕಿಂತ ದಪ್ಪಗಿದ್ದಿದ್ದರಿಂದ ಇದು ಬೇರೆಯದೇ ಪುಸ್ತಕವೆಂದು ನಾನು ಭಾವಿಸಿದ್ದೆ. ಹೀಗಾಗಿ ಈ ಪುಸ್ತಕದ ಬಗ್ಗೆ ನಾನು ಬರೆಯುವ ಮೊದಲು, ಹಿಂದಿನ ಪುಸ್ತಕಕ್ಕೆ ನಾನು ಕಾಂಟೆಂಪರರಿ ಸೌಥ್ ಏಷಿಯಾ ಅನ್ನುವ ಪತ್ರಿಕೆಗೆ ಬರೆದಿದ್ದ ವಿಮರ್ಶೆಯನ್ನು ಮೊದಲಿಗೆ ನೀಡುತ್ತೇನೆ. ನನ್ನ ವಿಮರ್ಶೆ ಹೀಗಿತ್ತು.&lt;br /&gt;&lt;br /&gt;&lt;/span&gt;&lt;blockquote style="padding-top: 0px; padding-right: 32px; padding-bottom: 0px; padding-left: 32px; line-height: 1.6; margin-top: 0px; margin-right: 0px; margin-bottom: 0.6em; margin-left: 0px; "&gt;&lt;span class="Apple-style-span" style="font-size: medium;"&gt;ಹೈದರಾಬಾದ್: ಮೆಮಾಯರ್ಸ್ ಆಫ್ ಎ ಸಿಟಿ&lt;br /&gt;ನರೇಂದ್ರ ಲೂಥರ್&lt;br /&gt;ಲಂಡನ್: ಸಂಗಂ ಪುಸ್ತಕಗಳು, ಮತ್ತು ಹೈದರಾಬಾದ್: ಓರಿಯಂಟ್ ಲಾಂಗ್‌ಮನ್, ೧೯೯೫&lt;br /&gt;ISBN 0-86311-588-8&lt;br /&gt;&lt;br /&gt;ಒಂದು ಊರಿನ ಕಥೆಯನ್ನು ಬರೆಯುವುದು ಹೇಗೆ? ಈ ಪ್ರಶ್ನೆಗೆ ನರೇಂದ್ರ ಲೂಥರ್ ಉತ್ತರವೆಂದರೆ ನಗರದ ದೇಹದೊಳಕ್ಕೆ ಹೊಕ್ಕು, ಆ ನಗರದ ಆತ್ಮಕಥೆಯನ್ನು ಬರೆಯುವುದು. ಆ ನಗರ ರೂಪುಗೊಂಡದ್ದು ಹೇಗೆ, ಅದನ್ನು ಧರೆಗೆ ತಂದಿದ್ದು ಹೇಗೆ ಅದನ್ನು ಬೆಳೆಸಿದ್ದು ಹೇಗೆ ಎನ್ನುವ ಕಥೆಯನ್ನು ಲೂಥರ್ ಹೇಳುತ್ತಾರೆ. ಗಂಭೀರವಾದ ಚರಿತ್ರೆಯ ಪುಸ್ತಕಗಳಿಗೆ ಉಪಯೋಗಿಸುವ ನೇರ ಶೈಲುಯನ್ನು ಲೂಥರ್ ಉಪಯೋಗಿಸಿದ್ದಲ್ಲಿ ಅಂಥ ಪುಸ್ತಕಗಳಿಗೆ ಬಳಸುವ ಮಾನದಂಡಗಳನ್ನು ಈ ಪುಸ್ತಕಕ್ಕೂ ಬಳಸಬಹುದಿತ್ತು. ಹೀಗಾಗಿ ಆತ್ಮಕಥನಾತ್ಮಕ ಶೈಲಿ ಈ ಪುಸ್ತಕಕ್ಕೆ ಅನಿವಾರ್ಯವಾಗಿತ್ತೇನೋ. ಇದರಿಂದ ಲೂಥರ್ ಗಂಭೀರ ವಿಮರ್ಶೆಯಿಂದ ಮುಕ್ತವಾಗುವ ಸರಳ ಮಾರ್ಗವನ್ನಂತೂ ಕಂಡುಕೊಂಡಿದ್ದಾರೆ.&lt;/span&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_mxWA9ZVkKhQ/SENzlLU9L5I/AAAAAAAAAPE/MK3i5Id5qbg/s1600-h/hyd.jpg" style="color: rgb(51, 42, 36); text-decoration: none; "&gt;&lt;img src="http://3.bp.blogspot.com/_mxWA9ZVkKhQ/SENzlLU9L5I/AAAAAAAAAPE/MK3i5Id5qbg/s320/hyd.jpg" alt="" id="BLOGGER_PHOTO_ID_5207132676703465362" border="0" style="margin-top: 0pt; margin-right: 0pt; margin-bottom: 10px; margin-left: 10px; float: right; cursor: pointer; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;&lt;span class="Apple-style-span" style="font-size: medium;"&gt;&lt;br /&gt;&lt;br /&gt;ಚಾರಿತ್ರಿಕ ಘಟನೆಗಳನ್ನು ನಾಟಕೀಯಗೊಳಿಸಿ ನಿರೂಪಣಾವಿಧಾನದಲ್ಲಿ ಬಂಧಮುಕ್ತರಾಗಿರುವ ಲೂಥರ್ ಘಟನಾಕ್ರಮಮನ್ನು ಮಾತ್ರ ಕಾಲಾನುಸಾರ ನಿರೂಪಿಸುತ್ತಾರೆ. ಈ ಪುಸ್ತಕ ಮೂರು ಭಾಗಗಳಲ್ಲಿ ಬರೆಯಲ್ಪಟ್ಟಿದೆ. ಮೊದಲೆನೆಯ ಭಾಗ ಹೈದರಾಬಾದನ್ನು ಕುತುಬ್ ಶಾಹಿಗಳು "ಪ್ರಸವಿಸಿದ" ಕಾಲಕ್ಕೆ ಸಂಬಂಧಿಸಿದ್ದು. ಎರಡನೆಯ ಕಾಲಘಟ್ಟ ಅಸಫ್ ಜಾಹಿಗಳು ಹೈದರಾಬಾದನ್ನು "ಬೆಳೆಸಿದ" ಕಾಲಘಟ್ಟಕ್ಕೆ ಸಂಬಂಧಿಸಿದ್ದು. ಮೂರನೆಯ "ಕಡೆಯ" ಭಾಗ ಇಪ್ಪತ್ತನೆಯ ಶತಮಾನದ ಹೈದರಾಬಾದಿಗೆ ಸಂಬಂಧಿಸಿದ್ದು.&lt;br /&gt;&lt;br /&gt;ಲೂಥರ್ ಜಾಗರೂಕರಾಗಿ ಯಾವ ವಿವರವನ್ನೂ ಬಿಡದೆಯೇ ಬರೆಯುತ್ತಾರೆ. ಉದಾಹರಣೆಗ ಹೈದರಾಬಾದಿನ ಕಥನವನ್ನು ಕಂಡಾಗಲೆಲ್ಲಾ ಅಸಫಿಯಾ ಧ್ವಜದಲ್ಲಿ ಕುಲ್ಚಾರೊಟ್ಟಿ ಹೇಗೆ ಬಂತು ಅನ್ನುವ ಒಂದು ಕಥನವಿದೆ. [ಇದು ಬೆಂದಕಾಳೂರಿನ ಕಥನದಂತಹದ್ದೇ!]. ಲೂಥರ್ ಈ ಕಥೆಯನ್ನು ನಿರೂಪಿಸುವದಲ್ಲದೇ ಅದನ್ನು ಚರ್ಚಿಸುತ್ತಾರೆ ಸಹ. ಅದು ನಿಜವಲ್ಲ ಎನ್ನುವ ವಾದವನ್ನು ಅವರು ಒಡ್ಡುತ್ತಾರೆ. ಅವರ ವಾದ ಮೂಲ ಕಥೆಯಷ್ಟೇ ದುರ್ಬಲವಾಗಿದೆ. ಆ ಕಥನದ ಮೂಲ ಹೇಗೆ ಯಾರಿಗೂ ತಿಳಿದಿಲ್ಲವೋ, ಹಾಗೆಯೇ ಲೂಥರ್ ಅವರ ಕಥನದ ಮೂಲವೂ ನಿಗೂಢವಾಗಿಯೇ ಉಳಿದು - ಒಂದು ದುರ್ಬಲ ನಂಬಿಕೆಯ ವಿರುದ್ಧ ಮತ್ತೊಂದಾಗಿ ನಿಲ್ಲುತ್ತದೆ. ಆದರೆ ಲೂಥರ್ ಈ ಇಂಥ ವಿವರಗಳನ್ನು ಬಿಡದೇ ಚರ್ಚಿಸುವುದು ಆಸಕ್ತಿಯ ವಿಷಯವೇ ಆಗಿದೆ.&lt;br /&gt;&lt;br /&gt;ಕುಲಿ ಕುತುಬ್ ಶಾ ಈ ನಗರವನ್ನು ಹೇಗೆ ರೂಪಿಸಿದ ಅನ್ನುವುದರ ಬಗ್ಗೆ ಈ ಪುಸ್ತಕದಲ್ಲಿ ಸಾಕಷ್ಟು ವಿವರವಾದ ಚರ್ಚೆಯಿದೆ. ಕುಲಿ ಸ್ವರ್ಗದ ಪ್ರತಿರೂಪವನ್ನು ಭೂಮಿಯ ಮೇಲಿಳಿಸುವಂತಹ ನಗರವನ್ನು ಕಟ್ಟಲು ಹೊರಟವನು [ಪು ೧೭] ಈ ಸ್ವರ್ಗದ ಪ್ರತಿರೂಪವನ್ನು ಭೂಮಿಗಿಳಿಸುವಾಗ ನಮಗೆ ಆ ಆಲೋಚನೆಯನ್ನು ಕಾರ್ಯಗತಗೊಳಿಸುವ ರೀತಿಯ ವಿವರ ಸಿಗುತ್ತದೆ. ಈಡನ್ ತೋಟಕ್ಕೆ ಪ್ರತೀಕವಾಗಿ ನಾಲ್ಕು ಕಾಲುವೆಗಳನ್ನೂ ನೀರಿನ ಪುಗ್ಗೆಯನ್ನೂ ನಿರ್ಮಿಸಿದ್ದರು..[ಪುಟ ೨೧] ಆದರೆ ಸ್ವರ್ಗದಲ್ಲಿದೆಯೆನ್ನಲಾದ ಸಿದ್ರ್ ಮತ್ತು ತಲ್ಹಾ ಮರಗಳನ್ನು ಭೂಮಿಯಮೇಲೆ ಕಾಣಲಾಗುವುದಿಲ್ಲ, ಹೀಗಾಗಿ ಅವುಗಳಿಗೆ ಬದಲಾಗಿ ನಗರವನ್ನು ಕಟ್ಟುತ್ತಿದ್ದವರು ತೆಂಗಿನ ಮತ್ತು ಅಡಿಕೆಯ ಮರಗಳನ್ನು ನೆಟ್ಟರು!!&lt;br /&gt;&lt;br /&gt;ಈ ರೀತಿಯಾದಂತಹ ವಿವರಗಳು ಆತ್ಮಕಥನಾತ್ಮಕವಾದ ನಿರೂಪಣೆಗೆ ಒಗ್ಗುತ್ತವೆ: ಆದರೆ ಅದನ್ನೇ ಅತಿಯಾಗಿಸಿದಾಗ ಅದು ವಿಚಿತ್ರ ರೀತಿಯ ಅಭಿವ್ಯಕ್ತಿಗೆ ಎಡೆಮಾಡಿಕೊಡುತ್ತದೆ. ಉದಾಹರಣೆಗೆ ನಗರವೇ ಈ ರೀತಿಯಾದ ಮುನ್ನುಡಿಯನ್ನು ಬರೆಯುವುದನ್ನು ಗಮನಿಸಿ:&lt;br /&gt;&lt;br /&gt;ನಾನಾಗಿಯೇ ನನ್ನ ಆತ್ಮಚರಿತ್ರೆಯನ್ನು ಬರೆಯಲು ಸಾಧ್ಯವಿಲ್ಲದ್ದರಿಂದ, ಇದು ನನ್ನ ಮುದ್ದಿನ ಮಗ ನರೇಂದ್ರ ಬರೆಯುತ್ತಿರುವ ನನ್ನ ಆತ್ಮಚರಿತ್ರೆ. ನಾನು ನನ್ನ ಕಥೆಯನ್ನು ಅವನಿಗೆ ನಿರೂಪಿಸಿದಾಗ ಅವನು ಈ ಕಥೆಯನ್ನು ಬರೆಯುವ ಅವಕಾಶ ನೀಡಬೇಕೆಂದು ನನ್ನನ್ನು ಒತ್ತಾಯಿಸಿದ. ನಾನು ಅವನನ್ನು ನಂಬುತ್ತೇನಾದ್ದರಿಂದ ಅವನ ಕೋರಿಕೆಯನ್ನು ನಿರಾಕರಿಸಲು ಆಗಲಿಲ್ಲ.[ಪುಟ xi-xii]&lt;br /&gt;&lt;br /&gt;ಈ ಥರದ ನಗರ ತನ್ನ ಮಾತುಗಳನ್ನಾಡುವುದನ್ನು ಎಷ್ಟು ಕಾಲ ಭರಿಸಲು ಸಾಧ್ಯ? ಪುಸ್ತಕ ೪೦೦ ಪುಟಗಳಿಗೂ ಹೆಚ್ಚಿರುವಾಗ ಇದು ಕಿರಿಕಿರಿಯ ಮಾತೇ ಸರಿ. ಆದರೆ ಪುಸ್ತಕದಲ್ಲಿರುವ ದಂತಕಥೆ, ಸಂಶೋಧನೆ ಮತ್ತು ಕಿವಿಮಾತುಗಳ ವಿವರಗಳು ಪುಸ್ತಕವನ್ನು ಓದಿಸಿಕೊಂಡು ಹೋಗುವುದಕ್ಕೆ ಪೂರಕವಾಗುತ್ತದೆ. ಒಂದು ಥರದಲ್ಲಿ ಹೈದರಾಬಾದು ತನ್ನ ೪೦೦ನೇ ವರ್ಷ ಪೂರೈಸಿದ ಸಂದರ್ಭದಲ್ಲಿ ಬಂದ ಅನೇಕ ಪುಸ್ತಕಗಳಿಗಿಂತ ಆತ್ಮೀಯವಾಗಿಯಂತೂ ಇದೆ.&lt;br /&gt;&lt;/span&gt;&lt;/blockquote&gt;&lt;span class="Apple-style-span" style="font-size: medium;"&gt;&lt;br /&gt;ಈಗ ನಾನು ಓದಿದ ಪುಸ್ತಕ ೨೦೦೬ರ ತಾರೀಖನ್ನು ಹೊಂದಿದೆ. ಆದರೆ ಹಕ್ಕುಗಳ ವಿವರಗಳನ್ನು ಕೊಡುವ ಪುಟದಲ್ಲಿ ಈ ಪುಸ್ತಕದ ಹಿಂದಿನ ಆವೃತ್ತಿಯಬಗ್ಗೆ ಚಕಾರವೂ ಇಲ್ಲ. ಒ.ಯು.ಪಿ ಯಂಥಹ ದೊಡ್ಡ ಪ್ರಕಾಶನ ಸಂಸ್ಥೆಗೆ ಇದು ತಿಳಿದಿರಲಿಲ್ಲವೇ ಅಥವಾ ಅವರು ಈ ಪುಸ್ತಕದ ಚರಿತ್ರೆಯನ್ನು ಕಡೆಗಣಿಸಿದರೆ? ಎರಡೂ ವಿಷಾದಕರ ವಿಷಯಗಳು. ದೊಡ್ಡ ಸಂಸ್ಥೆಗಳು ಹೀಗೆ ವರ್ತಿಸಿದಾಗ ಬೇಸರವಾಗುವುದು ಸಹಜವೇ. ಲೇಖಕರ ಮಾತಿನಲ್ಲಿ ಲೂಥರ್ ಪುಸ್ತಕದ ಹಿಂದಿನ ಆವೃತ್ತಿಯಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಲೂಥರ್ ಪ್ರಕಾರ ಪುಸ್ತಕದ ಪ್ರತಿಗಳು ಮುಗಿದುಹೋಗಿದ್ದುವು. ಆದರೆ ಪ್ರಕಾಶಕರ ವೆಬ್‍ಸೈಟಿನಲ್ಲಿ ಈ ಪುಸ್ತಕ ಇನ್ನೂ ಲಭ್ಯವಿದೆ! ಹೀಗಾಗಿ ಇಲ್ಲಿ ಏನೋ ಹೆಚ್ಚುಕಮ್ಮಿ ಇರುವಂತಿದೆ. ಅದಂತಿದ್ದರೂ ನನಗಿರುವ ಹೈದರಾಬಾದಿನ ಆಸಕ್ತಿಯಿಂದಾಗಿ ಈ ಪುಸ್ತಕವನ್ನು ಮತ್ತೊಮ್ಮೆ ಓದುವುದರಿಂದ ಅಥವಾ ಈ ಪ್ರತಿಯನ್ನು ಕೊಳ್ಳುವುದರಿಂದ ನನಗೆ ಹೆಚ್ಚಿನ ನಷ್ಟವೇನೂ ಆಗಲಿಲ್ಲ. ಬದಲಿಗೆ ನನ್ನ ನೆನಪನ್ನು ತಾಜಾಗೊಳಿಸಲು ಇದು ಪೂರಕವಾಯಿತು. ಕನಿಷ್ಠಪಕ್ಷ ಲೂಥರ್ ತಮ್ಮ ಆತ್ಮಕಥಾನಕ ಶೈಲಿಯನ್ನು ಇದರಲ್ಲಿ ಕಿತ್ತೊಗೆದಿರುವುದರಿಂದ ಇದು ಹಿಂದಿನ ಪುಸ್ತಕಕ್ಕಿಂತ ಚೆನ್ನಾಗಿಯೇ ಓದಿಸಿಕೊಳ್ಳುತ್ತದೆ. ಸಾಲದ್ದಕ್ಕೆ ಈ ಪುಸ್ತಕದಲ್ಲಿ ಇತ್ತೀಚಿನ ಚಂದ್ರಬಾಬುವಿನ ಸರಕಾರದ ಪತನದ ಬಗೆಗಿನ ಘಟನಾವಳಿಗಳ ಬಗ್ಗೆಯೂ ಕೆಲವು ಪುಟಗಳಿವೆ. ಸಮಕಾಲೀನ ಚರಿತ್ರೆಯ ಪುಟಗಳು ಚರಿತ್ರೆಯ ಪುಟಗಳಿಗಿದ್ದ ತೀವ್ರತೆಯನ್ನು ಒಳಗೊಂಡಿಲ್ಲ ಹಾಗೂ ಒಳನೋಟಗಳಿಲ್ಲದ ರಾಜಕೀಯ ವಿಶ್ಲೇಷಣೆಯಂತೆ ಕಾಣುತ್ತದೆ. ಇದು ಈ ಪುಸ್ತಕದಲ್ಲಿ ಇಲ್ಲದಿದ್ದರೂ ನಡೆಯುತ್ತಿತ್ತೇನೋ. ಈಚಿನ ಘಟನೆಗಳ ಬಗ್ಗೆ ಸಾಕಷ್ಟು ವಸ್ತುವೈವಿಧ್ಯದ ಲೇಖನಗಳು ಅನೇಕ ಇವೆ.&lt;br /&gt;&lt;br /&gt;ಈ ಹೊಸ ಪುಸ್ತಕದ ಶೈಲಿ ಕಥನ ಮತ್ತು ಚರಿತ್ರೆಯ ನಿರೂಪಣಾ ಶೈಲಿಗಳ ನಡುವೆ ತೂಗಾಡುತ್ತದೆ. ಚರಿತ್ರಾತ್ಮಕ ಕಾದಂಬರಿಯಂತೆ ಈ ಪುಸ್ತಕದಲ್ಲಿರುವ ಪಾತ್ರಗಳು ಒಬ್ಬರೊಂದಿಗೊಬ್ಬರು ಮಾತನಾಡುವುದಲ್ಲದೇ ಅವರ ಮನಸ್ಸಿನಲ್ಲಿ ಏನಾಗುತ್ತಿದೆ ಅನ್ನುವುದನ್ನೂ ಲೇಖಕರು ವಿವಿರಿಸುತ್ತಾರೆ! ಆ ವಿವರಣೆಗೆ ಅವರು ವಿಶಿಷ್ಟ ಶೈಲಿಯನ್ನೂ ಬಳಸಿದ್ದಾರೆ. ಈ ಪುಸ್ತಕ ಹಿಂದಿನದಿಕ್ಕಿಂತ ಹೆಚ್ಚು ಅಕಾಡಮಿಕ್ ಎಂದು ಲೂಥರ್ ಹೇಳುತ್ತಾರೆ. ಆದರೆ ಅವರ ನಿರೂಪಣಾ ವಿಧಾನ ಇದು ಅಷ್ಟು ಅಕಾಡಮಿಕ್ ಅನ್ನುವುದನ್ನು ಒಪ್ಪಲು ಪೂರಕವಾಗಿಲ್ಲ. ಈ ಪುಸ್ತಕ ಓದಿದ ಸಮಯದಲ್ಲೇ ನಾನು ಹೈದರಾಬಾದಿನ ಬಗ್ಗೆ ಒಂದು ಸಿನೇಮಾವನ್ನೂ ನೋಡಿದೆ "ಭಾಗ್‍ಮತಿ: ಕ್ವೀನ್ ಆಫ್ ಫಾರ್ಚೂನ್ಸ್" ಅನ್ನುವ ಸಿನೇಮಾ ಹೈದರಾಬಾದಿನ ಸಂಸ್ಥಾಪಕ ಕುಲಿ ಕುತುಬ್ ಶಾನ ಜೀವನದ ಮೇಲೆ ಆಧಾರಿತವಗಿದೆ. ಲೂಥರ್ ಪುಸ್ತಕದ ಮೊದಲ ಭಾಗಕ್ಕೂ ಸಿನೇಮಾಕ್ಕೂ ಅನೇಕ ಹೋಲಿಕೆಗಳಿವೆ. ಈ ಸಿನೇಮಾವೂ ಲೂಥರ್ ಅವರ ಪ್ರಯೋಗದಂತೆ ಒಂದು ಭಿನ್ನ ಪ್ರಯೋಗದ್ದಾಗಿದೆ! ಸಿನೇಮಾದಲ್ಲಿ ಸಮಕಾಲೀನ ಪಾತ್ರಗಳೆಲ್ಲಾ ನಿಜರೂಪದಲ್ಲಿ ಬಂದರೆ, ಚಾರಿತ್ರಿಕ ಪಾತ್ರಗಳೆಲ್ಲಾ ಎನಿಮೇಷನ್ ಮೂಲಕ ಕಾರ್ಟೂನ್ ಪಾತ್ರಗಳಂತೆ ಕಾಣಿಸಿಕೊಳ್ಳುತ್ತಾರೆ. ಆ ಸಿನೆಮಾದ ಬಗ್ಗೆ ನಾನು ಮುಂದೆ ಬರೆಯುತ್ತೇನೆ. ಆದರೆ ನಾನು ಹೇಳಬಯಸಿದ ಮೂಲ ವಿಷಯವೆಂದರೆ, ಹೇಗೆ ಸಿನೆಮಾ ಡಾಕ್ಯುಮೆಂಟರಿಯ ರೂಪವನ್ನು ಪಡೆದಿಲ್ಲವೋ ಹಾಗೆಯೇ ಲೂಥರ್ ಪುಸ್ತಕವೂ ಪೂರ್ಣವಾಗಿ ಚರಿತ್ರೆಯ ಪುಸ್ತಕದ ರೂಪದಲ್ಲಿಲ್ಲ. ಪುಸ್ತಕದ ಮೊದಲ ಭಾಗ ತೋಂಡಿ ಸಂಪ್ರದಾಯದ ಆಧಾರದ ಮೇಲೆ ಬರೆಯಲಾಗಿದೆ. ಚರಿತ್ರೆಯನ್ನು ಈ ರೀತಿಯಾಗಿ ಬರೆಯುವುದು ತಪ್ಪೆಂದು ನಾನು ಹೇಳುತ್ತಿಲ್ಲವಾದರೂ, ವಾಚ್ಯದ ಆಧಾರದ ಮೇಲೆ ಚರಿತ್ರೆಯನ್ನು ಬರೆಯುವಾಗಲೂ ಅದಕ್ಕೆ ಒಂದು ವಿಧಾನವಿದೆ. ಅಲ್ಲಿ ಮನಸ್ಸಿನ ಮರ್ಕಟದೊಳಕ್ಕೆ ಹೋಗಲು ಮೂರನೆಯ ವ್ಯಕ್ತಿಯಿಲ್ಲದ ಖಾಸಗೀ ಕ್ಷಣಗಳನ್ನು ವಿವರಿಸಲು ಸಾಧ್ಯವಿಲ್ಲ. ಲೂಥರ್ ಪುಸ್ತಕದುದ್ದಕ್ಕೂ ಈ ರೀತಿಯಾದ ಶೈಲಿಯನ್ನೇ ಅಳವಡಿಸಿಕೊಳ್ಳುವುದಿಲ್ಲ. ಕುಲಿ ಕುತುಬ್ ಶಾ ಬಗ್ಗೆ ಬರೆದ ನಂತರ ಪುಸ್ತಕ ಇದ್ದಕ್ಕಿದ್ದಂತೆ ಚರಿತ್ರೆಯ ಪುಸ್ತಕವಾಗಿಬಿಡುತ್ತದೆ. ಈ ನಿರೂಪಣಾ ವಿಧಾನದ ವಿರೋಧಾಭಾಸವನ್ನು ನಿಭಾಯಿಸಲು ಲೂಥರ್‌‍ಗೆ ಸಾಧ್ಯವಾಗಿಲ್ಲ.&lt;br /&gt;&lt;br /&gt;ಆದರೆ ಮುಖ್ಯವಾಗಿ ಒಂದು ನಗರವನ್ನು ಕಟ್ಟಲು ಏನೆಲ್ಲಾ ಯೋಜನೆಗಳನ್ನು ಮಾಡಬೇಕು ಅನ್ನುವುದರ ಬಗ್ಗೆ ಈ ಪುಸ್ತಕ ಒಳನೋಟಗಾಳನ್ನು ನೀಡುತ್ತದೆ. ಭಾರತದಲ್ಲಿ ಎಷ್ಟು ನಗರಗಳು "ಯೋಜಿತ" ನಗರಗಳೋ ನನಗೆ ತಿಳಿಯದೆ. ಆದರೆ ಹೈದರಾಬಾದ್ ನಿರ್ಮಾಣದಲ್ಲಿ ಒಂದು ದೂರದೃಷ್ಟಿ ಇತ್ತೆನ್ನುವುದು ನಮಗೆ ಸ್ಪಷ್ಟವಾಗಿ ಕಾಣುತ್ತದೆ. ನಗರದ ಹೊರನೋಟ ಹೇಗಿರಬೇಕು ಅನ್ನುವುದಲ್ಲದೇ, ಅಲ್ಲಿನ ಹೆಚ್ಚುವ ಜನಸಂಖ್ಯೆಯನ್ನು ಹೇಗೆ ನಿಭಾಯಿಸಿ ಎತ್ತ ವಸತಿಗಳನ್ನು ಏರ್ಪಾಟು ಮಾಡಬೇಕು ಅನ್ನುವ ಬಗ್ಗೆಯೂ ಒಂದು ದೃಷ್ಟಿಯಿತ್ತು ಅನ್ನುವುದು ನಮಗೆ ಲೂಥರ್ ಕಥನದಿಂದ ತಿಳಿಯುತ್ತದೆ.&lt;br /&gt;&lt;br /&gt;ಹೈದರಾಬಾದಿನ ಚರಿತ್ರೆಯನ್ನು ಮೂರು ಭಾಗಗಳಲ್ಲಿ ಪರಿಶೀಲಿಸಬಹುದು. ಅದರ ಜನುಮಕ್ಕೆ ಕಾರಣರಾದ ಕುತುಬ್ ಶಾಹಿಗಳ ಕಾಲ ಒಂದು ಘಟ್ಟ. ಅಸಫ್ ಜಾಹಿಗಳು ನಗರವನ್ನು ಆಳಿದ ಎರಡನೆಯ ಘಟ್ಟ. ಮತ್ತು ಆಂಧ್ರಪ್ರದೇಶ, ಭಾರತದೊಂದಿಗೆ ಸೇರಿದ ಸ್ವಾತಂತ್ರಾನಂತರದ ಸಮಕಾಲೀನ ಘಟ್ಟ. ಪುಸ್ತಕ ಹೈದರಾಬಾದ್ ನಗರದ ಬಗ್ಗೆ ಮಾತನಾಡಿದರೂ, ರಾಜ್ಯದ ಇತರೆಡೆ ನಡೆಯುತ್ತಿದ್ದ ಘಟನಾವಳಿಗಳಿಂದ ಹೈದರಾಬಾದು ಹೊರತಾಗಿರಲಿಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಲೂಥರ್‍‌ಗೆ ಈ ವಿಚಾರಗಳಿಗಿಂತ ಸಣ್ಣ ಸಣ್ಣ ವಿವರಗಳೇ ಮುಖ್ಯವೆನ್ನಿಸಿಬಿಡುತ್ತದೆ. ಲೂಥರ್‌ರ ಗಮನ ಸೆಳೆಯುವ ವಿಚಾರಗಳ ಒಂದು ಮಾದರಿಯೆಂದರೆ ಮುಸರಂಬಾಗ್ ಅನ್ನುವು ಹೈದರಾಬಾದಿನ ಒಂದು ಪ್ರಾಂತಕ್ಕೆ ಅದರ ಹೆಸರು ಹೇಗೆ ಬಂತು ಅನ್ನುವು ಪ್ರಶ್ನೆ. ಮಾಸ್ಯೂರ್ ರೇಮಂಡ್ ಅನ್ನುವ ಫ್ರೆಂಚ್ ಪ್ರಯೋಗ ಭಾರತೀಯ-ಹೈದರಾಬಾದೀಕರಣಗೊಂಡು ಮುಸಲ್ಮಾನರಿಗೆ ಮೂಸಾ ರಹೀಮ್ ಎಂದೂ, ಹಿಂದೂಗಳಿಗೆ ಮೂಸಾ ರಾಮ್ ಎಂದೂ ಆಗಿ ಹೆಸರು ಹೀಗೆ ಪರಿವರ್ತಿತಗೊಂಡಿತು ಎಂದ ಆತ ಹೇಳುತ್ತಾರೆ.&lt;br /&gt;&lt;br /&gt;ಹೈದರಾಬಾದಿಗೆ ಬಂದಾಗ ಎಲ್ಲಕ್ಕಿಂತ ಆಕರ್ಷಕ ವಿಚಾರವೆಂದರೆ ಅಲ್ಲಿನ ಜನರ ವೈವಿಧ್ಯತೆ. ಆ ಪ್ರಾಂತವನ್ನು ಆಳಿದವರು ಹೊರಗಿನಿಂದ ಬಂದವರು. ಹಾಗೆಯೇ ಆ ರಾಜ್ಯದ ಅನೇಕ ಬುದ್ಧಿಜೀವಿಗಳೂ ಹೊರಗಿನವರಾಗಿದ್ದರು. ಆ ನಗರಕ್ಕೆ ಬಂದ ಬ್ರಿಟಿಷರು, ಫ್ರೆಂಚರು, ಆಫಘನ್ನರು, ರೊಹಿಲ್ಲರು ಅಲ್ಲದೇ ಭಾರತದಿಂದಲೇ ಬಂದ ಪಂಜಾಬಿ ಖತ್ರಿಗಳು, ಸಿಖ್ಖರ ಬಗ್ಗೆ ಅವರು ಮಾತಾಡುತ್ತಾರೆ [ಪು ೧೨೯]. ಈಗಿನ ಹೈದರಾಬಾದಿನಲ್ಲೂ ಈ ವೈವಿಧ್ಯತೆ ಕಾಣಿಸುತ್ತದೆ. ಭಿನ್ನ ಪಂಥದವರು, ಭಿನ್ನ ಸ್ಥರದವರೂ ಬದಿಬದಿಯಲ್ಲಿ ಜೀವಿಸಿ ಊರನ್ನು ಬಣ್ಣದ ಚಿತ್ತಾರದ ಹಾಗೆ ರೂಪಿಸಿ ಶಾಂತಿಯಿಂದ ಜೀವಿಸುತ್ತಿದ್ದಾರೆ!&lt;br /&gt;&lt;br /&gt;ನಾಲ್ಕು ನೂರು ವರ್ಷಗಳ ಘನ ಚರಿತ್ರೆಯಿದ್ದರೂ ಈ ಊರಿನದು ರಕ್ತಪಾತಹೀನವಾದ ಚರಿತ್ರೆಯೆಂದೇ ಹೇಳಬೇಕು. ಏನಾದರೂ ತೊಡಕುಗಳಿದ್ದರೆ ಅದು ಸಣ್ಣ ಸ್ಥರದಲ್ಲೇ ಇರುತ್ತಿದ್ದುವು. ಜೀವನ ಹೆಚ್ಚಿನ ಆತಂಕವಿಲ್ಲದೇ ನಡೆಯುತ್ತಿತ್ತು. ಅಸಫ್ ಜಾಹಿಗಳ ಆಳ್ವಿಕೆಯ ಮೊದಲಭಾಗದಲ್ಲಿ ಅವರು ಮುಘಲ್ ಸಂಸ್ಥಾನದ ಪ್ರತಿನಿಧಿಗಳಾಗಿರುವಲ್ಲಿ ಸಂತುಷ್ಟರಾಗಿದ್ದರು. ಎರಡನೆಯ ಭಾಗದಲ್ಲಿ ಬ್ರಿಟಿಷ್ ಸಂಸ್ಥಾನದ ಸಹಯೋಗಿಗಳಾಗುವುದರಲ್ಲಿ ಅವರಿಗೆ ಹೆಚ್ಚಿನ ತೊಂದರೆಯಿರಲಿಲ್ಲ. "ಹಾಗೆ ನೋಡಿದರೆ ನಿಜಾಮ ನಿಜಕ್ಕೂ ಮುಘಲ್ ಚಕ್ರವರ್ತಿಗಳ ಉಪಚಕ್ರವರ್ತಿಯಷ್ಟೇ ಆಗಿದ್ದ" ಎಂದು ಲೂಥರ್ ಹೇಳುತ್ತಾರೆ. ಬಿಟಿಷ್ ಗವರ್ನರ್ ಜನರಲ್ ಹೈದರಾಬಾದು ತನ್ನದೇ ನಾಣ್ಯಗಳನ್ನು ಅಚ್ಚು ಹಾಕಬಹುದು ಎಂದು ಹೇಳಿದಾಗ್ಯೂ ನಿಜಾಮ ಅದರ ಬಗ್ಗೆ ತಮ್ಮ ಅನುಮಾನವನ್ನು ತೋರಿಸುತ್ತಾನೆ. ಏಳನೆಯ ನಿಜಾಮನ ಹೆಗ್ಗಳಿಕೆಯೆಂದರೆ ತನಗೆ ಬಂದ "ಬ್ರಿಟಿಷ್ ಸಂಸ್ಥಾನದ ಅತೀ ನಂಬುಗಸ್ತ ವಿಶ್ವಾಸಿ ಸಹಚರ" ಅನ್ನುವ ಪಟ್ಟ. ಇಂದಿಗೂ ನಗರ ಆರಾಮವಾಗಿರುವುದಕ್ಕೆ ಈ ಶಾಂತಿಪ್ರಿಯತೆಯೇ ಕಾರಣವೇನೋ!&lt;br /&gt;&lt;br /&gt;ನಾಲ್ಕುನೂರು ವರ್ಷಗಳ ಭವ್ಯ ಚರಿತ್ರೆಯನ್ನು ಅಷ್ಟೇ ಪುಟಗಳಲ್ಲಿ ನಿರೂಪಿಸುವುದು ಕಷ್ಟವೆನ್ನುವುದನ್ನು ಒಪ್ಪುತ್ತಲೇ ಈ ಪುಸ್ತಕದ ಹಲವು ಪುಟಗಳು ನಿರಾಸೆಯನ್ನುಂಟುಮಾಡುತ್ತವೆ ಎಂದು ಹೇಳಲೇಬೇಕಾಗಿದೆ. ಉದಾಹರಣೆಗೆ ಆರನೆಯ ನಿಜಾಮ ಮಹಬೂಬ್ ಅಲಿಯ ಬಗೆಗಿನ ಭಾಗ ಆತನನ್ನು ಅಷ್ಟೇನೂ ಉತ್ತಮ ರಾಜನಲ್ಲ ಅನ್ನುವಂತೆ ಚಿತ್ರಿಸುತ್ತದೆ. ಅದೇ ಹಾರಿಯಟ್ ಲಿಂಟನ್ ಮತ್ತು ಮೋಹಿನಿ ರಾಜನ್ ಬರೆದ್ "ಡೇಸ್ ಆಫ್ ದ ಬಿಲವೆಡ್" ಅನ್ನುವ ಮಹಬೂಬ್ ಅಲಿ ಬಗೆಗೇ ವಾಚ್ಯ ಮತ್ತು ಕಥನಗಳ ಮೂಲಕ ಗ್ರಹಿಸಿರುವ ಪುಸ್ತಕ ಆತನನ್ನು ಭವ್ಯವಾಗಿ ಚಿತ್ರಿಸುತ್ತದೆ. ಲೂಥರ್ ಆ ಪುಸ್ತಕದ ನಂತರ ತಮ್ಮ ಪುಸ್ತಕವನ್ನು ಬರೆಯುತ್ತಾರಾದ್ದರಿಂದ, ಅಕಸ್ಮಾತ್ ಅವರಿಗೆ ಲಿಂಟನ್ ಮತ್ತು ರಾಜನ್ ಪುಸ್ತಕದ ಬಗ್ಗೆ ಅಸಮಾಧಾನ, ಕಿರಿಕಿರಿಯಿದ್ದಲ್ಲಿ ಅದನ್ನು ಪ್ರಶ್ನಿಸುವ ಅವಕಾಶವನ್ನು ಕಳೆದುಕೊಂಡು ಬಿಟ್ಟಿದ್ದಾರೆನ್ನಿಸುತ್ತದೆ. ಚರಿತ್ರೆಯ ಬಗ್ಗೆ ಮಾತನಾಡುವಾಗ ಆ ಕಾಲದ ಬಗ್ಗೆ ಇರುವ ಸಾಹಿತ್ಯವನ್ನು ಓದುವುದು, ಆ ಬಗ್ಗೆ ಚರ್ಚಿಸುವುದು ಅವಶ್ಯಕ ಅನ್ನಿಸುತ್ತದೆ. ಹಾಗೆಯೇ ಏಳನೆಯ ನಿಜಾಮನಾದ ಉಸ್ಮಾನ್ ಅಲಿ ಬಗ್ಗೆ ಕರಾಕಾ ಬರೆದಿರುವ ಜೀವನ ಚರಿತ್ರೆಯನ್ನು ಲೂಥರ್ ಕಡೆಗಣಿಸುತ್ತಾರೆ. ಅದೇ ರೀತಿ ವಿ.ಕೆ.ಬಾವಾ ಬರೆದಿರುವ ಒಳ್ಳೆಯ ಪುಸ್ತಕದ ಬಗ್ಗೆ ಚರ್ಚಿಸಲು ಸಾಕಷ್ಟ ಪುಟಗಳನ್ನು ಖರ್ಚುಮಾಡಿದರೂ, ಆ ಬಗ್ಗೆ ಅವರ ಚರ್ಚೆ ಸಮಾಧಾನಕರವಾಗಿಲ್ಲ.&lt;br /&gt;&lt;br /&gt;ಏಳನೆಯ ನಿಜಾಮನ ಜೀವನದಲ್ಲಿ ಸುಮಾರಷ್ಟು ವಿರೋಧಾಭಾಸಗಳಿದ್ದುವು. ಲೂಥರ್ ಏಳನೆಯ ನಿಜಾಮನ ತಿಕ್ಕಲುತನಗಳನ್ನು ಚಿತ್ರಿಸುವುದಕ್ಕೇ ಸೀಮಿತಗೊಳಿಸಿಬಿಡುತ್ತಾರೆ. ಉಸ್ಮಾನ್ ಅಲಿ ತನ್ನ ಪ್ರಧಾನ ಮಂತ್ರಿಯನ್ನು ನಾಲ್ಕು &lt;/span&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_mxWA9ZVkKhQ/SEN0PbU9L6I/AAAAAAAAAPM/643TFYiOLhU/s1600-h/hyd.jpg" style="color: rgb(51, 42, 36); text-decoration: none; "&gt;&lt;img src="http://4.bp.blogspot.com/_mxWA9ZVkKhQ/SEN0PbU9L6I/AAAAAAAAAPM/643TFYiOLhU/s320/hyd.jpg" alt="" id="BLOGGER_PHOTO_ID_5207133402552938402" border="0" style="margin-top: 0pt; margin-right: 10px; margin-bottom: 10px; margin-left: 0pt; float: left; cursor: pointer; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;&lt;span style="font-family:'trebuchet ms';"&gt;&lt;span class="Apple-style-span" style="font-size: medium;"&gt;ಗಂಟೆಯ ಸಮಯಕ್ಕೆ ಭೇಟಿಯಾದರೆ ಅವರಿಗೆ ಚಹಾ ಕೊಡಬೇಕಾಗುತ್ತದೆಂಬ ಕಾರಣಕ್ಕೆ ಭೇಟಿ ಮಾಡುತ್ತಿರಲಿಲ್ಲವೆನ್ನುವಂಥಹ ವಿಷಯಗಳನ್ನು ವಿಶ್ವವಿಖ್ಯಾತವಾದ ಆತನ ಜಿಪುಣತನವನ್ನೂ ಚಿತ್ರಿಸಿ ಉಸ್ಮಾನ್ ಅಲಿಯನ್ನೂ ಉತ್ತಮನಲ್ಲದಂತೆ ಚಿತ್ರಿಸುತ್ತಾರಾಗಲೀ, ಉಸ್ಮಾನ್ ಅಲಿಯ ಆಳ್ವಿಕೆಯ ಕಾಲದಲ್ಲಿ ಸ್ಥಾಪಿಸಿದ ಎಷ್ಟೋ ಸರಕಾರಿ ಸಂಸ್ಥೆಗಳ ಬಗ್ಗೆ ಮಾತಾಡುವುದೇ ಇಲ್ಲ [ಮಹಿಳೆಯರಿಗಾಗಿಯೇ ಪ್ರತ್ಯೇಕ ಕಾಲೇಜು, ನಿಜಾಮಿಯಾ ತಾರಾಗಣ, ಆರ್ಟ್ಸ್ ಕಾಲೇಜು, ತರ್ಜುಮೆಗೆ ಮೀಸಲಾದ ದರ್-ಉಲ್-ತರ್ಜುಮಾ, ವೈದ್ಯಕೀಯ ಕಾಲೇಜು ಮತ್ತು ವಿಶ್ವವಿದ್ಯಾನಿಲಯ], ಉಸ್ಮಾನ ಅಲಿ ತನ್ನ ಜೀವನವನ್ನು ದಾರಿದ್ರ್ಯದಲ್ಲಿ ಕಳೆದರೂ, ಈ ರೀತಿಯ ಸಂಸ್ಥೆಗಳನ್ನು ನಿರ್ಮಿಸುವಾಗ ಯಾವ ಜಿಪುಣತನವನ್ನೂ ತೋರಿಸಿರಲಿಲ್ಲ. ಈ ಬಗ್ಗೆ ಈಗಗಲೇ ಸಾಕಷ್ಟು ಬರಹಗಳಿರುವುದರಿಂದ ಲೂಥರ್ ಈ ವಿಷಯದವಿಶ್ಲೇಷಣೆ ಹೇಗೆ ಮಾಡುತ್ತಿದ್ದಿರಬಹುದೆನ್ನುವ ಕುತೂಹಲ, ಕುತೂಹಲವಾಗಿಯೇ ಉಳಿದಿದೆ. ಹಾಗೇ ಪೋಲೀಸ್ ಕಾರ್ಯಾಚರಣೆ [ಆಪರೇಷನ್ ಪೋಲೋ] ನಂತರೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ನಡುವ ಹಂಚಿಹೋದ ಹೈದರಾಬಾದು ಆಗಿನ ಮುಸಲ್ಮಾನ ಸಮಾಜದ ಮೇಲೆ ಬಂದ ರಾಜಕೀಯ ಸಾಮಾಜಿಕ ಒತ್ತಡ ಈ ಎಲ್ಲದರ ಬಗ್ಗೆ ಅದ್ಭುತವಾಗಿ ಗ್ರಹಿಸಿ ಬರೆದಿರುವ ರತ್ನಾ ನಾಯ್ಡು, ಒಮರ್ ಖಲೀದಿಯಂತಹ ವಿದ್ವಾಂಸರ ಬರಹವನ್ನು ಲೂಥರ್ ಹೆಚ್ಚು ಚರ್ಚಿಸದೆಯೇ ತಳ್ಳಿಹಾಕುತ್ತಾರೆ. ಖಲೀದಿಯವರ ವಾದಗಳನ್ನು ಅಲ್ಲಿರುವ ಅಂಕಿಸಂಖ್ಯೆಗಳು ಅತಿ ಎಂದು ಹೇಳಿ ಲೂಥರ್ ಒಂದೇ ಏಟಿಗೆ ತಳ್ಳಿಹಾಕುತ್ತಾರೆ.&lt;br /&gt;&lt;br /&gt;ಹೈದರಾಬಾದು ಸಂಸ್ಥಾನ ಭಾರತದ ಸೈನ್ಯದ ವಿರುದ್ಧ ಸಮರಕ್ಕೆ ಹೋಗಲೇ ಇಲ್ಲವೆನ್ನುವುದನ್ನು ಒಂದು ಆಸಕ್ತಿಕರ ಘಟನೆಯ ಮೂಲಕ ನಿರೂಪಿಸಲಾಗಿದೆ [ಪು ೨೭೮]. "ಹೈದರಾಬಾದಿನ ಪ್ರಧಾನ ಮಂತ್ರಿ ತನ್ನ ಸೇನಾಪತಿಯೊಂದಿಗೆ ಮಾತುಕತೆ ಮುಗಿಸಿ ಕಂಟ್ರೋಲ್ ರೂಮಿಗೆ ಬಂದಾಗ ಭಾರತೀಯ ಸೈನ್ಯದ ಟ್ಯಾಂಕುಗಳೂ ಸಶಸ್ತ್ರ ವಾಹನಗಳೂ ಕಲ್ಯಾಣಿ-ಬೀದರ್ ರಸ್ತೆಯ ಮೇಲೆ ಓಡಾಡುತ್ತಿವೆ ಅನ್ನುವ ಸುದ್ದಿ ಬಂದಿತು. ಲೈಕ್ ಅಲಿ ಗೋಡೆಯ ಮೇಲಿದ್ದ ನಕಾಶೆಯನ್ನು ನೋಡಿದ. ಅದ್ದನ್ನೇ ದಿಟ್ಟಿಸಿ ನೋಡಿದಾಗ ಕಲ್ಯಾಣಿಗೂ-ಬೀದರ್‌‍ಗೂ ನಡುವೆ ರಸ್ತೆಯಿದ್ದಂತೆ ಕಾಣಲಿಲ್ಲ. ಆತ ತನ್ನ ಕುರ್ಚಿಯಿಂದ ಎದ್ದ, ಕನ್ನಡಕ ಸರಿಮಾಡಿಕೊಂಡ, ಹಾಗೂ ನಕ್ಷೆಯಲ್ಲಿ ಪಶ್ಚಿಮ ವಿಭಾಗವನ್ನು ಅಮೂಲಾಗ್ರ ಪರಿಶೀಲಿಸಿದ. ಆ ಎರಡೂ ಊರುಗಳನ್ನು ಹಸುರು ಬಣ್ಣದ ಸೂಜಿಚುಚ್ಚಿ ಗುರುತಿಸಿದ್ದರು. ಆದರೆ ಅವುಗಳ ನಡುವೆ ರಸ್ತೆಯಿರಲಿಲ್ಲ. ತಕ್ಷಣ ಮುಖ್ಯ ಅಭಿಯಂತರನಿಗೆ ಫೋನ್ ಮಾಡಿ ಆ ನಗರಗಳ ನಡುವೆ ರಸ್ತೆಯಿದೆಯೇ ಎಂದು ಕೇಳಿದ. ಮುಖ್ಯ ಅಭಿಯಂತರ ಹೌದು, ಇತ್ತೀಚೆಗಷ್ಟೇ ಪ್ರಥಮ ದರ್ಜೆಯ ರಸ್ತೆಯನ್ನು ಈ ಎರಡೂ ನಗರಗಳ ನಡುವೆ ಉದ್ಘಾಟಿಸಲಾಯಿತೆಂದು ಜಂಬವಾಗಿ ಹೇಳಿದ. ಆದರೆ ಸೈನ್ಯದ ಬಳಿಯಿದ್ದ ನಕ್ಷೆಯಲ್ಲಿ ಆ ರಸ್ತೆಯಿರಲೇ ಇಲ್ಲ!!&lt;br /&gt;&lt;br /&gt;ನಿಜಕ್ಕೂ ಹೈದರಾಬಾದಿನ ಆತ್ಮವನ್ನು ಪ್ರತಿನಿಧಿಸುವುದಕ್ಕೆ ಈ ಘಟನೆ ಒಂದು ಉತ್ತಮ ನಿದರ್ಶನ [ಪು ೨೯೩]. [ಭಾರತಕ್ಕೆ ಸ್ವಾತಂತ್ರ ಬಂದನಂತರ] ಕೇಂದ್ರ ಸರಕಾರದ ಅಧಿಕಾರಿಗಳು ಹಳೆಯ ಹೈದರಾಬಾದ್ ಸಂಸ್ಥಾನದ ಅಧಿಕಾರಿಗಳೊಂದಿಗೆ ಭೇಟಿಯಾಗುವ ಏರ್ಪಾಟು ಮಾಡುತ್ತಾರೆ. ಮೊದಲಿಗೆ ರಾಯ್ ಜಾನಕೀ ಪರ್‌ಶಾದ್ ಅವರ ಜೊತೆ ಭೇಟಿಯೆಂದು ಎ.ಡಿ.ಸಿ ಘೋಷಿಸುತ್ತಾನೆ. ಜಾನಕೀ ಪರ್‌ಶಾದ್ ಶೇರ್‍ವಾನಿ ಮತ್ತು ಫೇಜ್ ಟೋಪಿ ಧರಿಸಿ ಸಭೆಗೆ ಬರುತ್ತಾರೆ. ಆಗ ನಡೆಯುವ ಘಟನೆ ನೋಡಿ:&lt;br /&gt;&lt;br /&gt;ಜಾನಕೀ ಪರ್‌ಶಾದ್ ಘನಗಂಭೀರವಾಗಿ ಎದ್ದು ಭೇಟಿಗೆಂದು ಬಾಗಿಲತ್ತ ಹೆಜ್ಜೆ ಹಾಕುತ್ತಾರೆ. ಎ.ಡಿ.ಸಿ ಗತ್ತಿನಿಂದ ಅವರತ್ತ ತಿರುಗಿ "ಮಿಸ್ಟರ್ ನೀವಲ್ಲ" ಎಂದು ಗಡುಸಾಗಿ ಹೇಳಿ "ಅವರು ಭೇಟಿಯಾಗಬಯಸುವುದು ರಾಯ್ ಜಾನಕೀ ಪರ್‌ಶಾದ್ ಅವರನ್ನು" ಅನ್ನುತ್ತಾನೆ.&lt;br /&gt;&lt;br /&gt;"ನಾನೇ ಜಾನಕೀ ಪರ್‌ಶಾದ್" ಸಮಾಚಾರ ವಿಭಾಗದ ಮುಖ್ಯಸ್ಥ ಬೇಸರದ ದನಿಯಲ್ಲಿ ಹೇಳುತ್ತಾರೆ.&lt;br /&gt;&lt;br /&gt;"ಓಹ್!" ಕ್ಯಾಪ್ಟನ್ ಪ್ಯಾರೇಲಾಲ್ ಉದ್ಗರಿಸಿ ಹೇಳುತ್ತಾನೆ "ಹಾಗಾದರೆ ನೀವು ಮುಸಲ್ಮಾನರಂತೆ ಯಾಕೆ ಬಟ್ಟೆ ಧರಿಸಿದ್ದೀರಿ?&lt;br /&gt;&lt;br /&gt;"ಇಲ್ಲಿ ನಾವು ಬಟ್ಟೆ ಧರಿಸುವುದೇ ಹೀಗೆ" ಜಾನಕೀ ಪರ್‌ಶಾದ್ ತಣ್ಣಗೆ ಉತ್ತರಿಸುತ್ತಾರೆ.&lt;br /&gt;&lt;br /&gt;ಇಲ್ಲಿ ಬಟ್ಟೆ ಧರಿಸುವ ವಿಧಾನಕ್ಕೂ, ಪಾಲಿಸುವ ಧರ್ಮಕ್ಕೂ ನೇರ ಸಂಬಂಧವಿರಲಿಲ್ಲ, ಅಥವಾ ವಿರೋಧಾಭಾಸವೂ ಇರಲಿಲ್ಲ. ಹೀಗಾಗಿಯೇ ಹೈದರಾಬಾದ್ ಭವ್ಯ ನಗರವಾಗುತ್ತದೆ. ಸರ್ವಧರ್ಮದವರೂ ಬೆರೆತು, ಹಳೆಯ ಬೇರಿನೊಂದಿಗೆ ಹೊಸ ಚಿಗುರೂ ಸೇರಿ ವೈವಿಧ್ಯತೆಯ ಪ್ರತೀಕವಾಗಿ ನಿಲ್ಲುತ್ತದೆ. ಹೀಗಾಗಿಯೇ ಸನಾತನಿಗಳನ್ನೂ ಆಧುನಿಕರನ್ನೂ ಹೈದರಾಬಾದು ಆಕರ್ಷಿಸುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಭಾರತದ ಕೆಲವೇ ನಗರಗಳಂತೆ ಹೈದರಾಬಾದೂ ಅನೇಕ ಶತಮಾನಗಳನ್ನು ಏಕಕಾಲಕ್ಕೆ ತನ್ನದಾಗಿಸಿಕೊಳ್ಳಬಹುದು. ಈ ಬಗ್ಗೆ ಏನಾದರೂ ಅನುಮಾನವಿದ್ದಲ್ಲಿ, ಮೊದಲು ಚೂಡಿಬಜಾರಿನಲ್ಲಿ ಒಂದು ಸುತ್ತು ಹಾಕಿ ತಕ್ಷಣವೇ ಸಿಕಂದರಾಬಾದಿನ ಸರದಾರ್ ಪಟೇಲ್ ರಸ್ತೆಯಲ್ಲಿ ಇಳಿದರೆ ನಮಗೆ ಈ ವೈವಿಧ್ಯತೆಯ ಅರ್ಥ ತಕ್ಷಣವೇ ಆಗುತ್ತದೆ!&lt;br /&gt;&lt;br /&gt;ಹೈದರಾಬಾದಿಯಾದ ಲೂಥರ್ ಈ ಪುಸ್ತಕವನ್ನು ಜಾಗರೂಕತೆಯಿಂದ ಬರೆದಿದ್ದಾರಾದರೂ, ಮಿಕ್ಕ ವಿದ್ವಾಂಸರು ತರಲು ಸಾಧ್ಯವಾಗದ ತೀವ್ರತೆಯನ್ನು ಈ ಪುಸ್ತಕಕ್ಕೆ ತರಬಹುದಿತ್ತು. ಆದರೆ ಅವರು ಹಾಗೆ ಮಾಡುವುದಿಲ್ಲ. ದುರಂತವೆಂದರೆ ಅವರು ತಮ್ಮ ತೀವ್ರತೆಯನ್ನು ರೋರಿಸುತ್ತಲೇ ಪಾಂಡಿತ್ಯದ ಸೋಗನ್ನೂ ಹಾಕುವ ಪ್ರಯತ್ನ ಮಾಡುತ್ತದೆ. ಹೀಗಾಗಿ ಮೊದಲ ಭಾಗದಲ್ಲಿ ಬರೇ ತೀವ್ರತೆ ಕಂಡರೆ, ಮುಂದಿನ ಭಾಗದಲ್ಲಿ ಪಾಂಡಿತ್ಯ ಮೇಲುಗೈಯಾಗುತ್ತಾ ತೀವ್ರತೆ ಇಲ್ಲವಾಗುತ್ತದೆ.&lt;br /&gt;&lt;br /&gt;&lt;/span&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_mxWA9ZVkKhQ/SEN1b7U9L9I/AAAAAAAAAPk/bVMJyjou3w0/s1600-h/hyd.jpg" style="color: rgb(51, 42, 36); text-decoration: none; "&gt;&lt;img src="http://2.bp.blogspot.com/_mxWA9ZVkKhQ/SEN1b7U9L9I/AAAAAAAAAPk/bVMJyjou3w0/s320/hyd.jpg" alt="" id="BLOGGER_PHOTO_ID_5207134716812931026" border="0" style="margin-top: 0pt; margin-right: 10px; margin-bottom: 10px; margin-left: 0pt; float: left; cursor: pointer; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;&lt;span style="font-family:'trebuchet ms';"&gt;&lt;span class="Apple-style-span" style="font-size: medium;"&gt;ಇನ್ನು ನಾನು ಹೇಳಿದ ಚಲನಚಿತ್ರ ಭಾಗ್‌ಮತಿಯ ಬಗ್ಗೆ. ಈ ಚಲನಚಿತ್ರವನ್ನು ನಾನು ಹೈದರಾಬಾದಿನ ಬಗ್ಗೆ ಇರುವ ಕುತೂಹಲದ ಏಕೈಕ ಕಾರಣಕ್ಕಾಗಿ ನೋಡಿದೆ ಅನ್ನಬಹುದಾದರೂ ಈ ಚಲನಚಿತ್ರದಲ್ಲಿದ್ದ ,ಸ್ಥಳೀಯ ಜನರಿಂದ ಮಾಡಿಸಿದ್ದ ಅನಿಮೇಷನ್ ಎಷ್ಟು ಚೆನ್ನಾಗಿದೆ ಅನ್ನುವುದೂ ನನ್ನ ಕುತೂಹಲದ ವಿಷಯವಾಗಿತ್ತು. ಕೇವಲ ಎನಿಮೇಷನ್ನಿನ ಗುಣಮಟ್ಟವನ್ನು ನೋಡಬೇಕೆಂದರೆ ವಿವರಗಳು ಮತ್ತು ಚಿತ್ರದಲ್ಲಿನ ಆಳ ಆಯಾಮಗಳ ವಿಷಯದಲ್ಲಿ ಚೆನ್ನಾಗಿದೆ ಅನ್ನಿಸಿತು. &lt;/span&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_mxWA9ZVkKhQ/SEN1w7U9L-I/AAAAAAAAAPs/PgdvFxst96Q/s1600-h/hyd.png" style="color: rgb(51, 42, 36); text-decoration: none; "&gt;&lt;img src="http://2.bp.blogspot.com/_mxWA9ZVkKhQ/SEN1w7U9L-I/AAAAAAAAAPs/PgdvFxst96Q/s320/hyd.png" alt="" id="BLOGGER_PHOTO_ID_5207135077590183906" border="0" style="margin-top: 0pt; margin-right: 0pt; margin-bottom: 10px; margin-left: 10px; float: right; cursor: pointer; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;&lt;span style="font-family:'trebuchet ms';"&gt;&lt;span class="Apple-style-span" style="font-size: medium;"&gt;ಆದರೆ ಈ ಚಿತ್ರವನ್ನು ಎನಿಮೇಷನ್ ಫಾರ್ಮಾಟಿನಲ್ಲಿ ಮಾಡಬೇಕಿತ್ತೇ? ಈ ಪ್ರಶ್ನೆ ಲೂಥರ್ ಪುಸ್ತಕ ಕಾದಂಬರಿಯ ರೂಪ ಪಡೆಯಬೇಕಿತ್ತೇ ಅಥವಾ ಚರಿತ್ರೆಯ ಪಾಂಡಿತ್ಯಪೂರ್ಣ ಪುಸ್ತಕವಾಗಿರಬೇಕಿತ್ತೇ ಅನ್ನುವ ಪ್ರಶ್ನೆಯಂತೆಯೇ ಇದೆ. ಕುಲಿ ಕುತುಬ್ ಶಾ ಕಥೆ ಆಸಕ್ತಿಕರವಾಗಿದೆ. ಆದರೆ ಈರೀತಿಯ ಚಿತ್ರೀಕರಣಕ್ಕೆ ಒಳಗಾಗುವಷ್ಟು ಮಹತ್ತರೆ ಕಥೆಯೇ? ಬಹುಶಃ ಇಲ್ಲ. ಹೀಗಾಗಿಯೇ ನಿರ್ದೇಶಕರು ಅದರೊಳಕ್ಕೆ ಸಮಕಾಲೀನ ಕಥೆಯೊಂದನ್ನು ತುರುಕುವ ಪ್ರಯತ್ನ ಮಾಡಿದ್ದಾರೆನ್ನಿಸುತ್ತದೆ. ಆದರೂ ತಬುವನ್ನು ಕರೆತಂದು ಅವಳನ್ನು ಶಿವರಂಜನಿಯ ಪಾತ್ರಕ್ಕಿಳಿಸಿ ಅವಳು ಭಾಗ್‌ಮತಿಯ ಪುನರ್ಜನ್ಮ ಅನ್ನುವ ಅರ್ಥ ಬರುವಂತೆ ಚಿತ್ರಿಸಿರುವುದು ಸ್ವಲ್ಪ ಅತಿ ಅನ್ನಿಸಿತು.&lt;br /&gt;&lt;br /&gt;ಈ ಚಿತ್ರದ ನಿರ್ದೇಶಕರಾದ ಅಶೋಕ್ ಕೌಲ್ ಕೂಡಾ ಚರಿತ್ರೆಯ ಪ್ರೊಫೆಸರಾಗಿ ಆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.&lt;/span&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_mxWA9ZVkKhQ/SEN2Z7U9MAI/AAAAAAAAAP8/v-3odQkyZx8/s1600-h/hyd.jpg" style="color: rgb(51, 42, 36); text-decoration: none; "&gt;&lt;img src="http://2.bp.blogspot.com/_mxWA9ZVkKhQ/SEN2Z7U9MAI/AAAAAAAAAP8/v-3odQkyZx8/s320/hyd.jpg" alt="" id="BLOGGER_PHOTO_ID_5207135781964820482" border="0" style="margin-top: 0pt; margin-right: 10px; margin-bottom: 10px; margin-left: 0pt; float: left; cursor: pointer; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;&lt;span style="font-family:'trebuchet ms';"&gt;&lt;span class="Apple-style-span" style="font-size: medium;"&gt;ನಿರ್ದೇಶಕರಾಗಿ ಆತನೇ ನಟನೆಯಲ್ಲಿ ಒಂದೆರಡು ಪಾಠಗಳನ್ನು ತಮ್ಮ ನಟವೃಂದದಿಂದ ಕಲಿಯಬಹುದೆನ್ನಿಸುತ್ತದೆ. ಎಂದಿನಂತೆ ತಬು ಗಂಭೀರವಾಗಿ ಪಾತ್ರಪೋಷಣೆ ಮಾಡಿದ್ದರೂ ಈ ಸಿನೆಮಾಕ್ಕೆ ಆಕೆಯ ನೈಪುಣ್ಯತೆಯ ಅವಶ್ಯಕತೆಯಿರಲಿಲ್ಲವೇನೋ. ಬಹುಶಃ ಆಕೆ ಈ ಚಿತ್ರದಲ್ಲಿ ನಟಿಸಲು ಒಪ್ಪಲು ಅದು ಹೈದರಾಬದಿನ ಬಗೆಗಿನ ಚಿತ್ರ ಅನ್ನುವುದೇ ಏಕೈಕ ಕಾರಣವಿರಬಹುದು. [ಎಂ.ಎಫ್.ಹುಸೇನ್ ನಿರ್ದೇಶಿಸಿದ - "ಮೀನಾಕ್ಷಿ ಮೂರುನಗರಗಳ ಕಥೆ" ಚಿತ್ರದಲ್ಲೂ ಆಕೆ ಇದೇ ಕಾರಣಕ್ಕೆ ನಟಿಸಿರಲು ಸಾಕು.] ಮಿಲಿಂದ್ ಸೋಮನ್ ಈ ಚಿತ್ರದಲ್ಲಿ ಯಾಕಿದ್ದಾನೆಂದು ಅವನಿಗೂ ತಿಳಿಯದೆನ್ನಿಸುತ್ತದೆ. ಆದರೆ ಈ ಚಿತ್ರವನ್ನು ಚಿತ್ರೀಕರಿಸಿರುವ ರೀತಿ ನಿಜಕ್ಕೂ ಲೂಥರ್ ಚಿತ್ರಿಸಿರವ ಕುಲಿಕುತುಬ್ ಶಾರ ಕಥೆಗೆ ಹತ್ತಿರವಾಗಿರುವುದು ಕುತೂಹಲದ ವಿಷಯ. ಲೂಥರ್ ಪುಸ್ತಕವನ್ನು ಈ ಚಿತ್ರ ತಯಾರಕರು ಗಮನಿಸಿರಬಹುದುನ್ನುವುದಕ್ಕೆ ಯಾವ ಸಂಕೇತವೂ ಚಿತ್ರದ ಟೈಟಲ್ ಕಾರ್ಡ್ ಗಳಲ್ಲಿ ಕಾಣುವುದಿಲ್ಲ. ಒಂದು ಮುಖ್ಯವಾದ ವಿವರದಲ್ಲಿ ಎರಡೂ ಕೃತಿಗಳು ಸಮಾನಾಂತರವಾಗಿರುವುದೆಂದರೆ ಭಾಗಮತಿಯನ್ನು ಪುಸ್ತಕದಲ್ಲೂ ಸಿನೆಮಾದಲ್ಲೂ ಕುಲಿ "ಭಾಗ್" ಎಂದು ಸಂಭೋಧಿಸುತ್ತಾನೆ. ಇದೇ ರೀತಿಯಲ್ಲಿ ಚಿತ್ರದಲ್ಲಿ ಬರುವ ಪಿತೂರಿಗಳೂ, ಉಪಕಥೆಗಳೂ ಲೂಥರ್ ಪುಸ್ತಕದಲ್ಲಿರುವಂತೆಯೇ ಇದೆ. ಬಹುಶಃ ಆಗಿನ ಸಮಯದ ಚರಿತ್ರೆಯನ್ನು ಚೆನ್ನಾಗಿ ದಾಖಲಿಸಲಾಗಿದೆಯೇನೋ.&lt;br /&gt;&lt;br /&gt;ಈ ಪುಸ್ತಕವನ್ನು ನಾನು ಹೈದರಾಬಾದಿನ ಬಗ್ಗೆ ಇರುವ ಆಸಕ್ತಿಯ ಕಾರಣವಾಗಿ ಓದಿದೆ. ಇಲ್ಲವಾದಲ್ಲಿ ಮತ್ತೆ ಓದುತ್ತಿರಲಿಲ್ಲವೇನೋ. ಇನ್ನು ಸಿನೆಮಾದ ವಿಷಯಕ್ಕೆ ಬಂದರೆ ನನ್ನನ್ನು ನಾನೇ ಕೇಳುವ ಪ್ರಶ್ನೆ: ಈ ಸಿನೆಮಾ ಲಖನೋವಿನಬಗ್ಗೆ ಬಂದಿದ್ದರೆ ನೋಡುತ್ತಿದ್ದೆನೇ? ಬಹುಶಃ ಇಲ್ಲ. ಖಂಡಿತವಾಗಿಯೂ ಇಲ್ಲ....&lt;/span&gt;&lt;/span&gt;&lt;div style="clear: both; padding-bottom: 0.25em; "&gt;&lt;/div&gt;&lt;p class="blogger-labels" style="padding-top: 0px; padding-right: 0px; padding-bottom: 0px; padding-left: 0px; margin-top: 0px; margin-right: 0px; margin-bottom: 0.6em; margin-left: 0px; "&gt;&lt;span class="Apple-style-span" style="font-size: medium;"&gt;Labels: &lt;/span&gt;&lt;a rel="tag" href="http://kannada-kathe.blogspot.com/search/label/%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%20%E0%B2%B2%E0%B3%8B%E0%B2%95" style="color: rgb(51, 42, 36); text-decoration: none; "&gt;&lt;span class="Apple-style-span" style="font-size: medium;"&gt;ಪುಸ್ತಕ ಲೋಕ&lt;/span&gt;&lt;/a&gt;&lt;span class="Apple-style-span" style="font-size: medium;"&gt;, &lt;/span&gt;&lt;a rel="tag" href="http://kannada-kathe.blogspot.com/search/label/%E0%B2%B2%E0%B3%82%E0%B2%A5%E0%B2%B0%E0%B3%8D" style="color: rgb(51, 42, 36); text-decoration: none; "&gt;&lt;span class="Apple-style-span" style="font-size: medium;"&gt;ಲೂಥರ್&lt;/span&gt;&lt;/a&gt;&lt;span class="Apple-style-span" style="font-size: medium;"&gt;, &lt;/span&gt;&lt;a rel="tag" href="http://kannada-kathe.blogspot.com/search/label/%E0%B2%B6%E0%B3%8D%E0%B2%B0%E0%B3%80%E0%B2%B0%E0%B2%BE%E0%B2%AE%E0%B3%8D" style="color: rgb(51, 42, 36); text-decoration: none; "&gt;&lt;span class="Apple-style-span" style="font-size: medium;"&gt;ಶ್ರೀರಾಮ್&lt;/span&gt;&lt;/a&gt;&lt;span class="Apple-style-span" style="font-size: medium;"&gt;, &lt;/span&gt;&lt;a rel="tag" href="http://kannada-kathe.blogspot.com/search/label/%E0%B2%B9%E0%B3%88%E0%B2%A6%E0%B2%B0%E0%B2%BE%E0%B2%AC%E0%B2%BE%E0%B2%A6%E0%B3%8D" style="color: rgb(51, 42, 36); text-decoration: none; "&gt;&lt;span class="Apple-style-span" style="font-size: medium;"&gt;ಹೈದರಾಬಾದ್&lt;/span&gt;&lt;/a&gt;&lt;/p&gt;&lt;p style="padding-top: 0px; padding-right: 0px; padding-bottom: 0px; padding-left: 0px; margin-top: 0px; margin-right: 0px; margin-bottom: 0.6em; margin-left: 0px; "&gt;&lt;/p&gt;&lt;/div&gt;&lt;h3&gt;&lt;p class="post-footer" style="margin-top: 0px; margin-right: 0px; margin-bottom: 0px; margin-left: 0px; padding-right: 0px; padding-bottom: 0px; padding-left: 0px; font-family: Verdana, sans-serif; color: rgb(33, 17, 4); font-size: 80%; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; "&gt;© ಎಂ.ಎಸ್.ಶ್ರೀರಾಮ್ |&lt;/p&gt;&lt;/h3&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3271885473865236423-471639029698245580?l=prapanchapustaka.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prapanchapustaka.blogspot.com/feeds/471639029698245580/comments/default' title='Post Comments'/><link rel='replies' type='text/html' href='http://prapanchapustaka.blogspot.com/2009/03/blog-post_10.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3271885473865236423/posts/default/471639029698245580'/><link rel='self' type='application/atom+xml' href='http://www.blogger.com/feeds/3271885473865236423/posts/default/471639029698245580'/><link rel='alternate' type='text/html' href='http://prapanchapustaka.blogspot.com/2009/03/blog-post_10.html' title='ಹೈದರಾಬಾದ್: ಒಂದೆರಡು ಪುಸ್ತಕ, ಒಂದು ಸಿನೇಮಾ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/SENyXLU9L4I/AAAAAAAAAO8/iemvkDNjanA/s72-c/hyd.jpg' height='72' width='72'/><thr:total>0</thr:total></entry><entry><id>tag:blogger.com,1999:blog-3271885473865236423.post-6435661896677962810</id><published>2009-03-09T19:00:00.000-07:00</published><updated>2009-03-09T19:01:06.279-07:00</updated><title type='text'>ಹೈದರಾಬಾದ್: ಏಕೀಕರಣ?</title><content type='html'>&lt;span class="Apple-style-span" style="color: rgb(41, 48, 59); font-size: 13px; line-height: 19px; "&gt;&lt;div class="post-body"&gt;&lt;span style="font-size: 130%; "&gt;&lt;span style="font-family: 'trebuchet ms'; "&gt;ಏಳನೆಯ ನಿಜಾಮನ ಇಷ್ಟಕ್ಕೆ ವಿರುದ್ಧವಾಗಿ, ಜನರ ಅಭಿಪ್ರಾಯಗಳನ್ನು ಸಂಗ್ರಹಿಸದೇ ಹೈದರಾಬಾದ್ ಪ್ರಾಂತವನ್ನು ಭಾರತದ ಸಂವಿಧಾನದಡಿ ತಂದುದರ ಬಗ್ಗೆ ಸಾಕಷ್ಟು ಬರೆಯಲ್ಪಟ್ಟಿದೆ. ಈ ಬಗ್ಗೆ ಇರುವ ರಾಷ್ಟ್ರವಾದೀ ಅಭಿಪ್ರಾಯವೂ ಎಲ್ಲರಿಗೂ ವಿದಿತವಾದದ್ದೇ - ನಿಜಾಮ ಮೀರ್ ಉಸ್ಮಾನ್ ಅಲಿಯ ನಿಲುವಿನಲ್ಲಿ ಹುರುಳಿರಲಿಲ್ಲ; ಭಾರತದ ನಡುಮಧ್ಯದಲ್ಲಿದ್ದ ಹೈದರಾಬಾದಿಗಿದ್ದ ಭೌಗೋಳಿಕ ಮಹತ್ವವನ್ನು ಗಮನಿಸಿದಾಗ ಆ ಪ್ರಾಂತವನ್ನು ಪಾಕಿಸ್ತಾನದ ಅಂಗವನ್ನಾಗಿ ಮಾಡುವ ಯೋಚನೆಯನ್ನು ಮಾಡುವುದಾಗಲೀ, ಹೈದರಾಬಾದನ್ನು ಸ್ವತಂತ್ರ ರಾಜ್ಯವಾಗಿ ಬಿಟ್ಟುಕೊಡುವುದಾಗಲೀ ಅಸಾಧ್ಯದ ಮಾತೇ ಆಗಿತ್ತು. ಹೀಗಾಗಿ ಪೋಲೀಸ್ ಕಾರ್ಯಾಚರಣೆ ಹಾಗೂ ಹೈದರಾಬಾದನ್ನು ಭಾರತದ ಸೇರಿಸುವ ಪ್ರಕ್ರಿಯೆಯಲ್ಲಿ ಉಕ್ಕಿನ ಮಾನವ ಸರದಾರ್ ಪಟೇಲರ ಸಾಧನೆಗಳಲ್ಲಿ ಮಹತ್ವದ್ದೆಂದು ಗುರುತಿಸುವುದು ಸಹಜವೂ ಆಗಿದೆ.&lt;br /&gt;&lt;br /&gt;&lt;/span&gt;&lt;span style="font-family: 'trebuchet ms'; "&gt;ಆದರೆ ಹೈದರಾಬಾದ್ ಹಿಸ್ಟಾರಿಕಲ್ ಸೊಸೈಟಿಯಂಥಹ ಸಂಸ್ಥೆಗಳು ಪ್ರತಿಪಾದಿಸುವ ಒಂದು ಭಿನ್ನ ಹಾಗೂ ಮಹತ್ವದ ವಿಚಾರಧಾರೆಯಿದೆ. &lt;/span&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://photos1.blogger.com/x/blogger/4768/1773/1600/93809/benichou.jpg" style="color: rgb(51, 42, 36); text-decoration: none; "&gt;&lt;img src="http://photos1.blogger.com/x/blogger/4768/1773/1600/93809/benichou.jpg" alt="" border="0" style="margin-top: 0pt; margin-right: 0pt; margin-bottom: 10px; margin-left: 10px; float: right; cursor: pointer; width: 320px; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;&lt;span style="font-size: 130%; "&gt;&lt;span style="font-family: 'trebuchet ms'; "&gt;ಹಳೆಯ ಹೈದರಾಬಾದ್ ರಾಜ್ಯವನ್ನು ಭಾಷಾವಾರು ಪ್ರಾಂತಗಳಾಗಿ ವಿಂಗಡಿಸಿದ್ದು ಬುದ್ಧಿವಂತಿಕೆಯ ಕ್ರಿಯಯಲ್ಲವೆಂದೂ, ಹೈದರಾಬಾದಿನಲ್ಲಿ ಕೋಮು ಸೌಹಾರ್ದ ಸಂಬಂಧಿತ ಸಮಸ್ಯೆಗಳು ಉದ್ಭವವಾಗುವುದಕ್ಕೆ, ಆಂಧ್ರಪ್ರದೇಶದಲ್ಲಿ ತೆಲಂಗಾಣಾ, [ಹಾಗೂ ಮಹಾರಾಷ್ಟ್ರದಲ್ಲಿ ಮರಾಠವಾಡಾ, ಕರ್ನಾಟಕದಲ್ಲಿ ಹೈದರಾಬಾದ್ ಕರ್ನಾಟಕ] ಹಿಂದುಳಿಯಲು ಹೈದರಾಬಾದಿನ ವಿಂಗಡಣೆಯೇ ಕಾರಣವೆಂದು ಕೆಲವರು ವಾದಿಸುತ್ತಾರೆ. ಈ ಬಗ್ಗೆ ಒಮರ್ ಖಲೀದಿ ಬರೆದ "ಹೈದರಾಬಾದ್: ಆಫ್ಟರ್ ದ ಫಾಲ್" ಅನ್ನುವ ಪುಸ್ತಕ ಮಹತ್ವದ್ದಾಗಿದೆ.&lt;br /&gt;&lt;br /&gt;&lt;/span&gt;&lt;span style="font-family: 'trebuchet ms'; "&gt;ಲೂಸಿನ್ ಬೆನಿಚೌ ಬರೆದ "ಫ್ರಮ್ ಆಟೋಕ್ರಸಿ ಟು ಇಂಟಿಗ್ರೇಷನ್" ಅನ್ನುವ ಪುಸ್ತಕವನ್ನು ನಾನು ನೋಡಿದಾಗ ಅದರಲ್ಲೂ ಈ ಬಗೆಗಿನ ಚರ್ಚೆ ಇರಬಹುದೆಂದು ನಾನು ಸಹಜವಾಗಿಯೇ ನಿರೀಕ್ಷಿಸಿದ್ದೆ. ಆ ಪುಸ್ತಕ ೧೯೩೮-೪೮ರ ದಶಕದ ರಾಜಕೀಯ ಬೆಳವಣಿಗೆಯ ಬಗ್ಗೆ ಇತ್ತೆಂದು ತಿಳಿಸಿದ್ದರಿಂದ ಈ ನಿರೀಕ್ಷೆ ಇಟ್ಟುಕೊಳ್ಳುವುದು ಅನುಚಿತವಾಗಿರಲಿಲ್ಲವೇನೋ. ಆ ಕಾಲದಲ್ಲೇ ಏಕೀಕರಣದ ಎಲ್ಲ ಕ್ರಮಗಳೂ, ಹೈದರಾಬಾದಿನ ಭಾಷಾವಾರು ವಿಂಗಡನೆಗೆ ತಯಾರಿ, ಎರಡೂ ಆಗಿತ್ತು. ಹೈದರಾಬಾದು ಭಾರತದಲ್ಲಿ ಏಕೀಕರಣವಾಗುತ್ತಿದ್ದಂತೆಯೇ ಆ ಪ್ರಾಂತವೂ ಮುಬ್ಭಾಗವಾಗಿ ಒಡೆದಿತ್ತು! ಪುಸ್ತಕದ ಹಿಂದಿನ ಬ್ಲರ್ಬಿನಲ್ಲಿ "ಈ ಪುಸ್ತಕ ಏಕೀಕರಣದ ಜನಪ್ರಿಯತೆ ಮತ್ತು ಕ್ರಮವನ್ನು ಪರೀಕ್ಷಿಸುತ್ತದೆ. ಹಾಗೂ ಏಕೀಕರಣಕ್ಕೆ ಇದ್ದದ್ದು ಇದೊಂದೇ ಮಾರ್ಗವೇ ಅಥವಾ ಅದಕ್ಕೆ ಭಿನ್ನ ಮಾರ್ಗಗಳಿದ್ದುವೇ ಅನ್ನುವ ಪ್ರಶ್ನೆಯನ್ನೂ ಎತ್ತುತ್ತದೆ..." ಎಂದು ಬರೆದಿತ್ತು. ಲೇಖಕರು ಸರಿಯಾದ ಪ್ರಶ್ನೆಗಳನ್ನೇ ಕೇಳುತ್ತಿದ್ದರಾದರೂ, ಬೇರೇನು ಸಾಧ್ಯತೆಗಳಿದ್ದುವು ಅನ್ನುವುದರ ಬಗ್ಗೆ ಗಟ್ಟಿಯಾದ ವಾದ ಇಲ್ಲ.&lt;/span&gt; &lt;br /&gt;&lt;br /&gt;&lt;span style="font-family: 'trebuchet ms'; "&gt;ಭಾರತದ ಸ್ವಾತಂತ್ರಕ್ಕೆ ಮುಂಚಿನ ದಶಕದಲ್ಲಿ ಹೈದರಾಬಾದಿನಲ್ಲಿ ಸಾಕಷ್ಟು ರಾಜಕೀಯ ಕಾರ್ಯಾಚರಣೆಗಳಾದುವಾದರೂ, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಾದ ಸ್ವಾತಂತ್ರ ಹೋರಾಟದಲ್ಲಿ ಹೈದರಾಬಾದಿನ ಪಾತ್ರದಲ್ಲಿ ಒಗ್ಗಟ್ಟು ಮತ್ತು ಇತರ ಜಾಗಗಳಷ್ಟು ಉತ್ಸಾಹ ಕಂಡುಬಂದಿರಲಿಲ್ಲ. ಹೈದರಾಬಾದಿನ ಜನತೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿದ್ದರು. ಹಾಗೂ ಕಾಂಗ್ರೆಸ್‍ಗೆ ಹೈದರಾಬಾದಿನಲ್ಲಿ ಮಹತ್ವದ ಸ್ಥಾನವೇನೂ ಇರಲಿಲ್ಲ. ಹೈದರಾಬಾದಿನಲ್ಲಿ ಸತ್ಯಾಗ್ರಹದಂತಹ ಹೆಚ್ಚಿನ ಚಟುವಟಿಕೆಗಳು ಕಾಣಿಸಲಿಲ್ಲ. ಅಲ್ಲಿದ್ದ ಅತ್ಯಂತ ಮಹತ್ವದ ಕಾಂಗ್ರೆಸ್ ನಾಯಕರು ಸ್ವಾಮಿ ರಾಮಾನಂದ ತೀರ್ಥರಾಗಿದ್ದರು.&lt;/span&gt; &lt;br /&gt;&lt;br /&gt;&lt;span style="font-family: 'trebuchet ms'; "&gt;ಇದಕ್ಕೆ ಇರಬಹುದಾದ ಕಾರಣಗಳು ಗಹನವಾದವು. ಆ ಪ್ರಾಂತ ಇನ್ನೂ ನಿಜಾಮನ ಆಳ್ವಿಕೆಯಡಿಯಲ್ಲಿತ್ತು. ಮುಸಲ್ಮಾನರು ಆ ರಾಜ್ಯದಲ್ಲಿ ಅಲ್ಪ ಸಂಖ್ಯಾತರಾಗಿದ್ದರೂ ಅವರುಗಳಲ್ಲಿದ್ದ ಮೇಲ್ಮಧ್ಯಮ ವರ್ಗದವರೂ ಬುದ್ಧಿಜೀವಿಗಳೂ ಸರಕಾರದಲ್ಲಿ ಮಹತ್ವದ ಹುದ್ದೆಗಳನ್ನಲಂಕರಿಸಿದ್ದರು. ಸಂಸ್ಥಾನದ ಭಾಷ್ ಫಾರ್ಸಿಯಾಗಿತ್ತಾದರೂ, ಹೆಚ್ಚಿನ ಲಾವಾದೇವಿಗಳು ಉರ್ದುಭಾಷೆಯಲ್ಲಿ ನಡೆಯುತ್ತಿತ್ತು. ಸಾಲದ್ದಕ್ಕೆ ರಾಜವಂಶಕ್ಕೆ ಸೇರಿದ ಪೈಗಾಗಳಲ್ಲದೇ ಅನೇಕ ಹಿಂದೂ ಜಮೀಂದಾರರು ಸಹ ನಿಜಾಮನ ಅನುಯಾಯಿಗಳಾಗಿದ್ದರು. ನಿಜಾಮನ ಆಳ್ವಿಕೆಯ ಬಗ್ಗೆ ಅವರಿಗೆ ಸಮಾಧಾನವಿತ್ತೋ ಇಲ್ಲವೋ ಅನ್ನುವುದು ಸ್ಪಷ್ಟವಾಗಿಲ್ಲವಾದರೂ, ನಿಜಾಮನಡಿಯಲ್ಲಿ ಅವರಿಗೆ ಅನೇಕ ಸವಲತ್ತುಗಳಿದ್ದುವು ಅನ್ನುವುದರಲ್ಲಿ ಅನುಮಾನವಿಲ್ಲ. ಏಕಾಧಿಪತ್ಯದ ಜಾಗದಲ್ಲಿ ಪ್ರಾಜಾತಂತ್ರ ವ್ಯವಸ್ಥೆ ಬಂದದ್ದೇ ಆದಲ್ಲಿ ಅನೇಕರ ಸವಲತ್ತುಗಳು ಇಲ್ಲವಾಗುತ್ತಿದ್ದವು ಅನ್ನುವುದರಲ್ಲಿ ಅನುಮಾನವಿಲ್ಲ. ಹಿಂದೂ ಬುದ್ಧಿಜೀವಿಗಳು, ಜಮೀಂದಾರರು, ಮುಸ್ಲಿಂ ರಾಜವಂಶದವರು ಒಂದು ಕಡೆಯಿದ್ದರೆ, ರಾಮಾನಂದ ತೀರ್ಥರಂಥಹ ರಾಷ್ಟ್ರವಾದಿಗಳು ಜನರನ್ನು ಸ್ವಾತಂತ್ರ ಸಂಗ್ರಾಮದತ್ತ ಸಂಘಟಿಸುವ ಪ್ರಯತ್ನಮಾಡುತ್ತಿದ್ದರು. ಈ ಸ್ವಾತಂತ್ರವನ್ನು ಅವರು ಬ್ರಿಟಿಷರಿಂದ ಮಾತ್ರ ಬಯಸದೇ ನಿಜಾಮನಿಂದಲೂ ಸ್ವಾತಂತ್ರವನ್ನು ಬಯಸುತ್ತಿದ್ದರು. ಅದೇ ಸಮಯಕ್ಕೆ ಇನ್ನೆರಡು ದೊಡ್ಡ ಗುಂಪುಗಳು ಕಾರ್ಯನಿರತವಾಗಿದ್ದುವು: [ಮಕ್ದೂಮ್ ಮೊಯಿನುದ್ದೀನರಂತಹ ಜನರಿದ್ದರೂ ಹೆಚ್ಚಾಗಿ ಹಿಂದೂಗಳಿಂದ ಕೂಡಿದ್ದ] ನಿಜಾಮನ ಮತ್ತು ಜಮೀಂದಾರರ ಹಿಂಸಾತ್ಮಕ ಆಳ್ವಿಕೆಯಿಂದ ಮುಕ್ತಿ ಕೋರುತ್ತಿದ್ದ ಕಮ್ಯೂನಿಸ್ಟರು. ಇವರುಗಳು ಕಾಂಗ್ರೆಸ್‌ನ ಅಹಿಂಸಾತ್ಮಕ ಸತ್ಯಾಗ್ರಹದ ಕಾರ್ಯವೈಖರಿಯ ವಿರೋಧಿಗಳಾಗಿದ್ದರು. ಜೊತೆಗೆ ಹಳೆಯ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ನಿಜಾಮನಿಗೆ ನಿಷ್ಠಾವಂತರಾಗಿದ್ದ ರಜಾಕರರೂ ಇದ್ದರು. ರಜಾಕರರು ನಿಜಾಮನಿಗೆ ನಿಷ್ಠೆ ತೋರಿಸಿದರೂ ಅವರುಗಳೆಲ್ಲಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ ಅನ್ನುವ ಸಂಸ್ಥೆಯ ಅನುಯಾಯಿಗಳಾಗಿದ್ದರು. ಈ ಸಂಸ್ಥೆ ಇಸ್ಲಾಮೀ ಅಸ್ಮಿತತೆಯನ್ನು ಪೋಷಿಸುವುದನ್ನೇ ತನ್ನ ಮೂಲ ಸಿದ್ಧಾಂತವನ್ನಾಗಿ ಇಟ್ಟುಕೊಂಡಿತ್ತು.&lt;/span&gt; &lt;span style="font-family: 'trebuchet ms'; "&gt;&lt;br /&gt;&lt;br /&gt;ಚಾರಿತ್ರಿಕ ಸಂಶೋಧನೆಯನ್ನು ಹುದುಗಿದ್ದ ಮಾಹಿತಿಯನ್ನು ಹೊರಕ್ಕೆ ತೆಗೆಯುವ ಕೆಲಸವನ್ನು ಬೆನೆಚೌ ಮಾಡಿದರೂ, ಆ ಮಾಹಿತಿಯನ್ನು ವಿಶ್ಲೇಷಿಸುವಲ್ಲಿ ಆತ ಸೋತಿದ್ದಾರೆ. ಒಂದರ ನಂತರ ಒಂದರತೆ ಘಟನಾವಳಿಗಳನ್ನು ಬೆನಿಚೌ ವಿವರಿಸುತ್ತಾ ಹೋಗುತ್ತಾರೆಯೇ ಹೊರಗಿನವರಾಗಿ ಬೆನಿಚೌ ಎಲ್ಲವನ್ನೂ ದಾಖಲಿಸುತ್ತಾ ಹೊರತು ಅದಕ್ಕೆ ಹೆಚ್ಚಿನ ಒಳನೋಟಗಳನ್ನು ಅವರು ನೀಡುವುದಿಲ್ಲ. ಹೀಗಾಗಿ ಬ್ಲರ್ಬಿನಲ್ಲಿ ಬರೆದಿರುವಂತೆ ಹಳೆಯ ಹೈದರಾಬಾದ್ ರಾಜ್ಯ ಒಂದೇ ಘಟಕವಾಗಿ ಮುಬ್ಭಾಗವಾಗದೇ ಮುಂದುವರೆಯುವ ಆಶಯ ಜನರಿಗಿತ್ತೇ ಅನ್ನುವುದು ತಿಳಿಯುವುದಿಲ್ಲ. ಆದರೆ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ, ರಾಷ್ಟ್ರದ ಮುಖ್ಯ ಪಕ್ಷವಾದ ರಾಷ್ಟ್ರೀಯ ಮನೋಧರ್ಮವಿದ್ದ ಕಾಂಗ್ರೆಸ್ ಪಕ್ಷ ಜನರನ್ನು ಒಗ್ಗೂಡಿಸುವ ಬಗ್ಗೆ ಒಂದು ನಿರ್ದಿಷ್ಟ ಮಾರ್ಗವನ್ನು ಹೊಂದಿರಲಿಲ್ಲ ಅನ್ನುವುದು ಮಾತ್ರ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಕಾಂಗ್ರೆಸ್ ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡುತ್ತಿದ್ದರೆ, ಇಲ್ಲಿ ಆಡಳಿತದ ಮುಖ ನಿಜಾಮನದ್ದಾಗಿತ್ತು. ಹೀಗಾಗಿ ವಿದೇಶೀ ತಾಕತ್ತಿನ ವಿರುದ್ಧದ ಸಮರದ ಅನೇಕ ವ್ಯೂಹಗಳು ಹೈದರಾಬಾದಿನ ಪರಿಸ್ಥಿತಿಗೆ ಸಮರ್ಪಕವಗಿ ಇರಲೇ ಇಲ್ಲ. ಹೀಗಾದರೂ ಕೆಲವು ಭಿನ್ನ ಸಮಸ್ಯೆಗಳು ಇದ್ದೇ ಇದ್ದುವು. ಕಾಂಗ್ರೆಸ್‍ ಹೆಚ್ಚಾಗಿ ಪ್ರತಿನಿಧಿಸಿದ್ದು ಮೂರೂ ಪ್ರಾಂತಗಳ ಭಾಷಾವಾರು ಅಸ್ತಿತ್ವವಿದ್ದ ಹಿಂದೂಗಳನ್ನು. ಆದರೆ ಅವರುಗಳಲ್ಲಿನ ಯುವಕರ ಭಾಗ ಸತ್ಯಾಗ್ರಹದಂತಹ ಪ್ಯಾಸಿವ್ ಚಳುವಳಿಯಲ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ. ಹೀಗಾಗಿ ಕಾಂಗ್ರೆಸ್‌ನಲ್ಲಿ ಒಡಕುಂಟಾಗಿ ಮಹಾರಾಷ್ಟ್ರ ಪರಿಷತ್ ಮತ್ತು ಆಂಧ್ರಮಹಾಸಭಾದಲ್ಲಿ ಹಂಚಿಹೋಯಿತು. ಮುಂದೆ ರಾವಿ ನಾರಾಯಣ ರೆಡ್ಡಿಯಂಥಹವರು ಆಂಧ್ರಮಹಾಸಭಾದಿಂದಲೂ ದೂರವಾಗಿ ಕಮ್ಯುನಿಸ್ಟರತ್ತ ವಾಲಿದರು.&lt;/span&gt; &lt;span style="font-family: 'trebuchet ms'; "&gt;&lt;br /&gt;&lt;br /&gt;ಈ ಕಡೆ ಮಹಾರಾಷ್ಟ್ರ ಪರಿಷದ್ ನಲ್ಲೂ ಭಿನ್ನತೆ ಮನೆಮಾಡಿತ್ತು. ಒಂದೆಡೆ ಕಾಂಗ್ರೆಸ್‌ನ ಕೆಲವರು ಮರಾಠವಾಡಾಕ್ಕೆ ಭಿನ್ನ ಪ್ರಾಂತ ಬೇಕೆಂಬ ಬೇಡಿಕೆಯಿತ್ತರೆ ಇನ್ನೊಂದು ಭಾಗ ಸ್ವಾತಂತ್ರಾನಂತರ ನಿಜಾಮನ ಆಳ್ವಿಕೆಯ ಭಾಗದಲ್ಲಿದ ಮರಾಠವಾಡಾವನ್ನು ವಿಶಾಲ ಏಕೀಕೃತ ಮಹಾರಾಷ್ಟ್ರದ ಭಾಗವನ್ನಗಿಸಬೇಕೆಂದು ಕೇಳುತ್ತಿದ್ದರು. ನಿಜಾಮನ ಆಳ್ವಿಕೆಯ ಭಾಗದಲ್ಲೂ [ಕಾಂಗ್ರೆಸ್ ಪಕ್ಷದ ಉದಾರ ಮುಖಗಳಾದ] ಕೆ.ಎಸ್.ವೈದ್ಯ ಮತ್ತು ನರಸಿಂಗ ರಾವ್ ಸ್ವಾತಂತ್ರಾನಂತರವೂ ಹೈದರಾಬಾದ್ ಪ್ರಾಂತ ನಿಜಾಮನಾಳ್ವಿಕೆಯಡಿಯಲ್ಲಿ ಹೇಗಿತ್ತೋ ಅದೇ ಭೌಗೋಳಿಕ ಪರಿಮಿತಿಗಳಲ್ಲಿ ಮುಂದುವರೆಯಬೇಕೆಂದು ಹೇಳುತ್ತಿದ್ದರು. ಹೀಗಾಗಿ [ನಿಜಾಮನಿರಲೀ ಇಲ್ಲದಿರಲೀ] ಹೈದರಾಬಾದ್ ಪ್ರಾಂತ ಹಾಗೇ ಇರಬೇಕೆಂಬ ಬೇಡಿಗೆ ಎಲ್ಲ ಜನರ ಒಗ್ಗಟ್ಟಿನ ಒಕ್ಕೊರಲಿನ ಬೇಡಿಕೆಯಾಗಿತ್ತೇ ಎನ್ನುವುದು ಸ್ಪಷ್ಟವಾಗಿರಲಿಲ್ಲ. &lt;/span&gt;&lt;span style="font-family: 'trebuchet ms'; "&gt;&lt;br /&gt;&lt;br /&gt;ಪುಸ್ತಕದಲ್ಲಿ ಬೆನಿಚೌ ಈ ಬಗ್ಗೆ ಪ್ರಸ್ತಪ ಮಾಡುತ್ತಾರೆ. [ಕ್ರಿಪ್ಸ್ ಪ್ರಸ್ತಾವವನ್ನು ಚರ್ಚಿಸುತ್ತಾ] "ಎರಡನೇ ಮಹಾಯುದ್ಧಕ್ಕಿಂತಲೂ ಮಹತ್ವದ ಸ್ಥಾನವನ್ನು ರಾಜ್ಯದ ಭೌಗೋಳಿಕ ಭವಿಷ್ಯ ಪಡೆಯಿತೆನ್ನಬೇಕು. ಇದರಿಂದ ಕೋಮು ಮತ್ತು ರಾಜಕೀಯ ಭಿನ್ನತೆಗಳು ಕಾಣಿಸತೊಡಗಿದವು. ಮಧ್ಯದ ದಾರಿಯಲ್ಲಿ ನಿತ್ತ ಹಿಂದೂಗಳು ಮೌನವಾಗಿದ್ದರು, ಆದರೆ ಉಗ್ರವಾದ ನಿಲುವು ತೆಗೆದುಕೊಂಡವರೆಲ್ಲಾ ಹೈದರಾಬಾದು ಜನಸತ್ತಾತ್ಮಕ ಭಾರತದ ಭಾಗವಾಗಿ ಸೇರಬೇಕು ಎಂದು ವಾದಿಸಿದರು. ಇತ್ತೆಹಾದ್ ಮುಸಲ್ಮಾನರು ಅದೊಂದು ಸ್ವತಂತ್ರ ರಾಜ್ಯವಾಗಿರಬೇಕೆಂಬ ನಿಲುವನ್ನು ತೆಗೆದುಕೊಂಡರು.&lt;/span&gt; &lt;span style="font-family: 'trebuchet ms'; "&gt;&lt;br /&gt;&lt;br /&gt;ಸ್ವಾತಂತ್ರಾನಂತರ [ಪೋಲೀಸ್ ಕಾರ್ಯಾಚರಣೆಗೆ ಮುನ್ನ] ಈ ಬಗ್ಗೆ ಗೊಂದಲ ಮುಂದುವರೆಯುತ್ತಿರುವುದು ಇನ್ನೂ ಕಾಣುತ್ತದೆ. ಕಾಂಗ್ರೆಸ್ ಪಕ್ಷದ ಜೊತೆಗೆ ಯಾವೊಂದು ಗುರಿಯನ್ನೂ ಹಂಚಿಕೊಳ್ಳದಿದ್ದರೂ, ತೆಲಂಗಾಣಾ ಪ್ರಾಂತದಲ್ಲಿ ಕಮ್ಯುನಿಸ್ಟರು ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ಸಮರ್ಥನೆ ನೀಡಿದರು. "ಮದರಾಸು ಸರಕಾರ ಕಾಂಗ್ರೆಸ್ ವಿರೋಧಿಯಾಗಿದ್ದ ಕಮ್ಯುನಿಸ್ಟರಿಗೆ ಸಹಾಯ-ಸಹಕಾರ ನೀಡಿದ್ದು ಈ ವಿರೋಧಾಭಾಸದ ಬಗ್ಗೆ ಕಣ್ಣುಹಾಯಿಸದೇ ಇದ್ದದ್ದು ತರ್ಕಬದ್ಧ ಅನ್ನಿಸುವುದಿಲ್ಲ" ಎಂದು ಬೆನೆಚೌ ಹೇಳುತ್ತಾರೆ. ಆದರೆ ಮನದಟ್ಟಾಗುವಂತಹ ವಿವರಣೆ ಎಂದರೆ ಹೈದರಾಬಾದ್ ಕಾಂಗ್ರೆಸ್ ಛಿದ್ರವಾಗಿ ಬಲಹೀನವಾಗಿತ್ತು ಅನ್ನುವುದು ದೆಹಲಿಗೆ ಗೊತ್ತಿತ್ತು ಅನ್ನುವ ವಿಚಾರ. ತೆಲಂಗಾಣಾ ಪ್ರಾಂತದಲ್ಲಿ ನಿಜಾಮನ ಆಳ್ವಿಕೆಯನ್ನು ದುರ್ಬಲಪಡಿಸಲು ಇದ್ದ ಒಂದೇ ಮಾರ್ಗ ಕಮ್ಯುನಿಸ್ಟರನ್ನು ಬೆಂಬಲಿಸುವುದರಲ್ಲಿತ್ತು.&lt;br /&gt;&lt;br /&gt;&lt;/span&gt;&lt;span style="font-family: 'trebuchet ms'; "&gt;ಬೆನಿಚೌ ತಮ್ಮ ವಾದದಲ್ಲಿ ಅವಸರದಿಂದ ಕೈಗೊಂಡ ಪೋಲೀಸ್ ಕಾರ್ಯಾಚರಣೆಗೆ ಬದಲಾಗಿ ಭಾರತದೊಂದಿಗೆ ಹೈದರಾಬಾದಿನ ಏಕೀಕರಣ ಆಗಲು ಇದ್ದ ಅನೇಕ ಸಾಧ್ಯತೆಗಳನ್ನು ಚರ್ಚಿಸುತ್ತಾರಾದರೂ ಇವು ನಿಜಕ್ಕೂ ಕಾರ್ಯಗತಗೊಳಿಸುವಂಥವೇ ಅನ್ನುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಮೇಲಾಗಿ ಏಕೀಕರಣ ಹೇಗಾಗಬೇಕು ಅನ್ನುವುದರ ಬಗ್ಗೆ ಒಂದು ಥರದ ಏಕಾಭಿಪ್ರಾಯವಿತ್ತೋ ಇಲ್ಲವೋ ಅನ್ನುವುದೂ ತಿಳಿಯುವುದಿಲ್ಲ. ಬೆನೆಚೌ ಅವರ ವಾದಸರಣಿಯಲ್ಲಿ ಹೈದರಾಬಾದನ್ನು ಗೋವಾದ ಹಾಗೆ ಅದರ ಪಾಡಿಗೆ ಬಿಟ್ಟುಬಿಟ್ಟಿದ್ದರೆ ಭೌಗೋಳಿಕ ಕಾರಣಗಳಿಂದ, ಬೇರೆ ದಾರಿಯಿಲ್ಲದೇ ಸಹಜವಾಗಿಯೇ ಏಕೀಕರಣ ಆಗಿಬಿಡುತ್ತಿತ್ತು ಅನ್ನುವುದಾಗಿದೆ. ಪಾಕಿಸ್ತಾನ ಹೈದರಾಬಾದನ್ನು ತನ್ನ ಪ್ರಾಂತದಲ್ಲಿ ಸೇರಿಸಿಕೊಳ್ಳುವುದು ಅಸಾಧ್ಯದ ಮಾತೇ ಆದ್ದರಿಂದ ಯಾರೂ ಇದನ್ನು ಸಮರ್ಥಿಸದಿದ್ದರೂ, ಏಕೀಕರಣದ ಅನಿವಾರ್ಯತೆಯ ಬಗ್ಗೆ, ಎಲ್ಲ ದಿಕ್ಕಿನಿಂದಲೂ ಭಾರತದ ನೆಲ ಸುತ್ತುವರಿದಿರುವ ಏಕೈಕ ಕಾರಣದಿಂದ ಸಹಜವಾಗಿಯೇ ಹೈದರಾಬಾದ್ ಭಾರತದ ಭಾಗವಾಗುತ್ತಿತ್ತು ಅನ್ನುವುದು ಅವರ ವಾದ.&lt;br /&gt;&lt;br /&gt;&lt;/span&gt;&lt;span style="font-family: 'trebuchet ms'; "&gt;ಕಡೆಯ ಹಂತದಲ್ಲಿ ನಿಜಾಮ ತನ್ನ ಪ್ರಜೆಗಳನ್ನು ತನ್ನ ಕಡೆ ಇರಿಸಿಕೊಳ್ಳುವುದರಲ್ಲಿ ವಿಫಲನಾಗಿರಬಹುದು ಎನ್ನುವ ಸೂಚನೆಯನ್ನು ಬೆನಿಚೌ ನೀಡುತ್ತಾರೆ. ನಿಜಾಮನ ಮೇಲೆ ಆಗಿನ ರಾಜಕೀಯ ಪರಿಸ್ಥಿತಿಯಲ್ಲಿ ಗೌಣವಾಗಿದ್ದ ಮಜ್ಲಿಸ್ ಹೆಚ್ಚಿನ ಹಿಡಿತವನ್ನು ಪಡೆದಿತ್ತೆನ್ನಿಸುತ್ತದೆ. ಹೀಗಾಗಿ ನಿಜಾಮ ಜನರ ನಾಡಿಯನ್ನಿ ಹಿಡಿಯುವುದರಲ್ಲಿ ವಿಫಲನಾದನೇನೋ. ಹಾಗೆ ನೋಡಿದರೆ "ಪ್ರಿಯ ರಾಜ" ಎಂದು ಕರೆಯಲ್ಪಡುತ್ತಿದ್ದ ಆರನೆಯ ನಿಜಾಮನಾದ ಮಹಬೂಬ್ ಅಲಿ ಖಾನ್‌ಗೆ ಸರೀ ವಿರುದ್ಧವಾದ ವ್ಯಕ್ತಿತ್ವ ಏಳನೆಯ ನಿಜಾಮನಾದ ಉಸ್ಮಾನ್ ಅಲಿ ಖಾನ್‍ನದಾಗಿತ್ತು. ಮಹಬೂಬ್‌ಗೆ ಸಮಾಜದ ಎಲ್ಲ ಸ್ಥರಗಳ ಜನರ ಸಂಪರ್ಕವಿತ್ತು. ಹಿಂದೂಗಳನ್ನು, ಮುಸಲ್ಮಾನರನ್ನೂ ಏಕರೀತಿಯಿಂದ ನೋಡುತ್ತಿದ್ದ ಮಹಬೂಬ್‌ನ ವ್ಯಕ್ತಿತ್ವ ಬಹಳವೇ ಭಿನ್ನವಾಗಿತ್ತು. ಹಿಂದೂ ಹಾಗೂ ಮುಸಲ್ಮಾನರಲ್ಲಿನ ಮಧ್ಯಮಾರ್ಗಿಗಳು ಹೆಚ್ಚಾಗಿ ಅಲ್ಲಿನ ಮುಲ್ಕಿ ಭಾವನೆಯಾದ "ಕೋಮಿನ ಪ್ರಮೇಯವಿಲ್ಲದೇ ಹೈದರಾಬಾದಿಗಳಿಗಾಗಿ ಹೈದರಾಬಾದು" ಅನ್ನುವ ಭಾವನೆಯಿತ್ತೆನ್ನುವುದು ಆಗಿನ ಬರಹಗಳು ಸೂಚಿಸುತ್ತವೆ. ಆದರೆ ಮಜ್ಲಿಸ್ ಮತ್ತು ರಜಾಕಾರರ ಕೂಗಾಟದ ನಡುವೆ ಈ ವಾದಕ್ಕೆ ಹೆಚ್ಚಿನ ಧ್ಯಾನ ಸಿಗಲಿಲ್ಲ. ಬಹುಷಃ ಏಕೀಕೃತ ಹೈದರಾಬಾದಿನ ರಾಜಕೀಯ ಅವಸಾನ ಅಲ್ಲಿಂದಲೇ ಪ್ರಾರಂಭವಾಯಿತೇನೋ.&lt;/span&gt; &lt;span style="font-family: 'trebuchet ms'; "&gt;&lt;br /&gt;&lt;br /&gt;ಹೈದರಾಬಾದಿನ ಮುಬ್ಭಾಗದ ಬಗ್ಗೆ ದುಃಖ ಪಟ್ಟವರು ಒಬ್ಬಿಬ್ಬರಲ್ಲ. ಆಂಧ್ರದ ಜೊತೆ ಕೂಡಿದ ಹೈದರಾಬಾದಿನ ರಾಜ್ಯದ ಅಸ್ತಿತ್ವ ಕಿರಿದಾಯಿತು. ಹಿಂದಿನ ಹೈದರಾಬಾದಿನ ಗುರುತುಗಳೆಲ್ಲಾ ಅಗ್ರಸ್ಥಾನದಿಂದ ಇಳಿದು ಹೈದರಾಬಾದು ಹರಿದು ಹಂಚಿಹೋದ ರಾಜ್ಯಗಳ ಅಂಚಿನಲ್ಲಿ ಕೂತವು. ತೆಲಂಗಾಣಾ ಹೋರಾಟದ ಮೂಲಗಳನ್ನು ನಾವು ಈ ಮುಬ್ಭಾಗದಲ್ಲಿ ಕಾಣಬಹುದು ಅನ್ನಿಸುತ್ತದೆ. ಹೈದರಾಬಾದ್ ನಗರದಲ್ಲಂತೂ ರಾಜ್ಯದ ಅಧಿಕೃತ ಭಾಷೆಯಾದ ತೆಲುಗನ್ನು ಚೆನ್ನಾಗಿ ಉಪಯೋಗಿಸಬಲ್ಲ ಕಡಲ ಆಂಧ್ರಪ್ರದೇಶದ ಜನರದೇ ಮೇಲುಗೈ ಆಯಿತು. ಅವರುಗಳು ಆಡಳಿತ ಯಂತ್ರಾಂವನ್ನು ತಮ್ಮ ಕೈವಶ ಮಾಡಿಕೊಂಡರು. ಉರ್ದುವುನಲ್ಲಿ ಕಲಿತ ಹಳೇ ಹೈದರಾಬಾದು ಸಂಸ್ಥಾನದ ಜನರಿಗೆ ಅದೇ ಒಂದು ತೊಡಕಿನ ವಿಷಯವಾಗಿ, ಅವರುಗಳಲ್ಲಿ ನಿರುದ್ಯೋಗ ಬೆಳೆಯಿತು. ೧೯೫೨ರಲ್ಲಿ ಬರೆದೆ ಈ ಮಾತುಗಳು ನಿಜಕ್ಕೂ ದೂರದೃಷ್ಟಿಯುತವಾಗಿತ್ತು ಎಂದು ನಾವು ಒಪ್ಪಲೇ ಬೇಕಾಗುತ್ತದೆ.&lt;br /&gt;&lt;br /&gt;&lt;/span&gt;&lt;/span&gt;&lt;ul style="font-style: italic; margin-top: 0px; margin-right: 0px; margin-bottom: 0px; margin-left: 0px; padding-top: 0px; padding-right: 0px; padding-bottom: 0px; padding-left: 0px; "&gt;&lt;li style="line-height: 1.5em; list-style-type: none; list-style-position: initial; list-style-image: initial; background-image: url(http://www.blogblog.com/scribe/list_icon.gif); background-repeat: no-repeat; background-attachment: initial; -webkit-background-clip: initial; -webkit-background-origin: initial; background-color: initial; vertical-align: top; padding-top: 0px; padding-right: 0px; padding-bottom: 0.6em; padding-left: 17px; margin-top: 0px; margin-right: 0px; margin-bottom: 0px; margin-left: 0px; background-position: 0px 0.3em; "&gt;&lt;span style="font-size: 130%; "&gt;&lt;span style="font-family: 'trebuchet ms'; "&gt;ಸುಮಾರು ಎಲ್ಲ ವಿಭಾಗಗಳಿಂದ ಉರ್ದು ಬಲ್ಲ ಜನರನ್ನು [ಸ್ವಯಂಪ್ರೇರಿತ ಹಾಗೂ ಬಲವಂತವಾಗಿ] ನಿವೃತ್ತಿಗೊಳಿಸಿ, ಅಮಾನತ್ತು, ಬರಖಾಸ್ತು ಮಾಡಿ ಆ ಜಾಗಕ್ಕೆ ಕಾರ್ಯತತ್ಪರತೆಯ ಕಾರಣ, ಹಾಗೂ ಹೊಸ ಅಧಿಕಾರಿಗಳಿಗೆ ಸಹಾಯಕವಾಗಿರಲೆಂಬ ಕಾರಣವನ್ನು ಕೊಟ್ಟು ತೆಲುಗು ಅಥವಾ ಇಂಗ್ಲೀಷ್ ಬಲ್ಲವರನ್ನು ನಿಯಮಿಸುವ ಪ್ರಯತ್ನಗಳು ಜೋರಾಗಿ ನಡೆದಿವೆ.&lt;/span&gt;&lt;/span&gt;&lt;/li&gt;&lt;/ul&gt;&lt;span style="font-size: 130%; "&gt;&lt;span style="font-family: 'trebuchet ms'; "&gt;&lt;br /&gt;&lt;/span&gt;&lt;/span&gt;&lt;ul style="font-style: italic; margin-top: 0px; margin-right: 0px; margin-bottom: 0px; margin-left: 0px; padding-top: 0px; padding-right: 0px; padding-bottom: 0px; padding-left: 0px; "&gt;&lt;li style="line-height: 1.5em; list-style-type: none; list-style-position: initial; list-style-image: initial; background-image: url(http://www.blogblog.com/scribe/list_icon.gif); background-repeat: no-repeat; background-attachment: initial; -webkit-background-clip: initial; -webkit-background-origin: initial; background-color: initial; vertical-align: top; padding-top: 0px; padding-right: 0px; padding-bottom: 0.6em; padding-left: 17px; margin-top: 0px; margin-right: 0px; margin-bottom: 0px; margin-left: 0px; background-position: 0px 0.3em; "&gt;&lt;span style="font-size: 130%; "&gt;&lt;span style="font-family: 'trebuchet ms'; "&gt;ಇನ್ನುಮುಂದೆ [ಭಾರತ ಸರಕಾರಕ್ಕೆ ಸೇರಿಹೋದ] ಈ ವಿಭಾಗಗಳ ಬಾಗಿಲುಗಳು ಮಣ್ಣಿನ ಮಕ್ಕಳಿಗೆ ಎಂದೆಂದಿಗೂ ಮುಚ್ಚಲಾಗಿದೆ ಎನ್ನುವುದು ವೇದ್ಯವೇ ಆಗುತ್ತಿದೆ. ಅವರು ಈಗಾಗಲೇ ಈ ವಿಷಯವಾಗಿ ಅಶಕ್ತ ನೆಲೆಯಲ್ಲಿರುವುದೂ ಎಲ್ಲರಿಗೂ ತಿಳಿದ ವಿಷಯ.&lt;/span&gt;&lt;/span&gt;&lt;/li&gt;&lt;/ul&gt;&lt;br /&gt;&lt;ul style="font-style: italic; margin-top: 0px; margin-right: 0px; margin-bottom: 0px; margin-left: 0px; padding-top: 0px; padding-right: 0px; padding-bottom: 0px; padding-left: 0px; "&gt;&lt;li style="line-height: 1.5em; list-style-type: none; list-style-position: initial; list-style-image: initial; background-image: url(http://www.blogblog.com/scribe/list_icon.gif); background-repeat: no-repeat; background-attachment: initial; -webkit-background-clip: initial; -webkit-background-origin: initial; background-color: initial; vertical-align: top; padding-top: 0px; padding-right: 0px; padding-bottom: 0.6em; padding-left: 17px; margin-top: 0px; margin-right: 0px; margin-bottom: 0px; margin-left: 0px; background-position: 0px 0.3em; "&gt;&lt;span style="font-size: 130%; "&gt;&lt;span style="font-family: 'trebuchet ms'; "&gt;ಏಕೀಕರಣದ ಇನ್ನೊಂದು ಅದ್ಭುತ ಫಲವೆಂದರೆ ಇಲ್ಲಿಯವರೆಗೂ ತರಿಗೆಗಳ ಮೂಲಕ ತನ್ನ ಕಾಲಮೇಲೆ ತಾನೇ ನಿಂತಿದ್ದ ಹೈದರಾಬಾದ್ ಸಂಸ್ಥಾನ ಈಗ ತನ್ನ ದಿನನಿತ್ಯದ ಅಸ್ತಿತ್ವಕ್ಕಲ್ಲದೇ ರಾಷ್ಟ್ರನಿರ್ಮಾಣಕ್ಕಾಗಿಯೂ ಕೇಂದ್ರ ಸರಕಾರ ನೀಡುವ ದೇಣಿಗೆಯ ಮೇಲೆ ಆಧಾರಿತವಾಗಿ ಮುಂದುವರೆಯಬೇಕಾಗುತ್ತದೆ.&lt;/span&gt;&lt;/span&gt;&lt;/li&gt;&lt;/ul&gt;&lt;br /&gt;&lt;ul style="font-style: italic; margin-top: 0px; margin-right: 0px; margin-bottom: 0px; margin-left: 0px; padding-top: 0px; padding-right: 0px; padding-bottom: 0px; padding-left: 0px; "&gt;&lt;li style="line-height: 1.5em; list-style-type: none; list-style-position: initial; list-style-image: initial; background-image: url(http://www.blogblog.com/scribe/list_icon.gif); background-repeat: no-repeat; background-attachment: initial; -webkit-background-clip: initial; -webkit-background-origin: initial; background-color: initial; vertical-align: top; padding-top: 0px; padding-right: 0px; padding-bottom: 0.6em; padding-left: 17px; margin-top: 0px; margin-right: 0px; margin-bottom: 0px; margin-left: 0px; background-position: 0px 0.3em; "&gt;&lt;span style="font-size: 130%; "&gt;&lt;span style="font-family: 'trebuchet ms'; "&gt;ಈ ಸಂಕಟದ ದನಿ ಸ್ಪಷ್ಟವಾಗಿ ನಮಗೆಲ್ಲರಿಗೂ ಕಾಣಿಸುತ್ತಿದೆ. ಭಾರತಕ್ಕೆ ಹೈದರಾಬಾದ್ ಸಂಸ್ಥಾನ ಸೇರುವ ಮುನ್ನ ಅವರಿಗೆ ತಮ್ಮದೇ ರಾಜನಿದ್ದ, ತಮ್ಮದೇ ಸಂವಿಧಾನವಿತ್ತು [ಆ ಸಂವಿಧಾನದಲ್ಲಿ ಅನೇಕ ಹುಳುಕುಗಳಿದ್ದಾಗ್ಯೂ ಅದು ತಮ್ಮದೇ ಆಗಿತ್ತು], ತಮ್ಮದೇ ರೀತಿಯಾದಂತಹ ಪ್ರಜಾಪ್ರಾತಿನಿಧ್ಯ ಮತ್ತು ಆಳ್ವಿಕೆಯಿತ್ತು. ಈ ಎಲ್ಲವನ್ನೂ ಆಗಷ್ಟೇ ಕಣ್ತೆರೆದು ಕಲಿಕೆಯ ಹಂತದಲ್ಲಿದ್ದ ಭಾರತದ ಸಂವಿಧಾನಕ್ಕೆ ಏಕೀಕರಣಗೊಳಿಸಲಾಯಿತು. ಈ ಏಕೀಕರಣವೂ ಸಂಸ್ಕೃತಿಯ ಐಕ್ಯವನ್ನು ಪರಿಗಣಿಸದೇ, ಭಾಷೆಯ ಆಧಾರದ ಮೇಲೆ, ಭಿನ್ನ ಸಂಸ್ಕೃತಿಗಳನ್ನು ಬಲವಂತವಾಗಿ ಐಕ್ಯ ಗೊಳಿಸಲಾಯಿತು.&lt;/span&gt;&lt;/span&gt;&lt;/li&gt;&lt;/ul&gt;&lt;span style="font-size: 130%; "&gt;&lt;span style="font-family: 'trebuchet ms'; "&gt;ಬೆನಿಚೌ ಈಗಾಗಲೇ ವಿದಿತವಾದ ವಾದಗಳನ್ನು ಮೀರಿ ಹೊಸದೇನನ್ನೂ ಪುಸ್ತಕದಲ್ಲಿ ಹೇಳುವುದುಲ್ಲ. ಹೊಸ ವಿಶ್ಲೇಷಣೆಯನ್ನೂ ಒದಗಿಸುವುದಿಲ್ಲ. ಆದರೆ ಚರಿತ್ರೆಯ ಪುಟಗಳನ್ನು ಪುನಃ ತಿರುವಿಹಾಕಲು ಈ ಪುಸ್ತಕ ಎಡೆಮಾಡಿಕೊಡುತ್ತದೆ. ಅದೂ ಮುಖ್ಯವೇ.&lt;/span&gt;&lt;/span&gt;&lt;div style="clear: both; padding-bottom: 0.25em; "&gt;&lt;/div&gt;&lt;p class="blogger-labels" style="padding-top: 0px; padding-right: 0px; padding-bottom: 0px; padding-left: 0px; margin-top: 0px; margin-right: 0px; margin-bottom: 0.6em; margin-left: 0px; "&gt;Labels: &lt;a rel="tag" href="http://kannada-kathe.blogspot.com/search/label/%E0%B2%92%E0%B2%AE%E0%B2%B0%E0%B3%8D%20%E0%B2%96%E0%B2%B2%E0%B3%80%E0%B2%A6%E0%B2%BF" style="color: rgb(51, 42, 36); text-decoration: none; "&gt;ಒಮರ್ ಖಲೀದಿ&lt;/a&gt;, &lt;a rel="tag" href="http://kannada-kathe.blogspot.com/search/label/%E0%B2%A8%E0%B2%BF%E0%B2%9C%E0%B2%BE%E0%B2%AE" style="color: rgb(51, 42, 36); text-decoration: none; "&gt;ನಿಜಾಮ&lt;/a&gt;, &lt;a rel="tag" href="http://kannada-kathe.blogspot.com/search/label/%E0%B2%B6%E0%B3%8D%E0%B2%B0%E0%B3%80%E0%B2%B0%E0%B2%BE%E0%B2%AE%E0%B3%8D" style="color: rgb(51, 42, 36); text-decoration: none; "&gt;ಶ್ರೀರಾಮ್&lt;/a&gt;, &lt;a rel="tag" href="http://kannada-kathe.blogspot.com/search/label/%E0%B2%B9%E0%B3%88%E0%B2%A6%E0%B2%B0%E0%B2%BE%E0%B2%AC%E0%B2%BE%E0%B2%A6%E0%B3%8D" style="color: rgb(51, 42, 36); text-decoration: none; "&gt;ಹೈದರಾಬಾದ್&lt;/a&gt;&lt;/p&gt;&lt;p style="padding-top: 0px; padding-right: 0px; padding-bottom: 0px; padding-left: 0px; margin-top: 0px; margin-right: 0px; margin-bottom: 0.6em; margin-left: 0px; "&gt;&lt;/p&gt;&lt;/div&gt;&lt;h3&gt;&lt;p class="post-footer" style="margin-top: 0px; margin-right: 0px; margin-bottom: 0px; margin-left: 0px; padding-right: 0px; padding-bottom: 0px; padding-left: 0px; font-family: Verdana, sans-serif; color: rgb(33, 17, 4); font-size: 80%; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; "&gt;© ಎಂ.ಎಸ್.ಶ್ರೀರಾಮ್ | &lt;/p&gt;&lt;/h3&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/3271885473865236423-6435661896677962810?l=prapanchapustaka.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prapanchapustaka.blogspot.com/feeds/6435661896677962810/comments/default' title='Post Comments'/><link rel='replies' type='text/html' href='http://prapanchapustaka.blogspot.com/2009/03/blog-post_3929.html#comment-form' title='0 Comments'/><link rel='edit' type='application/atom+xml' href='http://www.blogger.com/feeds/3271885473865236423/posts/default/6435661896677962810'/><link rel='self' type='application/atom+xml' href='http://www.blogger.com/feeds/3271885473865236423/posts/default/6435661896677962810'/><link rel='alternate' type='text/html' href='http://prapanchapustaka.blogspot.com/2009/03/blog-post_3929.html' title='ಹೈದರಾಬಾದ್: ಏಕೀಕರಣ?'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-3271885473865236423.post-5465789562133716225</id><published>2009-03-09T09:55:00.000-07:00</published><updated>2009-03-09T10:00:53.773-07:00</updated><title type='text'>ಇಕೊಳ್ಳಿ ಉಂಬರ್ಟೋ!</title><content type='html'>&lt;span class="Apple-style-span"  style="color: rgb(41, 48, 59);  line-height: 19px; font-size:13px;"&gt;&lt;div class="post-body"&gt;&lt;div style="text-align: center; "&gt;[ಗಾಂಧಿಬಜಾರ್ ಪತ್ರಿಕೆಯಲ್ಲಿ ಪ್ರಕಟವಾದ ಈಚಿನ ಲೇಖನ]&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://www.sfsite.com/gra/0511/mflg.jpg" style="color: rgb(51, 42, 36); text-decoration: none; "&gt;&lt;img src="http://www.sfsite.com/gra/0511/mflg.jpg" alt="" border="0" style="margin-top: 0px; margin-right: auto; margin-bottom: 10px; margin-left: auto; display: block; text-align: center; cursor: pointer; width: 320px; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;&lt;br /&gt;&lt;br /&gt;&lt;/div&gt;&lt;span style=" ;font-size:130%;"&gt;ನಾನು ಓದಿರುವ ಲೇಖಕರಲ್ಲಿ ಅತ್ಯಂತ ಪ್ರಭಾವಶಾಲಿಯಾದ ಅದ್ಭುತ ಲೇಖಕರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಉಂಬರ್ಟೋ ಇಕೊ. ಆತ ಪತ್ರಿಕೆಗಳಲ್ಲಿ ಬರೆಯುವ ಲೇಖನಗಳು ಸಮಕಾಲೀನ ಆಗುಹೋಗುಗಳಿಗೆ ಬುದ್ಧಿಜೀವಿಯೊಬ್ಬನ ಸರಳ ಹಾಸ್ಯಭರಿತ ಭಾಷೆಯ ಪ್ರತಿಕ್ರಿಯೆಯಾದರೆ, ಭಾಷಾಶಾಸ್ತ್ರ ಮತ್ತು ಅದಕ್ಕೆ ಸಂಬಂಧಿಸಿದ ಗಹನ ಲೇಖನಗಳು ಆ ಕ್ಷೇತ್ರದಲ್ಲಿ ಎದ್ದು ನಿಲ್ಲುತ್ತವೆ. ಕೆಲವರ್ಷಗಳ ಹಿಂದೆ deconstruction [ನಿರಚನೆ]ಯ ಬಗ್ಗೆ ಬರೆದಿದ್ದ ಪಾಂಡಿತ್ಯ ಪೂರ್ಣ ಲೇಖನವನ್ನು ನಾನು ಓದಿದ್ದ ನೆನಪು. ಕಳೆದ ವರ್ಷ ಇಕೊ ಭಾರತದಲ್ಲಿ ಹಲವುದಿನಗಳು ಇದ್ದು ಹೋದರು. ಕಾದಂಬರಿಕಾರರಾಗಿ ಇಕೋ ತಮ್ಮ ಬರವಣಿಗೆಯಲ್ಲಿ ಇತರ ಅನೇಕರು ತರಲು ಸಾಧ್ಯವಾಗದ ಅನೇಕ ಆಯಾಮಗಳನ್ನು ತರಲು ಪ್ರಯತ್ನಿಸುತ್ತಾರೆ. ಹಾಗೆ ಇತರೆ ಆಯಾಮಗಳನ್ನು ತರುವಾಗ ಅದನ್ನು ಕೇವಲ ಉತ್ಪ್ರೇಕ್ಶೆ ಅಥವಾ ಅತಿರಂಜಕತೆಗಾಗಿ ತರದಿರುವ ಎಚ್ಚರವನ್ನು ಅವರು ವಹಿಸುತ್ತಲೇ ತಾವು ಬರೆದದ್ದನ್ನು ಆಸಕ್ತಿಕರವಾಗಿ ಇರುವಂತೆ ಮಾಡುತ್ತಾರೆ. ಅದಕ್ಕೇ ನೇಮ್ ಆಫ್ ದ ರೋಸ್ ಕಾದಂಬರಿಯಲ್ಲಿ [ಮತ್ತು ಅದನ್ನು ಬರೆದ ಪ್ರಕ್ರಿಯೆಯ ಬಗ್ಗೆ ಬರೆದ ರಿಫ್ಲೆಕ್ಷನ್ಸ್ ಆನ್ ದ ನೇಮ್ ಆಫ್ ದ ರೋಸ್] ಅವರ ಬರವಣಿಗೆ ಡಾವಿಂಚಿ ಕೋಡ್‌ನಂತಹ ಕಾದಂಬರಿಗಿಂತ ಎಷ್ಟು ಭಿನ್ನವಾಗಿದೆ ಎನ್ನುವುದನ್ನು ನಾವು ಕಾಣಬಹುದು. ಎರಡೂ ಕಾದಂಬರಿಗಳು ಚರಿತ್ರೆಯ ಕೆಲ ಘಟನೆಗಳ ಸಂಶೋಧನೆಯ ಆಧಾರದ ಮೇಲೆ ಬರೆದವುಗಳಾದದ್ದರಿಂದ ನಾವು ಈ ವ್ಯತ್ಯಾಸವನ್ನು ಸುಲಭವಾಗಿ ನೋಡಬಹುದು. ಇದಲ್ಲದೇ ಇಕೋ ಅವರ ಕಾದಂಬರಿಗಳನ್ನು ಸುಮ್ಮನೆ ತಿರುವಿಹಾಕುತ್ತಲೂ ಇರಬಹುದು. ಅವರ ಬರವಣೆಗೆಯ ಬಿಡಿಭಾಗಗಳೇ ಮನಸ್ಸಿಗೆ ಸಾಕಷ್ಟು ಗ್ರಾಸವನ್ನು ಒದಗಿಸುತ್ತವೆ.&lt;br /&gt;&lt;br /&gt;ಇಕೋರ ಇತ್ತೀಚಿನ ಪುಸ್ತಕ ’ದ ಮಿಸ್ಟೀರಿಯಸ್ ಫ್ಲೇಮ್ ಆಫ್ ಕ್ವೀನ್ ಲೋನಾ’ ಕಾದಂಬರಿಯನ್ನು ನಾನು ಸುಮಾರು ದಿನಗಳಿಂದ ನನ್ನ ಜೊತೆ ಒಯ್ದು ಓದುತ್ತಿದ್ದೆ. ಅದರ ಅನೇಕ ಭಾಗಗಳನ್ನು ನಾನು ಮತ್ತೆ ಮತ್ತೆ ಓದಿದ್ದೇನೆ. ಇದ್ದಕ್ಕಿದ್ದಂತೆ ತನ್ನ ನೆನಪಿನ ಶಕ್ತಿಯನ್ನು ಕೆಲಭಾಗವನ್ನು ಕಳೆದುಕೊಳ್ಳುವ ನಾಯಕನನ್ನು ಊಹಿಸಿಕೊಳ್ಳಿ. ಅವನಿಗೆ ತಾನು ಓದಿದ ಪುಸ್ತಕಗಳು, ಚಾರಿತ್ರಿಕ ಘಟನೆಗಳು ನೆನಪಿನಲ್ಲಿವೆ. ಆದರೆ ತಾನು ಯಾರು ಅನ್ನುವುದನ್ನು ಅವನು ಮರೆತುಬಿಟ್ಟಿದ್ದಾನೆ. ಈಗ ಹಳೆಯ ಪುಸ್ತಕಗಳು, ತಾನು ಓದಿದ್ದ ಮಕ್ಕಳ ಸಾಹಿತ್ಯ, ಹಾಡುಗಳು, ಚಿತ್ರಗಳ ಸಹಾಯದೊಂದಿಗೆ ತನ್ನ ಬಾಲ್ಯ ಮತ್ತು ಯೌವನವನ್ನು ಅವನು ಪುನರ್ನಿರ್ಮಾಣ ಮಾಡಿಕೊಳ್ಳಬೇಕಾಗಿದೆ. ಈ ಕಾಲದಲ್ಲಿ ಒಂದು ವಿಶ್ವಯುದ್ಧವೂ ನಡೆದಿದೆ. ಮಾನವ ಜನಾಂಗದ ಚರಿತ್ರೆಯಲ್ಲಿ ಇದೇನೂ ಸಾಮಾನ್ಯವಾದ ಕಾಲವಲ್ಲ. ವರ್ತಮಾನದಲ್ಲಿ ಚರಿತ್ರೆಯನ್ನು ಬದುಕಬೇಕಾದ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ವರ್ತಮಾನಕ್ಕೊ ಪುನರವಲೋಕನಕ್ಕೂ ಅವರು ಕಟ್ಟುವ ಈ ಸೇತುವೆ ಚರಿತ್ರೆಯನ್ನು ಭಿನ್ನವಾಗ&lt;a onblur="try {parent.deselectBloggerImageGracefully();} catch(e) {}" href="http://dailyheadlines.uark.edu/images/Umberto_Eco_cover.jpg" style="color: rgb(51, 42, 36); text-decoration: none; "&gt;&lt;img src="http://dailyheadlines.uark.edu/images/Umberto_Eco_cover.jpg" alt="" border="0" style="margin-top: 0pt; margin-right: 0pt; margin-bottom: 10px; margin-left: 10px; float: right; cursor: pointer; width: 320px; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;ಿ ನೋಡಲು ನಮ್ಮನ್ನು ಪ್ರೇರೇಪಿಸುತ್ತದೆ. ಈ ಪುಸ್ತಕದ ಕಥಾವಸ್ತುವೇ ಎಷ್ಟು ಭಿನ್ನವಾಗಿದೆ ಅಂದರೆ, ಇದನ್ನು ಇಕೋ ಅಲ್ಲದೇ ಬೇರಾರೂ ಊಹಿಸಿರಲು ಸಾಧ್ಯವೇ ಇದ್ದಿಲ್ಲ ಅನ್ನಿಸುತ್ತದೆ. ಅಕಸ್ಮಾತ್ ಊಹಿಸಿದ್ದರೂ, ಇಷ್ಟು ಪಾಂಡಿತ್ಯಪೂರ್ಣವಾಗಿ, ಸರಳ ಮತ್ತು ಹಾಸ್ಯಭರಿತ ನವುರಾದ ನಿರೂಪಣೆಯೊಂದಿಗೆ ಅದನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಪುಸ್ತಕ ಯಾಂಬೊ ತನ್ನ ಅಸ್ತಿತ್ವವನ್ನು ನೆನಪುಗಳ ಮೂಲಕ ಪುನರ್ನಿರ್ಮಿಸುಯ ಯತ್ನಗಳೊಂದಿಗೆ ಪ್ರಾರಂಭವಾಗುತ್ತದೆ. ಯಾಂಬೋ ಮತ್ತು ಅವನ ಹೆಂಡತಿಯ ನಡುವೆ ನಡೆಯುವ ಸಂಭಾಷಣೆ ಇಂತಿದೆ:&lt;br /&gt;&lt;br /&gt;"ನಾನು ತುಂಬಾ ಓದುತ್ತಿದ್ದೆನಾ?"&lt;br /&gt;"ಎಷ್ಟು ಓದಿದರೂ ನಿನಗೆ ಸುಸ್ತೇ ಆಗುತ್ತಿರಲಿಲ್ಲ. ನಿನ್ನದು ಕಬ್ಬಿಣದಂತಹ ನೆನಪು. ಅನೇಕ ಕವಿತೆಗಳು ನಿನ್ನ ಬಾಯಲ್ಲಿ ಅಪ್ರಯತ್ನವಾಗಿ ಹರಿದುಬರುತ್ತಿದ್ದವು" [ಎಸ್.ದಿವಾಕರ್ ಜೊತೆ ಆತ್ಮೀಯವಾಗಿ ಮಾತನಾಡಿದವರಿಗೆ ಈ ವ್ಯಕ್ತಿ ಎಂಥವನೆಂದು ಊಹಿಸುವುದು ಸುಲಭವಾಗುತ್ತದೆ]&lt;br /&gt;"ನಾನು ಬರೆಯುತ್ತಿದ್ದೆನೇ?"&lt;br /&gt;"ಸ್ವಂತ ಬರವಣಿಗೆ ಹೆಚ್ಚೇನೂ ಇಲ್ಲ. ನಾನು ಷಂಡ ಜೀನಿಯಸ್ ಅಂತ ನೀನು ಹೇಳುತ್ತಿದ್ದೆ; ಈ ಪ್ರಪಂಚದಲ್ಲಿ ನೀನು ಓದುಗನಾಗುತ್ತೀಯ ಅಥವಾ ಬರಹಗಾರ ಅಂತ ನೀನು ಹೇಳುತ್ತಿದ್ದೆ; ಬರಹಗಾರರು ಬರೆಯುವುದು ತಮ್ಮ ಸಮಕಾಲೀನರ ಮೇಲಿನ ಅಸಡ್ಡೆಯಿಂದ, ಅಥವಾ ಯಾವಾಗಲಾದರೂ ತಮಗೆ ಒಳ್ಳೆಯ ಸಾಹಿತ್ಯ ಓದಬೇಕೆನ್ನಿಸಿದಾಗ ಉತ್ತಮವಾದದ್ದು ಸಿಗಲಿ ಎಂಬ ತೀವ್ರ ಬಯಕೆಯಿಂದ!"&lt;br /&gt;&lt;br /&gt;ಯಾಂಬೋನ ಜೀವನವನ್ನು ಪುನಃ ಕಟ್ಟಿಕೊಳ್ಳಲು ಎಷ್ಟು ಪ್ರಯತ್ನಮಾಡುತ್ತಾನೆಂಬ ವಿವರಗಳೇ ಎಷ್ಟು ಅದ್ಭುತವಾಗಿವೆ! ತನಗೇನು ಇಷ್ಟ ಏನು ಇಷ್ಟವಿಲ್ಲ ಅನ್ನುವುದರ ಬಗ್ಗೆ ಇತರರಿಗೆ ತಿಳಿದಿದೆ. ಹಿಂದೆ ತಾನು ಹೋಗುತ್ತಿದ್ದ ಹೋಟೇಲಿಗೆ ಹೋದಾಗ ಅಲ್ಲಿನವರಿಗೆ ಇವನಿಗೆ ಏನು ಇಷ್ಟವೆಂಬುದು ತನಗಿಂತ ಅವರಿಗೇ ಹೆಚ್ಚು ಗೊತ್ತು. ಅದಕ್ಕೇ ಯಾಂಬೊ ಅನ್ನುತ್ತಾನೆ "ಸ್ಟ್ರಾಕಿಟೆಲ್ಲಾ ನನ್ನ ಅತ್ಯಂತ ಪ್ರಿಯ ಖಾದ್ಯವಾಗಿತ್ತು ಅಂತ ಅವರಂದರೆ, ಯಾಕೆ ಅನ್ನುವುದು ನನಗೀಗ ಗೊತ್ತಾಗುತ್ತಿದೆ. ಅದು ನಿಜಕ್ಕೂ ಅತ್ಯುತ್ತಮವಾಗಿತ್ತು. ಅರವತ್ತರ ವಯಸ್ಸಿನಲ್ಲಿ ಸ್ಟ್ರಾಕಿಟೆಲ್ಲಾವನ್ನು ಕಂಡುಹಿಡಿಯುವುದು ಹಿತವಾದ ಅನುಭವ. ಆಲ್ಝೈಮರ್ಸ್ ರೋಗದ ಬಗ್ಗೆ ಗಿಯಾನ್ನಿ ಹೇಳಿದ ಜೋಕ್ ಯಾವುದು? ಈ ರೋಗದ ವಿಶೇಷವೆಂದರೆ, ನಿಮಗೆ ಯಾವಾಗಲೂ ಹೊಸ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ."&lt;br /&gt;&lt;br /&gt;ನೆನಪುಹೀನನಾದಗ ಅನುಭವಿಸಬೇಕಾದ ಬಿಕ್ಕಟ್ಟುಗಳನ್ನು ಊಹಿಸಿಕೊಳ್ಳಿ. ಮೊದಲಿನ ತನ್ನ ಸಹಾಯಕಳನ್ನು ಕಂಡಾಗ ಹೇಗೆ ಪ್ರತಿಕ್ರಿಯಿಸಬೇಕು? ಅವಳ ಜೊತೆ ತನ್ನ ಸಂಬಂಧ ಹೇಗಿತ್ತು? ಅವಳೊಂದಿಗೆ ಲೈಂಗಿಕ ಸಂಬಂಧವೇನಾದರೂ ಇದ್ದಿರಲು ಸಾಧ್ಯವೇ? ಹಳೆಯ ಅಪರೂಪದ ಪುಸ್ತಕದ ಅಂಗಡಿ ನಡೆಸುತ್ತಿದ್ದ ತನ್ನ ವೃತ್ತಿಯಲ್ಲಿ ಅವಳಿಗೆ ತಾನು ತರಬೇತಿ ನೀಡಿದ್ದನಂತೆ. ಈಗ ಅವಳಿನಿಂದಲೇ ತಾನು ಮರುತರಬೇತಿಯನ್ನು ಪಡೆಯಬೇಕಾಗಿದೆ. ಅಪರೂಪದ ಒಂದು ಪುಸ್ತಕ ಸಿಕ್ಕರೆ ಯಾರ ಅಭಿಪ್ರಾಯದ ಆಧಾರವಾಗಿ ಅದಕ್ಕೆ ಬೆಲೆ ಕಟ್ಟುವುದು? ಈ ವಿಷಯದ ಪರಿಣಿತ ಅನ್ನಿಸಿಕೊಂಡವನು ಈಗ ಏನೂ ತಿಳಿಯದವನಾಗಿದ್ದಾನೆ. ಅಥವಾ ಪುಸ್ತಕಗಳ ನೆನಪಿರುವಂತೆ ಅವನ ನೆನಪುಗಳ ಈ ಭಾಗ ಜೀವಂತವಾಗಿದೆಯೇ? ಉದಾಹರಣೆಗೆ ಅವನ ಸಹಾಯಕಿ ಮಾರಾಟಕ್ಕಿರುವ ಪುಸ್ತಕಗಳ ಕೆಟಲಾಗಿನಲ್ಲಿ ಶೇಕ್ಸ್‌ಪಿಯರನ ಅಪರೂಪದ ಪುಸ್ತಕವೊಂದಕ್ಕೆ ಅತೀ ಕಡಿಮೆ ದರವನ್ನು ನಮೂದಿಸುತ್ತಾಳೆ. ಹಾಗೆ ಅವಳು ಮಾಡುವುದು ಯಾಂಬೋ ತನ್ನ ಹಳೆಯ ಚುರುಕನ್ನು ಉಳಿಸಿಕೊಂಡಿದ್ದನೆಯೇ ಎಂದು ಪರೀಕ್ಷಿಸಲು [ಪು.೨೬೧]. ಆದರೆ ಹಾಗೆ ಮಾಡುವುದು ಅವನನ್ನು ನಿಜಕ್ಕೊ ಪರೀಕ್ಷಿಸಲೇ ಅಥವಾ ತನ್ನದೇ ಮಿತಿಗಳು ಎಲ್ಲಿವೆ, ಅದನ್ನು ದಾಟಬಹುದೇ ಅನ್ನುವುದನ್ನು ತಿಳಿದುಕೊಳ್ಳಲೇ? ಹೀಗೆ ಹೊರಬರುವ ವಿವರಗಳು ನಿಜಕ್ಕೂ ಕಾದಂಬರಿಯ ಓದಿಗೆ ಬೇರೊಂದೇ ಅನುಭವವನ್ನು ತಂದೊಡ್ಡಿಬಿಡುತ್ತದೆ.&lt;br /&gt;&lt;br /&gt;ತನ್ನ ಖಾಸಗೀ ಹಿನ್ನೆಲೆಯನ್ನು ತಿಳಿದುಕೊಳ್ಳಲು, ಅದನ್ನು ಪುನರ್ನಿರ್ಮಿಸಲು ಯಾಂಬೊ ತನ್ನ ಪರಿವಾರ ಹಳೆಯ ಹವೇಲಿಯಿರುವ ಸೊಲಾರಾಕ್ಕೆ ಬರುತ್ತಾನೆ. ಅಲ್ಲಿ ಬಾಲ್ಯದ ಅನೇಕ ಪುಸ್ತಕಗಳು, ಕಾಮಿಕ್‌ಗಳೂ, ಪತ್ರಿಕೆಗಳೂ ಇವೆ. ಕೆಲವು ತನ್ನ ಬಾಲ್ಯ ಕಾಲಕ್ಕೆ ಸೇರಿದವು, ಮತ್ತು ಕೆಲವು ತುಂಬಾ ಹಿಂದಿನವು. ಯಾಂಬೋಗೆ ಇವು ಯಾವುದೂ ಸಮಕಾಲೀನವೂ ಅಲ್ಲ ಅಥವಾ ಸ್ವತಃ ಅನುಭವಿಸಿದ್ದೂ ಅಲ್ಲ. ಎಲ್ಲವೂ ನೆನಪಿನ ಭಾಗಗಳು, ಇಲ್ಲವೇ ನೆನಪನ್ನು ತಾಜಾಗೊಳಿಸುವ ಪ್ರಯತ್ನಗಳು. ಈ ಕಾದಂಬರಿ ಬಹುಶಃ ಕಾದಂಬರಿಯ ಚೌಕಟ್ಟನ್ನು ಮೀರಿನಿಂತ ಪುಸ್ತಕವಾಗಿದೆ. ಈ ಪುಸ್ತಕದ ಎಲ್ಲ ಆಯಾಮಗಳನ್ನೂ ಅರ್ಥ ಮಾಡಿಕೊಳ್ಳಲು ಓದುಗನಿಗೆ ಅಪಾರ ತಯಾರಿ ಬೇಕು. ಉದಾಹರಣೆಗೆ ಹಳೆಯ ಪುಸ್ತಕಗಳ ಮಾರಾಟಗಾರರಿಗಿರುವ ಪ್ರಕಟಣಾ ಕಾಲಘಟ್ಟಗಳ ಮಹತ್ವ ಸಾಮಾನ್ಯರಿಗೆ ತಿಳಿಯುವುದಿಲ್ಲ. ಹೀಗಾಗಿ ಶೇಕ್ಸ್‌ಪಿಯರನ ಮೊದಲ್ ಫೋಲಿಯೊ ಅಂದರೆ ಅದರ ಬೆಲೆ ಎಷ್ಟಿರಬಹುದು, ಅದರ ಮಹತ್ವವೇನು ಅನ್ನುವ ಅಂದಾಜೂ ನಮ್ಮಂತಹ ಸಾಮಾನ್ಯರಿಗಿರುವುದಿಲ್ಲ. ಈ ವಿಷಯಕ್ಕೆ ಬಂದಾಗ ಬೆಂಗಳೂರು ಸೆಲೆಕ್ಟ್ ಬುಕ್ ಷಾಪ್‌ನ ಕೆ.ಕೆ.ಎಸ್.ಮೂರ್ತಿ ಈ ಪುಸ್ತಕವನ್ನು ನನಗಿಂತ ಹೆಚ್ಚಾಗಿ ಮೆಚ್ಚುವ ಸಾಧ್ಯತೆಯಿದೆ. ಹೀಗಿದ್ದಾಗ್ಯೂ ಈ ಕಾದಂಬರಿ - ಕೆಲವು ಆಯಾಮಗಳು ಓದುಗನಿಗೆ ದಕ್ಕದಿದ್ದಾಗ್ಯೂ - ಓದುಗನ ಆಸಕ್ತಿಯನ್ನು ಉಳಿಸಿಕೊಳ್ಳುತ್ತಲೇ ಹೋಗುತ್ತದೆ.&lt;br /&gt;&lt;br /&gt;ಸೊಲಾರಾದ ಅಟ್ಟದ ಮೇಲೆ ಒಂದು ವಾರಕ್ಕೂ ಹೆಚ್ಚಿನ ಕಾಲವನ್ನು ಬಾಲ್ಯದಲ್ಲಿ ನೋಡಿದ್ದ ಪುಸ್ತಕಗಳನ್ನು ಓದುತ್ತಾ ಯಾಂಬೊ ಕಳೆಯುತ್ತಾನೆ. ತನ್ನ ವ್ಯಕ್ತಿತ್ವವನ್ನು ಪುನಃ ನಿರ್ಮಾಣಮಾಡಿಕೊಳ್ಳುತ್ತಲೆಯೇ ಪುಸ್ತಕಗಳು, ಅವುಗಳ ಪ್ರಕಟಣೆಯ ಚರಿತ್ರೆ, ಆಗ ಆ ಪುಸ್ತಕಗಳನ್ನು ಅರ್ಥೈಸಬಹುದಾಗಿದ್ದ ರೀತಿ - ಈ ಎಲ್ಲವನ್ನೂ ಸಮಕಾಲೀನ ದೃಷ್ಟಿಯ ತಳಪಾಯದಮೇಲೆ ಯಾಂಬೊ [ಮತ್ತು ಯಾಂಬೊ ಮೂಲಕ ಇಕೋ] ವಿಶ್ಲೇಷಿಸುತ್ತಾನೆ. ಹಳೆಯ ಪುಸ್ತಕಗಳ ವ್ಯಾಪಾರಿಯಾದ್ದರಿಂದ ಪುಸ್ತಕಗಳ ಪ್ರಕಟಣಾ ದಿನಾಂಕಗಳು, ಅವುಗಳ ಮುದ್ರಣಾ ಚರಿತ್ರೆ, ಮುಖಪುಟ, ಪುಸ್ತಕದ ಭೌತಿಕ ಆಕಾರ, ಎಲ್ಲವೂ ಯಾಂಬೊಗೆ ಮುಖ್ಯವಾಗುತ್ತದೆ. ಆಗಿನ ಪುಸ್ತಕಗಳ, ಪತ್ರಗಳ ಮತ್ತು ಕಾಮಿಕ್‌ಗಳ ಅನೇಕ [ಬಹುಶಃ ತಮ್ಮ ಸ್ವಂತ ಸಂಗ್ರಹದಲ್ಲಿರುವ] ಚಿತ್ರಗಳನ್ನು ಇಕೋ ಕಾದಂಬರಿಯಲ್ಲಿ ನೀಡುತ್ತಾರೆ. ಹೀಗಾಗಿ ಇಕೊ ಹೇಳುತ್ತಿರುವ ಕಾಲಘಟ್ಟದ ಚರಿತ್ರೆಯ "ದೃಷ್ಟಿ ಮತ್ತು ಅನುಭವ" ಓದುಗನಿಗೆ ತುಸುಮಟ್ಟಿಗೆ ಆಗುತ್ತದೆ.&lt;br /&gt;&lt;br /&gt;ತನ್ನ ನೆನಪನ್ನು ಪುನರ್ನಿರ್ಮಿಸಲು ಪ್ರಯತ್ನಿಸುವ ಪ್ರಕ್ರಿಯೆಯಲ್ಲಿ ಅವನು ಆಗಿನ ಕಾಲದ ಅಟ್ಲಾಸುಗಳನ್ನು ಪರೀಕ್ಷಿಸಿ ನೋಡುತ್ತಾನೆ. ಅಟ್ಲಾಸಿನ ಮೂಲಕ ಹೇಗೆ ಭೂಗೋಳವೇ ಬದಲಾಗುತ್ತಿದೆ ಅನ್ನುವುದನ್ನು ಕಂಡು ಓದುಗ ಅವಾಕ್ಕಾಗಬೇಕು. ಉದಾಹರಣೆಗೆ ಈ ಸಾಲುಗಳನ್ನು ನೋಡಿ [ಪು.೧೧೨]&lt;br /&gt;&lt;br /&gt;"ನಾನು ಅಟ್ಲಾಸುಗಳನ್ನು ತಿರುವಿ ಹಾಕಿದೆ. ಕೆಲವು ನಿಜಕ್ಕೂ ಹಳೆಯವು, ಮೊದಲ ವಿಶ್ವಯುದ್ಧಕ್ಕೂ ಹಿಂದಿನವು. ಆಗ ಜರ್ಮನಿಯ ಭಾಗದಲ್ಲಿ ನೀಲಿ ಮಿಶ್ರಿತ ಬೂದು ಬಣ್ಣದಲ್ಲಿ ತೋರಿಸಿದ್ದ ಆಫ್ರಿಕಾದ ಕಾಲೊನಿಗಳೂ ಇದ್ದುವು. ನನ್ನ ಜೀವನದಲ್ಲಿ ಅನೇಕ ಅಟ್ಲಾಸುಗಳನ್ನು ನಾನು ಕಂಡಿದ್ದಿರಬೇಕು. ನಾನು ಆರ್ಟೀಲಿಯಸ್ಸನ್ನು ಒಮ್ಮೆ ಮಾರಿದ್ದೆನಲ್ಲವೇ? ಇಂಥ ಕೆಲವು ಹೆಸರುಗಳು ನನಗೆ ಪರಿಚಿತ ಅನ್ನಿಸಿತು. ಇಲ್ಲಿರುವ ಭೂಪಟಗಳಿಂದ ಪ್ರಾರಂಭಿಸಿದರೆ, ನನಗೆ ಮಿಕ್ಕ ಹೆಸರುಗಳೂ ನೆನಪಾಗಬಹುದು. ನನ್ನ ಬಾಲ್ಯ ಕಾಲಕ್ಕೂ - ಜರ್ಮನಿಯ ಆಡಳಿತದಲ್ಲಿದ್ದ ಪಶ್ಚಿಮ ಆಫ್ರಿಕಾಕ್ಕೂ, ಡಚ್ ವೆಸ್ಟ್ ಇಂಡೀಸ್‌ಗೂ ಎಲ್ಲಕ್ಕಿಂತ ಮುಖ್ಯವಾಗಿ ಜಾಂಜಿಬಾರ್‌ಗೂ ಇದ್ದ ಕೊಂಡಿ ಯಾವುದು? ಸೊಲಾರಾದಲ್ಲಿ ಪ್ರತಿ ಪದವೂ ಮತ್ತೊಂದು ಪದದತ್ತ ನನ್ನನ್ನು ಒಯ್ಯುತ್ತಿತ್ತು ಅನ್ನುವುದರಲ್ಲಿ ಅನುಮಾನವಿರಲಿಲ್ಲ. ಹೀಗೆ ಮುಂದುವರೆಯುತ್ತಾ ನಾನು ಈ ಪದಗಳ ಕೊಂಡಿಯ ಉತ್ತುಂಗವನ್ನು ತಲುಪಲು ಸಾಧ್ಯವಿತ್ತೇ? ಆ ಉತ್ತುಂಗದಿ‌ಅಲ್ಲಿರಬಹುದಾದ ಪದ ಯಾವುದು? ಅದು ’ನಾನು’ ಎಂಬ ಪದವೇ?"&lt;br /&gt;&lt;br /&gt;ಈ ರೀತಿ ಆಲೋಚಿಸುತ್ತಿರುವಾಗ ಮತ್ತೊಂದು ಅಂಚಿನಲ್ಲಿ [ನಿಜಕ್ಕೂ ಮತ್ತೊಂದು ತುದಿಯಲ್ಲಿ!] ಯಾಂಬೊ ತನ್ನ ಭೂತವನ್ನು ಖಾಸಗೀ ಮತ್ತು ವೈಯಕ್ತಿಕ ಅನುಭವಗಳ ಮೂಲಕ ಪುನರ್ನಿರ್ಮಿಸಲು ಪ್ರಯತ್ನಿಸುತ್ತಾನೆ [ಪುಟ೮೬]:&lt;br /&gt;&lt;br /&gt;"...ನಾನು ನನ್ನ ಮಲವನ್ನು ಮೊದಲಬಾರಿಗೆ ನೋಡಿದೆ. ಅದನ್ನು ಇತರರು ’ಮಲ’ ಎಂದು ಕರೆಯುತ್ತಾರೆ ಅಂತ ಭಾವಿಸುತ್ತಿರುವುದರಿಂದ ನಾನೂ ಅದನ್ನು ಮಲವೆನ್ನುತ್ತಿದ್ದೇನೆ. ಮಲ ನಮಗಿರುವ ಅತ್ಯಂತ ಖಾಸಗೀ ಮತ್ತು ವೈಯಕ್ತಿಕವಾದ ವಿಷಯ. ಮಿಕ್ಕ ವಿಚಾರಗಳ ಬಗ್ಗೆ ಯಾರಿಗೂ ಸುಲಭವಾಗಿ ತಿಳಿಯುವ ಶಕ್ಯತೆಯಿದೆ - ನಿಮ್ಮ ಮುಖಭಾವ, ನೋಟ, ಮಾಟ, ನಿಮ್ಮ ನಗ್ನ ದೇಹವೂ - ಕಡಲತೀರದಲ್ಲಿ, ಆಸ್ಪತ್ರೆಯಲ್ಲಿ ಅಥವಾ ಸಂಭೋಗ ಸಮಯದಲ್ಲಿ. ನಿಮ್ಮ ಮನಸ್ಸಿನ ವಿಚಾರಗಳೂ ಜನರಿಗೆ ತಿಳಿಯುತ್ತವೆ - ಬಹುತೇಕ ನೀವೇ ಅದನ್ನು ವ್ಯಕ್ತಪಡಿಸುತ್ತೀರಿ ಇಲ್ಲವೇ ನಿಮ್ಮ ನೋಟದಿಂದ ಅಥವಾ ನಿಮಗಾಗುತ್ತಿರುವ ಮುಜುಗರದಿಂದ ಯಾರಾದರೂ ಅದನ್ನು ಊಹಿಸಬಹುದು... ಆದರೆ ಮಲದ ವಿಚಾರ ಹಾಗಲ್ಲ... ಹೀಗಾಗಿ ನಾನು ಈಗ ವಿಸರ್ಜಿಸಿದ ಮಲಕ್ಕೂ ನನ್ನ ಬದುಕಿನಲ್ಲಿ ಹಿಂದೆ ವಿಸರ್ಜಿಸಿದ್ದ ಮಲಕ್ಕೂ ಹೆಚ್ಚು ಭಿನ್ನತೆಯಿಲ್ಲವಾದ್ದರಿಂದ ನಾನು ಈ ಕ್ಷಣದಲ್ಲಿ ನನ್ನ ಜೀವನದ ಮರೆತ ಭೂತದೊಂದಿಗೆ ಬೆರೆತುಬಿಟ್ಟಿದ್ದೆ. ಹೀಗೆ ನನ್ನ ಅಸಂಖ್ಯ ಹಳೆಯ ಅನುಭವಗಳು - ದ್ರಾಕ್ಷಾತೋಟದಲ್ಲಿ ಹುಡುಗನಾಗಿದ್ದಾಗ ನಡೆಸಿದ ಧಂಧೆಯಿಂದಾರಂಭಿಸಿ ಇಂದಿನವರೆಗೂ - ಸಮ್ಮಿಲನಗೊಂಡುಬಿಟ್ಟಿದ್ದುವು."&lt;br /&gt;&lt;br /&gt;ಇದಲ್ಲದೇ ಪುಸ್ತಕದಲ್ಲಿ ಇನ್ನೂ ಅನೇಕ ಒಳ್ಳೆಯ ಘಳಿಗೆಗಳಿವೆ. ನಿಮ್ಮ ನೆನಪನ್ನು ಮತ್ತೆ ಕಟ್ಟಲು ನೀವು ಓದಿದ್ದ ಫ್ಲಾಬರ್ಟ್, ಹೊಮರ್‌ನಂತಹ ದೊಡ್ಡ ಲೇಖರಿಂದ ಬಾಲ್ಯಕ್ಕೆ ಹೋಗೆ ಸ್ಟೀವನ್‌ಸನ್ ತಲುಪಿದಾಗ ಏನಾಗುತ್ತದೆ? &lt;a onblur="try {parent.deselectBloggerImageGracefully();} catch(e) {}" href="http://www.hindu.com/2005/10/23/images/2005102305241001.jpg" style="color: rgb(51, 42, 36); text-decoration: none; "&gt;&lt;img src="http://www.hindu.com/2005/10/23/images/2005102305241001.jpg" alt="" border="0" style="margin-top: 0pt; margin-right: 10px; margin-bottom: 10px; margin-left: 0pt; float: left; cursor: pointer; width: 320px; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;ಎಷ್ಟಾದರೂ, ಯಾಂಬೊ ತನ್ನ ಬಾಲ್ಯದ ನೆನಪುಗಳನ್ನು ಕಟ್ಟಲು ಪ್ರಯತ್ನಿಸುತ್ತಿದ್ದಾನೆ. ಆದರೆ ಅವುಗಳನ್ನು ನಿಜಕ್ಕೂ ಮತ್ತೆ ಕಟ್ಟಬೇಕೇ? ಅವನು ಕೆಲ ಕಥೆಗಳನ್ನು ಮಕ್ಕಳಿಗೆ ಹೇಳಿದಾಗ ಅವನ ಪತ್ನಿ ಪೌಲಾಳಿಗೆ ಸ್ವಲ್ಪ ಯೋಚನೆ ಹತ್ತಿಕೊಳ್ಳುತ್ತದೆ: "ನೀನು ಮಕ್ಕಳನ್ನು ಖುಶಿ ಪಡಿಸಲು ಇವನ್ನೆಲ್ಲ ಹೇಳುತ್ತಿದ್ದರೆ ಅಡ್ಡಿಯಿಲ್ಲ. ಇಲ್ಲವಾದರೆ ನೀನು ಓದುತ್ತಿರುವ ಪುಸ್ತಕಗಳೊಡನೆ ನೀನು ಗಹನವಾಗಿ ನಿನ್ನನ್ನು ಗುರುತಿಸಿಕೊಳ್ಳುತ್ತಿದ್ದೀಯ. ಹಾಗೆ ಮಾಡಿದರೆ ನೀನು ನಿನ್ನ ನೆನಪುಗಳನ್ನಲ್ಲದೇ ಇತರರ ನೆನಪುಗಳನ್ನು ಎರವಲು ಪಡೆಯುತ್ತಿದ್ದೀಯ - ಇದು ಚಿಂತೆಯ ವಿಷಯ" [ಪುಟ ೧೬೩].&lt;br /&gt;&lt;br /&gt;ಯಾಂಬೊನ ಹುಚ್ಚುತನದಲ್ಲೂ ಒಂದು ಪದ್ಧತಿಯಿದೆ. ತನ್ನ ಬಾಲ್ಯವನ್ನು ಅವನು ಒಂದು ಪದ್ಧತಿಯ ಪ್ರಕಾರ ಮತ್ತೆ ಕಟ್ಟುತ್ತಿದ್ದಾನೆ. ಹೀಗಾಗಿ ನಮಗೆ ಅವನು ಬಾಲ್ಯವನ್ನು ಕಾಲಾನುಕ್ರಮದ ಪ್ರಕಾರ ಕಟ್ಟಿ ವರ್ತಮಾನದಲ್ಲಿ ಆ ಘಟನೆಗಳನ್ನು ಅರ್ಥೈಸುತ್ತಿರುವ ಅನುಭವವಾಗುತ್ತದೆ. ಕಾಲಾನುಕ್ರಮದಲ್ಲಿ ನಮಗೆ ನಡೆದ ಘಟನೆಗಳು ತಿಳಿಯುತ್ತವೆ, ಆ ಘಟನೆಗಳ ಅಂದಿನ ಮಹತ್ವದ ದರ್ಶನವಾಗುತ್ತದೆ, ಮತ್ತು ಅದೇ ಘಟನೆಗಳ ಇಂದಿನ ಪುನಃ ಅರ್ಥೈಸುವಿಕೆಯೂ ಆಗುತ್ತದೆ. ಯಾಂಬೊ ಹೇಳುತ್ತಾನೆ: "ನಾನು ಈ ಕಟ್ಟುವಿಕೆಯಲ್ಲಿ ಚರಿತ್ರಕಾರರ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ. ಯಾವುದಾದರೂ ವಿಚಾರ ಎದುರಿಗೆ ಬಂದಾಗ ಅದರ ಸತ್ಯಾಸತ್ಯತೆಯನ್ನು ಎಲ್ಲ ಆಯಾಮಗಳಿಂದಲೂ ಪರೀಕ್ಷಿಸುವುದು. ಅದು ಹೇಗೆಂದರೆ - ನಾನು ನನ್ನ ನಾಲ್ಕನೆಯ ತರಗತಿಯ ಪುಸ್ತಕಗಳನ್ನು ಓದುತ್ತಿದ್ದರೆ, ಅದೇ ಕಾಲಕ್ಕೆ ಅಂದಿನ ವಾರ್ತಾ ಪತ್ರಿಕೆಗಳನ್ನೂ ಓದುತ್ತೇನೆ, ಅಂದಿನ ಸಮಯದ ಪತ್ರಿಕೆಗಳನ್ನೂ ತಿರುವಿಹಾಕುತ್ತೇನೆ, ಮತ್ತು ಸಾಧ್ಯವಾದರೆ ಆ ಕಾಲದ ಸಂಗೀತವನ್ನೂ ಕೇಳುತ್ತೇನೆ [ಪು.೧೭೯]. ಹೀಗಾಗಿ ಅವನ ಓದಿನಲ್ಲಿ ಫ್ಯಾಸಿಸ್ಟ್ ಪರವಾದ ಲೇಖನಗಳು ಕಂಡುಬರುವುದು ಆಶ್ಚರ್ಯದ ವಿಚಾರವಾಗಬಾರದು. ಆದರೆ ಈಗ ಅದನ್ನು ಓದುತ್ತಿರುವುದರಿಂದ, ಆ ಬರಹಗಳ ಚಾರಿತ್ರಿಕ ಮಹತ್ವ ನಮಗೆ ವರ್ತಮಾನದಲ್ಲಿ ತಿಳಿದಿರುವುದರಿಂದ ಹಳೆಯ ಸಾಲುಗಳ ನಡುವೆಯೂ ಯಾಂಬೊ ಹೊಸ ಅರ್ಥಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಹೀಗೆ ಯಾಂಬೊನ ಮೂಲಕ ಇಕೋ ಚರಿತ್ರೆಯನ್ನು ಹೊಸ ಓದಿಗೆ ಒಳಪಡಿಸುತ್ತಿದ್ದಾರೆ. ಹಾಗೆ ಮಾಡಲು ಅವರಿಗೆ ಸಮಂಜಸವಾದ ಕಾರಣವೂ ದೊರೆತಿದೆಯಲ್ಲದೇ, ತಮ್ಮ ಓದುಗರನ್ನೂ ಈ ಯಾತ್ರೆಯಲ್ಲಿ ಸಹಜ ಸಹಪಯಣಿಗರಂತೆ ಅವರು ಕರೆದೊಯ್ಯುತ್ತಿದ್ದಾರೆ.&lt;br /&gt;&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://www.lancetteer.com/images/QueenLoana.jpg" style="color: rgb(51, 42, 36); text-decoration: none; "&gt;&lt;img src="http://www.lancetteer.com/images/QueenLoana.jpg" alt="" border="0" style="margin-top: 0px; margin-right: auto; margin-bottom: 10px; margin-left: auto; display: block; text-align: center; cursor: pointer; width: 320px; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;&lt;br /&gt;&lt;br /&gt;&lt;br /&gt;ಹೀಗೆ ಚರಿತ್ರೆಯನ್ನು ಖಂಡ ಖಂಡವಾಗಿ ತುಂಡರಿಸಿ ಸಮೀಪದಿಂದ ನೋಡಿದಾಗ ಯುದ್ಧದಲ್ಲಿ ಏನಾಗುತ್ತಿದೆ ಅನ್ನುವ ವಿಚಾರವಷ್ಟೇ ಕಾಣಿಸುವುದಿಲ್ಲ. ಬದಲಿಗೆ ಸಾಂಸ್ಕೃತಿಕ ನೆಲೆಯಲ್ಲೂ ಏನಾಗುತ್ತಿದೆ ಅನ್ನುವುದು ಕಾಣುತ್ತದೆ. ಉದಾಹರಣೆಗೆ ಕುಂದೆರಾ ತನ್ನ "ಬುಕ್ ಆಫ್ ಲಾಫ್ಟರ್ ಅಂಡ್ ಫರ್ಗೆಟಿಂಗ್"ನಲ್ಲಿ ಒಂದು ವಿಚಾರವನ್ನು ಬರೆಯುತ್ತಾನೆ:&lt;br /&gt;"ಹಿಸಾಟರಿಯಾಗ್ರಫಿ ಬರೆಯುವುದು ಮಸುಷ್ಯನ ಚರಿತ್ರೆಯನ್ನಲ್ಲ, ಸಮಾಜದ ಚರಿತ್ರೆಯನ್ನು. ೧೯೬೮ರಲ್ಲಿ ರಷ್ಯಾ ಚಕೋಸ್ಲವಾಕಿಯಾವನ್ನು ಆಕ್ರಮಿಸಿಕೊಂಡನಂತರದ ಕೆಲ ವರ್ಷಗಳಲ್ಲಿ ಜನರನ್ನು ನಿರಂತರ ಭಯದಲ್ಲಿಟ್ಟು ರಾಜ್ಯಭಾರ ನಡೆಸುವುದಕ್ಕೆ ನಾಂದಿಯೆಂಬಂತೆ -- ಒಂದು ಯೋಜಿತ ಕಾರ್ಯಕ್ರಮದಡಿ, ಅಲ್ಲಿನ ಎಲ್ಲ ನಾಯಿಗಳನ್ನೂ ಸಾಮೂಹಿಕವಾಗಿ ಮುಗಸಿಬಿಡುವ ಕಾರ್ಯಕ್ರಮ ನಡೆಯಿತು. ಇದು ಚರಿತ್ರಕಾರರಿಗೆ ಮುಖ್ಯವಲ್ಲದ - ಅವರು ಸಂಪೂರ್ಣವಾಗಿ ಮರೆತ ಘಟನೆ. ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗೂ ಮುಖ್ಯವಲ್ಲದ ಘಟನೆ. ಆದರೆ ಮಾನವಶಾಸ್ತ್ರದಲ್ಲಿ ಇದು ಅತ್ಯಂತ ಮುಖ್ಯವಾಗಬಲ್ಲ ಸಂಗತಿ."&lt;br /&gt;ಇಂಥದೇ ಒಂದು ವಿಚಾರ ನಮಗೆ ಯಾಂಬೊ ಆಗಿನ ಕಾಲದ ಕಾಮಿಕ್‌ಗಳನ್ನು ಓದುತ್ತಿರುವಾಗ ಕಾಣುತ್ತದೆ. ಯಾಂಬೊ ಪ್ರಕಾರ ಡಿಸೆಂಬರ್ ೧೯೪೧ರಾದಿಯಾಗಿ ಪತ್ರಿಕೆಗಳಲ್ಲಿ ಬರುತ್ತಿದ ಕಾಮಿಕ್ ಸ್ಟ್ರಿಪ್‌ಗಳಲ್ಲಿ ಒಂದು ಮೂಲಭೂತ ಬದಲಾವಣೆ ಕಂಡುಬರಲು ಪ್ರಾರಂಭವಾಯಿತು: "ಎಸ್.ಎಸ್. ಸೈನ್ಯದ ಅಥವಾ ಕಪ್ಪಂಗಿ ಸೈನ್ಯದ ಒಂದು ತುಕಡಿಯನ್ನು ಕಳುಹಿಸಿ ನ್ಯೂಯಾರ್ಕ್ ನಗರವನ್ನು ಆಕ್ರಮಿಸಿಕೊಳ್ಳುವುದು ಕಷ್ಟವಾದರಿಂದ ಅನೇಕ ವರ್ಷಗಳಿಂದ ನಾವು ಅವರ ಮೇಲೆ ಭಿನ್ನ ರೀತಿಯ ಕಾಮಿಕ್ ಪುಸ್ತಕ ಯುದ್ಧವನ್ನು ಸಾರಿದ್ದೆವು. ಮೊದಲಿಗೆ ಮಾತುಗಳಿದ್ದ ಬುಗ್ಗೆಗಳನ್ನು ಕಾಮಿಕ್‌ಗಳಿಂತ ತೆಗೆದುಹಾಕಿ ಆ ಜಾಗದಲ್ಲಿ ಚಿತ್ರದ ಕೆಳಗೆ ವಿವರಗಳನ್ನು ಕೊಡುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದೆವು. ನಂತರ, ನಾನು ಅನೇಕ ಕಡೆ ಗಮನಿಸಿದಂತೆ ಈ ಪುಸ್ತಕಗಳಲ್ಲಿ ಅಮೆರಿಕನ್ ಪಾತ್ರಗಳು ಕಾಣೆಯಾಗುತ್ತಾ ಬಂದವು. ಆ ಜಾಗವನ್ನು ಇಟಲಿಯ ನಕಲಿ ಪಾತ್ರಗಳು ಆಕ್ರಮಿಸಿಕೊಳ್ಳತೊಡಗಿದವು. ಮತ್ತು ಕಟ್ಟಕಡೆಗೆ [ನನ್ನ ಅಭಿಪ್ರಾಯದಲ್ಲಿ ಅತ್ಯಂತ ದೊಡ್ಡ ಅಡ್ಡಗಾಲನ್ನು ನಾವುದಾಟಿದಂತೆ] ಆ ಖ್ಯಾತ ಇಲಿಯ [ಮಿಕಿ ಮೌಸ್] ಹತ್ಯೆಯಾಯಿತು. ಅದೇ ಕಥೆಗಳು ಏನೂ ಆಗಿಲ್ಲವೆಂಬಂತೆ ಮುಂದುವರೆದವಾದರೂ, ಯಾರ ಗಮನಕ್ಕೂ ಬರದಂತೆಯೇ ಆ ಕಥೆಗಳ ನಾಯಕ ಟೊಪೊಲಯನ್ ನಿಂದ ತೊಫೊಲಯನ್‍ಗೆ, ಇಲಿಯಿಂದ ಮನುಷ್ಯನಾಕೃತಿಗ ಬದಲಾಗಿಬಿಟ್ಟಿದ್ದ! ಆದರೆ ಆ ಮನುಷ್ಯನಿಗೆ ಡಿಸ್ನಿಯ ಪ್ರಾಣಿರೂಪದ ಮನುಷ್ಯರಂತಹ ಪಾತ್ರಗಳಿಗಿದ್ದಂತೆ ಇನ್ನೂ ನಾಲ್ಕೇ ಬೆರೆಳುಗಳಿದ್ದುವು. ಅವನ ಮಿಕ್ಕ ಮಿತ್ರರೆಲ್ಲರೂ ಪ್ರಾಣಿಗಳಿಂದ ಮನುಷ್ಯರಾದರೂ, ಹಳೆಯ ಹೆಸರುಗಳನ್ನೇ ಇಟ್ಟುಕೊಂಡು ಮುಂದುವರೆದರು"[ಪು.೨೩೪]&lt;br /&gt;&lt;br /&gt;ಕಾಮಿಕ್‌ಗಳಿಂದ ಇಕೊ ಮತ್ತೆ ಭೂಗೋಳಕ್ಕೆ ಬರುತ್ತಾರೆ. ಒಂದು ಕಡೆ ಅಟ್ಲಾಸುಗಳನ್ನು ನೋಡಿದರೆ, ಮುಂದೆ ಅಂಚೆ ಚೀಟಿಗಳ ಬಗ್ಗೆ&lt;a onblur="try {parent.deselectBloggerImageGracefully();} catch(e) {}" href="http://www.bbc.co.uk/collective/dnaimages/050624/main_book_eco.jpg" style="color: rgb(51, 42, 36); text-decoration: none; "&gt;&lt;img src="http://www.bbc.co.uk/collective/dnaimages/050624/main_book_eco.jpg" alt="" border="0" style="margin-top: 0pt; margin-right: 10px; margin-bottom: 10px; margin-left: 0pt; float: left; cursor: pointer; width: 320px; border-top-width: 0px; border-right-width: 0px; border-bottom-width: 0px; border-left-width: 0px; border-style: initial; border-color: initial; " /&gt;&lt;/a&gt;ಗಮನ ಹರಿಸುತ್ತಾರೆ. ಅಂಚೆ ಚೀಟಿಗಳ ಮೂಲಕ ಚರಿತ್ರೆಯನ್ನು ಹೇಗೆ ಬೇರೊಂದೇ ರೀತಿಯಲ್ಲಿ ಅರ್ಥೈಸಬಹುದೆಂದು ಆಗಿನ ಘಟನೆಗಳಿಗೆ ಹೊಸ ಅರ್ಥಗಳನ್ನು ಹೇಗೆ ಹುಡುಕಬಹುದೆಂದು- ಚರಿತ್ರೆಯನ್ನು ಹೇಗೆ ಪುನಃ ಕಟ್ಟಬಹುದೆಂದು ಇಕೊ ನಮಗೆ ನಿದರ್ಶನ ನೀಡುತ್ತಾರೆ. ಯಾಂಬೊ ತನ್ನ ನೆನಪನ್ನು ಕಳೆದುಕೊಂಡದ್ದೇ ಈ ಎಲ್ಲ ಪೆಟ್ಟಿಗೆಗಳನ್ನು ನಮ್ಮ ಮುಂದೆ ತೆರೆದಿಡಲೋ ಎನ್ನುವ ಭಾವನೆ ಒಮ್ಮೊಮ್ಮೆ ಇದನ್ನು ಓದಿದಾಗ ಅನ್ನಿಸುತ್ತದೆ.&lt;br /&gt;&lt;br /&gt;ಚರಿತ್ರೆಯ ಮರುಪರಿಶೀಲನೆಯ ಅತಿರೇಕ ಅಂತ ನಾವು ಈ ಕಾದಂಬರಿಯನ್ನು ಖಂಡಿತವಾಗಿಯೂ ಭಾವಿಸಬಾರದು. ಇದರಲ್ಲಿ ದಟ್ಟ ವಿಷಾದಭರಿತ ಹಾಸ್ಯವೂ ಇದೆ. ಈ ಎಲ್ಲವೂ ಯಾಂಬೊನ ಜೀವನದಲ್ಲಿ ನಿಜಕ್ಕೂ ನಡೆಯುತ್ತಿದೆಯೇ ಇಲ್ಲವೇ? ಈ ಅನುಮಾನ ಇದ್ದಕ್ಕಿದ್ದಂತೆ ಪುಸ್ತಕದಲ್ಲಿ ತೂರಿಬಿಡುತ್ತದೆ [ಪು.೩೦೭]. ಇದು ಯಾಂಬೊನ ಸಾವಿನ ನಂತರ ಆಗುತ್ತಿರಬಹುದೇ.. ಈ ಸಾಲುಗಳನ್ನು ನೋಡಿ: "ನಾನು ನಿಜಕ್ಕೂ ಸತ್ತಿರಬೇಕು. ಸಾವಿನ ನಂತರದ ಬದುಕು ಹೀಗೆ ಶಾಂತವಾಗಿ, ಏನೂ ಏರುಪೇರುಗಳಿಲ್ಲದೆಯೇ ನನ್ನ ಹಳೆಯ ಬದುಕಿನ ಪುನರಾವರ್ತನೆಯಾಗುತ್ತದೆಯೇ? ಹಳೆಯ ಬದುಕು ದುರ್ಧರವಾಗಿದ್ದರೆ ಅದು ಅದೃಷ್ಟದ ಕರ್ಮ [ಅದೇ ನರಕ], ಇಲ್ಲವಾದರೆ ಸ್ವರ್ಗ? ಅರೇ ಏನೀಮಾತುಗಳು. ಅಕಸ್ಮಾತ್ ನೀನು ಗೂನು ಬೆನ್ನಿನವನಾಗಿ, ಯಾ ಕುರುಡನಾಗಿ, ಯಾ ಕಿವುಡ-ಮೂಗನಾಗಿ ಜೀವಿಸಿದ್ದರೆ, ಅಥವಾ ನಿನ್ನ ಜೀವನಕಾಲದಲ್ಲಿ ನಿನ್ನ ಸಂಸಾರದಲ್ಲಿದ್ದವರೆಲ್ಲಾ ತಂದೆ, ಹೆಂಡತಿ, ಎಲ್ಲರೂ ನೊಣ ಸತ್ತಂತೆ ಏಕಕಾಲಕ್ಕೆ ಉದುರಿಹೋಗಿದ್ದರೆ, ... ಅದರರ್ಥ ಸಾವಿನ ನಂತರದ ಅನುಭವದಲ್ಲೂ ಭೂಮಿಯಲ್ಲಿ ಜೀವಿಸಿದ ದುಃಖಮಯೀ ಬದುಕಿನ ಪುನರಾವರ್ತನೆಯೇ ಆಗಬೇಕೆಂಬ ಜರೂರಿ ಇದೆಯೇನು?"&lt;br /&gt;&lt;br /&gt;ಪುಸ್ತಕ ಮುಗಿಯುತ್ತ ಬಂದಂತೆ ಇಕೊ ನಮ್ಮ ಮುಂದೆ ಅನೇಕ ಪ್ರಶ್ನೆಗಳನ್ನು ತೆರೆದಿಡುತ್ತಾರೆ. ಈ ಮೊದಲೇ ಹೇಳಿದಂತೆ ಇದು ನಿಜಕ್ಕೂ ನಡೆಯುತ್ತಿದೆಯೋ ಅಥವಾ ಎಲ್ಲವೂ ಕನಸೋ, ಯಾಂಬೋಗೆ ನಿಜಾಕ್ಕೂ ಮರೆವೆಯ ರೋಗ ತಟ್ಟಿತ್ತೋ ಅಥವಾ ಎಲ್ಲ ನಮ್ಮ ಭ್ರಮೆಯೋ ಎಂಬ ಅನುಮಾನಗಳು ಬಂದರೆ ಹೇಗೆ? ಉದಾಹರಣೆಗೆ [ಪು.೪೨೩] ಯಾಂಬೊ ಹೈ ಸ್ಕೂಲಿನಲ್ಲಿದ್ದಾಗ ಅವನಿಗೆ ಒಂದು ಗಟ್ಟಿಯಾದ ಧ್ವನಿ ಕೇಳಿಸುತ್ತದೆ - "ನೀನು ಕಂಡದ್ದನ್ನು ಖಂಡಿತವಾಗಿಯೂ ಬರೆದಿಡುವುದರಲ್ಲಿ ಉತ್ಸಾಹ ತೋರು, ಯಾಕೆಂದರೆ ಯಾರೂ ಅದನ್ನು ಓದುವುದಿಲ್ಲ. ಯಾಕೆ ಓದುವುದಿಲ್ಲವೆಂದರೆ ನೀನು ಅದನ್ನು ಬರೆಯತ್ತಿದ್ದೀಯ ಎಂಬ ಭ್ರಮೆ ಮಾತ್ರವೇ ನಿನಗಿದೆ!" ಹಾಗಾದರೆ ಯಾಂಬೊ ನೆನಪು ಮಾಡಿಕೊಳ್ಳುತ್ತಿರುವುದು ಏನನ್ನು? "ನನ್ನ ನಿದ್ದೆಯ ಭಾಗವಾಗಿ ನಾನು ನೆನಪು ಮಾಡಿಕೊಂಡದ್ದೆಲ್ಲಾ ನಿಜವೆಂದು ಯಾರಿಗೆ ಹೇಳಲಿಕ್ಕೆ ಸಾಧ್ಯ? ಬಹುಶಃ ನನ್ನ ತಂದೆ, ತಾಯಂದಿರಿಗೆ ಬೇರೆಯದೆ ಚಹರೆ ಇತ್ತೇನೋ. ಡಾಕ್ಟರ್ ಒಸಿಮೊ ಇರಲೇ ಇಲ್ಲವೇನೋ.... ಇನ್ನೂ ದುರಂತವೆಂದರೆ ನಾನು ಆಸ್ಪತ್ರೆಯಲ್ಲಿ ಎದ್ದು ಕೂತಂತೆ, ನೆನಪು ಕಳಕೊಂಡಂತೆ, ಪೌಲಾ ಎಂಬವಳು ನನ್ನ ಹೆಂಡತಿ ಎಂಬಂತೆ, ನನಗೆ ಇಬ್ಬರು ಮಕ್ಕಳು ಮೂರು ಜನ ಮೊಮ್ಮೊಕ್ಕಳು ಇರುವಂತೆ ಕನಸು ಕಂಡೆನೇನೋ. ನನಗೆ ನಿಜಕ್ಕೂ ನೆನಪು ಹೋಗಿಲ್ಲ.. ಅಲ್ಲಿ ಆಸ್ಪತ್ರೆಯಲ್ಲಿ ಇಂಥ ಸ್ಥಿತಿಯಲ್ಲಿರುವವನು ಇನ್ಯಾರೋ. ಇಲ್ಲಿರುವ ಆಕಾರಗಳೆಲ್ಲಾ ಕೇವಲ ಭ್ರಮೆಯಷ್ಟೇ..." ನಿಜವೇ ಕನಸೇ? ರಾಮಾನುಜಮ್ ಕವಿತೆಯ ಹಾಗೆ ಅನ್ನಿಸುತ್ತದೆಯೇ?&lt;br /&gt;&lt;br /&gt;ಈ ಪುಸ್ತಕ ಕಥನ ಕಲೆಯ ಅನೇಕ ಆಯಾಮಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಕಥೆ ಕಟ್ಟುವ ಕಾಯಕದಲ್ಲಿ ಆಸಕ್ತಿಯಿರುವವರಿಗೆ ಇದು ಅನನ್ಯ ಸಾಧ್ಯತೆಗಳನ್ನು ತೋರಿಸಿಕೊಡುತ್ತದೆ. ಬರವಣಿಗೆಯಲ್ಲಿ ಚರಿತ್ರೆ, ಭೂಗೋಳ, ಅನುಭವ, ನೆನಪು, ಭ್ರಮೆ, ಕನಸು ಎಲ್ಲವನ್ನೂ ಹಾಸುಹೊಕ್ಕಾಗೆ ನೇಯ್ದಿಡುವುದರಿಂದ ಕಥನದ ಅರ್ಥೈಸುವಿಕೆಗೆ ಅನಂತ ಸಾಧ್ಯತೆಗಳನ್ನು ಈ ಕಾದಂಬರಿ ಬಿಟ್ಟುಕೊಡುತ್ತದೆ. ಇದನ್ನು ಓದುತ್ತಿದ್ದಂತೆ ನನಗ
